Quantcast
Channel: VijayKarnataka
Browsing all 6795 articles
Browse latest View live

ಕೆನರಾ ಬ್ಯಾಂಕ್‌ಗೆ 229 ಕೋಟಿ ರೂ. ಲಾಭ

ಬೆಂಗಳೂರು: ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್‌ ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಅವಧಿಯ ಫಲಿತಾಂಶವನ್ನು ಪ್ರಕಟಿಸಿದ್ದು, 229 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. 2016ರ ಮಾರ್ಚ್‌ನಲ್ಲಿ ಅನುತ್ಪಾದಕ ಆಸ್ತಿಯ ಬಾಬ್ತು ಹೆಚ್ಚಿನ ಹಣವನ್ನು...

View Article


Image may be NSFW.
Clik here to view.

40 ಸಾವಿರ ಚ.ಅಡಿಯಲ್ಲಿ ಆಪಲ್ ಕಚೇರಿ

ಲೀಸ್ ಪ್ರಕ್ರಿಯೆ ಪೂರ್ಣ / ಬೆಂಗಳೂರಿನಲ್ಲಿ ಅಭಿವೃದ್ಧಿ ಕೇಂದ್ರ ತೆರೆಯಲು ಆಪಲ್ ಸಿದ್ಧತೆ ಬೆಂಗಳೂರು: ಅಮೆರಿಕ ಮೂಲದ ಐಫೋನ್‌ ಉತ್ಪಾದಕ ಆ್ಯಪಲ್‌ ಬೆಂಗಳೂರಿನಲ್ಲಿ 40,000 ಚದರ ಅಡಿಗೂ ಹೆಚ್ಚು ಕಚೇರಿ ಜಾಗವನ್ನು ಲೀಸ್‌ಗೆ ಪಡೆದಿದೆ....

View Article


ಜಬಾಂಗ್ ತಾಣವನ್ನು ಖರೀದಿಸಿದ ಫ್ಲಿಪ್‌ಕಾರ್ಟ್

ಹೊಸದಿಲ್ಲಿ: ಜಬಾಂಗ್ ಎಂಬ ಫ್ಯಾಶನ್ ಉಡುಗೆ-ತೊಡುಗೆಗಳ ಇ-ಕಾಮರ್ಸ್ ತಾಣವನ್ನು ಖರೀದಿಸಿರುವುದಾಗಿ ಫ್ಲಿಪ್‌ಕಾರ್ಟ್ ಒಡೆತನದ ಮೈಂತ್ರಾ ಮಂಗಳವಾರ ಘೋಷಿಸಿದೆ. ಆದರೆ ಎಷ್ಟು ಹಣ ನೀಡಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಭಾರತದಲ್ಲಿ ಸಾಕಷ್ಟು ಸದ್ದು...

View Article

ಅಂತರಿಕ್ಷ್-ದೇವಾಸ್ ಒಪ್ಪಂದ: ಭಾರತಕ್ಕೆ ಸೋಲು

6736 ಕೋಟಿ ರೂ. ದಂಡ ಪಾವತಿಗೆ ಆದೇಶ ಬೆಂಗಳೂರು: ಕಳೆದ ಐದು ವರ್ಷಗಳಿಂದ ಭಾರಿ ಸುದ್ದಿ ಮಾಡುತ್ತಿರುವ, ದೇಶದ ಪ್ರತಿಷ್ಠಿತ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಾಜಿ ಅಧ್ಯಕ್ಷರ ಸಹಿತ ಐವರು ವಿಜ್ಞಾನಿಗಳನ್ನು ಸಂಕಷ್ಟದ ಸುಳಿಗೆ ಸಿಲುಕಿಸಿದ್ದ...

View Article

ಜಿಎಸ್‌ಟಿ ದರ: ಕೇಂದ್ರ-ರಾಜ್ಯ ಒಮ್ಮತ

ಹೊಸದಿಲ್ಲಿ: ನೂತನ ಜಿಎಸ್‌ಟಿ ವಿಧೇಯಕದಲ್ಲಿ ತೆರಿಗೆ ದರವು ಈಗಿನ ಮಟ್ಟಕ್ಕಿಂತ ಕಡಿಮೆ ಇರಬೇಕು ಎಂಬ ಪ್ರಸ್ತಾಪಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಂಗಳವಾರ ಸಹಮತ ವ್ಯಕ್ತಪಡಿಸಿವೆ. ಇದರೊಂದಿಗೆ ಜಿಎಸ್‌ಟಿ ಜಾರಿಗೆ ಇದ್ದ ಬಹು ದೊಡ್ಡ ಭಿನ್ನಮತ...

View Article


ಸೆನ್ಸೆಕ್ಸ್‌ 119 ಅಂಕ ಪತನ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 119 ಅಂಕ ಕುಸಿತಕ್ಕೀಡಾಗಿದ್ದು, 28,000 ಅಂಕಗಳ ಮಟ್ಟಕ್ಕಿಂತ ಕೆಳಕ್ಕಿಳಿಯಿತು. ಇತ್ತೀಚಿನ ದಿನಗಳಲ್ಲಿ ಸೂಚ್ಯಂಕ ಏರಿದ್ದರಿಂದ, ಷೇರು ವಿಕ್ರಯದ ಮೂಲಕ ಲಾಭ...

View Article

ಇಪಿಎಫ್‌ಒ ಟ್ರಸ್ಟಿಗಳ ಸಭೆಗೆ ಬಹಿಷ್ಕಾರ

ಹೊಸದಿಲ್ಲಿ: ಮಂಗಳವಾರ ನಡೆದ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ(ಇಪಿಎಫ್‌ಒ) ಟ್ರಸ್ಟಿಗಳ ಸಭೆಯನ್ನು ಕಾರ್ಮಿಕ ಸಂಘಟನೆಗಳು ಬಹಿಷ್ಕರಿಸಿವೆ. ಸಭಾತ್ಯಾಗದ ಮೂಲಕ, ಪಿಎಫ್‌ ನಿಷ್ಕ್ರಿಯ ಖಾತೆಗಳಲ್ಲಿನ 17,000 ಕೋಟಿ ರೂ.ಗಳ ಹಣವನ್ನು ಹಿರಿಯ ನಾಗರಿಕರ...

View Article

ಎಸ್‌ಬಿಎಂಗೆ 472 ಕೋಟಿ ರೂ. ನಷ್ಟ

ಎನ್‌ಪಿಎ ಬಾಬ್ತು 585 ಕೋಟಿ ರೂ. ತೆಗೆದಿಟ್ಟ ಎಸ್‌ಬಿಎಂ / ವಸೂಲಾಗದ ಸಾಲ ಹೆಚ್ಚಳ ಬೆಂಗಳೂರು: ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು (ಎಸ್‌ಬಿಎಂ) ಕಳೆದ ಏಪ್ರಿಲ್‌-ಜೂನ್‌ ತ್ರೈಮಾಸಿಕ ಅವಧಿಯಲ್ಲಿ 471.9 ಕೋಟಿ ರೂ. ನಷ್ಟಕ್ಕೀಡಾಗಿದೆ. ಕಳೆದ...

View Article


ಕ್ಯಾ. ಗೋಪಿನಾಥರ ಕಾರ್ಗೊ ಎಕ್ಸ್‌ಪ್ರೆಸ್‌ ಹರಾಜು ಇಂದು

* ಕೋಟ್ಯಂತರ ಸಾಲ ಬಾಕಿ ಹಿನ್ನೆಲೆ * ಬೆಂಗಳೂರಿನಲ್ಲಿರುವ ಕಾರ್ಗೋ ಎಕ್ಸ್‌ಪ್ರೆಸ್‌ ಕಚೇರಿ, ಪೀಠೋಪಕರಣ ಹರಾಜು * ಹರಾಜಿನ ಕನಿಷ್ಠ ಬಿಡ್‌ ದರ 13.92 ಕೋಟಿ ರೂ. * ಕೇಶವ ಪ್ರಸಾದ್‌.ಬಿ.ಕಿದೂರು. ಬೆಂಗಳೂರು ಭಾರತದ ಮೊಟ್ಟ ಮೊದಲ ಅಗ್ಗದ ಏರ್‌ಲೈನ್‌...

View Article


12.5 ಕೆ.ಜಿ.ಚಿನ್ನ ಹೊರುವ 'ಗೋಲ್ಡನ್‌ ಬಾಬಾ'

ಮೀರತ್‌: ಹರಿದ್ವಾರ ಯಾತ್ರೆ ಕೈಗೊಳ್ಳುವ ಬಹುತೇಕ ಎಲ್ಲ 'ಕನ್ವಾರಿಯಾ'ಗಳ ಬಾಯಲ್ಲಿ 'ಗೋಲ್ಡನ್‌ ಬಾಬಾ' ಹೆಸರು ಕೇಳಿಬರುತ್ತಿದ್ದು, ಬಾಬಾ ದರ್ಶನಕ್ಕೆ ಜನ ಮುಗಿಬೀಳುತ್ತಿದ್ದಾರೆ. ನಡೆದಾಡುವ ಚಿನ್ನದಂಗಡಿ ಎಂದೇ ಜನಪ್ರಿಯರಾಗಿರುವ ಗೋಲ್ಡನ್‌ ಬಾಬಾ...

View Article

14 ವರ್ಷದವಳನ್ನು ಮದುವೆಯಾಗಿ 50,000ಕ್ಕೆ ಮಾರಿದ

ಮುಂಬಯಿ: ಕಳೆದ ತಿಂಗಳು ದಿಲ್ಲಿಯಿಂದ ನಗರಕ್ಕೆ ಕರೆತಂದ ಪತಿ 50,000 ಪಡೆದು ಮನೆ ಕೆಲಸಕ್ಕೆ ತನ್ನನ್ನು ಮಾರಾಟ ಮಾಡಿದ್ದಾನೆ ಎಂದು 14 ವರ್ಷದ ಬಾಲಕಿ ದೂರಿದ್ದಾಳೆ. ಈ ಸಂಬಂಧ ಮಾಲ್ಡಾ ಪೊಲೀಸರು ಮಕ್ಕಳ ಕಳ್ಳಸಾಗಣೆ ಪ್ರಕರಣ ದಾಖಲಿಸಿದ್ದಾರೆ....

View Article

ಫೋನ್‌ ಬ್ಯಾಂಕಿಂಗ್‌ಗೆ ನಿಮ್ಮ ಧ್ವನಿಯೇ ಪಾಸ್‌ವರ್ಡ್‌

ಚೆನ್ನೈ: ಇನ್ನು ಮುಂದೆ ಫೋನ್‌ ಬ್ಯಾಂಕಿಂಗ್‌ನಲ್ಲಿ ದೃಢೀಕರಣಕ್ಕಾಗಿ ನಿಮ್ಮ ಅಕೌಂಟ್‌ ನಂಬರ್‌, ಇಲ್ಲವೇ ಕಾರ್ಡ್‌ ನಂಬರ್‌, ಟಿ-ಪಿನ್‌ ಇಲ್ಲವೇ ಹುಟ್ಟಿದ ದಿನಾಂಕ ಟೈಪ್‌ ಮಾಡಬೇಕಾದ ಅಗತ್ಯವೇ ಇಲ್ಲ, ನಿಮ್ಮ ಧ್ವನಿಯೇ ಪಾಸ್‌ವರ್ಡ್‌ ಆಗಲಿದೆ....

View Article

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಅಬು ಜುಂದಾಲ್‌ ದೋಷಿ

ಮುಂಬಯಿ: ಔರಂಗಬಾದ್‌ನಲ್ಲಿ 2006ರ ಅಕ್ರಮ ಶಸ್ತ್ರಾಸ್ತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ 26/11ರ ದಾಳಿಯ ಪ್ರಮುಖ ರೂವಾರಿ ಅಬು ಜುಂದಾಲ್‌ ದೋಷಿ ಎಂದು ಮೋಕಾ ವಿಶೇಷ ಕೋರ್ಟ್‌ ಹೇಳಿದೆ. ಪ್ರಕರಣದ ಇತರ 21 ಆರೋಪಿಗಳಲ್ಲಿ 11 ಮಂದಿ ದೋಷಿಗಳು ಎಂದು...

View Article


ಲಿಂಗ ಪರಿವರ್ತಿತ ಮಹಿಳೆಗೆ ಕಿರುಕುಳ:ಮಾನವ ಹಕ್ಕು ಫೌಂಡೇಷನ್‌ಗೆ ದೂರು

ಮುಂಬಯಿ: ಸುತ್ತಲ ನಿವಾಸಿಗಳು ಕಿರುಕುಳ ನೀಡುತ್ತಿದ್ದು, ಬೆದರಿಸುವ ಜತೆಗೆ ನಿಂದನೆ ಮತ್ತು ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಪೂರ್ವ ನಲಸಪೊರಾದ ನಿವಾಸಿಗಳಾಗಿರುವ ಲಿಂಗ ಪರಿವರ್ತಿತ ಹೆಣ್ಣು ಮತ್ತು ದ್ವಿಲಿಂಗಿ ದಂಪತಿ ಮಾನವ ಹಕ್ಕುಗಳ...

View Article

ನಾಯಿ ಬೊಗಳೊ ಜಗಳ ಸಾವಿನಲ್ಲಿ ಅಂತ್ಯ

ಪುಣೆ: ಪುಣೆಯ ಹಡಪ್ಸರ ಪ್ರದೇಶದಲ್ಲಿ ನಾಯಿ ಬೊಗಳುವ ವಿಚಾರದಲ್ಲಿ ಬುಧವಾರ ನಡೆದ ಜಗಳ ವ್ಯಕ್ತಿ ಸಾವಿನಲ್ಲಿ ಅಂತ್ಯಗೊಂಡಿದೆ. ಗಣೇಶ್‌ ಬಾವ್ಲೆ ಅವರ ಸಾಕು ನಾಯಿ, ನಿಲೇಶ್‌ ಎಂಬುವವರನ್ನು ಕಂಡು ಬೊಗಳಲಾರಂಭಿಸಿತು. ಇದೇ ವಿಚಾರವಾಗಿ ಇಬ್ಬರ ನಡುವೆ...

View Article


ಜೈಲಿನಿಂದ ತಪ್ಪಿಸಿಕೊಂಡ ಕೈದಿ ಮಗನನ್ನು ಪೊಲೀಸರಿಗೆ ಒಪ್ಪಿಸಿದ ತಾಯಿ

ಅಹ್ಮದಾಬಾದ್: ಜೈಲಿನಿಂದ ತಪ್ಪಿಸಿಕೊಂಡ ಕೊಲೆ ಪ್ರಕರಣದ ವಿಚಾರಣಾಧೀನ ಕೈದಿಯೊಬ್ಬನನ್ನು ಖುದ್ದು ಆತನ ಅಮ್ಮನೇ ಮರಳಿ ಜೈಲಾಧಿಕಾರಿಗಳ ವಶಕ್ಕೆ ಒಪ್ಪಿಸಿ, ಪುತ್ರ ಮೋಹಕ್ಕಿಂತ ಕಾನೂನು ದೊಡ್ಡದೆಂದು ತೋರಿಸಿಕೊಟ್ಟಿದ್ದಾಳೆ. ಪ್ರವೀಣ್ ಅಲಿಯಾಸ್ ಭೊಲಾ...

View Article

ಪ್ರಖ್ಯಾತ ಬಂಗಾಳಿ ಲೇಖಕಿ ಮಹಾಶ್ವೇತಾ ದೇವಿ ನಿಧನ

ಕೊಲ್ಕತ್ತಾ: ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಜ್ಞಾನಪೀಠ, ಮ್ಯಾಗ್ಸೆಸೇ ಪ್ರಶಸ್ತಿ ಪುರಸ್ಕೃತ ಲೇಖಕಿ ಮಹಾಶ್ವೇತಾ ದೇವಿ ನಿಧನರಾದರು. ಸುದೀರ್ಘ ಅನಾರೋಗ್ಯದಿಂದ ಬಳಲುತ್ತಿದ್ದ ಲೇಖಕಿ ಇಲ್ಲಿನ ಆಸ್ಪತ್ರೆಯೊಂದರಲ್ಲಿ ಕೊನೆಯುಸಿರೆಳೆದರು. 90...

View Article


'ಅರ್‌ಹರ್ ಮೋದಿ' ಎಂದು ಟೀಕಿಸಿದ ರಾಹುಲ್

ಹೊಸದಿಲ್ಲಿ: ಕಳೆದ ವರ್ಷ 'ಸೂಟ್ ಬೂಟ್ ಕೀ ಸರಕಾರ್' ಎಂದು ಟೀಕಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಗುರುವಾರದ ಕಲಾಪದಲ್ಲಿ 'ಅರಹರ್ (ತೊಗರಿಬೇಳೆ) ಮೋದಿ' ಎಂದು ಟೀಕಿಸಿದ್ದಾರೆ. ಈ ಹಿಂದೆ 'ಫೇರ್ ಆ್ಯಂಡ್ ಲವ್ಲಿ' ಮತ್ತು 'ಸೂಟ್ ಬೂಟ್...

View Article

ಚೆನ್ನೈ: ಸೆಂಟ್ರಲ್‌ನಲ್ಲಿ ಬಳಸಬಹುದು ಅನ್‌ಲಿಮಿಟೆಡ್ ಹೈ ಸ್ಪೀಡ್ ವೈಫೈ

ಚೆನ್ನೈ: ದೇಶದ ಕೆಲವು ರೈಲ್ವೆ ನಿಲ್ದಾಣದಲ್ಲಿ ಉಚಿತ ವೈ ಫೈ ವ್ಯವಸ್ಥೆಗೆ ಇತ್ತೀಚೆಗೆ ರೈಲ್ವೆ ಸಚಿವ ಸುರೇಶ್ ಪ್ರಭು ಚಾಲನೆ ನೀಡಿದ್ದು, ಪ್ರಯಾಣಿಕರು ಈ ಸೇವೆಯನ್ನು ಅನ್‌ಲಿಮೆಟೆಡ್ ಆಗಿ ಉಪಯೋಗಿಸಬಹುದಾಗಿದೆ. ಈ ವರ್ಷದ ಅಂತ್ಯದ ವೇಳೆ ತಮಿಳುನಾಡಿನ...

View Article

ಕ್ಯಾ. ಗೋಪಿನಾಥರ ಕಾರ್ಗೊ ಎಕ್ಸ್‌ಪ್ರೆಸ್‌ ಹರಾಜು ಇಂದು

* ಕೋಟ್ಯಂತರ ಸಾಲ ಬಾಕಿ ಹಿನ್ನೆಲೆ * ಬೆಂಗಳೂರಿನಲ್ಲಿರುವ ಕಾರ್ಗೋ ಎಕ್ಸ್‌ಪ್ರೆಸ್‌ ಕಚೇರಿ, ಪೀಠೋಪಕರಣ ಹರಾಜು * ಹರಾಜಿನ ಕನಿಷ್ಠ ಬಿಡ್‌ ದರ 13.92 ಕೋಟಿ ರೂ. * ಕೇಶವ ಪ್ರಸಾದ್‌.ಬಿ.ಕಿದೂರು. ಬೆಂಗಳೂರು ಭಾರತದ ಮೊಟ್ಟ ಮೊದಲ ಅಗ್ಗದ ಏರ್‌ಲೈನ್‌...

View Article
Browsing all 6795 articles
Browse latest View live