Quantcast
Channel: VijayKarnataka
Viewing all articles
Browse latest Browse all 6795

ದುಷ್ಟ ಶಕ್ತಿ ನಿವಾರಣೆಗೆ ಜೆಎನ್‌ಯುನಲ್ಲಿ ವಿಶೇಷ ಪೂಜೆ

$
0
0

ಹೊಸದಿಲ್ಲಿ: ರಾಷ್ಟ್ರ ವಿರೋಧಿ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ದುಷ್ಟ ಶಕ್ತಿಗಳ ನಿವಾರಣೆಯಾಗಲಿ ಎಂದು ಹಿಂದು ಸೇನೆಯ ವಿದ್ಯಾರ್ಥಿ ಘಟಕ ದೇಶದ ಪ್ರತಿಷ್ಠಿತ ಜವಾಹರ್ ನೆಹರು ವಿಶ್ವವಿದ್ಯಾಲಯ ಆವರಣದಲ್ಲಿ ಎರಡು ವಿಶೇಷ ಪೂಜೆಗಳನ್ನು ನೆರವೇರಿಸಿದೆ.

ಬಹುತೇಕ ಹಿಂದು ವಿದ್ಯಾರ್ಥಿ ಸೇನಾ ಸದಸ್ಯರನ್ನು ಹೊಂದಿರುವ ಮಹಿ ಮಾಂಡವಿ ಹಾಸ್ಟೆಲ್‌ನಲ್ಲಿ ಶುಕ್ರವಾರ ರಾತ್ರಿ ರಾಮ ನವಮಿ ಮತ್ತು ಭಗವತಿ ಪೂಜೆಗಳನ್ನು ಹಮ್ಮಿಕೊಂಡಿತ್ತು.

'ಶ್ರೀ ರಾಮ ಮತ್ತು ಮಾ ಭಗವತಿ ಭಾರತದಲ್ಲಿರುವ ಎಲ್ಲ ರಾಷ್ಟ್ರ ವಿರೋಧಿಗಳನ್ನು ನಿವಾರಿಸಿ, ದೇಶ ಹಾಗೂ ವಿವಿಯನ್ನು ಕೊಳಕು ಚಿಂತನೆಗಳುಳ್ಳ ಜನರಿಂದ ಮುಕ್ತಗೊಳಿಸಲಿ ಎಂದು ಪ್ರಾರ್ಥಿಸುತ್ತೇವೆ,' ಎಂದು ಅಭಿಯಾನದ ಆಹ್ವಾನ ಪತ್ರಿಕೆಯಲ್ಲಿ ಹೇಳಲಾಗಿತ್ತು.

ಹಿಂದು ಸೇನೆಯ ವಿಷ್ಣು ಗುಪ್ತಾ ಮತ್ತು ಹಿಂದು ಜಾಗರಣ್ ಅಭಿಯಾನದ ಜಿತೇಂದರ್ ಖುರಾನಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿದ್ದರು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>