Quantcast
Channel: VijayKarnataka
Browsing all 6795 articles
Browse latest View live

Image may be NSFW.
Clik here to view.

ಪ್ರೊ ಕಬಡ್ಡಿ ಲೀಗ್: ಪೈರೇಟ್ಸ್ ಪಡೆಗೆ ಏಳನೇ ಜಯ

ಬೆಂಗಾಲ್ ವಾರಿಯರ್ಸ್ ವಿರುದ್ಧ 32-27ರ ಅಂತರದಲ್ಲಿ ಜಯಭೇರಿ ತವರು ಚರಣದಲ್ಲಿ ಪಾಟ್ನಾ ಶುಭಾರಂಭ ಪಟನಾ: ಸ್ಟಾರ್ ರೈಡರ್ ಪ್ರದೀಪ್ ನರ್ವಾಲ್ ಅವರ ಅಮೋಘ ಪ್ರದರ್ಶನದ ಬೆನ್ನೇರಿದ ಪಾಟ್ನಾ ಪೈರೇಟ್ಸ್ ತಂಡ, 3ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್‌ನಲ್ಲಿ...

View Article


ತೆರಿಗೆ ವಂಚನೆ: ನೆಯ್ಮಾರ್ ಆಸ್ತಿ ಜಪ್ತಿ

ಸಾವೊಪಾಲೊ(ಬ್ರೆಜಿಲ್): ತೆರಿಗೆ ವಂಚನೆ ಆರೋಪದ ಮೇರೆಗೆ ಬಾರ್ಸಿಲೋನಾ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ನೆಯ್ಮಾರ್ ಅವರ ಅಂದಾಜು 342 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಆಸ್ತಿಯನ್ನು ಬ್ರೆಜಿಲ್ ಪ್ರಾಧಿಕಾರ ಮುಟ್ಟುಗೋಲು ಹಾಕಿಕೊಂಡಿದೆ. ಜಪ್ತಿಯಾದ...

View Article


ಡೆಲ್ಲಿ ಓಪನ್: ಸಿಂಗಲ್ಸ್‌ನಲ್ಲಿ ಹೊರಬಿದ್ದ ಯೂಕಿ

ಹೊಸದಿಲ್ಲಿ: ಅಗ್ರ ಶ್ರೇಯಾಂಕಿತ ಯೂಕಿ ಭಾಂಬ್ರಿ ಇಲ್ಲಿ ನಡೆಯುತ್ತಿರುವ ಡೆಲ್ಲಿ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದಿದ್ದಾರೆ. ಆದರೆ ಡಬಲ್ಸ್ ವಿಭಾಗದಲ್ಲಿ ಅನುಭವಿ ಮಹೇಶ್ ಭೂಪತಿ ಅವರೊಂದಿಗೆ...

View Article

ಹಾಕಿ ಇಂಡಿಯಾ ಲೀಗ್‌: ಮುಂಬಯಿ ಸೆಮೀಸ್ ಆಸೆ ಜೀವಂತ

ಮುಂಬಯಿ: ಗಮನಾರ್ಹ ಪ್ರದರ್ಶನ ತೋರಿದ ದಬಾಂಗ್ ಮುಂಬಯಿ ತಂಡ ಇಲ್ಲಿ ನಡೆದ ಹಾಕಿ ಇಂಡಿಯಾ ಲೀಗ್‌ನ ರೌಂಡ್ ರಾಬಿನ್ ಮಾದರಿಯ ಕೊನೆ ಲೀಗ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿಜಾರ್ಡ್ಸ್ ವಿರುದ್ಧ ಗೆದ್ದು ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ....

View Article

ಹಿಂಸಾರೂಪ ಪಡೆದ ಜೆಎನ್‌ಯು ವಿವಾದ

ಪತ್ರಕರ್ತರು, ಕನ್ಹಯ್ಯ ಮೇಲೆ ಮತ್ತೆ ಹಲ್ಲೆ, ಸುಪ್ರೀಂ ಮಧ್ಯಪ್ರವೇಶ, ಸಮಿತಿ ರಚನೆ ಹೊಸದಿಲ್ಲಿ: ದೇಶದ್ರೋಹ ಆರೋಪದಡಿ ಜವಾಹರ್‌ಲಾಲ್ ನೆಹರು ವಿವಿ ವಿದ್ಯಾರ್ಥಿ ಮುಖಂಡ ಕನ್ಹಯ್ಯ ಬಂಧನ ಪ್ರಕರಣದಲ್ಲಿ ಮತ್ತಷ್ಟು ಗದ್ದಲ, ಕೋಲಾಹಲ ಹಾಗೂ ನಾಟಕೀಯ...

View Article


ದೇಶದ ಮೊದಲ ತೃತೀಯ ಲಿಂಗಿ ಸಬ್ ಇನ್ಸ್‌ಪೆಕ್ಟರ್!

*ಕಾನೂನು ಹೋರಾಟದಲ್ಲಿ ಗೆದ್ದ ಪ್ರೀತಿಕಾ ಚೆನ್ನೈ: ಕಡೆಗೂ ತಮಿಳುನಾಡಿನ ಪ್ರೀತಿಕಾ ಯಾಶಿನಿ ಕನಸು ನನಸಾಗಿದೆ. ಭಾರತದ ಮೊದಲ ತೃತೀಯ ಲಿಂಗಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಆಗಿ ನೇಮಕವಾಗುವ ಮೂಲಕ ಯಶಿನಿ, ಹಲವು ಲೈಂಗಿಕ ಅಲ್ಪಸಂಖ್ಯಾತರಿಗೆ ರೋಲ್...

View Article

ಕಾರ್ಗಿಲ್‌ ಸಮರ, ವಾಜಪೇಯಿ ಬೆನ್ನಿಗೆ ಚೂರಿ: ಪಾಕ್‌ ಪ್ರಧಾನಿ

ಹೊಸದಿಲ್ಲಿ: ಕಾರ್ಗಿಲ್‌ ಸಮರದ ಬಗ್ಗೆ ಇದೇ ಮೊದಲ ಬಾರಿಗೆ ಪಾಕಿಸ್ತಾನ ತನ್ನ ತಪ್ಪೊಪ್ಪಿಕೊಂಡಿದೆ. '1999ರಲ್ಲಿ ಪಾಕ್‌ ಪಡೆಗಳು ಕಾರ್ಗಿಲ್‌ನಲ್ಲಿ ಕಾಲಿರಿಸಿದ್ದು, ದುಸ್ಸಾಹಸ. ಸ್ನೇಹ ಹಸ್ತ ಚಾಚಿದ್ದ ಅಂದಿನ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ...

View Article

ಚೆನ್ನೈನಲ್ಲಿ ಕನ್ನಡಿಗ ಐಪಿಎಸ್‌ ಅಧಿಕಾರಿ ಎನ್‌.ಹರೀಶ್‌ ನಿಗೂಢ ಸಾವು

ಚೆನ್ನೈ: ಕನ್ನಡಿಗ ಐಎಎಸ್‌ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ನೆನಪು ಮಾಸುವ ಮುನ್ನವೇ ಚೆನ್ನೈನಲ್ಲಿ ಕನ್ನಡಿಗ ಐಪಿಎಸ್ ಅಧಿಕಾರಿ ಎನ್.ಹರೀಶ್ ಸಂಶಯಾಸ್ಪದ ಸಾವು ಕಂಡಿದ್ದಾರೆ. ಜಾಗೃತ ಮತ್ತು ಭ್ರಷ್ಟಾಚಾರ ನಿಗ್ರಹ ವಿಭಾಗದಲ್ಲಿ ಸೇವೆ...

View Article


ಬೀದಿ ನಾಯಿ ಶುಶ್ರೂಶೆಗೆ ರಸ್ತೆಯಲ್ಲೇ ರಾತ್ರಿ ಕಳೆದ ಶ್ವಾನ ಪ್ರೇಮಿ

ಠಾಣೆ: ಬೀದಿ ನಾಯಿಗಳನ್ನು ಕಂಡರೆ ಕಲ್ಲು ಹೊಡೆಯುವವರೇ ಹೆಚ್ಚು. ಅನಾರೋಗ್ಯ ಪೀಡಿತ ಬೀದಿ ನಾಯಿ ಜತೆ ಪಶುವೈದ್ಯ ಶಾಲೆ ಹೊರಗೆ ರಾತ್ರಿ ಕಳೆದ ಜಯಂತ್‌ ಮೆಸ್ತ್ರಿ ಅಂಥವರ ಸಂಖ್ಯೆ ತೀರಾ ಕಡಿಮೆ ಎನ್ನಬಹುದು. ಕುತ್ತಿಗೆ ಬಳಿ ಗಾಯಗೊಂಡಿರುವ ಬೀದಿ...

View Article


ರಾಹುಲ್ ವಿರುದ್ಧ ದೇಶದ್ರೋಹ ಕೇಸ್

ಅಲಹಾಬಾದ್: ಜೆಎನ್‌ಯು ಆವರಣದಲ್ಲಿ ಅಫ್ಜಲ್‌ ಗುರು ಪರ ಘೋಷಣೆ ಕೂಗಿ ಜೈಲು ಪಾಲಾದವರ ಪರ ವಹಿಸಿ ಹೇಳಿಕೆ ನೀಡಿದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜೆಎನ್‌ಯು ಪ್ರಕರಣದಲ್ಲಿ ಕನ್ಹಯ್ಯ ಕುಮಾರ್ ಮತ್ತವರ...

View Article

ತಿಹಾರ್‌ ಜೈಲಲ್ಲಿ ಜೀವ ಬೆದರಿಕೆ: ಸುಪ್ರೀಂನಲ್ಲಿ ಜಾಮೀನಿಗೆ ಕನ್ನಯ್ಯ ಅರ್ಜಿ

ಹೊಸದಿಲ್ಲಿ: ತನಗೆ ತಿಹಾರ್‌ ಜೈಲಲ್ಲಿ ಜೀವ ಬೆದರಿಕೆ ಇದ್ದು, ಕೂಡಲೇ ಜಾಮೀನು ನೀಡುವಂತೆ ಜೆನ್‌ಯು ವಿದ್ಯಾರ್ಥಿ ನಾಯಕ ಕನ್ನಯ್ಯ ಕುಮಾರ್‌ ನೇರವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ಧಾರೆ. ನ್ಯಾಯಮೂರ್ತಿಗಳಾದ ಜೆ. ಚಲಮೇಶ್ವರ್‌ ಹಾಗೂ ಅಭಯ್‌...

View Article

ಆರ್‌ಎಸ್‌ಎಸ್‌ ಸಿದ್ಧಾಂತದ ಹೇರಿಕೆ: ರಾಷ್ಟ್ರಪತಿಗೆ ರಾಹುಲ್‌ ಗಾಂಧಿ ದೂರು

ಹೊಸದಿಲ್ಲಿ: ದೇಶದ ವಿದ್ಯಾರ್ಥಿಗಳ ಮೇಲೆ ಆರ್‌ಎಸ್‌ಎಸ್‌ ತನ್ನ ದೋಷಪೂರಿತ ಸಿದ್ಧಾಂತವನ್ನು ಹೇರಲು ಯತ್ನಿಸುತ್ತಿದೆ. ಅದು ಯಶಸ್ವಿಯಾಗಲು ಬಿಡುವುದಿಲ್ಲ ಎಂದು ರಾಹುಲ್‌ ಗಾಂಧಿ ಗುಡುಗಿದ್ಧಾರೆ. ವಿದ್ಯಾರ್ಥಿಗಳ ಕಲ್ಪನೆಯಿಂದ ಈ ದೇಶ ಅಭಿವೃದ್ಧಿ...

View Article

ಚೆನ್ನೈನಲ್ಲಿನ್ನು ಹಿರಿಯ ನಾಗರಿಕರಿಗೆ ಉಚಿತ ಬಸ್‌ ಪ್ರಯಾಣ

ಚೆನ್ನೈ: ಹಿರಿಯ ನಾಗರಿಕರಿಗೆ ಉಚಿತ ಬಸ್ ಪ್ರಯಾಣ ಯೋಜನೆಯನ್ನು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಗುರುವಾರ ಪ್ರಕಟಿಸಿದ್ದಾರೆ. ಇನ್ನು ಮುಂದೆ ಹಿರಿಯ ನಾಗರಿಕರು ತಿಂಗಳಲ್ಲಿ 10 ಸಲ ಸರಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆ (ಎಂಟಿಸಿ)...

View Article


ಅರುಣಾಚಲದಲ್ಲಿ ನೂತನ ಸರಕಾರದ ಹಾದಿ ಸುಗಮ

ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ನೂತನ ಸರಕಾರ ರಚನೆಗೆ ಇದ್ದ ಅಡ್ಡಿಯನ್ನು ಸುಪ್ರೀಂಕೋರ್ಟ್ ಗುರುವಾರ ನಿವಾರಿಸಿದ್ದು, ಸರಕಾರ ರಚನೆಗೆ ನೀಡಿದ್ದ ತಡೆಯನ್ನು ತೆರವುಗೊಳಿಸಿದೆ. ಆದರೆ ಅದೇ ವೇಳೆ ಕಾಂಗ್ರೆಸ್ ಪಕ್ಷದಿಂದ ಬಂಡೆದಿದ್ದ 14 ಮಂದಿ...

View Article

ಕನ್ಹಯ್ಯ ಟಿ ಶರ್ಟ್‌ಗೆ ಡಿಮ್ಯಾಂಡು!

ಹೊಸದಿಲ್ಲಿ: ಜೆಎನ್‌ಯು ವಿವಿ ಕ್ಯಾಂಪಸ್‌ನಲ್ಲಿ ಗುರುವಾರ ಪ್ರತಿಭಟನಾ ನಿರತರಾದ ನೂರಾರು ವಿದ್ಯಾರ್ಥಿಗಳು ಕನ್ಹಯ್ಯ ಕುಮಾರ್ ಭಾವಚಿತ್ರವನ್ನೊಳಗೊಂಡ ಟಿ ಶರ್ಟ್ ಧರಿಸುವ ಮೂಲಕ ಗಮನ ಸೆಳೆದರು. ಟಿ ಶರ್ಟ್‌ಗಳನ್ನು ಕೆಲವರು ಮಾರಾಟ ಮಾಡಿದರೆ, ಇನ್ನೂ...

View Article


ಸುಪ್ರೀಂ ಕೋರ್ಟ್‌ ಮೊರೆ ಹೋದ ಕನ್ಹಯ್ಯ

-ವಿದ್ಯಾರ್ಥಿ ನಾಯಕನ ಜಾಮೀನು ಅರ್ಜಿ ಇಂದು ವಿಚಾರಣೆ ರಾಷ್ಟ್ರಪತಿಗೆ ದೂರು ಸಲ್ಲಿಸಿದ ಕಾಂಗ್ರೆಸ್ ನಿಯೋಗ - ಹೊಸದಿಲ್ಲಿ : ರಾಷ್ಟ್ರದ್ರೋಹ ಆಪಾದನೆಯಲ್ಲಿ ಬಂಧಿತನಾಗಿರುವ ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥ...

View Article

ಉಸ್ತಾದ್ ಅಬ್ದುಲ್ ರಶೀದ್ ಖಾನ್ ಇನ್ನಿಲ್ಲ

ಕೋಲ್ಕೊತಾ: ಹಿಂದೂಸ್ತಾನಿ ಸಂಗೀತ ಮಾಂತ್ರಿಕ, ಪದ್ಮಭೂಷಣ ಪುರಸ್ಕೃತ ಗಾಯಕ ಉಸ್ತಾದ್ ಅಬ್ದುಲ್ ರಶೀದ್ ಖಾನ್ (107) ಅವರು ಗುರುವಾರ ವಿಧಿವಶರಾದರು. ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸಾ...

View Article


ನೇರವಾಗಿ ಇಲ್ಲಿಗೇಕ್ಬಂದ್ರಿ, ಹೈಕೋರ್ಟಲ್ಲಿ ಜಾಮೀನು ಅರ್ಜಿ ಸಲ್ಲಿಸಿ: ಕನ್ಹಯ್ಯಗೆ ಸುಪ್ರೀಂ...

ಹೊಸದಿಲ್ಲಿ: ತನಗೆ ತಿಹಾರ್‌ ಜೈಲಲ್ಲಿ ಜೀವ ಬೆದರಿಕೆ ಇದ್ದು, ಕೂಡಲೇ ಜಾಮೀನು ನೀಡುವಂತೆ ಕೋರಿ ಜೆನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲು ನಿರಾಕರಿಸಿದ ಸುಪ್ರೀಂ ಕೋರ್ಟ್, ಕೆಳ...

View Article

ಮುಂಬಯಿಯಲ್ಲಿ 4 ಗ್ಯಾಂಗ್‌ಮನ್‌ಗಳ ಮೇಲೆ ಹರಿದ ರೈಲು

ಮುಂಬಯಿ: ಮುಂಬಯಿಯ ಉಪನಗರಳಾದ ಕುರ್ಲಾ ಹಾಗೂ ವಿದ್ಯಾವಿಹಾರ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ನಡೆದುಹೋಗುತ್ತಿದ್ದ ನಾಲ್ವರು ಗ್ಯಾಂಗ್‌ಮನ್‌ಗಳು ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ. ಶುಕ್ರವಾರ ಮುಂಜಾನೆ 6:15ರಿಂದ 6:30ರ...

View Article

ಇಲ್ಲಿ ಅವಿವಾಹಿತೆಯರಿಗೆ ಮೊಬೈಲ್ ನಿಷೇಧ

ಅಹಮದಾಬಾದ್: ಡಿಜಿಟಲ್ ಇಂಡಿಯಾ ಅಭಿಯಾನಕ್ಕಾಗಿ ವಿಶ್ವ ಪರ್ಯಟನೆ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ತವರು ಜಿಲ್ಲೆಯ ಹಳ್ಳಿಯೊಂದರಲ್ಲಿ ಅವಿವಾಹಿತೆಯರಿಗೆ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಅಹಮದಾಬಾದ್‌ನಿಂದ ನೂರು ಕಿ.ಮೀ. ದೂರದಲ್ಲಿರುವ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>