ಅಮೆರಿಕದಲ್ಲಿ ಜೋಯಾಲುಕ್ಕಾಸ್ ಶೋರೂಮ್
ಬೆಂಗಳೂರು: ಆಭರಣ ಕ್ಷೇತ್ರದಲ್ಲಿ ಗಮನ ಸೆಳೆದಿರುವ ಜೋಯಾಲುಕ್ಕಾಸ್ ಇದೀಗ, ತನ್ನ ವ್ಯಾಪ್ತಿಯನ್ನು ಅಮೆರಿಕಕ್ಕೂ ವಿಸ್ತರಿಸಿಕೊಂಡಿದೆ. ಅಮೆರಿಕಾದಲ್ಲಿ ತನ್ನ ಮೊದಲ ಶೋರೂಮ್ಗೆ ಶನಿವಾರ(ನ.19) ಜೋಯಾಲುಕ್ಕಾಸ್ ಚಾಲನೆ ನೀಡಲಿದೆ. ಹ್ಯೂಸ್ಟನ್ನ...
View Articleವೋಕ್ಸ್ವ್ಯಾಗನ್: 30,000 ಉದ್ಯೋಗ ಕಡಿತ
ಹೊಸದಿಲ್ಲಿ: ವಿಶ್ವದಲ್ಲಿ 2021ರ ಹೊತ್ತಿಗೆ ಸುಮಾರು 30,000 ಉದ್ಯೋಗ ಕಡಿತಕ್ಕೆ ಜರ್ಮನಿ ಕಾರ್ ಉತ್ಪಾದಕ ವೋಕ್ಸ್ವ್ಯಾಗನ್ ಮುಂದಾಗಿದ್ದು, ಆಡಳಿತ ಮಂಡಳಿ ಮತ್ತು ಕಾರ್ಮಿಕ ಸಂಘಟನೆಗಳು ಇದಕ್ಕೆ ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ. ಪರಿಸರ...
View Articleರೆಫ್ರಿಜಿರೇಟರ್ ದರ 4000 ರೂ. ಏರಿಕೆ ಸಂಭವ
ಎಕನಾಮಿಕ್ ಟೈಮ್ಸ್ ಕೋಲ್ಕೊತಾ ಏಕ ದ್ವಾರದ(ಸಿಂಗಲ್ ಡೋರ್) ರೆಫ್ರಿಜಿರೇಟರ್ ದರ ಜನವರಿಯಿಂದ ಸುಮಾರು 4000 ರೂ. ತನಕ ಏರಿಕೆಯಾಗುವ ಸಾಧ್ಯತೆ ಇದೆ. ''ಸದ್ಯ ಮಾರುಕಟ್ಟೆಯಲ್ಲಿ ಸಿಂಗಲ್ ಡೋರ್ ಹೊಂದಿರುವ ರೆಫ್ರಿಜಿರೇಟರ್ಗಳು ಹೆಚ್ಚಿನ...
View Articleಇಟಿ ನೌನಿಂದ 3ನೇ ಭಾರತೀಯ ವಿತ್ತ ಸಮ್ಮೇಳನ
ನೋಟು ಬದಲಾವಣೆ ವಿಶ್ವದಲ್ಲಿಯೇ ದೊಡ್ಡ ಪ್ರಕ್ರಿಯೆ: ಅರುಣ್ ಜೇಟ್ಲಿ ಹೊಸದಿಲ್ಲಿ: ''ನೋಟುಗಳನ್ನು ಬದಲಿಸುವಾಗ ಆರಂಭದಲ್ಲಿ ಗೊಂದಲ, ತೊಂದರೆಗಳು ಸಹಜ. ನೋಟುಗಳ ಅಮಾನ್ಯಗೊಳಿಸುವ ಪ್ರಕ್ರಿಯೆ ಕುರಿತಾಗಿ ಪ್ರಾಮಾಣಿಕ ವ್ಯಕ್ತಿಗೆ ಯಾವುದೇ ಭಯ ಅಥವಾ...
View Article10 ರೂ. ನಾಣ್ಯ: ಆರ್ಬಿಐ ಸ್ಪಷ್ಟೀಕರಣ
ಮುಂಬಯಿ: ನಕಲಿ ನಾಣ್ಯಗಳು ಮಾರುಕಟ್ಟೆಯಲ್ಲಿದ್ದು 10 ರೂ. ನಾಣ್ಯದ ಚಲಾವಣೆಯನ್ನು ರದ್ದುಗೊಳಿಸಲಾಗಿದೆ ಎನ್ನುವ ವದಂತಿಗಳಿದ್ದು, ಇದೆಲ್ಲವನ್ನೂ ಭಾರತೀಯ ರಿಸರ್ವ್ ಬ್ಯಾಂಕ್ ಭಾನುವಾರ ತಳ್ಳಿಹಾಕಿದೆ. ''ಎಂದಿನಂತೆಯೇ 10 ರೂ. ನಾಣ್ಯದ ಚಲಾವಣೆ...
View Articleಭಾರತದ ಜಿಡಿಪಿ ಶೇ.1 ಕುಸಿತ: ಎಚ್ಎಸ್ಬಿಸಿ ಅಂದಾಜು
ಹೊಸದಿಲ್ಲಿ: ನೋಟುಗಳ ಅಮಾನ್ಯತೆ ಮತ್ತು ಆರ್ಥಿಕ ಸುಧಾರಣೆಗಳ ಪರಿಣಾಮ ಭಾರತೀಯ ಆರ್ಥಿಕ ಬೆಳವಣಿಗೆ ಮುಂದಿನ 12 ತಿಂಗಳಲ್ಲಿ ಕುಸಿತ ಕಾಣಲಿದೆ. ಜಿಡಿಪಿ ಶೇ.1ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಜಾಗತಿಕ ಹಣಕಾಸು ಸೇವೆಗಳ ಕಂಪನಿ ಎಚ್ಎಸ್ಬಿಸಿ...
View Articleದಿನಸಿ, ಪೀಠೋಪಕರಣ ವಲಯದತ್ತ ಫ್ಲಿಪ್ಕಾರ್ಟ್ ಕಣ್ಣು
ಎಕನಾಮಿಕ್ ಟೈಮ್ಸ್ ಬೆಂಗಳೂರು ದಿನಸಿ, ಹಣ್ಣು ತರಕಾರಿ ಸೇರಿದಂತೆ ಕಿರಾಣಿ ಅಂಗಡಿಯಲ್ಲಿ ಸಿಗುವ ವಸ್ತುಗಳು ಈಗಾಗಲೇ ಅಮೆಜಾನ್ನಲ್ಲಿ ಲಭ್ಯ. ಈಗ ಇ-ಕಾಮರ್ಸ್ ವಲಯದ ಮತ್ತೊಂದು ಕಂಪನಿಯಾದ ಫ್ಲಿಪ್ಕಾರ್ಟ್, ದಿನಸಿ ವಲಯದತ್ತ ಕಣ್ಣಿಟ್ಟಿದೆ....
View Articleಬಡ್ಡಿ ದರ ಮತ್ತೆ ಇಳಿಕೆ ಸಂಭವ: ಎಸ್ಬಿಐ
ನೋಟು ಅಮಾನ್ಯತೆಯಿಂದ ಬ್ಯಾಂಕ್ಗಳಿಗೆ ಹೆಚ್ಚಿದ ಹಣದ ಹರಿವು ಹೊಸದಿಲ್ಲಿ: ಸಾವಿರ, ಐನೂರು ರೂಪಾಯಿ ನೋಟುಗಳ ಅಮಾನ್ಯತೆಯಿಂದ ಬ್ಯಾಂಕ್ಗಳ ಉಳಿತಾಯ ಮತ್ತು ಚಾಲ್ತಿ ಖಾತೆಗಳಿಗೆ ಹೆಚ್ಚಿನ ಹಣ ಹರಿದು ಬರುತ್ತಿದ್ದು, ಮುಂದಿನ ದಿನಗಳಲ್ಲಿ ಬಡ್ಡಿ ದರ...
View Articleಬ್ಯಾಂಕ್ಗಳಿಗೆ ಹಣ ಸಾಗಿಸಲು ವಿಮಾನಗಳ ಬಳಕೆ
ಹೊಸದಿಲ್ಲಿ: ಗರಿಷ್ಠ ಮೌಲ್ಯದ ನೋಟುಗಳನ್ನು ದಿಢೀರ್ ನಿಷೇಧಿಸಿದ್ದರಿಂದ ಸೃಷ್ಟಿಯಾದ ಸಮಸ್ಯೆಗಳನ್ನು ನಿವಾರಿಸಲು ಸರಕಾರ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿವೆ. ಇದೀಗ ಹಣವನ್ನು ಸಾಗಿಸಲು...
View Article‘ಪೃಥ್ವಿ-2’ ಜೋಡಿ ಕ್ಷಿಪಣಿ ಪರೀಕ್ಷೆ ಯಶಸ್ವಿ
ಭುವನೇಶ್ವರ್: ದೇಶಿಯವಾಗಿ ಅಭಿವೃದ್ಧಿಪಡಿಸಿರುವ, ಅಣ್ವಸ್ತ್ರ ಹೊತ್ತೊಯ್ಯಬಲ್ಲ 'ಪೃಥ್ವಿ-2' ಜೋಡಿ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯಲ್ಲಿ ಭಾರತ ಸೋಮವಾರ ಯಶಸ್ವಿಯಾಗಿದೆ. ನೆಲದಿಂದ ನೆಲಕ್ಕೆ ಜಿಗಿಯುವ, ಮಧ್ಯಮ ಶ್ರೇಣಿಯ, ಸಿಡಿತಲೆ...
View Articleನೋಟಿನ ಹೋರಾಟಕ್ಕೆ ಹೊಸ ಬಲ
*ಕೈ ಜೋಡಿಸಿದ 10 ಪ್ರತಿಪಕ್ಷಗಳು ಹೊಸದಿಲ್ಲಿ: ಸರಕಾರದ ನೋಟು ರದ್ದು ಕ್ರಮದ ವಿರುದ್ಧ ಸಮರಕ್ಕೆ 10 ಪ್ರತಿಪಕ್ಷಗಳು ಒಗ್ಗಟ್ಟಾಗಿದ್ದು, ಸಂಸತ್ತಿನ ಒಳಗೆ ಹಾಗೂ ಹೊರಗೆ ಒಕ್ಕೊರಲಿನ ಹೋರಾಟ ನಡೆಸಲು ನಿರ್ಧರಿಸಿವೆ. ಕಾಂಗ್ರೆಸ್, ತೃಣಮೂಲ...
View Articleಬ್ಯಾಂಕಿಗೆ ಬಂದಿದ್ದು 5 ಲಕ್ಷ ಕೋಟಿ, ಹೋಗಿದ್ದು 1 ಲಕ್ಷ ಕೋಟಿ!
ಮುಂಬಯಿ: ದೇಶದಲ್ಲಿನ ನಾನಾ ಬ್ಯಾಂಕ್ಗಳು ನ.10ರಿಂದ 18ರ ತನಕ ಸುಮಾರು 5.44 ಲಕ್ಷ ಕೋಟಿ ರೂ. ಹಳೆ ನೋಟುಗಳ ಠೇವಣಿ ಮತ್ತು ವಿನಿಮಯ ವಹಿವಾಟನ್ನು ನಡೆಸಿವೆ. ಇದೇ ವೇಳೆ, ಸುಮಾರು 1 ಲಕ್ಷ ಕೋಟಿ ರೂ. ಹಣವನ್ನು ಎಟಿಎಂ ಮತ್ತು ತನ್ನ ಶಾಖೆಗಳ ಮೂಲಕ...
View Articleಸಾಲ ಮರುಪಾವತಿಗೆ ತಗ್ಗಿದ ವರಿ
*60 ದಿನಗಳ ಹೆಚ್ಚುವರಿ ಗಡುವು ನೀಡಿದ ಆರ್ಬಿಐ ಮುಂಬಯಿ: ಗರಿಷ್ಟ ಮೊತ್ತದ ನೋಟುಗಳ ಅಪಮೌಲೀಕರಣದಿಂದಾಗಿ ತೀವ್ರ ಸ್ವರೂಪ ಪಡೆದಿರುವ ನಗದು ಸಮಸ್ಯೆಯಿಂದಾಗಿ ಗೃಹ, ಕಾರು, ಕೃಷಿ ಮತ್ತು ಇತರೆ ಸಾಲಗಳನ್ನು ಮರು ಪಾವತಿ ಮಾಡಲು 60 ದಿನಗಳ ಹೆಚ್ಚುವರಿ...
View Articleಗಡಿಯಲ್ಲಿ ಗುಂಡು: ಯೋಧ ಹುತಾತ್ಮ
ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸೆಕ್ಟರ್ನಲ್ಲಿ ಭಾನುವಾರ ರಾತ್ರಿ ಪಾಕಿಸ್ತಾನಿ ಪಡೆಗಳು ನಡೆಸಿದ ಅಪ್ರಚೋದಿತ ದಾಳಿಯಲ್ಲಿ ಬಿಎಸ್ಎಫ್ನ ಹೆಡ್ ಕಾನ್ಸ್ಟೇಬಲ್ ರಾಯ್ ಸಿಂಗ್ ಮೃತಪಟ್ಟಿದ್ದಾರೆ. ಇನ್ನೊಬ್ಬ ಯೋಧನ ಸ್ಥಿತಿ...
View Articleಸಾವಿನಿಂದ ಪಾರು ಮಾಡಿದ ಅಮ್ಮನ ಊರುಗೋಲು!
ಪಟನಾ: ವೃದ್ಧ ತಾಯಿ ನಡೆಯಲು ಆಸರೆಯಾಗಿ ಬಳಸುತ್ತಿದ್ದ 'ಊರುಗೋಲು' ಇಡೀ ಕುಟಂಬವನ್ನು ಪ್ರಾಣಪಾಯದಿಂದ ಪಾರುಮಾಡಿದೆ. ಹೌದು, ಭಾನುವಾರ ಬೆಳಗಿನ ಜಾವ ಸಂಭವಿಸಿದ ಇಂದೋರ್-ಪಟನಾ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಸಿಲುಕಿದ ಮುಜಾಫರ್ಪುರದ ಕುಟುಂಬದ...
View Articleಬಡವರ ಕಳಕಳಿ ಇಲ್ಲದ ಪಿಎಂ: ರಾಹುಲ್
*ನೋಟ್ ನಿಷೇಧದ ಏಕಪಕ್ಷೀಯ ನಿರ್ಧಾರಕ್ಕೆ ತರಾಟೆ ಹೊಸದಿಲ್ಲಿ: ನರೇಂದ್ರ ಮೋದಿ ಅವರು ಇಡೀ ದೇಶದ ಜನರಿಗೆ ಪ್ರಧಾನಿಯಲ್ಲ, ಕೇವಲ ಕೆಲವರಿಗೆ ಮಾತ್ರ ಪ್ರಧಾನಿಯಾಗಿದ್ದಾರೆ. ದೇಶದ ಜನಸಾಮಾನ್ಯರ ಬಗ್ಗೆ ಅವರಿಗೆ ಕಳಕಳಿ ಇಲ್ಲ. ಶ್ರೀಸಾಮಾನ್ಯರು...
View Articleಬೀಜ ಖರೀದಿಗೆ ಹಳೆ ನೋಟು
*ರೈತರಿಗೆ ವಿನಾಯಿತಿ ಪ್ರಕಟಿಸಿದ ಸರಕಾರ ಹೊಸದಿಲ್ಲಿ: ನೋಟು ರದ್ದು ಕ್ರಮ ದೇಶದ ಕೃಷಿಕರ ಮೇಲೆ ಕೆಟ್ಟ ಪರಿಣಾಮ ಬೀರದಂತೆ ಮತ್ತಷ್ಟು ಉಪಕ್ರಮಗಳನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ರೈತರು ಬೀಜ ಖರೀದಿಸಲು ಹಳೆಯ 500 ರೂ. ನೋಟುಗಳನ್ನು ಬಳಸಲು ಅವಕಾಶ...
View Articleನೋಟು ರದ್ದು: ಆ್ಯಪ್ ಮೂಲಕ ಜನಾಭಿಪ್ರಾಯ ಸಂಗ್ರಹಿಸಲಾರಂಭಿಸಿದ ಮೋದಿ
ಹೊಸದಿಲ್ಲಿ: ಐನೂರು ಹಾಗೂ ಸಾವಿರ ರೂಪಾಯಿ ನೋಟು ನಿಷೇಧ ಕ್ರಮವು ದೇಶಾದ್ಯಂತ ಚರ್ಚೆಗೆ ಕಾರಣವಾಗುತ್ತಿರುವಂತೆಯೇ, ಈ ಕುರಿತು ಜನರಿಂದ ನೇರ ಅಭಿಪ್ರಾಯ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಇಚ್ಛಿಸಿದ್ದಾರೆ. ಕಾಳಧನ ನಿವಾರಣೆ, ಉಗ್ರಗಾಮಿಗಳಿಗೆ ಹಣ...
View Articleಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಹಣವಿಲ್ಲ
ಹೊಸದಿಲ್ಲಿ: 500 ಹಾಗೂ 1000 ರೂ. ನೋಟ್ ಬ್ಯಾನ್ ಮಾಡಿದ ನಂತರ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣ ಹರಿದುಬರುತ್ತಿಲ್ಲ. ಕಲ್ಲು ತೂರಾಟ ನಡೆಸುವವರಿಗೆ ಹಣ ಹಂಚಿಕೆಯಾಗುತ್ತಿಲ್ಲ, ಮುಖ್ಯವಾಗಿ ನಕಲಿ ನೋಟುಗಳು ದೇಶದೊಳಗೆ ಬರುತ್ತಿಲ್ಲ...
View Articleನೋವು ಮರೆಸಿದ ನಾಟಕ: ಸೋನು
* ಹರೀಶ್ ಬಸವರಾಜ್ *ಖಾಸಗಿ ಫೋಟೋಗಳು ಹೇಗೆ ಲೀಕ್ ಆದವು. ಈ ಘಟನೆಯಿಂದ ನೀವು ಹೇಗೆ ಹೊರಬಂದಿರಿ? ನನ್ನ ಕೆರಿಯರ್ ಹಾಳು ಮಾಡಬೇಕು ಅಂತ ಯಾರೋ ಒಬ್ಬರು ಮಾಡಿರುವ ಕುತಂತ್ರವದು. ತುಂಬಾ ಜನರು ಅದಕ್ಕೆ ತಮ್ಮದೇ ಆದ ರೀತಿಯಲ್ಲಿ ಕತೆ ಕಟ್ಟಿದರು. ಅದು...
View Article