Quantcast
Channel: VijayKarnataka
Browsing all 6795 articles
Browse latest View live

ಸೆಲ್ಫಿ ಹುಚ್ಚಿಗೆ ಬಲಿಯಾದ ಬಾಲಕ

ಸಹರನ್‌ಪುರ: ಇತ್ತೀಚೆಗೆ ಸೆಲ್ಫಿ ಹುಚ್ಚು ಅತಿರೇಕವಾಗಿ ಸಾವಿಗೀಡಾಗುವ ಘಟನೆಗಳೂ ಹೆಚ್ಚುತ್ತಿವೆ. ತನ್ನ ಮೂವರು ಸ್ನೇಹಿತರೊಂದಿಗೆ ಬೆಳಿಗ್ಗೆ ಸೈಕಲ್‌ನಲ್ಲಿ ತೆರಳಿದ ಹತ್ತನೇ ತರಗತಿಯ ಬಾಲಕ ಕಾರ್ತಿಕ್‌ ಕಕ್ಕರ್‌ ರೈಲಿನ ಮುಂದೆ ನಿಂತು ಸೆಲ್ಫಿ...

View Article


53,000ರೂ.ಬಾಡಿಗೆ ಕಟ್ಟಲಾರೆ: ಪ್ರಿಯಾಂಕಾ

ಹೊಸದಿಲ್ಲಿ: ದಿಲ್ಲಿಯ ಪ್ರತಿಷ್ಠಿತ ಲ್ಯೂಟೆನ್ಸ್‌ ಪ್ರದೇಶದ ಬೃಹತ್‌ ಬಂಗಲೆಗೆ ಪ್ರತಿ ತಿಂಗಳು 53,421 ರೂ. ಪಾವತಿಸುವ ಸಾಮರ್ಥ್ಯ ನನಗಿಲ್ಲ ಎಂದು ದಿ. ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಾಗೂ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ...

View Article


ನಟ ದಿಲೀಪ್‌ ಕುಮಾರ್‌ ಆಸ್ಪತ್ರೆಗೆ ದಾಖಲು

ಮುಂಬಯಿ: ಬಾಲಿವುಡ್‌ನ ಹಿರಿಯ ನಟ ದಿಲೀಪ್‌ ಕುಮಾರ್‌ ಅವರನ್ನು ಮುಂಬಯಿನ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. 'ಉಸಿರಾಟದ ತೊಂದರೆ ಕಾಣಿಸಿಕೊಂಡ ನಂತರ ಶುಕ್ರವಾರ ಮಧ್ಯರಾತ್ರಿ 2 ಗಂಟೆಗೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅವರು...

View Article

ಆಮ್ರಪಾಲಿ ರಾಯಭಾರಿತ್ವ ಕೈಬಿಟ್ಟ ಧೋನಿ

ಹೊಸದಿಲ್ಲಿ: ಕ್ರಿಕೆಟ್‌ ಪಟು ಮಹೇಂದ್ರ ಸಿಂಗ್ ಧೋನಿ ಅವರು ರಿಯಾಲ್ಟಿ ಕಂಪೆನಿ ಆಮ್ರಪಾಲಿಯ ರಾಯಭಾರಿತ್ವವನ್ನು ಕೈಬಿಟ್ಟಿದ್ದಾರೆ. ನೋಯ್ಡಾದ ಸಪ್ಪಿರೆ ಪ್ರಾಜೆಕ್ಟ್‌ಗೆ ಸಂಬಂಧಿಸಿದಂತೆ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿರುವುದು ಸಾಮಾಜಿಕ...

View Article

ಅತಿ ವೇಗದ ಚಾಲನೆ: ಕೇಂದ್ರ ಸಚಿವರ ಮಗನ ವಿರುದ್ಧ ದೂರು ದಾಖಲು

ಹೈದರಾಬಾದ್: ಅತಿ ವೇಗದ ಕಾರು ಚಾಲನೆ ಆರೋಪದ ಮೇಲೆ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರ ರಾಜ್ಯ ಸಚಿವ ವೈ.ಎಸ್.ಜೌದರಿ ಮಗ ಕಾರ್ತಿಕ್ ಅವರ ವಿರುದ್ಧ ಇಲ್ಲಿನ ಸಂಚಾರಿ ಪೊಲೀಸರು ದೂರು ದಾಖಲಿಸಿದ್ದು, ಐಷಾರಾಮಿ ಪಾರ್ಶ್ ಕಾರನ್ನು...

View Article


ಸರಕಾರ ಉರುಳಿಸುವುದರಲ್ಲಿ ಕಾಂಗ್ರೆಸ್‌ ಎತ್ತಿದ ಕೈ: ಭಾರದ್ವಾಜ್‌

ಹೊಸದಿಲ್ಲಿ: ಭ್ರಷ್ಟಾಚಾರದ ಆರೋಪದ ಮೇಲೆ ಉತ್ತರ ಪ್ರದೇಶದ ಮುಲಾಯಂ ಸಿಂಗ್‌ ಸರಕಾರವನ್ನು ಉರುಳಿಸಲು ಕಾಂಗ್ರೆಸ್‌ ಯತ್ನಿಸಿತ್ತು ಎಂಬ ಕೇಂದ್ರದ ಮಾಜಿ ಕಾನೂನು ಸಚಿವ ಹೆಚ್.ಆರ್‌. ಭಾರದ್ವಾಜ್‌ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಮೌನ ವಹಿಸಿದೆ....

View Article

ಕಾಶ್ಮೀರಕ್ಕೆ ಹೆಚ್ಚಿನ ಪಡೆ ಕಳಿಸಲು ಕೇಂದ್ರ ನಿರ್ಧಾರ

ಹೊಸದಿಲ್ಲಿ/ಶ್ರೀನಗರ: ಕಾಶ್ಮೀರದಲ್ಲಿ ಪ್ರತಿಭಟನೆ ಮುಂದುವರಿಯುತ್ತಿರುವ ಕಾರಣ ಕೇಂದ್ರ ಸರಕಾರವು ಅಲ್ಲಿಗೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲು ನಿರ್ಧರಿಸಿದೆ. ಭದ್ರತಾಪಡೆಗಳ ಗುಂಡಿಗೆ ಮೂವರು ಮಂಗಳವಾರ ಬಲಿಯಾದ ಮಂಗಳವಾರದಿಂದ ಕಣಿವೆಯಲ್ಲಿ...

View Article

ಕಾಶ್ಮೀರಕ್ಕೆ ಹೆಚ್ಚಿನ ಪಡೆ ಕಳಿಸಲು ಕೇಂದ್ರ ನಿರ್ಧಾರ

ಹೊಸದಿಲ್ಲಿ/ಶ್ರೀನಗರ: ಕಾಶ್ಮೀರದಲ್ಲಿ ಪ್ರತಿಭಟನೆ ಮುಂದುವರಿಯುತ್ತಿರುವ ಕಾರಣ ಕೇಂದ್ರ ಸರಕಾರವು ಅಲ್ಲಿಗೆ ಹೆಚ್ಚಿನ ಪಡೆಗಳನ್ನು ನಿಯೋಜಿಸಲು ನಿರ್ಧರಿಸಿದೆ. ಭದ್ರತಾಪಡೆಗಳ ಗುಂಡಿಗೆ ಮೂವರು ಮಂಗಳವಾರ ಬಲಿಯಾದ ಮಂಗಳವಾರದಿಂದ ಕಣಿವೆಯಲ್ಲಿ...

View Article


ದುಷ್ಟ ಶಕ್ತಿ ನಿವಾರಣೆಗೆ ಜೆಎನ್‌ಯುನಲ್ಲಿ ವಿಶೇಷ ಪೂಜೆ

ಹೊಸದಿಲ್ಲಿ: ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ದುಷ್ಟ ಶಕ್ತಿಗಳ ನಿವಾರಣೆಯಾಗಲಿ ಎಂದು ಹಿಂದು ಸೇನೆಯ ವಿದ್ಯಾರ್ಥಿ ಘಟಕ ದೇಶದ ಪ್ರತಿಷ್ಠಿತ ಜವಾಹರ್ ನೆಹರು ವಿಶ್ವವಿದ್ಯಾಲಯ ಆವರಣದಲ್ಲಿ ಎರಡು ವಿಶೇಷ ಪೂಜೆಗಳನ್ನು...

View Article


ತೇಜಸ್‌ ಮೇಲ್ದರ್ಜೆಗೇರಿಸಲು ಎಚ್‌ಎಎಲ್‌ ಸಿದ್ಧತೆ

ಹೊಸದಿಲ್ಲಿ: ಎಚ್‌ಎಎಲ್‌ ತನ್ನ ಯುದ್ಧ ವಿಮಾನ ತೇಜಸ್‌ ಅನ್ನು ಮೇಲ್ದರ್ಜೆಗೇರಿಸುವ ಸಂಬಂಧ ಸ್ವೀಡನ್‌ ಮೂಲದ ವೈಮಾನಿಕ ತಂತ್ರಜ್ಞಾನ ಕಂಪನಿ ಸಾಬ್‌ ಜತೆಗೆ ಮಾತುಕತೆ ನಡೆಸಿದೆ. ತೇಜಸ್‌ ವಾಯುಪಡೆಯಲ್ಲಿರುವ ಮಿಗ್‌ ಯುದ್ಧ ವಿಮಾನಗಳನ್ನು...

View Article

ಹಳ್ಳಿಗಳಿಗೂ ಉದ್ಯಮಶೀಲತೆ ಕಾರ್ಯಕ್ರಮ: ಫೇಸ್‌ಬುಕ್‌

ಬೆಂಗಳೂರು: ಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ತನ್ನ 'ಬೂಸ್ಟ್‌ ಯುವರ್‌ ಬ್ಯುಸಿನೆಸ್‌' ಕಾರ್ಯಕ್ರಮವನ್ನು ಭಾರತದ ಹಳ್ಳಿಗಳಿಗೆ ವಿಸ್ತರಿಸಲು ಫೇಸ್‌ಬುಕ್‌ ಮುಂದಾಗಿದೆ. ಉದ್ಯಮ ಆರಂಭ ಮತ್ತು ವಿಸ್ತರಣೆ ಕುರಿತಾದ ಮಾಹಿತಿಗಳನ್ನು ಉದ್ಯಮಶೀಲರಿಗೆ...

View Article

ಮಂದಗತಿಯಲ್ಲಿ ಚೀನಾ ಆರ್ಥಿಕ ಬೆಳವಣಿಗೆ

ಬೀಜಿಂಗ್‌: ಚೀನಾದ ಅರ್ಥವ್ಯವಸ್ಥೆಯು ಜನವರಿ-ಮಾರ್ಚ್ನಲ್ಲಿ ಮಂದಗತಿಯಲ್ಲಿದ್ದು ಜಿಡಿಪಿ ಶೇ.6.7ರಷ್ಟಿದೆ. ''ಕಳೆದ ಅವಧಿಗೆ ಹೋಲಿಸಿದರೆ ಇದು ಕಡಿಮೆಯಾಗಿದ್ದರೂ, ವಿತ್ತ ವ್ಯವಸ್ಥೆ ಸ್ಥಿರವಾಗುತ್ತಿರುವ ಸೂಚನೆಗಳು ಸಿಕ್ಕಿವೆ,'' ಎಂದು ಸರಕಾರದ...

View Article

ಕಲ್ಲಿದ್ದಲ ಆಮದು ಸ್ಥಗಿತ; 40,000 ಕೋಟಿ ಉಳಿತಾಯ

ಮುಂಬಯಿ: ''ಇಂಧನದ ಉತ್ಪಾದನೆ ಹೆಚ್ಚುತ್ತಿದ್ದು, ಮುಂದಿನ 2-3 ವರ್ಷಗಳಲ್ಲಿ ಉಷ್ಣ ಕಲ್ಲಿದ್ದಲು(ಥರ್ಮಲ್‌ ಕೋಲ್‌) ಆಮದನ್ನು ಭಾರತ ಸಂಪೂರ್ಣ ನಿಲ್ಲಿಸಬಹುದು. ಇದರಿಂದ ಸರಕಾರದ ಬೊಕ್ಕಸಕ್ಕೆ ವಾರ್ಷಿಕ 40,000 ಕೋಟಿ ರೂ. ಉಳಿತಾಯವಾಗುತ್ತದೆ,''...

View Article


ವಾಷಿಂಗ್ಟನ್‌ ಸೇಬು ಇನ್ನಷ್ಟು ದುಬಾರಿ

ಎಕನಾಮಿಕ್‌ ಟೈಮ್ಸ್‌ ಕೋಲ್ಕೊತಾ ವಾಷಿಂಗ್ಟನ್‌ ಸೇಬು ಎಂದರೆ ಎಲ್ಲರಿಗೂ ಇಷ್ಟ. ಅದರ ಬಣ್ಣ, ರುಚಿಗೆ ಮರುಳಾಗದವರು ಯಾರು? ಆದರೆ, ಅದರ ದರ ಸದ್ಯದಲ್ಲೇ ಶೇ.25ರಷ್ಟು ಜಿಗಿಯುವ ಸಾಧ್ಯತೆಗಳಿವೆ. ಉತ್ಪಾದನೆ ಕಡಿಮೆಯಾಗಿ ವಾಷಿಂಗ್ಟನ್‌ ಸೇಬಿನ ದರಗಳು...

View Article

ಇನ್ನಷ್ಟು ಬಡ್ಡಿ ದರ ಇಳಿಕೆ: ಆರ್‌ಬಿಐ

ವಾಷಿಂಗ್ಟನ್‌: ''ಹಣದುಬ್ಬರ ಇಳಿಕೆಯು ಇದೇ ರೀತಿ ಮುಂದುವರಿದು, ಮುಂಗಾರು ಮಳೆ ಉತ್ತಮವಾಗಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಬಡ್ಡಿ ದರದಲ್ಲಿ ಇನ್ನಷ್ಟು ಇಳಿಕೆ ಮಾಡಲಾಗುವುದು,'' ಎಂದು ಭಾರತೀಯ ರಿಸವ್‌ರ್‍ ಬ್ಯಾಂಕ್‌ ಗವರ್ನರ್‌ ರಘುರಾಮ್‌...

View Article


Image may be NSFW.
Clik here to view.

ಇನ್ಫೋಸಿಸ್‌ಗೆ 3,597 ಕೋಟಿ ರೂ. ಲಾಭ

ಜನವರಿ-ಮಾರ್ಚ್ನಲ್ಲಿ ಲಾಭ ಶೇ.16.2 ಏರಿಕೆ ಆದಾಯ ಶೇ.23.4 ಹೆಚ್ಚಳ ಬೆಂಗಳೂರು: ದೇಶದ ಎರಡನೇ ಅತಿ ದೊಡ್ಡ ಐಟಿ ಕಂಪನಿ ಇನ್ಫೋಸಿಸ್‌ ಈ ವರ್ಷ ಜನವರಿ-ಮಾರ್ಚ್ ಅವಧಿಯಲ್ಲಿ 3,597 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು, ಶೇ.16.2 ಏರಿಕೆ ದಾಖಲಿಸಿದೆ....

View Article

ಟಾಟಾ ಸಮೂಹಕ್ಕೆ ಅಮೆರಿಕದಲ್ಲಿ ದಂಡ

ವಾಷಿಂಗ್ಟನ್‌: ಟಾಟಾ ಸಮೂಹಕ್ಕೆ ಸೇರಿದ ಟಿಸಿಎಸ್‌ ಮತ್ತು ಟಾಟಾ ಅಮೆರಿಕ ಇಂಟರ್‌ನ್ಯಾಷನಲ್‌ ಕಾಪ್‌ರ್‍ಗೆ ಅಮೆರಿಕದ ನ್ಯಾಯಾಲಯವೊಂದು 94 ಕೋಟಿ ಡಾಲರ್‌ (6,200 ಕೋಟಿ ರೂ.) ಮೊತ್ತದ ದಂಡ ವಿಧಿಸಿದೆ. ಅಮೆರಿಕದ ಎಪಿಕ್‌ ಸಿಸ್ಟಮ್ಸ್‌ ಎಂಬ ಕಂಪನಿಯ...

View Article


ಅಂಧರ ರಾಜ್ಯದಲ್ಲಿ ಒಕ್ಕಣ್ಣಿನ ದೊರೆಯಂತೆ ಭಾರತದ ಆರ್ಥವ್ಯವಸ್ಥೆ: ರಾಜನ್‌

ವಾಷಿಂಗ್ಟನ್‌ನಲ್ಲಿ ಆರ್‌ಬಿಐ ಗವರ್ನರ್‌ ರಘುರಾಮ್‌ ರಾಜನ್‌ ಹೇಳಿಕೆ / ಭಾರತದ ಆರ್ಥಿಕತೆ ಸುಧಾರಿಸುತ್ತದೆ ಎಂದ ಗವರ್ನರ್‌ ವಾಷಿಂಗ್ಟನ್‌: ಜಾಗತಿಕ ಅರ್ಥವ್ಯವಸ್ಥೆಯಲ್ಲಿ ಭಾರತ ಅತ್ಯಂತ ಪ್ರಕಾಶಮಾನವಾಗಿ ಬೆಳಗುತ್ತಿದೆ ಎಂದು ಐಎಂಎಫ್‌ ಸೇರಿದಂತೆ...

View Article

ಔಷಧ ಮಾರಾಟ ನಿಷೇಧಕ್ಕೆ ತಡೆ: ಕಂಪನಿಗಳಿಗೆ ನಿರಾಳ

ಬೆಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ 344 ಔಷಧಗಳ ಮಾರಾಟದ ಮೇಲೆ ವಿಧಿಸಿದ್ದ ನಿಷೇಧಕ್ಕೆ ಕರ್ನಾಟಕ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ ಹೊರಡಿಸಿದ್ದು, ಇದರಿಂದಾಗಿ ರಾಜ್ಯದ ಹಲವಾರು ಔಷಧ ಕಂಪನಿಗಳಿಗೆ ನಿರಾಳವಾಗಿದೆ. ಹೈಕೋರ್ಟ್‌ ತಡೆಯಾಜ್ಞೆಯಿಂದ...

View Article

ಸುಪ್ರೀಂ ಕೋರ್ಟ್‌ಗೆ ತಂಬಾಕು ಉದ್ಯಮದ ಮೊರೆ

ಜೈಪುರ: ತಂಬಾಕು ಪದಾರ್ಥಗಳ ಮೇಲೆ ಎಚ್ಚರಿಕೆಯ ಚಿತ್ರ-ಸಂದೇಶವನ್ನು ಶೇ.85ರಷ್ಟು ಗಾತ್ರದಲ್ಲಿ ಮುದ್ರಿಸಬೇಕು ಎನ್ನುವ ಕೇಂದ್ರ ಸರಕಾರದ ನಿಯಮವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ತಂಬಾಕು ಉದ್ಯಮ ಮುಂದಾಗಿದೆ. ಸರಕಾರದ ಹೊಸ ನಿಯಮದಿಂದ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>