Quantcast
Channel: VijayKarnataka
Browsing all 6795 articles
Browse latest View live

ಗಣೇಶ್ ಜೊತೆ ಸಾನ್ವಿ

ಮಂಜು ಮಾಂಡವ್ಯ ನಿರ್ದೇಶನದ 'ಮಾಸ್ಟರ್ ಪೀಸ್' ಚಿತ್ರದಲ್ಲಿ ಯಶ್‌ಗೆ ನಾಯಕಿಯಾಗಿದ್ದ ಸಾನ್ವಿ ಶ್ರೀವಾತ್ಸವ್ ಈಗ ಗಣೇಶ್ ಜೊತೆ ಕಾಣಿಸಿಕೊಳ್ಳಲಿದ್ದಾರೆ. ಚಾಲೆಂಜಿಂಗ್ ಪಾತ್ರಗಳಲ್ಲಿ ನಟಿಸಲು ಇಷ್ಟ ಎಂದಿರುವ ಸಾನ್ವಿ ಅಂಥದ್ದೇ ಪಾತ್ರಗಳು...

View Article


ಕಾಲಿವುಡ್‌ನಲ್ಲಿ ಕನ್ನಡ ಹುಡುಗನ ಕಲರವ

- ಎಚ್. ಮಹೇಶ್ ತಮಿಳು ಹಾಗೂ ತೆಲುಗಿನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಯನ ತಾರಾಗೆ ಜೋಡಿಯಾಗಿ ಕನ್ನಡದ ಹುಡುಗ ಸುಲಿಲೆ ಕುಮಾರ್ ನಟಿಸುತ್ತಿದ್ದಾರೆ. ಇದನ್ನು ತಮಿಳಿನ ಖ್ಯಾತ ನಿರ್ದೇಶಕ ಸರ್ಗುಣಂ ನಿರ್ದೇಶನ ಮಾಡುತ್ತಿದ್ದಾರೆ. ಇವರು ಈ...

View Article


ಗಂಗಾಜಲದಲ್ಲಿ ಖುಷಿ ಕಂಡ ಪ್ರಿಯಾಂಕಾ

ತಾವು ಅಭಿನಯಿಸುತ್ತಿರುವ ಸಿನಿಮಾವೊಂದರ ಪಾತ್ರದ ಬಗ್ಗೆ ಪ್ರಿಯಾಂಕಾ ಚೋಪ್ರಾ ತುಂಬ ಹೆಮ್ಮೆ ಪಟ್ಟುಕೊಂಡಿದ್ದಾರೆ. ಅದು 'ಜೈ ಗಂಗಾಜಲ' ಚಿತ್ರ. ಇದರಲ್ಲಿ ಪ್ರಿಯಾಂಕಾ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 'ಇದಕ್ಕಿಂತ ಮೊದಲು ನಾನು...

View Article

ಆರು ಚಿತ್ರಗಳಲ್ಲಿ ತಿಲಕ್ ಲಕಲಕ

- ಪದ್ಮಾ ಶಿವಮೊಗ್ಗ ಅಶೋಕ್ ನಿರ್ದೇಶನದ 6-5=2 ಚಿತ್ರದ ಬಗ್ಗೆ ಗೊತ್ತು. ಈ ಸಿನಿಮಾದ ಪ್ರೊಡಕ್ಷನ್ ಸಂಸ್ಥೆಯೇ ಇದೀಗ ಲವ್, ಥ್ರಿಲ್ಲರ್, ಆ್ಯಕ್ಷನ್, ಹಾರರ್ ಇರುವ ಚಿತ್ರ 'ಕರ್ವ'ದ ಚಿತ್ರೀಕರಣವನ್ನು ಸದ್ದಿಲ್ಲದೆ ಮುಗಿಸಿದೆ. ತಿಲಕ್ ನಾಯಕನಾದರೆ,...

View Article

ವೀರಪ್ಪನ್‌ನ ಆಪರೇಷನ್ ಸಕ್ಸಸ್!

- ಶಶಿಧರ ಚಿತ್ರದುರ್ಗ ವೀರಪ್ಪನ್‌ನನ್ನು ಜೀವಂತವಾಗಿ ಹಿಡಿಯಲು ಸಾಧ್ಯವಿಲ್ಲ ಎನ್ನುವ ಹೊತ್ತಿಗಾಗಲೇ ವೀರಪ್ಪನ್‌ನಿಂದ ನೂರಾರು ಮಂದಿ ಹತರಾಗಿರುತ್ತಾರೆ. ನರಹಂತಕನ ಕಥೆಯನ್ನು ತೆರೆಗೆ ಅಳವಡಿಸುವಲ್ಲಿ ವರ್ಮಾಗೆ ಬಹುಶಃ ಈ ಅಂಶ ಹೆಚ್ಚು ಕಾಡಿರುತ್ತದೆ....

View Article


ಪುಟ್ಟಣ್ಣನಾಗಿ ಕಮಾಲ್ ಮಾಡುವ ಕೋಮಲ್

- ಕನ್ನಡ ಚಿತ್ರ: ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ - ಶರಣು ಹುಲ್ಲೂರು ಹಲವು ಕಾರಣಗಳಿಂದಾಗಿ ಕೋಮಲ್ ಅಭಿನಯದ 'ಕತೆ, ಚಿತ್ರಕತೆ, ನಿರ್ದೇಶನ ಪುಟ್ಟಣ್ಣ' ಚಿತ್ರ ಕುತೂಹಲ ಮೂಡಿಸಿತ್ತು. ಇದೇ ಮೊದಲ ಬಾರಿಗೆ ಕೋಮಲ್ ಜತೆ ಪ್ರಿಯಾಮಣಿ ತೆರೆ...

View Article

ಫ್ಯಾಮಿಲಿ ಸಮೇತ ಮದುವೆಗೆ ಬನ್ನಿ

ಕನ್ನಡ ಚಿತ್ರ : ಮದುವೆಯ ಮಮತೆಯ ಕರೆಯೋಲೆ * ಶರಣು ಹುಲ್ಲೂರು ಮದುವೆ ಅನ್ನುವುದು ಮಧುರ ಸಂಬಂಧದ ಬೆಸುಗೆ ಅಂತಾರೆ. ಈ ಮದುವೆ ನಾನಾ ನಮೋನಿಯಲ್ಲಿ ನಡೆದರೂ, ಅದರ ಅಂತಿಮ ಉದ್ದೇಶ ಎರಡು ಹೃದಯಗಳನ್ನು ಬೆಸೆಯುವುದು. 'ಮದುವೆಯ ಮಮತೆಯ ಕರೆಯೋಲೆ' ಚಿತ್ರದ...

View Article

ವಝೀರ್ : ಕತೆಗೆ ಕೈ ಕೊಡುವ ಚಿತ್ರಕತೆ

ಹಿಂದಿ ಚಿತ್ರ : ವಝೀರ್ * ಎಚ್. ಮಹೇಶ್ ಅಮಿತಾಬ್ ಭಚ್ಚನ್, ಫರ‌್ಹಾನ್ ಅಖ್ತರ್ ಜೋಡಿ ಸಿನಿಮಾ ಎಂದ ಮೇಲೆ ಏನೋ ಮ್ಯಾಜಿಕ್ ಇರುತ್ತದೆ ಅನ್ನುವುದು ನಂಬಿಕೆ. ಹಾಗೆಂದುಕೊಂಡು ಬರುವ ಪ್ರೇಕ್ಷಕನಿಗೆ 'ವಝೀರ್' ಚಿತ್ರ ನಿರಾಸೆ ಮೂಡಿಸುತ್ತದೆ. ಇದು...

View Article


ಹೊಸ ಸಾಹಸದಲ್ಲಿ ಛೋಟಾ ಭೀಮ್

ಹಿಂದಿ ಚಿತ್ರ : ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್ * ಸಿಎಸ್‌ಎಸ್ ಅನಿಮೇಷನ್ ಸಿನಿಮಾಗಳ ಲಿಸ್ಟ್‌ಗೆ ಹೊಸ ಸೇರ್ಪಡೆ ಚೋಟಾ ಭೀಮ್ ಹಿಮಾಲಯನ್ ಅಡ್ವೆಂಚರ್. ಎಂದಿನಂತೆ ಚೋಟಾ ಭೀಮ್ ಎಂದಾಕ್ಷಣ ಮಕ್ಕಳ ಕಣ್ಣು ಅರಳುತ್ತವೆ. ಮುಖದಲ್ಲಿ ತಾವೇ ಚೋಟಾ ಭೀಮ್...

View Article


ಕಾರಣವಿಲ್ಲದೆ ನಗಿಸುವ ತರ್ಲೆ ನನ್ಮಕ್ಳು

ಕನ್ನಡ ಚಿತ್ರ : ತರ್ಲೆ ನನ್ಮಕ್ಳು -ಮಹಾಬಲೇಶ್ವರ ಕಲ್ಕಣಿ ನಗುವುದಕ್ಕೂ ಒಂದು ಕಾರಣಬೇಕು. ಕಾರಣವಿಲ್ಲದೆ ನಕ್ಕರೆ ಅದು ಉದ್ದೇಶಪೂರ್ವಕ ನಗುವಾಗುತ್ತೆ. ಅದು ಮನಸ್ಸಿಗೆ ಖುಷಿ ನೀಡುವುದಿಲ್ಲ. ಹೀಗಾಗಿ ನಗಿಸಲೇಬೇಕೆಂದು ಹಠ ತೊಟ್ಟು ಮಾಡಿದಂತಿದೆ...

View Article

ವೈನಾಗಿ ವೇದಾಂತ ಹೇಳುವವರ ಅಡ್ಡಾ

ಕನ್ನಡ ಚಿತ್ರ: ಪರಪಂಚ - ಮಹಾಂತೇಶ ಬಹಾದುಲೆ ಇವರು ಜಾಲಿ ಬಾರಿನಲ್ಲಿ ಕುಳಿತ ಪೋಲಿ ಹುಡುಗರಲ್ಲ. ಲಕ್ಷಗಟ್ಟಲೇ ಸಂಬಳ ಎಣಿಸುತ್ತಿದ್ದರೂ, ಕೆಲಸದ ಒತ್ತಡದಲ್ಲಿ ಒದ್ದಾಡಿ ಹೋಗುವ ಸಾಫ್ಟ್‌ವೇರ್ ಎಂಜಿನಿಯರ್‌ನೊಬ್ಬ. ತಾನೇ ಮಾಡಿಕೊಂಡ ಎಡವಟ್ಟುಗಳಿಂದ...

View Article

‘ಲಾಸ್ಟ್ ಬಸ್’ ಮಿಸ್ ಮಾಡ್ಕೋಬೇಡಿ

ಚಿತ್ರ: ಲಾಸ್ಟ್ ಬಸ್ (ಕನ್ನಡ) -ಪದ್ಮಾ ಶಿವಮೊಗ್ಗ ಸಾಲಾಗಿ ಹಾರರ್ ಸಿನಿಮಾಗಳು ಕನ್ನಡದಲ್ಲಿ ಬರುತ್ತಿದೆ. ಆದರೆ, ಎಸ್.ಡಿ. ಅರವಿಂದ್ ನಿರ್ದೇಶನದ ಸೈಕಲಾಜಿಕಲ್ ಮಿಸ್ಟಿರಿ ಚಿತ್ರ 'ಲಾಸ್ಟ್ ಬಸ್' ವಿಭಿನ್ನವಾಗಿದೆ. ಹಾರರ್ ಚಿತ್ರಗಳಲ್ಲಿ ಕಾಣಬಹುದಾದ...

View Article

ಕೆಂಪು ನೆತ್ತರಿನಲಿ ಅರಳಿತು ಅಮರ ಪ್ರೇಮ

ಕನ್ನಡ ಚಿತ್ರ : ರಿಕ್ಕಿ -ಎಚ್. ಮಹೇಶ್ ವ್ಯವಸ್ಥೆಯ ವಿರುದ್ಧ ತಿರುಗಿ ಬಿದ್ದ ರಾಧಾ ( ಹರಿಪ್ರಿಯಾ ) ನಕ್ಸಲೈಟ್ ಆಗುತ್ತಾಳೆ. ಸ್ಪೆಶಲ್ ಎಕಾನಮಿಕ್ ಜೋನ್ (ಎಸ್.ಇ.ಜೆಡ್)ನಿಂದಾಗಿ ಮನೆ, ಅಪ್ಪ-ಅಮ್ಮನನ್ನು ಕಳೆದುಕೊಳ್ಳುವ ರಾಧಾ, ಸಾಂದರ್ಭಿಕ...

View Article


ಮನಸ್ಸಿಲ್ಲ ಉಳಿಯದ ಮೊಹಬ್ಬತ್

-ಶರಣು ಹುಲ್ಲೂರು ಇತ್ತೀಚಿನ ದಿನಗಳಲ್ಲಿ ಕಾಲ್‌ಗರ್ಲ್ ಬದುಕಿನ ಬಗ್ಗೆ ತುಂಬಾ ಸಿನಿಮಾಗಳು ನಿರ್ಮಾಣ ಆಗುತ್ತಿವೆ. 'ಮಸ್ತ್ ಮೊಹಬ್ಬತ್' ಚಿತ್ರದ ಕತೆಯೂ ಹಾಗೆಯೇ ಇದೆ. ಹಾಗಂತ ಇದು ಗಂಭೀರ ಚಿತ್ರವೇನೂ ಅಲ್ಲ. ಅವಳ ನರಕದ ಬದುಕನ್ನೂ ಇದು...

View Article

Image may be NSFW.
Clik here to view.

ರಾಜಪಥದಲಿ ದೇಶದ ಧೀಃಶಕ್ತಿ!

ಮಂಜಿನ ಹೊದಿಕೆಯಡಿ ಗಣತಂತ್ರ ವೈಭವ ಕಣ್ತುಂಬಿಕೊಂಡ ಹೊಲಾಂಡ್ ಹೊಸದಿಲ್ಲಿ : ಗಣರಾಜ್ಯವೆಂಬ ಕಿರೀಟ ಹೊತ್ತಿರುವ ಭಾರತದ ನಿಜವಾದ ಮಿಲಿಟರಿ ಶಕ್ತಿ ಎಂತಹುದು ಮತ್ತು ಇಡೀ ರಾಷ್ಟ್ರದ ಸಂಸ್ಕೃತಿ, ಪರಂಪರೆ ಎಷ್ಟು ಶಶಕ್ತವಾಗಿದೆ ಎಂಬುದಕ್ಕೆ ಮಂಗಳವಾರ...

View Article


ರಾಬರ್ಟ್ ವಾದ್ರಾಗೆ ಕ್ಲೀನ್‌ಚಿಟ್

ಭೂಮಿ ಕಬಳಿಕೆ ಆರೋಪದಲ್ಲಿ ವಾದ್ರಾ ತಪ್ಪಿಲ್ಲ; ರಾಜಸ್ಥಾನ್ ಪೊಲೀಸ್ ಬಿಕಾನೇರ್: ರಾಜಸ್ಥಾನದಲ್ಲಿ ಸರಕಾರಿ ಭೂಮಿ ಕಬಳಿಕೆಯ ಆರೋಪ ಎದುರಿಸುತ್ತಿದ್ದ ಉದ್ಯಮಿ ಹಾಗೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಅಲ್ಲಿನ...

View Article

ಚಳಿ ಚಳಿಯಲಿ 'ಕೊಡಗಿನ ಕಾಫಿ'ಯ ಘಮಲು

ಹೊಸದಿಲ್ಲಿ: ಇಂಡಿಯಾ ಗೇಟ್ ಮತ್ತು ವಿಜಯಚೌಕದ ಭವ್ಯ ಹಿನ್ನೆಲೆಯ ರಾಜಪಥದಲ್ಲಿ ಮಂಗಳವಾರ ಇಲ್ಲಿ ನಡೆದ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ರಾಜ್ಯದ 'ಕೊಡಗು: ಕಾಫಿಯ ನಾಡು' ಸ್ತಬ್ಧಚಿತ್ರ ನೋಡುಗರ ಮನ ಸೆಳೆಯಿತು. ಮೂಳೆ ಕೊರೆಯುವ ಚಳಿಯ ವಾತಾವರಣದಲ್ಲಿ...

View Article


ಕೆಂಪು ಸೀರೆಯಲ್ಲಿ ಕಂಗೊಳಿಸಿದ ಐಶ್ವರ್ಯಾ

ಹೊಸದಿಲ್ಲಿ : ಅದೊಂದು ವರ್ಣರಂಜಿತ ಔತಣಕೂಟ. ಅಲ್ಲಿ ಅಪ್ಸರೆಯೇ ಧರೆಗಿಳಿದು ಬಂದಿದ್ದಳು...ಅತಿಥಿಗಿಂತಲೂ ಎಲ್ಲರ ಕಣ್ಣು ಆ ಅಪ್ಸರೆಯ ಮೇಲೇಯೇ. ಹೌದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಅವರಿಗೆಂದು ಮಂಗಳವಾರ ಆಯೋಜಿಸಲಾಗಿದ್ದ...

View Article

ವಿಮಾನದಿಂದ ಅಕಸ್ಮಾತ್ ಜಾರಿಬಿದ್ದ ಬಾಂಬ್!

ಬಾರ್ಮೆರ್: ಭಾರತೀಯ ವಾಯುಪಡೆಯ ಯುದ್ಧ ವಿಮಾನದಿಂದ ಐದು ಬಾಂಬ್‌ಗಳು ಕೆಳಕ್ಕೆ ಬಿದ್ದು ಸದ್ದು ಮಾಡಿದ ಘಟನೆ ರಾಜಸ್ಥಾನದ ಬಾರ್ಮೇರ್ ಜಿಲ್ಲೆಯ ಗುಗ್ಡಿ ಪಟ್ಟಣ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಐಎಎಫ್‌ಗೆ ಸೇರಿದ ವಿಮಾನದಿಂದ ಕೆಳಕ್ಕೆ ಬಿದ್ದಿರುವ...

View Article

ಅರುಣಾಚಲಕ್ಕೆ ಕಾನೂನು, ಸುವ್ಯವಸ್ಥೆ ಸಮಸ್ಯೆ

ರಾಷ್ಟ್ರಪತಿ ಆಡಳಿತಕ್ಕೆ ಪ್ರಣಬ್ ಅಂಕಿತ ಹೊಸದಿಲ್ಲಿ: ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ತರುವಂತೆ ನರೇಂದ್ರ ಮೋದಿ ಸರಕಾರ ಮಾಡಿದ್ದ ಶಿಫಾರಸು ಬಗ್ಗೆ ತೃಪ್ತಿ ಹೊಂದಲು ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಮೂರು ದಿನ...

View Article
Browsing all 6795 articles
Browse latest View live