Quantcast
Channel: VijayKarnataka
Viewing all articles
Browse latest Browse all 6795

ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗೆ ಹಣವಿಲ್ಲ

$
0
0

ಹೊಸದಿಲ್ಲಿ: 500 ಹಾಗೂ 1000 ರೂ. ನೋಟ್‌ ಬ್ಯಾನ್‌ ಮಾಡಿದ ನಂತರ ಜಮ್ಮು ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಗಳಿಗೆ ಹಣ ಹರಿದುಬರುತ್ತಿಲ್ಲ. ಕಲ್ಲು ತೂರಾಟ ನಡೆಸುವವರಿಗೆ ಹಣ ಹಂಚಿಕೆಯಾಗುತ್ತಿಲ್ಲ, ಮುಖ್ಯವಾಗಿ ನಕಲಿ ನೋಟುಗಳು ದೇಶದೊಳಗೆ ಬರುತ್ತಿಲ್ಲ ಎಂದು ಸರಕಾರ ಮಂಗಳವಾರ ತಿಳಿಸಿದೆ.

'ಹೊರಗಿನಿಂದ ಕಳ್ಳ ಮಾರ್ಗದಲ್ಲಿ ದೇಶದೊಳಗೆ ಹರಿದುಬರುತ್ತಿದ್ದ ನಕಲಿ ನೋಟುಗಳ ಚಲಾವಣೆಗೆ ತಡೆ ಬಿದ್ದಿದೆ. ನೋಟು ಅಮಾನ್ಯ ಮಾಡುವ ನಿರ್ಣಯ ಪ್ರಕಟಿಸಿದ ನಂತರ ಇಂಥ ಯಾವುದೇ ಪ್ರಕರಣ ವರದಿಯಾಗಿಲ್ಲ,' ಎಂದು ಗೃಹ ಖಾತೆಯ ಸಹಾಯಕ ಸಚಿವ ಕಿರಣ್‌ ರಿಜಿಜು ಲೋಕಸಭೆಗೆ ತಿಳಿಸಿದ್ದಾರೆ.

'ನೋಟು ಅಮಾನ್ಯ ಮಾಡಿದ ನಂತರ ನಕಲಿ ನೋಟು ಚಲಾವಣೆ ಸಾಧ್ಯವಾಗುತ್ತಿಲ್ಲ. ಉಗ್ರ ಚಟುವಟಿಕೆಗೆ ಹಣ ಹಂಚಿಕೆ ಆಗುತ್ತಿಲ್ಲ. ಕಲ್ಲು ತೂರಾಟಗಾರರಿಗೆ ಹಣ ವಿತರಣೆಯಾಗದೆ, ಅದೂ ನಿಂತಿದೆ,'ಎಂದು ಪ್ರಶ್ನೋತ್ತರ ವೇಳೆಯಲ್ಲಿ ನೋಟು ಅಮಾನ್ಯ ವಿಷಯವಾಗಿ ಪ್ರತಿಪಕ್ಷಗಳು ಭಾರಿ ಗದ್ದಲ ಮಾಡುತ್ತಿದ್ದ ಸಂದರ್ಭದಲ್ಲಿ ರಿಜಿಜು ತಿಳಿಸಿದ್ದಾರೆ.

demonetisation: Funding to terrorists and stone-pelters in Jammu and Kashmir and smuggling of fake Indian currency notes into the country have been badly hit by the demonetisation of Rs 1,000 and Rs 500 notes, Lok Sabha was informed on Tuesday.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>