Quantcast
Channel: VijayKarnataka
Browsing all 6795 articles
Browse latest View live

ಗುದ್ದೋಡು ಪ್ರಕರಣ: ಸಲ್ಮಾನ್‌ ಏಕೆ ದೋಷಿಯಲ್ಲವೆಂದು ಕೇಳಿದ ಸುಪ್ರೀಂ

ನವದೆಹಲಿ: ಒಬ್ಬನ ಸಾವಿಗೆ ಕಾರಣವಾಗಿ, ನಾಲ್ವರು ಗಾಯಗೊಂಡ ಗುದ್ದೋಡು ಪ್ರಕರಣದಲ್ಲಿ ನಟ ಸಲ್ಮಾನ್ ಖಾನ್‌ರನ್ನು ದೋಷಮುಕ್ತಗೊಳಿಸಿದ ಬಾಂಬೆ ಹೈಕೋರ್ಟ್‌ ತೀರ್ಪುನ್ನೇಕೆ ಬದಲಿಸಬಾರದೆಂದು ಕೇಳಿ ನಟನಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ. ಆ...

View Article


Image may be NSFW.
Clik here to view.

251 ರೂ. ಸ್ಮಾರ್ಟ್ ಫೋನ್ ಕಂಪನಿ ಮೋಹಿತ್‌ ತಂದೆ ಕಿರಾಣಿ ಅಂಗಡಿ ಮಾಲೀಕ

ಮೀರತ್‌: ಇಡೀ ದೇಶ ಇಂದು ಮೋಹಿತ್ ಗೋಯಲ್ ಅವರ 251ರೂ. ಸ್ಮಾರ್ಟ್ ಫೋನ್ 'ರಿಂಗಿಂಗ್‌ ಬೆಲ್ಸ್' ಬಗ್ಗೆ ಮಾತಾಡುತ್ತಿದೆ. ಆದರೆ ಈ ಯುವಕ ಒಬ್ಬ ಸಣ್ಣ ಕಿರಾಣಿ ಅಂಗಡಿ ಮಾಲೀಕನ ಮಗ ಎಂದು ಬಹುತೇಕರಿಗೆ ಗೊತ್ತಿಲ್ಲ. ಮೋಹಿತ್‌ ತಂದೆ ರಾಜೇಶ್...

View Article


ಅರಳೋ ಪ್ರತಿಭೆಗಳಿಗೆ 10 ಕೋಟಿ ರೂ. ಮೀಸಲಿಟ್ಟ ಕಯ್ಯಾಮ್

ಮುಂಬಯಿ: ಕಯ್ಯಾಮ್ ಎಂದೇ ಪ್ರಖ್ಯಾತರಾದ ಮೊಹಮ್ಮದ್ ಜಾಹೂರ್ ಕಯ್ಯಮ್ ಹಶ್ಮಿ ಬಾಲಿವುಡ್‌ ಸಂಗೀತದಲ್ಲಿ ಪ್ರಸಿದ್ಧವಾದ ಹೆಸರು. ಸೂಪರ್ ಹಿಟ್ ಗೀತೆಗಳಿಗೆ ಸಂಗೀತ ರಚಿಸಿರುವ ಈ ಮಾಂತ್ರಿಕ ಕಳೆದ ನಾಲ್ಕು ದಶಕಗಳಿಂದಲೂ ಸಂಗೀತ ಸೇವೆ ಮಾಡಿದ್ದು,...

View Article

ಬಿಎಚ್‌ಯು ಗೌರವ ಡಾಕ್ಟರೇಟ್: ಸ್ವೀಕರಿಸಲು ಮೋದಿ ನಕಾರ

ಹೊಸದಿಲ್ಲಿ: ಬನಾರಸ್ ಹಿಂದು ವಿಶ್ವವಿದ್ಯಾಲಯ (ಬಿಎಚ್‌ಯು)ಯ ಪ್ರಧಾನಿ ನರೇಂದ್ರ ಮೋದಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಿದ್ದು, ಅದನ್ನು ಸ್ವೀಕರಿಸಲು ಪ್ರಧಾನಿ ನಿರಾಕರಿಸಿದ್ದಾರೆ. ವಿವಿಗಳಿಂದ ಇಂಥ ಪದವಿಗಳನ್ನು ಸ್ವೀಕರಿಸುವುದು ತಮ್ಮ...

View Article

ಆನ್‌ಲೈನ್‌ನಲ್ಲಿ ಕೃಷಿ ಉತ್ಪನ್ನಗಳ ಮಾರಾಟ

ಏ.14ರಿಂದ ಜಾರಿ ಸಿಹೋರ್ (ಮಧ್ಯಪ್ರದೇಶ): ರೈತರಿಗೆ ತಮ್ಮ ಕೃಷಿ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಮಾರಾಟ ಮಾಡಲು ಆನ್‌ಲೈನ್ ವ್ಯವಸ್ಥೆಯನ್ನು ಮುಂಬರುವ ಏಪ್ರಿಲ್ 14ರಂದು ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ...

View Article


Image may be NSFW.
Clik here to view.

ಅಗ್ಗದ ಮೊಬೈಲ್ ಮಾರಾಟ: ಕುಸಿದ ವ್ಯವಸ್ಥೆ

* ವೆಬ್‌ಸೈಟ್‌ಗೆ ಗ್ರಾಹಕರ ಲಗ್ಗೆ, ಸರ್ವರ್ ಓವರ್‌ಲೋಡ್ * 24 ಗಂಟೆ ಗಂಟೆಯೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ಹೊಸದಿಲ್ಲಿ: ವಿಶ್ವದ ಅತಿ ಅಗ್ಗದ ಸ್ಮಾರ್ಟ್‌ಫೋನ್ ಎಂಬುದಾಗಿ ಭಾರಿ ಪ್ರಚಾರ ಗಿಟ್ಟಿಸಿಕೊಂಡಿದ್ದ ರಿಂಗ್ ಬೆಲ್ಸ್ ಕಂಪನಿಯ '' ಫ್ರೀಡಮ್...

View Article

ಕಾಫಿ ಮಾರಾಟಕ್ಕೆ ಪ್ರೋತ್ಸಾಹ ಧನ

ಕಾಫಿ ಬೆಳೆಗಾರರಿಗೆ ನೆರವು: ಕೆ.ಜಿ.ಗೆ 4 ರೂ. ಪ್ರೋತ್ಸಾಹ ಧನ ಮಡಿಕೇರಿ: ಕಾಫಿ ಬೆಳೆಗಾರರ ಸಹಕಾರ ಸಂಘದಲ್ಲಿ ಕಾಫಿ ಸಂಸ್ಕರಣೆ ನಡೆಸಿ, ಇಂಡಿಯನ್ ಟ್ರೇಡ್ ಅಸೋಸಿಯೇಶನ್ ಮೂಲಕ ಮಾರಾಟ ಮಾಡುವ ಸದಸ್ಯರಿಗೆ ಕಾಫಿಗೆ ಕೆ.ಜಿ.ಗೆ 4 ರೂ.ನಂತೆ ಸಹಾಯಧನ...

View Article

57 ಸಾವಿರ ಹೋಂಡಾ ಕಾರುಗಳ ರಿಪೇರಿ

ಹೊಸದಿಲ್ಲಿ : ಡ್ರೈವರ್ ಸೀಟ್ ಭಾಗದಲ್ಲಿನ ಏರ್‌ಬ್ಯಾಗ್ ಇನ್‌ಫ್ಲೇಟರ್ಸ್‌ ಗಳನ್ನು ಬದಲಿಸುವ ದೃಷ್ಟಿಯಿಂದ ತನ್ನ 57,676 ಕಾರುಗಳನ್ನು ವಾಪಸ್ ಪಡೆಯಲು ಜಪಾನ್ ಮೂಲದ ಹೋಂಡಾ ಕಾರ್ಸ್‌ ಇಂಡಿಯಾ ನಿರ್ಧರಿಸಿದೆ. ಏರ್‌ಬ್ಯಾಗ್ ಇನ್‌ಫ್ಲೇಟರ್ಸ್‌ಗಳಲ್ಲಿ...

View Article


ಕೊಂಕಣ ರೈಲ್ವೆ ವಿದ್ಯುದೀಕರಣ ಶೀಘ್ರ ಆರಂಭ

ಕೊಂಕಣ ರೈಲ್ವೆಗೆ 2014-15ರಲ್ಲಿ 40 ಕೋಟಿ ರೂ. ನಿವ್ವಳ ಲಾಭ ಬೆಂಗಳೂರು: ಕೊಂಕಣ ರೈಲ್ವೆ ಮಾರ್ಗದ ಮೊದಲ ಹಂತದ ವಿದ್ಯುದೀಕರಣ ಯೋಜನೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಕೊಂಕಣ ರೈಲ್ವೆ ನಿಗಮದ (ಕೆಆರ್‌ಸಿಎಲ್) ಅಧ್ಯಕ್ಷ ಮತ್ತು ವ್ಯವಸ್ಥಾಪಕ...

View Article


ಸೆನ್ಸೆಕ್ಸ್ 60 ಅಂಕ ಏರಿಕೆ

ಮುಂಬಯಿ: ಐರೋಪ್ಯ ಮಾರುಕಟ್ಟೆಗಳಲ್ಲಿನ ಚೇತರಿಕೆ ಪರಿಣಾಮ ಮುಂಬಯಿ ಷೇರುಪೇಟೆಯಲ್ಲಿ ಸೆನ್ಸೆಕ್ಸ್ 59.93 ಅಂಕ ಏರಿಕೆ ಕಂಡಿದ್ದು, 23,709.15ಕ್ಕೆ ವಹಿವಾಟು ಅಂತ್ಯವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 19 ಅಂಕ ಏರಿದ್ದು 7,210.15ಕ್ಕೆ...

View Article

ನಿವೃತ್ತಿಗೆ ಸಿದ್ಧತೆ ಮಾಡದ ಉದ್ಯೋಗಿಗಳು

ಹೊಸದಿಲ್ಲಿ : ಉದ್ಯೋಗಿಗಳು ಎಂದ ಮೇಲೆ ನಿವೃತ್ತಿ ಸಹಜ. ಆದರೆ, ನಿವೃತ್ತಿ ನಂತರದ ಬದುಕಿಗೆ ಭಾರತೀಯ ಉದ್ಯೋಗಿಗಳು ಸಿದ್ಧಗೊಂಡಿಲ್ಲ. ಹೀಗಾಗಿ ಈ ಬದುಕು ಭಾರತೀಯರಿಗೆ ತ್ರಾಸದಾಯಕವಾಗಿದೆ ಎಂದು ಸಮೀಕ್ಷೆಯೊಂದು ಹೇಳಿದೆ. ವಿಲ್ಲಿಸ್ ಟವರ್ಸ್...

View Article

251 ರೂ. ಮೊಬೈಲ್ ಮೇಲೆ ಸರಕಾರ ನಿಗಾ

ವೆಬ್‌ಸೈಟ್ ಕ್ರ್ಯಾಶ್ ಆದರೂ 30,000 ಆರ್ಡರ್ ಸ್ವೀಕಾರ / ಜೂನ್‌ನೊಳಗೆ ಫೋನ್ ಡೆಲಿವರಿ ಭರವಸೆ ಹೊಸದಿಲ್ಲಿ: ವಿಶ್ವದ ಅಗ್ಗದ ಮೊದಲ ಸ್ಮಾರ್ಟ್‌ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾದ 'ಫ್ರೀಡಂ 251' ತಯಾರಿಸುವ ರಿಂಗಿಂಗ್ ಬೆಲ್ಸ್ ಕಂಪನಿ ಮೇಲೆ ಕೇಂದ್ರ...

View Article

ವಾರ್ನಿಂಗ್ ಬೆಲ್ಸ್? 251 ರೂ.ನ ಸ್ಮಾರ್ಟ್‌ಫೋನಿನ್ನೂ ತಯಾರಾಗಿಯೇ ಇಲ್ಲ

ನೋಯ್ಡಾ: 'ರಿಂಗಿಂಗ್ ಬೆಲ್ಸ್‌'ನ 'ಫ್ರೀಡಂ 251' ಸ್ಮಾರ್ಟ್ ಫೋನ್‌ಗಾಗಿ 25 ಲಕ್ಷ ಗ್ರಾಹಕರು ಬುಕ್ ಮಾಡಿದ್ದು, ಕೇವಲ 251 ರೂ.ಗೆ ಸ್ಮಾರ್ಟ್‌ಫೋನ್ ನೀಡುವ ಸಿಗುವ ಬಗ್ಗೆ ಅನೇಕ ಅನುಮಾನಗಳು ಹುಟ್ಟಿಕೊಂಡಿವೆ. ಇದೊಂದು ದೊಡ್ಡ ಹಗರಣವಾಗಲಿದ್ದು, ಇದು...

View Article


ಬಜೆಟ್ ಪ್ರಕ್ರಿಯೆ: ಪೂರ್ಣ ಭಾಗಿಯಾದ ಮೋದಿ

ಹೊಸದಿಲ್ಲಿ: ಈ ವರ್ಷದ ಬಜೆಟ್ ಮಂಡನೆಯಾಗಲು ಇನ್ನು 10 ದಿನಗಳಿವೆ. ನಿನ್ನೆ ತಾನೇ ಹಲ್ವಾ ಪ್ರಕ್ರಿಯೆಯೂ ಮುಗಿದಿದ್ದು, ಇದೀಗ ಬಜೆಟ್ ಪ್ರತಿಗಳು ಮುದ್ರಣಗೊಳ್ಳುತ್ತಿವೆ. ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ತಂಡ ಉತ್ತಮ ಬಜೆಟ್ ನೀಡಲು ಎಲ್ಲಿಲ್ಲದ...

View Article

ಉ.ಪ್ರದೇಶದ ಕಾಲೇಜಿನಲ್ಲಿ ಸಚಿನ್ ಪುತ್ರನ ಭಾವಚಿತ್ರ!

ಹೊಸದಿಲ್ಲಿ: ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರ ಭಾವಚಿತ್ರವನ್ನು ಮತ್ತೊಬ್ಬ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಪ್ರಕಟಿಸುವ ಮೂಲಕ ಉತ್ತರ ಪ್ರದೇಶ ಶಿಕ್ಷಣ ಮಂಡಳಿ ಎಡವಟ್ಟು ಮಾಡಿದೆ. ಆಗ್ರಾದ...

View Article


ದಿಲ್ಲಿ ಪರ್ಯಟನೆ ನಡೆಸಿದ ಟಿ20 ವಿಶ್ವಕಪ್ ಟ್ರೋಫಿ

ಹೊಸದಿಲ್ಲಿ: ಮುಂದಿನ ತಿಂಗಳು ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ನ ಟ್ರೋಫಿಯ ಪರ್ಯಟನೆ ದಿಲ್ಲಿ ತಲುಪಿದ್ದು, ಗುರುವಾರ ರಾಷ್ಟ್ರ ರಾಜಧಾನಿಯ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಈ ವೇಳೆ ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಯುವರಾಜ್...

View Article

ಹಿತಾಸಕ್ತಿ ಸಂಘರ್ಷ: ಕಾನೂನಿನ ಮೊರೆ ಹೋದ ಭಜ್ಜಿ

ಹೊಸದಿಲ್ಲಿ: ತಮ್ಮ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಟೀಮ್ ಇಂಡಿಯಾದ ಹಿರಿಯ ಆಫ್‌ಸ್ಪಿನ್ನರ್ ಹರ್ಭಜನ್ ಸಿಂಗ್ ಈ ಕುರಿತು ಕಾನೂನಿನ ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಹರ್ಭಜನ್ ಸಿಂಗ್ ಅವರ ತಾಯಿ 'ಭಜ್ಜಿ...

View Article


Image may be NSFW.
Clik here to view.

ಶೇನ್ ವಾರ್ನ್ ತಲೆಗೆ ಕಚ್ಚಿದ ಅನಕೊಂಡಾ!

ಸಿಡ್ನಿ: ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಮತ್ತೆ ಸುದ್ದಿಯಲ್ಲಿದ್ದು, ರಿಯಾಲಿಟಿ ಶೋ ಒಂದರಲ್ಲಿ ವಾರ್ನ್ ಅವರ ತಲೆಗೆ ಅನಕೊಂಡಾ ಹಾವು ಕಚ್ಚಿರುವುದಾಗಿ ವರದಿಯಾಗಿದೆ. ಕ್ರಿಕೆಟ್ ಜಗತ್ತು ಕಂಡ ಸಾರ್ವಕಾಲಿಕ ಶ್ರೇಷ್ಠ ಲೆಗ್...

View Article

Image may be NSFW.
Clik here to view.

ಲಿಮ್ಕಾ ದಾಖಲೆ ನಿರ್ಮಿಸಿದ ಸಚಿನ್ ಆತ್ಮಚರಿತ್ರೆ

ಹೊಸದಿಲ್ಲಿ: ಭಾರತದ ಮಾಜಿ ಬ್ಯಾಟಿಂಗ್ ಸಾಮ್ರಾಟ ಸಚಿನ್ ತೆಂಡೂಲ್ಕರ್ ಅವರ ಆತ್ಮ ಚರಿತ್ರೆ 'Playing It My Way' ಪುಸ್ತಕ ಗರಿಷ್ಠ ಪ್ರತಿಗಳ ಮಾರಾಟದ ವಿಚಾರದಲ್ಲಿ ಲಿಮ್ಕಾ ದಾಖಲೆಗೆ ಪಾತ್ರವಾಗಿದೆ. ಕಾಲ್ಪನಿಕ ಮತ್ತು ಕಾಲ್ಪನಿಕವಲ್ಲದ...

View Article

ಮಹಿಳೆಯರ ಕ್ಲೀನ್‌ಸ್ವೀಪ್ ವಿಕ್ರಮ

ಶ್ರೀಲಂಕಾ ವಿರುದ್ಧದ ಏಕದಿನ ಸರಣಿ: 3ನೇ ಪಂದ್ಯದಲ್ಲಿ ಭಾರತಕ್ಕೆ 7 ವಿಕೆಟ್ ಗೆಲುವು ದೀಪ್ತಿ ಶರ್ಮಾಗೆ 6 ವಿಕೆಟ್ ರಾಂಚಿ: ದೀಪ್ತಿ ಶರ್ಮಾ ಅವರ ಮಾರಕ ದಾಳಿ (20ಕ್ಕೆ6) ಹಾಗೂ ವೇದಾ ಕೃಷ್ಣಮೂರ್ತಿ (ಔಟಾಗದೆ 61) ಅವರ ಅರ್ಧಶತಕದ ಬಲದಿಂದ ಮಿಂಚಿದ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>