ಅಭಿವ್ಯಕ್ತಿ ಸಾಮರ್ಥ್ಯ ದೊಡ್ಡ ಜೋಕ್ ಎಂದ ಕರಣ್ ಜೋಹರ್
ಜೈಪುರ: ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎನ್ನುವುದು ಈಗ ದೊಡ್ಡ ತಮಾಷೆಯಾಗಿ ಬಿಟ್ಟಿದೆ. ನಿಮಗೆ ಅನಿಸಿದ್ದನ್ನು ನೀವು ಹೇಳಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಹೇಳುವ ಮೂಲಕ ನಟ ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಚರ್ಚೆಗೆ...
View Articleಪ್ರತಿಭಾವಂತ ಪುತ್ರನನ್ನು ಭಾರತ ಕಳೆದುಕೊಂಡಿದೆ...
ರೋಹಿತ್ ವೇಮುಲ ಆತ್ಮಹತ್ಯೆಗೆ ಕಂಬನಿ ಮಿಡಿದ ಪ್ರಧಾನಿ ರಾಜಕೀಯ ಬದಿಗಿರಿಸಲು ಮನವಿ ಲಖನೌ/ವಾರಾಣಸಿ: ದಿನೇದಿನೆ ರಾಜಕೀಯ ಕಾವು ಪಡೆಯುತ್ತಿರುವ ಹೈದರಾಬಾದ್ ವಿವಿಯ ದಲಿತ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಆತ್ಮಹತ್ಯೆಗೆ ಪ್ರಧಾನಿ ನರೇಂದ್ರ...
View Articleಐಸಿಸ್ ವಿರುದ್ಧ ಹಿಂದೂಧರ್ಮ ಸೇನೆ
ಐಸಿಸ್ ವಿರುದ್ಧ ಸಮರಕ್ಕೆ ಧರ್ಮಸೇನೆ ಸಿದ್ಧ ಮೀರತ್: ಐಸಿಸ್ ವಿರುದ್ಧ ಹೋರಾಡಲು ಉತ್ತರ ಪ್ರದೇಶದಲ್ಲಿ 15,000 ಸದಸ್ಯ ಬಲದ ಧರ್ಮಸೇನೆ ಸಜ್ಜುಗೊಂಡಿದೆ. ದೇಶದ ರಾಜಧಾನಿ ದಿಲ್ಲಿಯ ಹೊರವಲಯದಿಂದ ಹಿಡಿದು ಉತ್ತರಾಖಂಡ ಗಡಿಯ ವರೆಗಿನ ಪ್ರದೇಶದಲ್ಲಿ...
View Articleಸುನಂದಾ ಸಾವಿಗೆ ‘ವಿಷ’ವೇ ಕಾರಣ
-ಏಮ್ಸ್ ವೈದ್ಯಕೀಯ ಮಂಡಳಿ ಅಭಿಪ್ರಾಯ- ಹೊಸದಿಲ್ಲಿ: ಮಾಜಿ ಸಚಿವ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ಸಾವಿಗೆ ಅವರ ದೇಹಕ್ಕೆ ಸೇರಿರುವ ''ವಿಷ''ವೇ ಕಾರಣ ಎಂದು ಏಮ್ಸ್ ತಜ್ಞ ವೈದ್ಯರ ತಂಂಡ ಅಭಿಪ್ರಾಯಪಟ್ಟಿದೆ. ಅಲ್ಲದೆ ಸುನಂದಾ ಅವರ ಹೊಟ್ಟೆಯಲ್ಲಿ...
View Articleಮುಂಬಯಿ ಡಬ್ಬಾವಾಲಾರಿಂದ ಸ್ವಂತ ಕಂಪನಿ
ಅಹಮದಾಬಾದ್: ಮುಂಬಯಿನ ಪ್ರಸಿದ್ಧ ಡಬ್ಬಾವಾಲಾ ಸಮೂಹ ಶೀಘ್ರದಲ್ಲಿಯೇ ಸ್ವಂತ ಕಂಪನಿಯನ್ನು ಸ್ಥಾಪಿಸಲಿದೆ. ಇದರೊಂದಿಗೆ ಡಬ್ಬಾವಾಲಾರ ಚಟುವಟಿಕೆಗಳಿಗೆ ಸಾಂಸ್ಥಿಕ ರೂಪ ಸಿಗಲಿದ್ದು, ದೊಡ್ಡ ಮಟ್ಟಿನ ಬ್ರ್ಯಾಂಡ್ ಆಗಿ ಹೊರಹೊಮ್ಮಲು ಸಿದ್ಧತೆ...
View Articleಭಾರತಕ್ಕೆ ವಿದೇಶಿ ಹೂಡಿಕೆ ಬಹುತೇಕ ಇಮ್ಮಡಿ
ವಿಶ್ವಸಂಸ್ಥೆಯ ಸಮಿತಿ ವರದಿ / ಜಾಗತಿಕ ಮಟ್ಟದಲ್ಲೂ ಎಫ್ಡಿಐ ಶೇ. 36 ಹೆಚ್ಚಳ ಜಿನೀವಾ: ಭಾರತಕ್ಕೆ 2015ರಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಪ್ರಮಾಣದಲ್ಲಿ ಬಹುತೇಕ ಇಮ್ಮಡಿಯಾಗಿದೆ. ವಿಶ್ವಸಂಸ್ಥೆಯ ವಾಣಿಜ್ಯ ಮತ್ತು ಅಭಿವೃದ್ಧಿ ವಿಭಾಗದ...
View Articleಬಿಡದಿ ಕೈಗಾರಿಕಾ ಅಭಿವೃದ್ಧಿಗೆ ಯೋಜನೆ
ಬಿಡದಿ ಕೈಗಾರಿಕಾ ಒಕ್ಕೂಟದಿಂದ (ಬಿಐಎ) ಸಮಗ್ರ ಯೋಜನೆ / 2018ಕ್ಕೆ ಸಮಗ್ರ ಅಭಿವೃದ್ಧಿಯ ಗುರಿ ರಾಮನಗರ: ಬಿಡದಿ ಕೈಗಾರಿಕೆಗಳ ಒಕ್ಕೂಟದ(ಬಿಐಎ) ನೇತತ್ವದಲ್ಲಿ ಬಿಡದಿಯನ್ನು ಮಾದರಿ ಕೈಗಾರಿಕಾ ಪ್ರದೇಶ ವನ್ನಾಗಿಸಲು ಸಮಗ್ರ ಯೋಜನೆ ರೂಪಿಸಲಾಗಿದೆ...
View Articleಸೆನ್ಸೆಕ್ಸ್ ಮತ್ತಷ್ಟು ಕುಸಿತ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆಯಲ್ಲಿ ಕರಡಿಯ ಕುಣಿತ ಮುಂದುವರಿದಿದ್ದು, ಗುರುವಾರ 24,000 ಅಂಕಗಳಿಗಿಂತ ಕೆಳ ಮಟ್ಟಕ್ಕೆ ಸೂಚ್ಯಂಕ ಕುಸಿಯಿತು. ಕಳೆದ 20 ತಿಂಗಳಿನಲ್ಲಿ ಮೊದಲ ಬಾರಿಗೆ 23,862 ಅಂಕಗಳಿಗೆ ಇಳಿದು ವಹಿವಾಟು ಮುಕ್ತಾಯಗೊಳಿಸಿತು....
View Article‘ಅಡಕೆ ಚಹಾ’ ಇಂದು ಮಾರುಕಟ್ಟೆಗೆ
ತೀರ್ಥಹಳ್ಳಿಯ ಯುವ ಸಂಶೋಧಕ ನಿವೇದನ್ ನೆಂಪೆ ಸಾಹಸ/ ಗ್ರೀನ್ ಟೀ ಮಾದರಿಯಲ್ಲಿ ಅಡಕೆ ಚಹಾ ಬೆಂಗಳೂರು : 'ಟೀ' ಎಂದರೆ ನಿಮಗೆ ಎಷ್ಟು ಬಗೆ ಗೊತ್ತು. ಮಸಾಲ ಟೀ, ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ ಕನಿಷ್ಟ ಅಂದ್ರು 5-10 ಬಗೆಯದಿರುಬಹುದಾ? ಆದರೆ...
View Articleಪಿಎಫ್ ಬಡ್ಡಿ ದರ ಶೇ.9ಕ್ಕೆ ಏರಿಕೆ?
ಹೊಸದಿಲ್ಲಿ: ನಿಮ್ಮ ಭವಿಷ್ಯನಿಧಿ ಹಣದ (ಪಿಎಫ್) ಮೇಲೆ 2015-16ರ ಸಾಲಿಗೆ ಬಡ್ಡಿ ದರ ಶೇ.8.75ರಿಂದ ಶೇ.8.95ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ. ಉದ್ಯೋಗಿಗಳ ಭವಿಷ್ಯನಿಧಿ ಸಂಘಟನೆಯ (ಇಪಿಎಫ್ಒ) ಹಣಕಾಸು ಸಮಿತಿಯು ಬಡ್ಡಿ ದರವನ್ನು ಶೇ.8.95ಕ್ಕೆ...
View Articleಸ್ವಚ್ಛ ಭಾರತಕ್ಕಾಗಿ ತೈಲ ಮೇಲಿನ ಸೆಸ್ ಹೆಚ್ಚಳ?
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಕೂಸಾದ ಸ್ವಚ್ಛ ಭಾರತ ಆಂದೋಲನಕ್ಕೆ ಹೆಚ್ಚಿನ ಅನುದಾನದ ಅಗತ್ಯವಿದ್ದು, ಇದಕ್ಕೆ ಈಗಾಗಲೇ ದೂರ ಸಂಪರ್ಕ ಸೇವೆಗಳ ಮೇಲೆ ಶೇ.0.5ರಷ್ಟು ಸೆಸ್ ವಿಧಿಸಲಾಗಿದೆ. ಇದು ಈಗಾಗಲೇ ಗ್ರಾಹಕರ ಹೊರೆ...
View Articleಪೆಟ್ರೋಲ್, ಡೀಸೆಲ್ ಮೇಲೆ ಇನ್ನಷ್ಟು ಸೆಸ್?
ಸ್ವಚ್ಛ ಭಾರತಕ್ಕಾಗಿ ಶ್ರೀಸಾಮಾನ್ಯರ ಮೇಲೆ ಇನ್ನಷ್ಟು ಹೊರೆ ಹೊಸದಿಲ್ಲಿ : ಕೇಂದ್ರ ಸರಕಾರದ ಸ್ವಚ್ಛ ಭಾರತ ಯೋಜನೆಗೆ ನಿಧಿ ಕ್ರೋಡೀಕರಣಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಇನ್ನಷ್ಟು ಸೆಸ್ ವಿಧಿಸಲು ಕೇಂದ್ರ ಸರಕಾರ ಉದ್ದೇಶಿಸಿದೆ. ಫೆಬ್ರವರಿ...
View Articleಕೊನೆಗೂ ಸೆನ್ಸೆಕ್ಸ್ 473 ಅಂಕ ಜಿಗಿತ
ಮುಂಬಯಿ: ಕಳೆದ ಎರಡು ದಿನಗಳಿಂದ ಪಾತಾಳಕ್ಕೆ ಬಿದ್ದಿದ್ದ ಮುಂಬಯಿ ಷೇರುಪೇಟೆ ಸೂಚ್ಯಂಕವು ಶುಕ್ರವಾರ ಚೇತರಿಕೆ ಕಂಡಿದೆ. ಒಂದೇ ದಿನದಲ್ಲಿ 473 ಅಂಕ ಏರಿಕೆ ಕಂಡಿದ್ದು, 24,435.66ಕ್ಕೆ ವಹಿವಾಟು ಸ್ಥಿರವಾಯಿತು. ಕಳೆದ ಅಕ್ಟೋಬರ್ನಿಂದ ಈಚೆಗಿನ...
View Articleಇ-ಫೈನಾನ್ಸ್ ಖಾತೆಗಳ ಸುರಕ್ಷತೆಗೆ ಟಾಪ್ 5 ಸೂತ್ರಗಳು
* ಹ.ಚ.ನಟೇಶ ಬಾಬು ಇವರ ಹೆಸರು ಮಲ್ಲಿಕಾರ್ಜುನ್. ಆನ್ಲೈನ್ ಬ್ಯಾಂಕಿಂಗ್, ಇ-ಕಾಮರ್ಸ್ ವ್ಯವಹಾರದಲ್ಲಿ ಅವರು ಎತ್ತಿದ ಕೈ. ಸ್ಮಾರ್ಟ್ ಫೋನ್ ಕೈಗೆ ಬಂದ ಮೇಲೆ, ಅವರ ವ್ಯವಹಾರ ಬಹಳಷ್ಟು ಸುಲಭವಾಗಿತ್ತು. ಕೂತಲ್ಲಿಯೇ ಶಾಪಿಂಗ್, ಬಿಲ್ಗಳ ಪಾವತಿ,...
View Articleವೆಂಕಟ್ ಜೊತೆ ನಟಿಸೋಕೆ ಭಯವೇಕೆ?
- ಎಚ್. ಮಹೇಶ್ ಬಿಗ್ಬಾಸ್ ರಿಯಾಲಿಟಿ ಷೋನಲ್ಲಿ ಭಾಗವಹಿಸಿ ಮನೆಮಾತಾಗಿರುವ ಗೌತಮಿ ಗೌಡ, ಇದೀಗ ಎಸ್. ನಾರಾಯಣ್ ನಿರ್ದೇಶನದ ವೆಂಕಟ್ ನಾಯಕನಾಗಿ ನಟಿಸುತ್ತಿರುವ ಡಿಕ್ಟೇಟರ್ ಚಿತ್ರದಲ್ಲಿ ನಾಯಕಿಯಾಗಿ ನಟಿಸುವುದು ಖಚಿತವಾಗಿದೆ. ಚಿ.ಸೌ. ಸಾವಿತ್ರಿ...
View Articleವೀಕೆಂಡ್ ಟೆಂಟ್ನಲ್ಲಿ ಅಂಬರೀಷ್
- ಶರಣು ಹುಲ್ಲೂರು ಈ ಬಾರಿಯ ವೀಕೆಂಡ್ ವಿತ್ ರಮೇಶ್ ಷೋನ ಸಾಧಕರ ಸೀಟ್ನಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಕೂತಿದ್ದಾರೆ. ಹೀಗಾಗಿ ಸಾಧಕರ ಸೀಟು ಇನ್ನಷ್ಟು ಕಲರ್ಫುಲ್ಲಾಗಿದೆ. ಮೊದಲ ಸೀಸನ್ಲ್ಲೇ ಅಂಬರೀಷ್ ಬರುತ್ತಾರೆ ಅನ್ನುವ ಮಾತಿತ್ತು. ಎಲ್ಲರ...
View Articleಪರೂಲ್ ಸಿನಿಮಾಗೆ ಇಬ್ಬರು ನಾಯಕರು
ಸಾಮಾನ್ಯವಾಗಿ ಇಬ್ಬರು ನಾಯಕಿಯರು ಇವರು ಸಿನಿಮಾದಲ್ಲಿ ಪರೂಲ್ ಯಾದವ್ ನಟಿಸಿದ್ದಿದೆ. ಇದೇ ಮೊದಲ ಬಾರಿಗೆ ಇಬ್ಬರು ನಾಯಕರ ಜತೆ ತೆರೆ ಹಂಚಿಕೊಳ್ಳುತ್ತಿದ್ದಾರೆ ಪರೂಲ್. ಹೀಗಾಗಿ ಸಹಜವಾಗಿಯೇ ಅವರಿಗೆ ಖುಷಿ ಆಗಿದೆ. 'ನಾನು ನಟಿಸಿದ ಬಹುತೇಕ...
View Articleಬಿಝಿಯಾದ ಪ್ರವೀಣ್ ದಾಸ್
ನಟ-ನಟಿಯರು ಕೇವಲ ಮಾತಿಗಷ್ಟೇ ಸೀಮಿತ ಎಂಬ ಮಾತನ್ನು ಇತ್ತೀಚೆಗೆ ನಟ ಪ್ರವೀಣ್ದಾಸ್ ನೇತೃತ್ವದ ತಂಡ ಸುಳ್ಳು ಮಾಡಿದೆ. ತಮ್ಮದೇ ಒಂದು ತಂಡ ಕಟ್ಟಿಕೊಂಡಿರುವ ಪ್ರವೀಣ್ ದಾಸ್ ಬೀದಿಗೆ ಇಳಿದಿದ್ದರು. ಅಷ್ಟು ಸಾಲದೆಂಬಂತೆ ತಮ್ಮ ತಂಡದೊಡನೆ ಬೀದಿಯಲ್ಲಿ...
View Articleಮ್ಯೂಸಿಕಲ್ ಲವ್
ಮ್ಯೂಸಿಕಲ್ ಲವ್ ಸ್ಟೋರಿ ಲಿಸ್ಟ್ಗೆ ಕನ್ನಡ ಮತ್ತೊಂದು ಸಿನಿಮಾ ಸೇರ್ಪಡೆಯಾಗುತ್ತಿದೆ. ಲವ್ಗುರು ರಾಜೇಶ್ ಅಭಿನಯದ ಚಿತ್ರ ಇದಾಗಿದ್ದು, ವಿ. ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರಂತೆ. ಹಾಡಿನ ಚಿತ್ರೀಕರಣವನ್ನು ಗೋವಾದಲ್ಲಿ...
View Articlehorror cinema ಏಕೆ ಪಾಪುಲರ್?
- ಶರಣು ಹುಲ್ಲೂರು ಹಾರರ್ ಸಿನಿಮಾ ನೋಡುವ ವೀಕ್ಷಕರ ಸಂಖ್ಯೆ ಕನ್ನಡದಲ್ಲಿ ಹೆಚ್ಚಾಗಿದೆ. ಹೀಗಾಗಿಯೇ ಸ್ಯಾಂಡಲ್ವುಡ್ನಲ್ಲಿ ಹೆಚ್ಚೆಚ್ಚು ಹಾರರ್ ಕಂ ಥ್ರಿಲ್ಲರ್ ಸಿನಿಮಾಗಳು ಸೆಟ್ಟೇರುತ್ತಿವೆ. ರಂಗಿತರಂಗ, ಆಟಗಾರ, ಚಂದ್ರಿಕಾ, ಊಜಾ, ಕಾಂಚನಾ,...
View Article