Quantcast
Channel: VijayKarnataka
Browsing all 6795 articles
Browse latest View live

ತಿರುಬೋಕಿ ವೈರಲ್‌

ರಕ್ಷಿತ್‌ ಶೆಟ್ಟಿ ಅಭಿನಯದ ಹೊಸ ಚಿತ್ರ ಹಾಡೊಂದನ್ನು ದಾಖಲೆ ಪ್ರಮಾಣದಲ್ಲಿ ಜನ ಆನ್‌ಲೈನ್‌ನಲ್ಲಿ ನೋಡಿದ್ದಾರೆ. ತಿರುಬೋಕಿ ಜೀವನ ಎಂಬ ಹಾಡು ವೈರಲ್‌ ಆಗಿದೆ. ಸ್ನೇಹಿತರಾದ ರಿಷಬ್‌ ಶೆಟ್ಟಿ ಮತ್ತು ರಕ್ಷಿತ್‌ ಶೆಟ್ಟಿ ಕೂಡಿ ಮಾಡಿರುವ ಚಿತ್ರ ಇದು....

View Article


ದರ್ಶನ್‌ 49ನೇ ಚಿತ್ರಕ್ಕೆ ಶ್ರುತಿ ನಾಯಕಿ

ಅಪ್ಪಟ ಕನ್ನಡದ ಹುಡುಗಿ ಶ್ರುತಿ ಹರಿಹರನ್‌ ದರ್ಶನ್‌ ಹೊಸ ಚಿತ್ರದ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಮಾತುಕತೆಗಳು ಅಂತಿಮ ಹಂತದಲ್ಲಿವೆ. ದರ್ಶನ್‌ 49ನೇ ಚಿತ್ರ ಮುಂದಿನ ತಿಂಗಳು ಸೆಟ್ಟೇರುವುದು ಖಚಿತವಾಗಿದ್ದು, ಮೊಟ್ಟ...

View Article


ದರ್ಶನ್‌ ಫೈಟ್‌ಗೆ 50 ಕ್ಯಾಮೆರಾ ಬಳಕೆ

ದರ್ಶನ್‌ ಅಭಿನಯದ ಹಾಡೊಂದನ್ನು ಶೂಟ್‌ ಮಾಡಲು 50 ಕ್ಯಾಮೆರಾ ಬಳಸಿರುವ ಸುದ್ದಿ ಬಂದಿದೆ. ತರುಣ್‌ ಸುಧೀರ್‌ ನಿರ್ದೇಶನದ ಹೊಸ ಚಿತ್ರದಲ್ಲಿ ಬುಲೆಟ್‌ ಟೈಮ್‌ ಶಾಟ್‌ನಲ್ಲಿ ಶೂಟ್‌ ಮಾಡಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಇಂಥ ಪ್ರಯೋಗ ಇದೇ ಮೊದಲು. ***...

View Article

ಫೈಟ್‌ ಮಾಡಿ ಸೈ ಎನಿಸಿಕೊಂಡ ಅನುಶ್ರೀ

ಕಿರುತೆರೆಯಲ್ಲಿ ಜನಪ್ರಿಯ ನಿರೂಪಕಿಯಾಗಿರುವ ನಟಿ ಅನುಶ್ರೀ ಹೊಸ ಚಿತ್ರದಲ್ಲಿ ಮೊದಲ ಬಾರಿಗೆ ಆ್ಯಕ್ಷನ್‌ ಸೀನ್‌ನಲ್ಲಿ ನಟಿಸಿದ್ದಾರೆ. ಮೊದಲು ಫೈಟ್‌ ಎಂದರೆ ಹೆದರುತ್ತಿದ್ದ ಅವರಿಗೀಗ ಆ್ಯಕ್ಷನ್‌ ಮಾಡುವ ಆಸೆಯಾಗಿದೆಯಂತೆ. ಶೂಟಿಂಗ್‌ ಅನುಭವವನ್ನು...

View Article

ಹೊಸ ಮುತ್ತಿನ ಹಾರಕ್ಕೆ ನೂರು ನಿರ್ಮಾಪಕರು

ಸಾಹಸಸಿಂಹ ಡಾ. ವಿಷ್ಣು ವರ್ಧನ್‌ ಮತ್ತು ಸುಹಾಸಿನಿ ಅಭಿನಯದ, ಎಸ್‌ ವಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ ಮುತ್ತಿನ ಹಾರ ಸಿನಿಮಾ 1990ರಲ್ಲಿ ಬಹು ದೊಡ್ಡ ಚಿತ್ರವಾಗಿತ್ತು. ಈಗ ಅದೇ ಹೆಸರಿನಲ್ಲಿ ಇನ್ನೊಂದು ಚಿತ್ರ ಸೆಟ್ಟೇರಲಿದೆ. ಹರೀಶ್‌...

View Article


ವಿಐಪಿ ಅಲ್ವಂತೆ ಗೌತಮಿ ಪುತ್ರಿ

ತಮಿಳಿನ ಹಿರಿಯ ನಟಿ ಗೌತಮಿ ಪುತ್ರಿ ಸುಬ್ಬು ಲಕ್ಷ್ಮೇ 'ವಿಐಪಿ-2' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪ್ರವೇಶ ಮಾಡಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಅದು ಸುಳ್ಳು ಅಂತಿದ್ದಾರೆ ಸ್ವತಃ ಗೌತಮಿ. ಧನುಷ್‌ ನಟನೆಯ ಈ ಚಿತ್ರದಲ್ಲಿ ತಮ್ಮ ಮಗಳು...

View Article

ಶಿವಣ್ಣನ ತಂಗಿಯಾಗಿದ್ದಕ್ಕೆ ಹೆಮ್ಮೆ ಇದೆ

ಅಣ್ಣ ತಂಗಿ ಬಾಂಧವ್ಯದ ಸ್ಟೋರಿಗಳು ಅಂದಾಕ್ಷಣ ಥಟ್ಟನೆ ನೆನಪಾಗುವ ಹೆಸರು ಶಿವರಾಜ್‌ಕುಮಾರ್‌ ಮತ್ತು ರಾಧಿಕಾ ಕುಮಾರಸ್ವಾಮಿ. ಇದು ಫೇಮಸ್‌ ಜೋಡಿ ಕೂಡ. ಈಗ ಶಿವಣ್ಣನಿಗೆ ಹೊಸ ತಂಗಿ ಸಿಕ್ಕಿದ್ದಾಳೆ ರಾಧಿಕಾ ಸ್ಥಾನವನ್ನು ಆಶಿಕಾ ತುಂಬಲಿದ್ದಾರೆ. -...

View Article

ಮೆಟ್ರೊ ಯುಗದಲ್ಲೂ ರೆಟ್ರೊ ಸ್ಟೈಲ್‌

ಕಾಮಿಡಿ, ಆ್ಯಕ್ಷನ್‌, ಮಾಸ್‌ ಹೀಗೆ ಬೇರೆ ಬೇರೆ ಜಾನರ್‌ ಸಿನಿಮಾಗಳ ನಡುವೆ ಹೊಸ ರೀತಿಯ ಚಿತ್ರಗಳು ತೆರೆಗೆ ಬರಲು ಸಿದ್ಧವಾಗುತ್ತಿವೆ. ಈ ಚಿತ್ರಗಳಲ್ಲಿ ಕಾಲ ಹಿಂದಕ್ಕೆ ಕಾಲಿಟ್ಟಿದೆ. ಅಂದರೆ, ನಿರ್ದೇಶಕರು ರೆಟ್ರೋ ಸ್ಟೈಲ್‌ಗೆ ಮಾರು...

View Article


ಪುನೀತ್‌ ಪಾಲಾದ ದರ್ಶನ್‌ ಚಿತ್ರ

ದರ್ಶನ್‌ ನಟಿಸಬೇಕಿದ್ದ ಚಿತ್ರವು ಈಗ ಪುನೀತ್‌ ರಾಜ್‌ಕುಮಾರ್‌ ಪಾಲಾಗಿದೆ. ತಮಿಳಿನ ಪೂಜೈ ಸಿನಿಮಾವನ್ನು ಕನ್ನಡಕ್ಕೆ ರೀಮೇಕ್‌ ಮಾಡುತ್ತಿದ್ದಾರೆ ನಿರ್ದೇಶಕ ಹರ್ಷ. - ಹರೀಶ್‌ ಬಸವರಾಜ್‌ ಬುಲೆಟ್‌ ಪ್ರಕಾಶ್‌ ನಿರ್ಮಾಣದಲ್ಲಿ ದರ್ಶನ್‌...

View Article


ಷೇರುಪೇಟೆ: ಸೆನ್ಸೆಕ್ಸ್‌ 385 ಅಂಕ ಪತನ

ನಿಫ್ಟಿ 8,000ಕ್ಕಿಂತ ಕೆಳಕ್ಕೆ * ನೋಟುಗಳ ಅಭಾವ ಎಫೆಕ್ಟ್ * ಅಮೆರಿಕದಲ್ಲಿ ಬಡ್ಡಿ ದರ ಏರಿಕೆ ಸಂಭವ * ಬ್ಯಾಂಕಿಂಗ್‌ ಷೇರುಗಳ ದರವೂ ಇಳಿಕೆ ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸತತ ಆರನೇ ವಹಿವಾಟು ದಿನ...

View Article

ಒತ್ತಡದಿಂದ ಬ್ಯಾಂಕ್‌ ಉದ್ಯೋಗಿಗಳ ಸಾವು: ಒಕ್ಕೂಟ ಆರೋಪ

ಬೆಂಗಳೂರು: ಕೇಂದ್ರ ಸರಕಾರ ಮತ್ತು ಆರ್‌ಬಿಐ ಯಾವುದೇ ಪೂರ್ವ ಸಿದ್ಧತೆಯಿಲ್ಲದೆ 500-1000 ರೂ. ನೋಟುಗಳನ್ನು ಹಿಂತೆಗೆದುಕೊಂಡ ಪರಿಣಾಮ ಬ್ಯಾಂಕ್‌ ಉದ್ಯೋಗಿಗಳು ಮತ್ತು ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಉಂಟಾಗಿದೆ. ಕೆಲಸದ ಒತ್ತಡ ತಾಳಲಾರದೆ...

View Article

ಸಾಲ ಪಾವತಿಗೆ ಹೆಚ್ಚುವರಿ 60 ದಿನಗಳ ಗಡುವು: ಆರ್‌ಬಿಐ

ಮುಂಬಯಿ: ತೀವ್ರಗೊಂಡಿರುವ ನಗದು ಸಮಸ್ಯೆಯಿಂದಾಗಿ ಗೃಹ, ಕಾರು, ಕೃಷಿ ಮತ್ತು ಇತರೆ ಸಾಲಗಳ ಮರು ಪಾವತಿಗೆ ಸಾಲಗಾರರಿಗೆ ಹೆಚ್ಚುವರಿ 60 ದಿನಗಳ ಅವಧಿಯನ್ನು ವಿಸ್ತರಿಸಲಾಗಿದ್ದು, ಈ ಬಗ್ಗೆ ಆರ್‌ಬಿಐ ಸೋಮವಾರ ಸುತ್ತೋಲೆ ಹೊರಡಿಸಿದೆ. ನವೆಂಬರ್‌ 1...

View Article

ಗದಗ ಎಪಿಎಂಸಿಗೆ 2 ದಿನದಲ್ಲೇ 9 ಸಾವಿರ ಕ್ವಿಂಟಲ್ ಈರುಳ್ಳಿ

ಗದಗ: ಜಿಲ್ಲೆಯಲ್ಲಿ ತೆರೆದಿರುವ ಸರಕಾರದ ಬೆಂಬಲ ಬೆಲೆ ಖರೀದಿ ಕೇಂದ್ರಗಳಿಗೆ ಈರುಳ್ಳಿ ಆವಕ ಹೆಚ್ಚುತ್ತಲೇ ಇದೆ. ಕಳೆದೆರಡು ದಿನಗಳಲ್ಲಿಯೇ ಖರೀದಿ ಕೇಂದ್ರಕ್ಕೆ ಅಂದಾಜು 9 ಸಾವಿರ ಕ್ವಿಂಟಲ್ ಈರುಳ್ಳಿ ಹರಿದು ಬಂದಿದೆ. ಆವಕ ಹೆಚ್ಚಿದ್ದ...

View Article


ಐಬಿಎಂಗೆ ಟಿಸಿಎಸ್‌ ಮಾರಲು ರತನ್‌ ಯತ್ನ: ಮಿಸ್ತ್ರಿ

ಹೊಸದಿಲ್ಲಿ: ''ಟಾಟಾ ಸನ್ಸ್‌ನ ಕಿರೀಟದಂತಿರುವ ಟಾಟಾ ಕನ್ಸಲ್ಟೆನ್ಸಿ ಸವೀರ್‍ಸಸ್‌(ಟಿಸಿಎಸ್‌) ಕಂಪನಿಯನ್ನು ಐಬಿಎಂಗೆ ಮಾರಾಟ ಮಾಡಲು ರತನ್‌ ಟಾಟಾ ಬಯಸಿದ್ದರು,'' ಎಂದು ಟಾಟಾ ಸನ್ಸ್‌ನ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಕಚೇರಿಯ...

View Article

Image may be NSFW.
Clik here to view.

ಐಬಿಎಂಗೆ ಟಿಸಿಎಸ್‌ ಮಾರಾಟ, ಕಟ್ಟು ಕಥೆ

ಮುಂಬಯಿ:ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ (ಟಿಸಿಎಸ್‌) ಕಂಪನಿಯನ್ನು ಐಬಿಎಂಗೆ ಮಾರಾಟ ಮಾಡಲು ರತನ್‌ ಟಾಟಾ ಬಯಸಿದ್ದರು ಎಂಬ ಟಾಟಾ ಸನ್ಸ್‌ನ ಪದಚ್ಯುತ ಮುಖ್ಯಸ್ಥ ಸೈರಸ್‌ ಮಿಸ್ತ್ರಿ ಆರೋಪವನ್ನು ಟಿಸಿಎಸ್‌ನ ಅಂದಿನ ಮುಖ್ಯಸ್ಥ ಎಫ್‌.ಸಿ.ಕೊಹ್ಲಿ...

View Article


ನೇಪಾಳಕ್ಕೆ ಪತಂಜಲಿ ಪ್ರವೇಶ, 20 ಸಾವಿರ ಉದ್ಯೋಗ ಸೃಷ್ಟಿ: ರಾಮದೇವ್

ಕಾಠ್ಮಂಡು: ನೇಪಾಳದಲ್ಲಿ ನೂರಾರು ಕೋಟಿ ರೂ. ಹೂಡಿಕೆ ಮಾಡಿ, ಇಲ್ಲಿನ 20 ಸಾವಿರಕ್ಕೂ ಹೆಚ್ಚು ನೇಪಾಳಿ ಯುವಕರಿಗೆ ಉದ್ಯೋಗ ಸೃಷ್ಟಿಸಲಿದ್ದೇವೆ ಎಂದು ಯೋಗ ಗುರು ಮತ್ತು ಪತಂಜಲಿ ಆಯುರ್ವೇದ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮದೇವ್‌ ಬುಧವಾರ...

View Article

ಸ್ಯಾಮ್‌ಸಂಗ್‌ ಗ್ರಾಹಕರಿಗೆ 60ದಿನಗಳ ಅನುಕೂಲ

ಹೊಸದಿಲ್ಲಿ: ದೇಶದಲ್ಲಿ 500-1000 ರೂ. ನೋಟುಗಳನ್ನು ಅಮಾನ್ಯಗೊಳಿಸಿರುವುದರಿಂದ ಗ್ರಾಹಕರ ಅನುಕೂಲಕ್ಕಾಗಿ ಸ್ಯಾಮ್‌ಸಂಗ್‌ ಹೊಸ ಯೋಜನೆ ಘೋಷಿಸಿದೆ. ಅದರ ಪ್ರಕಾರ ಗ್ರಾಹಕರು ಸ್ಯಾಮ್‌ಸಂಗ್‌ನ ಕನ್‌ಸ್ಯೂಮರ್‌ ಡ್ಯೂರಬಲ್‌ ಉತ್ಪನ್ನಗಳನ್ನು ಖರೀದಿಸಿದ...

View Article


ಎಲ್‌ಆ್ಯಂಡ್‌ಟಿ: 14,000 ಹುದ್ದೆ ಕಡಿತ

ಮುಂಬಯಿ: ಭಾರತದ ಅತಿ ದೊಡ್ಡ ಎಂಜಿನಿಯರಿಂಗ್‌ ಕಂಪನಿಯಾದ ಲಾರ್ಸನ್‌ ಆ್ಯಂಡ್‌ ಟೂಬ್ರೊ 14,000 ಹುದ್ದೆಗಳನ್ನು ಕಡಿತಗೊಳಿಸಿದೆ. ಅಂದರೆ ತನ್ನ ಒಟ್ಟು ಸಿಬ್ಬಂದಿಯಲ್ಲಿ ಶೇ.11.2ರಷ್ಟನ್ನು ಇಳಿಸಿದೆ. ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್‌...

View Article

ಮೋಕ್ಷ್‌ ಗೋಲ್ಡ್‌ ಅಗರಬತ್ತಿ ಬಿಡುಗಡೆ

ಬೆಂಗಳೂರು: ಸ್ವರ್ಣ ಚಂಪಾ ತಯಾರಕರಾದ ಮೋಕ್ಷ್‌ ಅಗರಬತ್ತು ಸಂಸ್ಥೆಯು ತನ್ನ ಹೊಸ 3 ಅಗರಬತ್ತು ಬ್ರ್ಯಾಂಡ್‌ಗಳನ್ನು ಬಿಡುಗಡೆಗೊಳಿಸಿದೆ. ಮೋಕ್ಷ್‌ ಗೋಲ್ಡ್‌, ಪಂಚ ಪಾಂಡವ್‌ ಮತ್ತು ಗೋಲ್ಡ್‌ ಆ್ಯಂಬರ್‌ ಅಗರಬತ್ತಿಯನ್ನು ಬಿಡುಗಡೆಗೊಳಿಸಿದೆ....

View Article

ಇದೊಳ್ಳೆ ರಾಮಾಯಣ ಚಿತ್ರ ವಿಮರ್ಶೆ:ಇದು ಕ್ಲಾಸಿಕಲ್ ರಾಮಾಯಣ...

ಕನ್ನಡ ಚಿತ್ರ: ಇದೊಳ್ಳೆ ರಾಮಾಯಣ -ಪದ್ಮಾ ಶಿವಮೊಗ್ಗ ಪ್ರಕಾಶ್‌ ರೈ ನಿರ್ದೇಶನ ಮತ್ತು ಅಭಿನಯವಿರುವ ಚಿತ್ರ ‘ಇದೊಳ್ಳೆ ರಾಮಾಯಣ’ ಮಲಯಾಳಂ ಜನಪ್ರಿಯ ‘ಶಟರ್‌’ ಚಿತ್ರದ ರಿಮೇಕ್‌. ಈಗಾಗಲೇ ತಮಿಳಿಗೂ ರಿಮೇಕ್‌ ಆಗಿದೆ. ಅದನ್ನೇ ಕನ್ನಡ, ತೆಲುಗು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>