Quantcast
Channel: VijayKarnataka
Browsing all 6795 articles
Browse latest View live

ಪಾರ್ಲೆ-ಜಿ: ವಿಲೆ ಪಾರ್ಲೆ ಕಾರ್ಖಾನೆ ಸ್ಥಗಿತ

ಮುಂಬಯಿ: ಪಾರ್ಲೆ-ಜಿ ಬಿಸ್ಕತ್‌ ಕಂಪನಿಯು ಮುಂಬಯಿನಲ್ಲಿರುವ, 90 ವರ್ಷ ಹಳೆಯ ಹೆಸರಾಂತ ವಿಲೆ ಪಾರ್ಲೆ ಕಾರ್ಖಾನೆಯನ್ನು ಮುಚ್ಚಲು ನಿರ್ಧರಿಸಿದೆ. ಅತ್ಯಂತ ದುಬಾರಿ ಪ್ರದೇಶದಲ್ಲಿರುವ ಕಾರ್ಖಾನೆಯನ್ನು ಮುಂದುವರಿಸುವುದು ವಾನಿಜ್ಯದ ದೃಷ್ಟಿಯಿಂದ...

View Article


ನಿಷ್ಕ್ರಿಯ ಖಾತೆಗಳ ಹಣ ಸದ್ಯಕ್ಕೆ ಮುಟ್ಟಲ್ಲ

ಜನಪರ ಯೋಜನೆಗೆ ನಿಷ್ಕ್ರಿಯ ಖಾತೆಗಳ ಹಣ ಬಳಕೆ ಕುರಿತು ಕೇಂದ್ರದ ಪ್ರತಿಕ್ರಿಯೆ ಹೊಸದಿಲ್ಲಿ: ಅಂಚೆ ಇಲಾಖೆಯಲ್ಲಿನ ನಿಷ್ಕ್ರಿಯ ಖಾತೆಗಳಲ್ಲಿರುವ ಹಣವನ್ನು ಸಮಾಜ ಕಲ್ಯಾಣ ಯೋಜನೆಗೆ ಬಳಸುವ ಪ್ರಸ್ತಾಪ ಸದ್ಯಕ್ಕೆ ಸರಕಾರದ ಮುಂದಿಲ್ಲ ಎಂದು...

View Article


ಇ-ಕಾಮರ್ಸ್‌: ದಶಕದಲ್ಲಿ ಕೋಟಿ ಉದ್ಯೋಗ ಸೃಷ್ಟಿ

ಮುಂಬಯಿ: ದೇಶದಲ್ಲಿ ಇ-ಕಾಮರ್ಸ್‌ ವಲಯ ಮುಂದಿನ ಒಂದು ದಶಕದಲ್ಲಿ 1.2 ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ಇದರಿಂದ ಗಣನೀಯ ಉದ್ಯೋಗ ಸೃಷ್ಟಿಯಾಗಲಿದೆ ಎಂದು ಎಚ್‌ಎಸ್‌ಬಿಸಿ ವರದಿ ತಿಳಿಸಿದೆ. ಆನ್‌ಲೈನ್‌ ಮೂಲಕ...

View Article

ಬ್ಯಾಂಕ್‌ ಮುಷ್ಕರ ನಾಳೆ

ಚೆನ್ನೈ: ಕೇಂದ್ರ ಸರಕಾರದ ಜತೆಗಿನ ಮಾತುಕತೆ ಮುರಿದುಬಿದ್ದಿದ್ದು, ಜುಲೈ 29ರಂದು ರಾಷ್ಟ್ರ ವ್ಯಾಪಿ ಮುಷ್ಕರಕ್ಕೆ ಬ್ಯಾಂಕ್‌ ಸಂಘಟನೆಗಳ ಒಕ್ಕೂಟ(ಯುಎಫ್‌ಬಿಯು) ಕರೆ ನೀಡಿದೆ. 10 ಲಕ್ಷ ಬ್ಯಾಂಕ್‌ ಉದ್ಯೋಗಿಗಳು ಮುಷ್ಕರದಲ್ಲಿ...

View Article

ಕಾಲ್‌ ಡ್ರಾಪ್‌ ಸಮಸ್ಯೆ ಸುಧಾರಣೆ

ಹೊಸದಿಲ್ಲಿ: ಮುಂದಿನ 3-4 ತಿಂಗಳಲ್ಲಿ ಕಾಲ್‌ ಡ್ರಾಪ್‌ ಸಮಸ್ಯೆ ತಿಳಿಯಾಗುವ ಲಕ್ಷಣಗಳು ಕಾಣಿಸಿವೆ ಎಂದು ಕೇಂದ್ರ ದೂರ ಸಂಪರ್ಕ ಸಚಿವ ಮನೋಜ್‌ ಸಿನ್ಹಾ ಹೇಳಿದ್ದಾರೆ. ಲೋಕಸಭೆಗೆ ಈ ಬಗ್ಗೆ ಮಾಹಿತಿ ನೀಡಿದ ಅವರು, ''ಟೆಲಿಕಾಂ ಆಪರೇಟರ್‌ಗಳ ಜತೆ ಎರಡು...

View Article


ಏರ್‌ ಪೆಗಾಸಸ್‌ ವಿಮಾನ ಹಾರಾಟ ರದ್ದು

ಬೆಂಗಳೂರು-ಹುಬ್ಬಳ್ಳಿ-ಮಂಗಳೂರು ನಡುವಣ ಹಾರಾಟ ರದ್ದು ಬೆಂಗಳೂರು: ದಕ್ಷಿಣ ಭಾರತದ ಪ್ರಾದೇಶಿಕ ಏರ್‌ಲೈನ್‌ ಏರ್‌ ಪೆಗಾಸಸ್‌ ತನ್ನ ವಿಮಾನಗಳ ಹಾರಾಟವನ್ನು ಅನಿರ್ದಿಷ್ಟಾವಧಿಯ ತನಕ ರದ್ದುಪಡಿಸಿದೆ. ಕೆಲವು ತಾಂತ್ರಿಕ ಕಾರಣಗಳಿಂದ ವಿಮಾನ ಹಾರಾಟ...

View Article

ಸೆನ್ಸೆಕ್ಸ್‌ 184 ಅಂಕ ಗಳಿಕೆ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 184 ಅಂಕಗಳ ಏರಿಕೆ ದಾಖಲಿಸಿತು. ಸೆನ್ಸೆಕ್ಸ್‌ 28,208.62ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿದರೆ, ನಿಫ್ಟಿ 50.50 ಅಂಕ ಗಳಿಸಿಕೊಂಡು 8,666.30ಕ್ಕೆ...

View Article

ಸಾರ್ವಜನಿಕ ಬ್ಯಾಂಕ್‌ ಸಿಬ್ಬಂದಿ ಮುಷ್ಕರ ಇಂದು

ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಸಿಬ್ಬಂದಿ ಶುಕ್ರವಾರ ಮುಷ್ಕರ ನಡೆಸಲು ನಿರ್ಧರಿಸಿರುವುದರಿಂದ ಬ್ಯಾಂಕಿಂಗ್‌ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಎಸ್‌ಬಿಐ ಮತ್ತು ಅದರ ಅಧೀನ ಬ್ಯಾಂಕ್‌ಗಳ ವಿಲೀನವನ್ನು ವಿರೋಧಿಸಿ, ಹಾಗೂ ಬ್ಯಾಂಕಿಂಗ್‌...

View Article


Image may be NSFW.
Clik here to view.

ಒಣ ಹವೆ: ರಾಜ್ಯದ ಕಾಫಿ ಇಳುವರಿಗೆ ಹಾನಿ

* ಕೊಡಗು, ಹಾಸನ, ಚಿಕ್ಕಮಗಳೂರಿನಲ್ಲಿ ಮಳೆಯ ವ್ಯತ್ಯಯ * ಶೇ.8-12ರಷ್ಟು ಇಳುವರಿ ಇಳಿಕೆ ನಿರೀಕ್ಷೆ * ಒಣ ಹವೆಗೆ ಅರಳದ ಕಾಫಿ ಹೂಗಳು * ಕೇಶವ ಪ್ರಸಾದ್‌.ಬಿ.ಕಿದೂರು ಬೆಂಗಳೂರು ಈ ವರ್ಷ ಸಕಾಲದಲ್ಲಿ ಮುಂಗಾರು ಮಳೆಯಾಗದಿರುವ ಪರಿಣಾಮ ರಾಜ್ಯದಲ್ಲಿ...

View Article


ಖಲೀಫಾ ಸಾಮ್ರಾಜ್ಯ ಕಟ್ಟಲು ಭಟ್ಕಳ್‌ ಆಪ್ತನ ಯತ್ನ

*ಐಸಿಸ್‌ಗೂ ಮುನ್ನ ಸಂಘಟನೆ ಮುಂದಾಗಿದ್ದ ಅದ್ನಾನ್‌ ಹಸನ್‌ ಹೊಸದಿಲ್ಲಿ: ನಿಷೇಧಿತ ಉಗ್ರ ಸಂಘಟನೆ ಇಂಡಿಯನ್‌ ಮುಜಾಹಿದ್ದೀನ್‌ ಸ್ಥಾಪಕರಾದ ರಿಯಾಜ್‌ ಭಟ್ಕಳ ಮತ್ತು ಇಕ್ಬಾಲ್‌ ಭಟ್ಕಳ ಆಪ್ತ ಅದ್ನಾನ್‌ ಹಸನ್‌ ಐಸಿಸ್‌ ಉಗಮಕ್ಕೂ ಬಹಳ ಮೊದಲೇ...

View Article

ಬಾಲ್ಯದ ಕನಸು ನನಸು ಮಾಡಿಕೊಂಡ ಸಂಸದ ಅನುರಾಗ್‌

ಹೊಸದಿಲ್ಲಿ: ಟೆರಿಟೋರಿಯಲ್‌ ಆರ್ಮಿಯ ಲೆಫ್ಟಿನೆಂಟ್‌ ಆಗಿ ಶುಕ್ರವಾರ ಸೇರುವ ಮೂಲಕ ಬಿಜೆಪಿ ಸಂಸದ ಅನುರಾಗ್‌ ಠಾಕೂರ್‌ ಸೇನೆಗೆ ಸೇರುವ ತಮ್ಮ ಬಾಲ್ಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಈ ಮೂಲಕ ಟೆರಿಟೋರಿಯಲ್‌ ಆರ್ಮಿ ಸೇರಿದ ಮೊದಲ ಬಿಜೆಪಿ...

View Article

ಗುಜರಾತ್‌ನಲ್ಲೀಗ ದನಗಳ ಶವ ಸಂಸ್ಕಾರವೇ ಸಮಸ್ಯೆ

ರಕ್ಷಣೆ ಕೋರಿ ದಲಿತರ ಮುಷ್ಕರ * ದಿನಕ್ಕೆ 200 ದನಗಳ ಸಾವು ಅಹಮದಾಬಾದ್‌: ದನಗಳ ಚರ್ಮ ಸುಲಿದು ಹದಗೊಳಿಸುವ ಕೆಲಸ ಮಾಡುತ್ತಿದ್ದ ದಲಿತರು ಶವಗಳ ದಫನಕ್ಕೆ ನಿರಾಕರಿಸಿ ಮುಷ್ಕರ ನಡೆಸುತ್ತಿರುವುದರಿಂದ ದನಗಳ ಅಂತ್ಯಕ್ರಿಯೆಯೇ ಗುಜರಾತ್‌ನಲ್ಲಿ...

View Article

ರಾರ‍ಯಗಿಂಗ್‌: 20 ಡೆಂಟಲ್‌ ಕಾಲೇಜುಗಳ ನೋಂದಣಿ ರದ್ದು?

ಹೊಸದಿಲ್ಲಿ: ರಾರ‍ಯಗಿಂಗ್‌ ಪಿಡುಗು ವಿವಾದ ಸುತ್ತಿಕೊಂಡಿರುವ ರಾಯಚೂರು ಮತ್ತು ಕೋಲಾರದ ಎರಡು ಕಾಲೇಜುಗಳು ಸೇರಿದಂತೆ ದೇಶದ 20 ದಂತ ವೈದ್ಯಕೀಯ ಶಿಕ್ಷ ಣ ಕಾಲೇಜುಗಳ ನೋಂದಣಿಯನ್ನು ರದ್ದುಗೊಳಿಸುವಂತೆ ಡೆಂಟಲ್‌ ಕೌನ್ಸಿಲ್‌ ಆಫ್‌ ಇಂಡಿಯಾ ಕೇಂದ್ರ...

View Article


ಉ.ಪ್ರ: ರಾಹುಲ್‌ ಚುನಾವಣೆ ಕಹಳೆ

ಲಖನೌ: ಗುರುವಾರವಷ್ಟೇ ಲೋಕಸಭೆಯಲ್ಲಿ 'ಘರ್‌ ಘರ್‌ ಮೋದಿ ಅಲ್ಲ, ಅರ್‌ಹರ್‌ ಮೋದಿ' ಎಂದು ಲೇವಡಿ ಮಾಡುವ ಮೂಲಕ ಸದ್ದು ಮಾಡಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಶುಕ್ರವಾರ ಉತ್ತರ ಪ್ರದೇಶದಲ್ಲಿ ಚುನಾವಣೆ ಕಹಳೆ ಊದಿದ್ದಾರೆ. ಲಖನೌದಲ್ಲಿ...

View Article

ದಯಾಶಂಕರ್‌ ಸಿಂಗ್‌ ಬಂಧನ

ಬುಕ್ಸರ್‌(ಬಿಹಾರ್‌): ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಕುರಿತು ಅವಹೇಳನಕಾರಿ ಹೇಳಿಕೆ ನೀಡಿ, ಎಫ್‌ಐಆರ್‌ ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ ಬಿಜೆಪಿಯಿಂದ ಉಚ್ಛಾಟಿತರಾದ ಉತ್ತರಪ್ರದೇಶದ ದಯಾಶಂಕರ್‌ ಸಿಂಗ್‌ ಅವರನ್ನು ಉ.ಪ್ರದೇಶದ...

View Article


ಮಳೆ ಮುನಿಸಿಗೆ ಕರಗಿದ ನಗರಗಳು

*ಮುಂಬೈ, ಗುಡಗಾಂವ್‌, ಹೈದರಾಬಾದ್‌ ಜನಜೀವನ ಅಸ್ತವ್ಯಸ್ತ *20 ಕಿ.ಮೀ. ಟ್ರಾಫಿಕ್‌ ಜಾಮ್‌ *ಹೊರಡಲಿಲ್ಲ ರೈಲುಗಳು ಹೊಸದಿಲ್ಲಿ: ಬೆಂಗಳೂರು ಸೇರಿದಂತೆ ದೇಶದ ನಾಲ್ಕು ಪ್ರಮುಖ ನಗರಗಳ ಜನರ ಪಾಲಿಗೆ ಶುಕ್ರವಾರ ಕರಾಳವಾಗಿ ಕಾಡಿತು. ಮುಂಬಯಿ,...

View Article

ಪಠಾಣ್‌ಕೋಟ್‌ ದಾಳಿ: ಪಾಕ್‌ ಪಾತ್ರದ ಸಾಕ್ಷ್ಯ ಒದಗಿಸಿದ ಅಮೆರಿಕ

ಹೊಸದಿಲ್ಲಿ: ಪಠಾಣ್‌ಕೋಟ್‌ ವಾಯುನೆಲೆ ಮೇಲಿನ ದಾಳಿ ಸಂಬಂಧ ಪಾಕ್‌ ಮೂಲದ ಜೈಶೆ ಮೊಹಮ್ಮದ್‌ ನಿರ್ವಾಹಕರ ವಿರುದ್ಧ ಭಾರತ ನಡೆಸಿರುವ ತನಿಖೆಗೆ ಪೂರಕವಾಗಿ ಅಮೆರಿಕ ಕೂಡ ಸಾಕ್ಷ್ಯಾಧಾರಗಳನ್ನು ಒದಗಿಸಿದೆ. ಪಾಕ್‌ ನೆಲದಿಂದ ದಾಳಿ ರೂಪುಗೊಂಡಿದೆ ಎನ್ನುವ...

View Article


Image may be NSFW.
Clik here to view.

ಉತ್ತರಾಖಂಡ: 12 ಸಾವಿರ ಅಡಿ ಎತ್ತರದಲ್ಲಿ ಹುಲಿ ಪತ್ತೆ

ಡೆಹ್ರಾಡೂನ್: ಹುಲಿ ಸಂತತಿ ನಶಿಸುತ್ತಿರುವ ಸುದ್ದಿ ಆತಂಕ ಮೂಡಿಸುತ್ತಿರುವ ಬೆನ್ನಲ್ಲೇ, ಉತ್ತರಾಖಂಡದ 12 ಸಾವಿರ ಅಡಿ ಎತ್ತರದಲ್ಲಿ ಹುಲಿ ವಾಸಿಸುತ್ತಿರುವ ಬಗ್ಗೆ ಸುಳಿವು ಸಿಕ್ಕಿದ್ದು, ವನ್ಯಜೀವಿ ಪ್ರಿಯರಿಗೆ ಸಂತಸ ತಂದಿದೆ. ಹಿಮ ಚಿರತೆಗಳ...

View Article

ಮಗನಿಗೆ ಹೊಡೆದ ಟೀಚರ್‌ಗೆ ಕಪಾಳಮೋಕ್ಷ

ವಡೋದರ: ತರಗತಿಯಲ್ಲಿ ಮೂರು ವರ್ಷದ ವಿದ್ಯಾರ್ಥಿಗೆ ಶಿಕ್ಷಕರು ಹೊಡದ ನಂತರ ಸಾಮದ ನವಯುಗ್‌ ಆಂಗ್ಲ ಮಾಧ್ಯಮ ಶಾಲೆ ಶುಕ್ರವಾರ ಭಾರಿ ರಂಪಾಟಕ್ಕೆ ಸಾಕ್ಷಿ ಆಯಿತು. ಶಿಕ್ಷಕಿ ರಶ್ಮಿ ಗೊಹಿಲ್‌ ಬಾಲಕನನ್ನು ಥಳಿಸಿರುವ ವಿಷಯ ತಿಳಿದ ನಂತರ ಶಾಲೆಗೆ...

View Article

Image may be NSFW.
Clik here to view.

ಹ್ಯಾಪಿ ಹಾಡುಗಳ ರಂಗು

ಸಚಿನ್‌ ನಾಯಕನಾಗಿ ನಟಿಸಿರುವ 'ಹ್ಯಾಪಿ ಬರ್ತ್‌ ಡೇ' ಚಿತ್ರದ ಆಡಿಯೋ ರಿಲೀಸ್‌ ಇತ್ತೀಚೆಗೆ ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯಿತು. ಸರ್‌ ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದ್ದ ಈ ಕಾರ್ಯಕ್ರಮಕ್ಕೆ ಅಂಬರೀಷ್‌ ಮತ್ತು ಯಶ್‌...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>