56 ಕಂಪನಿಗಳಲ್ಲಿ ಮಹಿಳೆಗಿಲ್ಲ ಮಣೆ
ಸೆಬಿ ನಿಯಮ ಉಲ್ಲಂಘಿಸಿದ ಕಂಪನಿಗಳಿಗೆ ದಂಡ ಸಂಭವ ಹೊಸದಿಲ್ಲಿ: ಟಾಟಾ ಪವರ್, ಒಎನ್ಜಿಸಿ, ಗೇಲ್ ಸೇರಿದಂತೆ ಎನ್ಎಸ್ಇ ಪಟ್ಟಿಯಲ್ಲಿರುವ 56 ಕಂಪನಿಗಳಲ್ಲಿ ಒಬ್ಬ ನಿರ್ದೇಶಕಿಯೂ ಇಲ್ಲ! ಈ ನಿಟ್ಟಿನಲ್ಲಿ ಭಾರತೀಯ ಷೇರು ಮಾರುಕಟ್ಟೆ ನಿಯಂತ್ರಣ...
View Articleನೈಋತ್ಯ ರೈಲ್ವೆ: ಪ್ರಸಕ್ತ ವರ್ಷ ಗುರಿ ಮೀರಿ ಆದಾಯ
ಸರಕು ಸಾಗಣೆ ಮೂಲಕ 3842 ಕೋಟಿ ರೂ. ವರಮಾನ ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿ ಪ್ರಯಾಣಿಕರಿಗಿಂತಲೂ ಸರಕು ಸಾಗಣೆಯಿಂದಲೇ ಹೆಚ್ಚು ಆದಾಯ ಗಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ...
View Articleಟಫೆಯಿಂದ ಹೊಸ ಟ್ರ್ಯಾಕ್ಟರ್ ಬಿಡುಗಡೆ
ಬೆಂಗಳೂರು: ಟಫೆ ಕಂಪನಿಯು ತನ್ನ ನೂತನ 40 ಎಚ್ಪಿ ಶ್ರೇಣಿಯ ಮಸ್ಸಿ ಫಗ್ರ್ಯೂಸನ್ 1035 ಪಿಡಿ ಟ್ರ್ಯಾಕ್ಟರನ್ನು ರಾಜ್ಯದಲ್ಲಿ ಬಿಡುಗಡೆಗೊಳಿಸಿದೆ. ಗ್ರಾಮೀಣ ಉದ್ಯಮಶೀಲತೆಯನ್ನು ಗಮನದಲ್ಲಿಟ್ಟುಕೊಂಡು ಈ ಮಲ್ಟಿ ಪರ್ಪಸ್ ಟ್ರ್ಯಾಕ್ಟರ್ ಅನ್ನು...
View Articleಬಂಗಾರದ ಬೆಲೆ 400 ರೂ. ಏರಿಕೆ
ಹೊಸದಿಲ್ಲಿ: ಬಂಗಾರ ಮತ್ತು ಬೆಳ್ಳಿಯ ಬೆಲೆಯಲ್ಲಿ ಗುರುವಾರ ದಿಢೀರ್ ಏರಿಕೆಯಾಗಿದ್ದು, ಸ್ವರ್ಣ ದರ ಪ್ರತಿ 10 ಗ್ರಾಮ್ಗೆ 400 ರೂ. ಜಿಗಿದು 29,900 ರೂ.ಗಳಿಗೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ನಾಣ್ಯ ತಯಾರಕರು ಮತ್ತು ಉದ್ಯಮ ವಲಯದಿಂದ...
View Articleವಿಜಯ್ ಮಲ್ಯ ಗಡಿಪಾರಿಗೆ ಕ್ರಮ: ಇ.ಡಿ.
ವಿದೇಶಾಂಗ ಸಚಿವಾಲಯಕ್ಕೆ ಮನವಿ ಹೊಸದಿಲ್ಲಿ: ಲಂಡನ್ನಲ್ಲಿ ಮೊಕ್ಕಾಂ ಮಾಡಿದ್ದಾರೆ ಎನ್ನಲಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಲು ಮುಂಬಯಿಯ 'ಅಕ್ರಮ ಹಣ ವರ್ಗಾವಣೆ ತಡೆ ವಿಶೇಷ ನ್ಯಾಯಾಲಯ'ದಿಂದ ಅನುಮತಿ...
View Articleರೈತರ ಆದಾಯ ಇಮ್ಮಡಿಗೊಳಿಸಲು ನೀಲನಕ್ಷೆ: ಸಮಿತಿ ರಚನೆ
* ಕೃಷಿ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಅಶೋಕ್ ದಳವಾಯಿ ನೇತೃತ್ವದ ಸಮಿತಿ * 2 ತಿಂಗಳೊಳಗೆ ಸಮಿತಿಯಿಂದ ವರದಿ ಸಲ್ಲಿಕೆ ನಿರೀಕ್ಷೆ ಹೊಸದಿಲ್ಲಿ: ರೈತರ ಆದಾಯವನ್ನು ಮುಂದಿನ 6 ವರ್ಷಗಳಲ್ಲಿ ಇಮ್ಮಡಿಗೊಳಿಸುವ ಬಗ್ಗೆ ನೀಲನಕ್ಷೆಯೊಂದನ್ನು...
View Articleಸೆನ್ಸೆಕ್ಸ್ 42 ಅಂಕ ಇಳಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರ 42 ಅಂಕಗಳನ್ನು ಕಳೆದುಕೊಂಡಿದ್ದು, 25,838.14ಕ್ಕೆ ದಿನದಾಟ ಮುಕ್ತಾಯಗೊಳಿಸಿತು. ನಿಫ್ಟಿ 12.75 ಅಂಕ ಗಳಿಸಿಕೊಂಡು 7,899.30ಕ್ಕೆ ಸ್ಥಿರವಾಯಿತು. ಅಮೆರಿಕದಲ್ಲಿ...
View Articleಐಟಿ ಉದ್ಯಮ: ಶೇ.20ರಷ್ಟು ಉದ್ಯೋಗ ಕುಸಿತ
ಹೈದರಾಬಾದ್: ಭಾರತೀಯ ಐಟಿ ಉದ್ಯಮದಲ್ಲಿನ ನೇಮಕಾತಿಗಳಲ್ಲಿ ಈ ವರ್ಷ ಶೇ.20ರಷ್ಟು ಕುಸಿತ ಕಂಡು ಬರಲಿದೆ ಎಂದು ಐಟಿ ಉದ್ಯಮದ ಸಂಸ್ಥೆ ನಾಸ್ಕಾಮ್ ಹೇಳಿದೆ. ದೇಶೀಯ ಸಾಫ್ಟ್ವೇರ್ ಉದ್ಯಮವು 2016-17ನೇ ಸಾಲಿನಲ್ಲಿ 2.74 ಲಕ್ಷ ಉದ್ಯೋಗಿಗಳನ್ನು...
View Articleರಿಲಯನ್ಸ್ಗೆ 7,398 ಕೋಟಿ ರೂ. ಲಾಭ
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಕಳೆದ ಜನವರಿ-ಮಾರ್ಚ್ ತ್ರೈಮಾಸಿಕ ಅವಧಿಯಲ್ಲಿ 7,398 ಕೋಟಿ ರೂ. ನಿವ್ವಳ ಲಾಭ ಗಳಿಸಿಕೊಂಡಿದ್ದು, 16 ಪರ್ಸೆಂಟ್ ಹೆಚ್ಚಳವಾಗಿದೆ. ಪೆಟ್ರೋಲಿಯಂ ಉತ್ಪನ್ನಗಳ ಸಂಸ್ಕರಣೆ ಮತ್ತು ಲಾಭಾಂಶದಲ್ಲಿ...
View Articleಎಲ್ಪಿಜಿ ಉಚಿತ ಸಂಪರ್ಕ: ಮೇ 1ಕ್ಕೆ ಚಾಲನೆ
ಮೇ 1ಕ್ಕೆ ಯೋಜನೆ ಆರಂಭ * 8,000 ಕೋಟಿ ರೂ.ಗಳ ಯೋಜನೆ * 5 ಕೋಟಿ ಬಿಪಿಎಲ್ ಕುಟುಂಬಗಳಿಗೆ ನೆರವು ಹೊಸದಿಲ್ಲಿ: ದೇಶದ ಐದು ಕೋಟಿ ಕಡು ಬಡ ಕುಟುಂಬಗಳಿಗೆ ಮೂರು ವರ್ಷಗಳ ಅವಧಿಯಲ್ಲಿ ಉಚಿತವಾಗಿ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಕಲ್ಪಿಸುವ...
View Article20 ಸಾವಿರವನ್ನೂ ಬಿಡದ ಬಿಲಿಯನೇರ್ ಮಲ್ಯ
ರಾಜ್ಯಸಭೆ ವೇತನ ಮತ್ತಿತರ ಸೌಲಭ್ಯಗಳನ್ನು ಜೇಬಿಗಿಳಿಸಿದ ಬಿಲಿಯನೇರ್ ಮಲ್ಯ ಲಖನೌ: ವಿಜಯ ಮಲ್ಯ ಬಿಲಿಯನೇರ್ ಆಗಿ ಮಿಂಚಿದ್ದು ಎಲ್ಲರಿಗೂ ಗೊತ್ತು. ಆದರೆ, ರಾಜ್ಯಸಭೆ ಸದಸ್ಯರಾಗಿ ತಮಗೆ ಬರುತ್ತಿದ್ದ ಯಾವ ಸೌಲಭ್ಯವನ್ನೂ ಅವರು ಬಿಟ್ಟವರಲ್ಲ. 20...
View Articleಬರವಿದ್ದರೂ ರಾಜ್ಯದ ಜಿಡಿಪಿ ಏರಿಕೆ: ಸಿಎಂ
-ಐಟಿ, ಬಿಟಿ ವಲಯದ ಸಾಧನೆಯಿಂದ ಈ ಪ್ರಗತಿ -ಮೂರು ದಿನಗಳ 'ರಾಷ್ಟ್ರೀಯ ಆಗ್ರೋ ಟೆಕ್' ಆರಂಭ ಮೈಸೂರು: ಬರದಿಂದ ಕೃಷಿ ಹಾಗೂ ಕೈಗಾರಿಕಾ ವಲಯಗಳಲ್ಲಿ ಪ್ರಗತಿ ಕುಂಠಿತವಾದರೂ ಐಟಿ ಹಾಗೂ ಬಿಟಿ ಕ್ಷೇತ್ರಗಳ ಗಣನೀಯ ಸಾಧನೆ ಫಲವಾಗಿ ಕರ್ನಾಟಕದ ಜಿಡಿಪಿ...
View Articleಗ್ರಹಗಳ ಆಧರಿಸಿದೆ ಆಹಾರದ ಹವ್ಯಾಸ
ನಿಮ್ಮ ಆಹಾರ ಸೇವಿಸುವ ಹವ್ಯಾಸ ಮತ್ತು ಗ್ರಹಗಳ ದೌರ್ಬಲ್ಯವು ಪರಸ್ಪರ ಸಂಬಂಧ ಹೊಂದಿದೆ. ನಿಮ್ಮ ಸೆಳವಿನಲ್ಲಿ ದೌರ್ಬಲ್ಯತೆ ಇರುವುದರಿಂದಲೇ ಜನರು ನಿರ್ದಿಷ್ಟ ಬಣ್ಣಗಳನ್ನು ಇಷ್ಟಪಡುವುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೆಂಪು ಮತ್ತು...
View Articleದೇವರಲ್ಲಿ ಭಕ್ತಿಯಿದ್ದರೆ ಭಯವಿಲ್ಲ
* ದಾರಿ ದೀಪ: ಹರೀಶ್ ಕಾಶ್ಯಪ್ *ನನಗೆ ಕಾಲಸರ್ಪ ದೋಷವಿದೆ. ಹೀಗಾಗಿ ಅನಾರೋಗ್ಯ ಎನ್ನುವರು. ವಿವರ ನೋಡಿ ನೀವೇ ಪರಿಹಾರ ಹೇಳಬೇಕು. - ಪ್ರಭಾ, ಮೈಸೂರು ದ್ವಾದಶ ರಾಶಿಯಲ್ಲಿ ಯಾವುದೇ ಆರು ರಾಶಿ ಗ್ರಹವಿದ್ದು, ಮತ್ತಾರು ರಾಶಿ ಗ್ರಹ ಶೂನ್ಯವಾದರೆ...
View Articleಕಾರು ನಂಬರ್ನಲ್ಲಿದೆ ಅದೃಷ್ಟ
* ಇಶಿತಾ ಶರ್ಮಾ ವಾಹನ ಕೊಂಡುಕೊಳ್ಳುವಾಗ ಕೆಲವರು ನಿರ್ದಿಷ್ಟ ನಂಬರ್ ಬೇಕು ಎಂದು ಹೆಚ್ಚಿಗೆ ಹಣ ಕೊಟ್ಟು ಪಡೆದುಕೊಳ್ಳುತ್ತಾರೆ. ಇನ್ನು ಕೆಲವರು ಯಾವುದೇ ನಂಬರ್ ಸಿಕ್ಕಿದರೂ ಪರವಾಗಿಲ್ಲ ಅಂದುಕೊಂಡಿರುತ್ತಾರೆ. ಆದರೆ ನಂಬರ್ನಲ್ಲೂ ಇದೆ ಅದೃಷ್ಟ....
View Articleಸಂವತ್ಸರದ ದ್ವಾದಶ ಫಲ
* ದೈವಜ್ಞ ಹರೀಶ್ ಕಾಶ್ಯಪ್ ಭಾರತ ವರ್ಷದ ಚಾಂದ್ರಮಾನ ರೀತ್ಯಾ ಪ್ರಭವಾದಿ ಅರವತ್ತು ಸಂವತ್ಸರ ಚಕ್ರದ 28ನೇ ಸಂವತ್ಸರ ದುರ್ಮುಖಿನಾಮ ಎನಿಸಿದೆ. ಮೀನ ಮಾಸದ ರವಿಯು ತನ್ನ 24 ಅಂಶದಿಂದ ಉಚ್ಚ ಆರೋಹಿತನಾಗಿ ಪ್ರಾತಃ (ಏಪ್ರಿಲ್ 8ನೇ ತಾರೀಕು)...
View Articleದಾರಿ ದೀಪ: ಆಪ್ತ ಸಲಹೆಯಿಂದ ಪರಿಹಾರ
*ದಾಂಪತ್ಯದಲ್ಲಿ ಇತರೆ ವಿಷಯದಲ್ಲಿ ನೆಮ್ಮದಿ ಏಳಿಗೆಯಿಲ್ಲ. ನನ್ನ ಕಾಲುಗುಣ ಸರಿಯಿಲ್ಲವೇ ಗುರುಗಳೇ? ಜ್ಯೋತಿ, ತುಮಕೂರು ಮಹಾ ಭಾರತದ ಮೂಲ ಸ್ತ್ರೀಯರಾದ ಸತ್ಯವತಿ, ಕುಂತಿ, ಮಾದ್ರಿ, ದ್ರೌಪದೀಯವರೆಲ್ಲ ಮದುವೆ, ಮಕ್ಕಳು, ಸಾಮ್ರಾಜ್ಯವನ್ನೇ...
View Articleನವಗ್ರಹಗಳಲ್ಲಿದೆ 'ಪುಷ್ಪದ ಚಮತ್ಕಾರ'
* ಡಾ.ಅನಸೂಯಾ ಎಸ್. ರಾಜೀವ್ ವಸಂತ ಋತುವು ನಳನಳಿಸುವ ಬಣ್ಣ ಬಣ್ಣದ ಹೂಗಳಿಂದ ಕೂಡಿರುವ ಸುಂದರವಾದ ಋತು. ಕಣ್ಣಿಗೆ ಹಬ್ಬ ಉಂಟುಮಾಡುವ ಈ ಋತುವು ಮನಸ್ಸಿಗೆ ಹಿತವನ್ನೂ ದೇಹಕ್ಕೆ ಉಲ್ಲಾಸವನ್ನೂ ಕೊಡುತ್ತದೆ. ಪ್ರಕೃತಿಯಲ್ಲಿ ಅರಳತಕ್ಕಂತಹ ಅನೇಕ ಬಗೆಯ...
View Articleಆಹಾರದಲ್ಲಿದೆ ವ್ಯಕ್ತಿತ್ವ
ನಿಮ್ಮ ಆಹಾರ ಸೇವಿಸುವ ಹವ್ಯಾಸ ಮತ್ತು ಗ್ರಹಗಳ ದೌರ್ಬಲ್ಯವು ಪರಸ್ಪರ ಸಂಬಂಧ ಹೊಂದಿದೆ. ನಿಮ್ಮ ಸೆಳವಿನಲ್ಲಿ ದೌರ್ಬಲ್ಯತೆ ಇರುವುದರಿಂದಲೇ ಜನರು ನಿರ್ದಿಷ್ಟ ಬಣ್ಣಗಳನ್ನು ಇಷ್ಟಪಡುವುದು. ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಕೆಂಪು ಮತ್ತು...
View Articleಸಮೃದ್ಧಿಗೆ ನವಿಲುಗರಿ
ನವಿಲುಗರಿ ಎಂದರೆ ಯಾರಿಗೆ ತಾನೇ ಇಷ್ಟವಿಲ್ಲ? ಶಾಲೆಗೆ ಹೋಗುವಾಗ ಆ ಮೃದುವಾದ ಗರಿಯನ್ನು ಪುಸ್ತಕದೊಳಗೆ ಇಡುವುದು, ಆಗಾಗ ಅದನ್ನು ತೆಗೆದು ಮುಖಕ್ಕೆ ಸವರಿಕೊಳ್ಳುವ ಖುಷಿಯನ್ನು ಎಲ್ಲರೂ ಅನುಭವಿಸಿರುತ್ತಾರೆ. ನಮ್ಮ ಬಾಲ್ಯ, ಯೌವನದಲ್ಲಿ ಒಂದು ರೀತಿಯ...
View Article