Quantcast
Channel: VijayKarnataka
Viewing all articles
Browse latest Browse all 6795

ಜಾಹೀರಾತಿಗೆ ಜನರ ಆಕ್ರೋಶ; ಸಾರಿ ಕೇಳಿದ ಅಮೆಜಾನ್

$
0
0

ಹೊಸದಿಲ್ಲಿ: ಬೆಂಗಳೂರಿನೆಲ್ಲೆಡೆ ಹಾಕಿರುವ 'ಭಾರತೀಯರು ಸಹಾಯ ಮಾಡಲು ಇಷ್ಟಪಡುತ್ತಾರೆ,' (We Indians love to help) ಎಂಬ ಜಾಹೀರಾತಿಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇ-ವಾಣಿಜ್ಯ ಕಂಪನಿ ಅಮೇಜಾನ್.ಇನ್ ಕ್ಷಮೆಯಾಚಿಸಿದೆ.

ಜಾಹೀರಾತಿನಲ್ಲಿ ಕೇರಳ ರಾಜ್ಯ ಸಾರಿಗೆ ಸಂಸ್ಥೆಯೊಂದರ ಬಸ್‌ವೊಂದನ್ನು ಕೆಲವರು ತಳ್ಳುತ್ತಿರುವ ಚಿತ್ರ ಹಾಕಲಾಗಿತ್ತು. ಸಾರ್ವಜನಿಕರು ಈ ಜಾಹೀರಾತಿಗೆ ತಕ್ಷಣವೇ ಪ್ರತಿಕ್ರಿಯಿಸಿದ್ದು, ರಾಜ್ಯ ಸಾರಿಗೆ ಸಂಸ್ಥೆಗೆ ಅವಮಾನ ಮಾಡಿದ್ದಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಮೆಜಾನ್ ಕೆಎಸ್‌ಆರ್‌ಟಿಸಿಯನ್ನು ಅಪಹಾಸ್ಯ ಮಾಡಿದ್ದಕ್ಕೆ ನಾಗರಿಕರು ಒಮ್ಮತವಾಗಿ ವಿರೋಧಿಸಿದ್ದಾರೆ. ಅದರಲ್ಲಿಯೂ ಕೇರಳಿಗರು 'ನಮ್ಮ ವ್ಯವಸ್ಥೆಯನ್ನು ಟೀಕಿಸಲು ನಾವಿದ್ದೇವೆ. ಅದಕ್ಕೆ ದೇಶದ ಹೊರಗಿನವರ ಅಗತ್ಯವಿಲ್ಲ,' ಎಂದು ಸಿಡಿದಿದ್ದಾರೆ.

ಈ ಜಾಹೀರಾತಿಗೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಂಪನಿ ಹೋರ್ಡಿಂಗ್ ಅನ್ನು ತೆಗೆದು ಹಾಕಿ, ಕ್ಷಮೆಯಾಚಿಸಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


Namaskāra नमस्कार (salutation)


ತುಳು ತೆರೆಗೆ ಸೋನಿಯಾ ಎಂಟ್ರಿ