Quantcast
Channel: VijayKarnataka
Browsing all 6795 articles
Browse latest View live

300 ಕೋಟಿ ವಂಚನೆ: ರೈಲ್ವೆ ಇಲಾಖೆ ಮೇಲೆ ತೆರಿಗೆ ಅಧಿಕಾರಿಗಳ ಕಣ್ಣು

ಹೊಸದಿಲ್ಲಿ: ರೈಲ್ವೆ ಇಲಾಖೆಯು ಸೇವಾ ತೆರಿಗೆಗೆ ಸಂಬಂಧಿಸಿದಂತೆ ಸುಮಾರು 300 ಕೋಟಿ ರೂ. ವಂಚನೆ ಎಸಗಿದೆ ಎಂದು ದೂರಲಾಗಿದ್ದು, ಈ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ. ಎಲ್ಲ 16 ವಲಯಗಳಿಂದ ಬಂದಿರುವ ಆದಾಯದ ವಿವರಗಳನ್ನು,...

View Article


ಮಲ್ಯ ವಿರುದ್ಧ ವಾರಂಟ್‌: ಕೋರ್ಟ್‌ ತೀರ್ಪು ಇಂದು

950 ಕೋಟಿ ರೂ.ಗಳ ಸಾಲ ದುರ್ಬಳಕೆ ಪ್ರಕರಣ / ಮಲ್ಯ ಬಂಧನಕ್ಕೆ ಹೆಚ್ಚಿದ ಒತ್ತಡ ಮುಂಬಯಿ: ಐಡಿಬಿಐ ಬ್ಯಾಂಕ್‌ನ 950 ಕೋಟಿ ರೂ. ಸಾಲ ಪ್ರಕರಣಕ್ಕೆ ಸಂಬಂ-ಸಿದಂತೆ ವಿಜಯ್‌ ಮಲ್ಯ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್‌ ಹೊರಡಿಸಲು ಕೋರಿ ಜಾರಿ...

View Article


ಸುದೀಪ್‌ಗೆ ಕೈಕೊಟ್ಟ ವರ್ಮಾ

ನಿರ್ದೇಶಕ ರಾಮ್‌ಗೋಪಾಲ್‌ ವರ್ಮಾ ಅವರ ಅಪ್ಪ ಸಿನಿಮಾ ಮತ್ತೆ ಸುದ್ದಿ ಮಾಡಿದೆ. ಅಂದುಕೊಂಡಂತೆ ಆಗಿದ್ದರೆ ಈ ಚಿತ್ರಕ್ಕೆ ಸುದೀಪ್‌ ಹೀರೋ ಆಗಬೇಕಿತ್ತು. ಹಾಗಂತ ಸ್ವತಃ ವರ್ಮಾ ಅವರೇ ಹೇಳಿಕೊಂಡಿದ್ದರು. ಸುದೀಪ್‌ ಬರ್ತ್ ಡೇ ದಿನದಂದೇ ಈ ಚಿತ್ರಕ್ಕೆ...

View Article

ಹೀರೋ ಆದ ರವಿಶಂಕರ್‌

ಕನ್ನಡದಲ್ಲಿ ವಿಲನ್‌ ಆಗಿ ಹೆಸರು ಮಾಡಿರುವ ನಟ ರವಿಶಂಕರ್‌ ಈಗ ಹೀರೋ. ಹಲವು ವರ್ಷಗಳಿಂದ ನಾಯಕನಾಗುವ ಕನಸು ಹೊತ್ತುಕೊಂಡಿದ್ದ ಅವರನ್ನು ಹೀರೋ ಮಾಡುತ್ತಿರುವುದು ನಿರ್ದೇಶಕ ಶ್ರೀನಿವಾಸ ರಾಜು. ಇತ್ತೀಚೆಗೆ ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ...

View Article

ಸವಾಲಿನ ಪಾತ್ರಕ್ಕೆ ಸದಾ ಸಿದ್ಧ

ಲಕ್ಷ್ಮಣ ಸಿನಿಮಾದಲ್ಲಿ ಮೇಘನಾ ರಾಜ್‌ ತುಂಬಾನೇ ಕಾಂಪ್ಲಿಕೇಟೆಡ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರ ವೃತ್ತಿ ಬದುಕಿಗೆ ಈ ಪಾತ್ರ ಮತ್ತೊಂದು ಮೆಟ್ಟಿಲು ಆಗುವ ಸಾಧ್ಯತೆ ಇದೆ. - ಶರಣು ಹುಲ್ಲೂರು ನಿರ್ವಹಿಸುವ ಪಾತ್ರ ಅದೆಷ್ಟೇ...

View Article


ಉಪ್ಪು ಖಾರ ತಿನ್ನೋ ಪೋರಿ

ಕಿರುತೆರೆಯಲ್ಲಿ ಸ್ಟಾರ್‌ ನಿರೂಪಕಿಯಾಗಿ ಮಿಂಚುತ್ತಿರುವ ಅನುಶ್ರೀ ಈಗ ಉಪ್ಪು ಹುಳಿ ಮತ್ತು ಖಾರ ಹಾಕಿ ಸ್ಪೆಷಲ್‌ ಅಡುಗೆ ಮಾಡೋಕೆ ಸಿದ್ಧರಾಗುತ್ತಿದ್ದಾರೆ. ಆದರೆ, ಅದು ಅಡುಗೆ ಕಾರ್ಯಕ್ರಮದಲ್ಲಿ ಅಲ್ಲ. ಇಮ್ರಾನ್‌ ಸರ್ದಾರಿಯಾ ನಿರ್ದೇಶನದ ಹೊಸ...

View Article

ರಾಜ್‌- ವಿಷ್ಣು ಮತ್ತು ಶರಣ್‌

ಶರಣ್‌ ಸಂಭ್ರಮದಲ್ಲಿದ್ದಾರೆ. ಕನ್ನಡದ ಹೆಸರಾಂತ ನಟರಾದ ಡಾ.ರಾಜ್‌ಕುಮಾರ್‌ ಮತ್ತು ಡಾ.ವಿಷ್ಣುವರ್ಧನ್‌ ಹೆಸರಿನ 'ರಾಜ್‌ ವಿಷ್ಣು' ಸಿನಿಮಾದಲ್ಲಿ ಇವರಿಗೆ ವಿಭಿನ್ನ ಪಾತ್ರ ಸಿಕ್ಕಿದೆ. ಅಲ್ಲದೇ, ಅಂಬರೀಷ್‌ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ...

View Article

ಗುರು ಚಿತ್ರದಲ್ಲಿ ಮಾಲಾಶ್ರೀ

ಗುರು ದೇಶಪಾಂಡೆ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 'ಜಾನ್‌ ಜಾನಿ ಜನಾರ್ಧನ್‌' ಚಿತ್ರಕ್ಕಾಗಿ ಮಾಲಾಶ್ರೀ ಬಣ್ಣ ಹಚ್ಚುತ್ತಿದ್ದಾರೆ. ಈ ಚಿತ್ರದಲ್ಲಿ ಇವರಿಗೆ ವಿಶೇಷ ಪಾತ್ರ ನೀಡಿದ್ದಾರಂತೆ ನಿರ್ದೇಶಕರು. ಪಾತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟು...

View Article


ಸುದೀಪ್‌ಗೆ ಜೋಡಿಯಾಗುತ್ತಾರಾ ಅಮಲಾ?

ಸುದೀಪ್‌ ಅಭಿನಯದ ಹೊಸ ಚಿತ್ರಕ್ಕೆ ಅಮಲಾ ಪೌಲ್‌ ನಾಯಕಿಯಾಗಿ ನಟಿಸಲಿದ್ದಾರೆ ಎನ್ನುವ ಸುದ್ದಿಯಿದೆ. ಇದು ಎಸ್‌. ಕೃಷ್ಣ ನಿರ್ದೇಶನದ ಚಿತ್ರವಾಗಿದ್ದು ಸುದೀಪ್‌ ಇದರಲ್ಲಿ ಆರ್ಮಿ ಕಮಾಂಡೋ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈ ತಿಂಗಳ ಕೊನೆಯಲ್ಲಿ...

View Article


ಕಿರುಚಿತ್ರಗಳತ್ತ ನಾಯಕಿಯರು

* ಪದ್ಮಾ ಶಿವಮೊಗ್ಗ ಇತ್ತೀಚೆಗೆ ಚಲನಚಿತ್ರಗಳಂತೆಯೇ ಕಿರುಚಿತ್ರಗಳು ಕೂಡ ಸುದ್ದಿ ಮಾಡುತ್ತಿವೆ. ಯುವ ಪೀಳಿಗೆ ಕಡಿಮೆ ಬಜೆಟ್‌ನ ಕಿರುಚಿತ್ರಗಳನ್ನು ಮಾಡಿ ತಮ್ಮ ಕನಸಿಗೆ ಮುನ್ನುಡಿ ಹಾಡುತ್ತಿದೆ. ಇವುಗಳಲ್ಲಿ ನಟಿಸಲು ನಾಯಕಿಯರು ಕೂಡ...

View Article

ಅಪ್ಪನಿಗಿಂತ ನಾನು ಡಿಫರೆಂಟ್‌: ಶ್ರುತಿ

ಪುತ್ರಿ ಶ್ರುತಿಯೊಂದಿಗೆ ತಾವು ನಟಿಸಲಿರುವ ಸಿನಿಮಾ ಈ ತಿಂಗಳಾಂತ್ಯಕ್ಕೆ ಆರಂಭವಾಗಲಿದೆ ಎಂದು ಕಮಲ್‌ ಹಾಸನ್‌ ಟ್ವೀಟ್‌ ಮಾಡಿದ್ದಾರೆ. ಅಪ್ಪ-ಮಗಳ ಸಿನಿಮಾದ ಅ-ಕೃತ ಸುದ್ದಿ ಹೊರಬಿದ್ದಿದ್ದು, ಶ್ರುತಿ ಹಾಸನ್‌ ಈ ಸಿನಿಮಾ ಹಾಗೂ ಇನ್ನಿತರೆ ಸಂಗತಿಗಳ...

View Article

ಇನ್ನೊಂದು bold ಪಾತ್ರದಲ್ಲಿ ಶ್ವೇತಾ

ಮಹಿಳೆಯರ ಪರ ಸದಾ ಬ್ಯಾಟಿಂಗ್‌ ಮಾಡುತ್ತಲೇ ಇರುತ್ತಾರೆ ಶ್ವೇತಾ ಪಂಡಿತ್‌. ನಿಜ ಜೀವನದ ಜತೆಗೆ ಸಿನಿಮಾದಲ್ಲೂ ಅವರಿಗೆ ಇಂಥದ್ದೊಂದು ಅವಕಾಶ ಒದಗಿಬಂದಿದೆ. ತಮ್ಮ ಹೊಸ ಚಿತ್ರದಲ್ಲಿ ಅವರು ಸಖತ್‌ ಬೋಲ್ಡ್‌ ಪಾತ್ರ ಮಾಡದ್ದಾರೆ. - ಶರಣು ಹುಲ್ಲೂರು...

View Article

ಉತ್ತಮ ಮುಂಗಾರಿನಿಂದ ಸೆನ್ಸೆಕ್ಸ್‌ ಗಣನೀಯ ಚೇತರಿಕೆ ಸಂಭವ

ಮುಂಬಯಿ: ಈ ವರ್ಷ ಉತ್ತಮ ಮುಂಗಾರಿನ ಭವಿಷ್ಯವನ್ನು ಹವಾಮಾನ ಇಲಾಖೆ ಹೇಳಿದೆ. ಕಳೆದ ಎರಡು ವರ್ಷಗಳಿಂದ ಸಾಮಾನ್ಯ ಮಟ್ಟಕ್ಕಿಂತ ಕೆಳಗಿದ್ದ ಮುಂಗಾರು ಈ ಸಲ ಸಾಮಾನ್ಯ ಮಟ್ಟವನ್ನು ತಲಿಪಲಿದೆ ಎಂದು ಹೇಳಲಾಗಿದೆ. ಇದು ಷೇರು ಮಾರುಕಟ್ಟೆಯ ಮೇಲೆ ಕೂಡ...

View Article


ಕುಂಟುತ್ತಿರುವ ರೈಲ್ವೆ ಯೋಜನೆಗಳು

ವಿಳಂಬದಿಂದ ಯೋಜನೆಗಳ ವೆಚ್ಚ ಏರಿಕೆ / ಇದು ರೈಲ್ವೆ ಸಿಬ್ಬಂದಿಯ ವಾರ್ಷಿಕ ಸಂಬಳಕ್ಕೆ ಸಮ ಹೊಸದಿಲ್ಲಿ: ರೈಲ್ವೆ ಯೋಜನೆಗಳಲ್ಲಿನ ವಿಳಂಬದ ಪರಿಣಾಮ ಇಲಾಖೆಯ ವೆಚ್ಚದಲ್ಲಿ 1.07 ಲಕ್ಷ ಕೋಟಿ ರೂ. ಏರಿಕೆಯಾಗಿದೆ. ಇದು ರೈಲ್ವೆ ಸಿಬ್ಬಂದಿಯ(30 ಲಕ್ಷ...

View Article

ಪಿಎಫ್ ಹಿಂತೆಗೆತ ನಿಯಮ ಸಡಿಲ

ಬೆಂಗಳೂರು: ಇಪಿಎಫ್‌ನ ಪೂರ್ತಿ ಹಣವನ್ನು 58 ವರ್ಷಕ್ಕೆ ಮುನ್ನ ಹಿಂಪಡೆಯಲು ವಿಧಿಸಿದ್ದ ನಿರ್ಬಂಧಗಳನ್ನು ಮೂರು ತಿಂಗಳು ಮುಂದೂಡಲಾಗಿದೆ. ಕಾರ್ಮಿಕ ಸಚಿವ ಬಂಡಾರು ದತ್ತಾತ್ರೇಯ ನೇತೃತ್ವದಲ್ಲಿ ಕಾರ್ಮಿಕ ಒಕ್ಕೂಟಗಳ ಪ್ರತಿನಿಧಿಗಳ ಜತೆಗೆ ವ್ಯಾಪಕ...

View Article


ಜಾಹೀರಾತಿಗೆ ಜನರ ಆಕ್ರೋಶ; ಸಾರಿ ಕೇಳಿದ ಅಮೆಜಾನ್

ಹೊಸದಿಲ್ಲಿ: ಬೆಂಗಳೂರಿನೆಲ್ಲೆಡೆ ಹಾಕಿರುವ 'ಭಾರತೀಯರು ಸಹಾಯ ಮಾಡಲು ಇಷ್ಟಪಡುತ್ತಾರೆ,' (We Indians love to help) ಎಂಬ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇ-ವಾಣಿಜ್ಯ ಕಂಪನಿ...

View Article

ಟಿಟಿಡಿಯಿಂದ 1,311 ಕೆ.ಜಿ. ಚಿನ್ನ ಡಿಪಾಸಿಟ್‌

ಚೆನ್ನೈ: ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ 'ಚಿನ್ನ ನಗದೀಕರಣ ಯೋಜನೆ' ಅಡಿಯಲ್ಲಿ ತಿರುಪತಿ ತಿರುಮಲ ದೇವಾಲಯ 1,311 ಕೆ.ಜಿ. ಚಿನ್ನವನ್ನು ಸಾರ್ವಜನಿಕ ವಲಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದೆ. ದೇವಾಲಯ ಆಡಳಿತ ಮಂಡಳಿ...

View Article


ಏ.28ರಂದು ಮಾರ್ಗದರ್ಶಿ ಉಪಗ್ರಹ ಉಡಾವಣೆ

ಹೊಸ ಮೈಲುಗಲ್ಲು ಸ್ಥಾಪನೆಯತ್ತ ಇಸ್ರೊ ಅಂತಿಮ ಹೆಜ್ಜೆ ಚೆನ್ನೈ: ಸ್ವದೇಶಿ ಪಥನಿರ್ದೇಶಕ ವ್ಯವಸ್ಥೆಯನ್ನು ಹೊಂದುವತ್ತ ಏ.28ರಂದು ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೊ ಅಂತಿಮ ಹೆಜ್ಜೆ ಇರಿಸಲಿದೆ. ಏಳು ಉಪಗ್ರಹಗಳ ಮಾಲೆಯ ಅಂತಿಮ ಉಪಗ್ರಹವನ್ನು...

View Article

ಮರ್ಸಿಡಿಸ್‌-ಬೆಂಜ್‌ನ ಯ್ಯಾಚ್ ಬಿಡುಗಡೆ

ಲಂಡನ್‌: ಇದೇನು ಕಾರಾ ಅಥವಾ ದೋಣಿಯಾ? ಹೌದು, ಮರ್ಸಿಡಿಸ್‌-ಬೆಂಜ್‌ ಕಂಪನಿಯ ಮೊದಲ ಮೋಟಾರ್‌ ಯ್ಯಾಚ್(ದೋಣಿ) 'ಆ್ಯರೊ 460 ಗ್ರ್ಯಾಂನ್‌ಟ್ಯುರಿಸ್ಮೊ' ಬಿಡುಗಡೆಯಾಗಿದ್ದು, ಇದನ್ನು ನೋಡಿದ ಬಹುತೇಕರಿಗೆ ಇಂಥ ಅನುಮಾನ ಸಹಜವಾಗಿ ಮೂಡುತ್ತದೆ. ಜತೆಗೆ...

View Article

ನೆದರ್‌ಲ್ಯಾಂಡ್‌: 2025ಕ್ಕೆ ಪೆಟ್ರೋಲ್‌, ಡೀಸೆಲ್‌ ಕಾರ್‌ಗಳಿಗೆ ನಿಷೇಧ?

ಹೊಸದಿಲ್ಲಿ: ನವೀಕರಿಸಬಹುದಾದ ಇಂಧನ ಮೂಲಗಳನ್ನು ನೆದರ್‌ಲ್ಯಾಂಡ್‌ ಉತ್ತೇಜಿಸುತ್ತಿದ್ದು, ಈ ನಿಟ್ಟಿನಲ್ಲಿ ನಾನಾ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ಅಂದಹಾಗೇ, ಈ ದೇಶವು 2025ರ ಹೊತ್ತಿಗೆ ಪೆಟ್ರೋಲ್‌, ಡೀಸೆಲ್‌ ಸೇರಿದಂತೆ ವಿದ್ಯುತೇತರ ಎಲ್ಲ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>