Quantcast
Channel: VijayKarnataka
Browsing all 6795 articles
Browse latest View live

ನಾಸಿಕ್‌ ಪ್ರೆಸ್‌ನಲ್ಲಿ 30 ವರ್ಷದ ಬಳಿಕ ಒಂದು ರೂ. ನೋಟು ಪ್ರಿಂಟ್‌

ನಾಸಿಕ್‌: ಮೂವತ್ತು ವರ್ಷಗಳ ಬಳಿಕ ನಾಸಿಕ್‌ನಲ್ಲಿರುವ ಭಾರತೀಯ ರಿಸರ್ವ್‌ ಬ್ಯಾಂಕ್‌ನ ಕರೆನ್ಸಿ ಮುದ್ರಣಾಲಯವು ಒಂದು ರೂ. ನೋಟು ಮುದ್ರಿಸುತ್ತಿದೆ. ಭ್ರಷ್ಟಾಚಾರವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 500, 1000...

View Article


ಜಯಲಲಿತಾಗೆ ಐಸಿಸಿಯು ಮುಂದುವರಿಕೆ ಏಕೆ?

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಲ್ಲಿ ರೋಗ ಪ್ರತಿರೋಧಕ ಶಕ್ತಿ ಬಹಳಷ್ಟು ಕಡಿಮೆ ಇರುವುದರಿಂದ ಅವರನ್ನು ಸೋಂಕು ಮುಕ್ತರನ್ನಾಗಿಸಲು ಇನ್ನೂ ತೀವ್ರ ನಿಗಾ ಘಟಕದಲ್ಲೇ ಮುಂದುವರಿಸಲಾಗುವುದು ಎಂದು ಚಿಕಿತ್ಸೆ ನೀಡುತ್ತಿರುವ ಅಪೊಲೊ...

View Article


ಲಾಭಗಳನ್ನು ಜನತೆಗೆ ತಿಳಿಸಿ: ಸಂಸದರಿಗೆ ಪ್ರಧಾನಿ ಸೂಚನೆ

ಹೊಸದಿಲ್ಲಿ: 500/1000 ರೂ. ನೋಟುಗಳ ಚಲಾವಣೆ ರದ್ದುಗೊಳಿಸಿರುವುದರಿಂದ ಮುಂದಿನ ದಿನಗಳಲ್ಲಿ ಜನರು ಮತ್ತು ದೇಶಕ್ಕಾಗುವ ಲಾಭವನ್ನು ಜನತೆಗೆ ಮನವರಿಕೆ ಮಾಡಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಸಂಸದರಿಗೆ ಸೂಚಿಸಿದ್ದಾರೆ....

View Article

ನೋಟು ರದ್ದು ಬಿಸಿಗೆ ಕರಗಿದ ಕಲಾಪ

ಪಟ್ಟು ಸಡಿಲಿಸದ ಪ್ರತಿಪಕ್ಷಗಳು | ಮತಕ್ಕೆ ಹಾಕುವ ನಿಯಮದಡಿ ಚರ್ಚೆಗೆ ಆಗ್ರಹ | ಆಜಾದ್‌ ಕ್ಷಮೆಗೆ ಬಿಜೆಪಿ, ಪ್ರಧಾನಿ ಕ್ಷಮೆಯಾಚನೆಗೆ ಕಾಂಗ್ರೆಸ್‌ ಪಟ್ಟು ಹೊಸದಿಲ್ಲಿ: ಚಳಿಗಾಲದ ಅಧಿವೇಶನದ ಮೂರನೇ ದಿನ ಸಂಸತ್‌ ಕಲಾಪವೂ ನೋಟು ರದ್ದು ಬಿಸಿಗೆ...

View Article

ಕಾಳಧನಿಕರ ಆಮಿಷಕ್ಕೆ ಬಲಿಯಾಗದಿರಿ: ಜನರಿಗೆ ಸರಕಾರ ಮನವಿ

ಬ್ಯಾಂಕ್‌ ಲಾಕರ್‌ ಜಫ್ತಿ ಇಲ್ಲ, ವಿನಿಮಯ ಸ್ಥಗಿತಗೊಳ್ಳದು/ ಉಳಿತಾಯ ಖಾತೆಯನ್ನು ಕಾಳಧನಿಕರ ಬಳಕೆಗೆ ಬಿಟ್ಟರೆ ಕಾನೂನು ಕ್ರಮ ಹೊಸದಿಲ್ಲಿ: ಅಕ್ರಮ ಸಂಪತ್ತನ್ನು ಸಕ್ರಮಗೊಳಿಸಲು ಕಾಳಧನಿಕರು ಒಡ್ಡಬಹುದಾದ ಆಮಿಷಗಳಿಗೆ ಜನರು ಬಲಿಯಾಗಕೂಡದು ಎಂದು...

View Article


ಜಜ್‌ಗಳ ನೇಮಕ ತಿರಸ್ಕಾರ: ಕೇಂದ್ರಕ್ಕೆ ಸುಪ್ರೀಂ ಅಸಮ್ಮತಿ

ಹೊಸದಿಲ್ಲಿ: ದೇಶದ ನಾನಾ ಹೈಕೋರ್ಟ್‌ಗಳಿಗೆ ನೇಮಿಸಲು ಶಿಫಾರಸ್ಸು ಮಾಡಲಾಗಿದ್ದ ಜಜ್‌ಗಳ ಪಟ್ಟಿಯಲ್ಲಿ 43 ಹೆಸರುಗಳನ್ನು ತಿರಸ್ಕರಿಸಿದ ಕೇಂದ್ರ ಸರಕಾರದ ಕ್ರಮವನ್ನು ಸುಪ್ರೀಂಕೋರ್ಟ್‌ ತಿರಸ್ಕರಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ...

View Article

ನೋಟುಗಳ ರದ್ದತಿ: ಕೇಂದ್ರಕ್ಕೆ ಸುಪ್ರೀಂ ತಪರಾಕಿ

-ನೋಟು ವಿತರಣೆಯಾಗದಿದ್ದರೆ ಜನ ದಂಗೆ ಎದ್ದಾರು: ಎಚ್ಚರಿಕೆ -ನೋಟು ನಿಷೇಧ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ತಡೆಗೆ ನಕಾರ ಹೊಸದಿಲ್ಲಿ: ಅಧಿಕ ಮುಖಬೆಲೆಯ ಹಳೆಯ ನೋಟುಗಳ ರದ್ದತಿಯಿಂದಾಗಿ ಜನರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸುಪ್ರೀಂಕೋರ್ಟ್ ಕೇಂದ್ರ...

View Article

ಭಾರತೀಯ ಜಲಸೇನೆಗೆ ದೇಸಿ ಸೋನಾರ್‌ಗಳ ಬಲ

ಹೊಸದಿಲ್ಲಿ: ಭಾರತದ ಜಲಗಡಿಯ ಕಣ್ಗಾವಲು ಸಾಮರ್ಥ್ಯ‌ವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸ್ಥಳೀಯವಾಗಿ ಸಿದ್ದಪಡಿಸಲಾದ ನಾಲ್ಕು ಬಗೆಯ ಸೋನಾರ್‌ಗಳನ್ನು ( ಜಲಾಂತರ ಶಬ್ದಶೋಧಕ) ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಲಾಗಿದೆ. ಅಭಯ್‌-ಆಳವಲ್ಲದ ನೀರಿನಲ್ಲಿನ...

View Article


ಮಿತಿ ಇಳಿಕೆಗೆ ವಿನಿಮಯ ವಿಂಡೊ ದುರ್ಬಳಕೆ ಕಾರಣ: ಜೇಟ್ಲಿ

ಹೊಸದಿಲ್ಲಿ: ಬ್ಯಾಂಕುಗಳಲ್ಲಿ ಹಳೆ ನೋಟುಗಳ ವಿನಿಮಯ ಮಿತಿಯನ್ನು 4500 ರೂ.ಗಳಿಂದ 2000 ರೂ.ಗಳಿಗೆ ಇಳಿಸಲು ವಿನಿಮಯ ಸೌಲಭ್ಯದ ದುರ್ಬಳಕೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದ್ದಾರೆ. ನಿತ್ಯ 4500 ರೂ. ಮೊತ್ತದ ಹಳೆ...

View Article


ನಗರ ಸ್ಥಳೀಯ ಸಂಸ್ಥೆಗಳಲ್ಲೂ ಕೆಡಿಪಿ ಮಾದರಿ ಪರಿಶೀಲನಾ ಸಮಿತಿಗಳ ರಚನೆ

ಬೆಂಗಳೂರು: ನಗರ ಸ್ಥಳೀಯ ಸಂಸ್ಥೆಗಳ ಮಟ್ಟದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಪ್ರಗತಿ ಪರಾಮರ್ಶೆಗೆ ಕೆಡಿಪಿ ಸಮಿತಿಗಳ ಮಾದರಿಯಲ್ಲಿ ಇದೇ ಮೊದಲ ಬಾರಿಗೆ ಪರಿಶೀಲನಾ ಸಮಿತಿಗಳನ್ನು ರಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದಂತೆ...

View Article

ರಾಜ್ಯದ ತಲಾದಾಯದಲ್ಲಿ ಶೇ.11.4 ಏರಿಕೆ

-ರಾಷ್ಟ್ರದ ತಲಾ ಆದಾಯ 93,231ಕ್ಕೆ ಹೋಲಿಸಿದರೆ ಶೇ.59 ಹೆಚ್ಚಳ- ಬೆಂಗಳೂರು: ಸತತ ಬರಗಾಲದಿಂದ ಕುಸಿದ ಕೃಷಿ ಉತ್ಪಾದನೆ, ಉದ್ಯಮ ಸ್ನೇಹಿ ರಾರ‍ಯಂಕ್‌ನಲ್ಲಿ 9 ರಿಂದ 13ನೇ ಸ್ಥಾನಕ್ಕೆ ಇಳಿಕೆಯಂತಹ ಪ್ರತಿಕೂಲ ಸಂದರ್ಭದಲ್ಲೂ ರಾಜ್ಯದ ತಲಾ...

View Article

ಡಿ. 3ರಂದು ಕನ್ನಡ ಭಾಷಾ ಪರೀಕ್ಷೆ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಕಾರವು ಕೆಪಿಟಿಸಿಎಲ್‌ನ ಇರುವ ನಾನಾ ಹುದ್ದೆಗಳ ನೇಮಕಕ್ಕೆ ಕನ್ನಡ ಭಾಷಾ ಪರೀಕ್ಷೆಯನ್ನು ಡಿಸೆಂಬರ್‌ 3ರಂದು ಬೆಂಗಳೂರು ಕೇಂದ್ರದಲ್ಲಿ ನಡೆಸಲಿದೆ. ಎಸ್‌ಎಸ್‌ಎಲ್‌ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಕನ್ನಡವನ್ನು...

View Article

ಅಕ್ರಮ ಗಣಿಗಾರಿಕೆ: ಕೃಷ್ಣ, ಎಚ್‌ಡಿಕೆಗೆ ರಿಲೀಫ್‌; ಸಂಕಷ್ಟದಲ್ಲಿ ಧರಂ

ಅಕ್ರಮ ಗಣಿಗಾರಿಕೆ: ಕೃಷ್ಣ, ಎಚ್‌ಡಿಕೆಗೆ ರಿಲೀಫ್‌; ಸಂಕಷ್ಟದಲ್ಲಿ ಧರಂ ಹೊಸದಿಲ್ಲಿ: ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆಗೆ ಅನುಮತಿ ನೀಡಿದ ಆರೋಪ ಎದುರಿಸುತ್ತಿದ್ದ ರಾಜ್ಯದ ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೆ ಸುಪ್ರೀಂ ಕೋರ್ಟ್‌ನಿಂದ...

View Article


ಪರಮೇಶ್ವರ್‌ ಮುಂದಿನ ಸಿಎಂ: ಎಸ್‌.ಟಿ.ಸೋಮಶೇಖರ್‌ ಹೇಳಿಕೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ನೇತೃತ್ವದಲ್ಲಿಯೇ 2018ರ ವಿಧಾನಸಭಾ ಚುನಾವಣೆ ಎದುರಿಸಲಾಗುವುದು, ಅವರೇ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಕರ್ನಾಟಕ ರಾಜ್ಯ ಸರಕಾರಿ ವಸತಿ ಮಹಾಮಂಡಳದ ಅಧ್ಯಕ್ಷ ಹಾಗೂ ಶಾಸಕ...

View Article

ಬಿಜೆಪಿ ಬಗ್ಗೆ ಹಿಂದುಳಿದವರು ಎಚ್ಚರದಿಂದಿರಬೇಕು: ಸಿಎಂ

ಬೆಂಗಳೂರು: ಶೋಷಿತ ಸಮುದಾಯಗಳಿಗೆ ಯಾವುದೇ ಹಕ್ಕು ಮತ್ತು ಸೌಲಭ್ಯಗಳನ್ನು ಕೊಡಬಾರದೆಂದು ಹಠ ಹಿಡಿಯುತ್ತಿದ್ದ ಬಿಜೆಪಿಯೇ ಈಗ ಅಂಥ ಜನಾಂಗಗಳ ಸಮಾವೇಶವನ್ನು ಏರ್ಪಡಿಸಲು ಮುಂದಾಗಿದೆ. ಈ ಬಗ್ಗೆ ಹಿಂದುಳಿದವರು ಎಚ್ಚರದಿಂದ ಇರಬೇಕೇ ವಿನಾ ಆ ಪಕ್ಷದ...

View Article


ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಭಾರತಿ ಶೆಟ್ಟಿ ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ವಿಧಾನ ಪರಿಷತ್ತಿನ ಮಾಜಿ ಸದಸ್ಯೆ ಭಾರತಿ ಶೆಟ್ಟಿ ಅವರು ಗುರುವಾರ ಅಧಿಕಾರ ಸ್ವೀಕರಿಸಿದರು. ನಿರ್ಗಮಿತ ಅಧ್ಯಕ್ಷೆ ಭಾರತಿ ಮುಗ್ದುಂ ಅವರು ಪಕ್ಷದ ಧ್ವಜ ನೀಡುವ ಮೂಲಕ ಅಧಿಕಾರ...

View Article

ಗುಲಾಂನಬಿ ಕ್ಷಮೆಯಾಚನೆಗೆ ಯಡಿಯೂರಪ್ಪ ಆಗ್ರಹ

ಬೆಂಗಳೂರು: ನೋಟು ಬದಲಾವಣೆಗೆ ಸಾಲಿನಲ್ಲಿ ನಿಂತವರ ಸಾವುಗಳ ಪ್ರಕರಣವನ್ನು ಉರಿ ವಲಯದಲ್ಲಿನ ಸೈನಿಕರ ಸಾವಿಗೆ ಹೋಲಿಸಿರುವ ಕಾಂಗ್ರೆಸ್‌ ನಾಯಕ ಗುಲಾಂನಬಿ ಆಜಾದ್‌ ಅವರ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಖಂಡಿಸಿದ್ದಾರೆ....

View Article


ಪೊಲೀಸ್‌ ಭತ್ಯೆ ಏರಿಕೆ: 10 ವರ್ಷಕ್ಕೊಮ್ಮೆ ಬಡ್ತಿ ಅವಕಾಶ

- ತಿಂಗಳಿಗೆ ಸರಾಸರಿ 2 ಸಾವಿರ ರೂ. ಲಾಭ, 10 ವರ್ಷಕ್ಕೊಮ್ಮೆ ಬಡ್ತಿ ಅವಕಾಶ- ಏನೇನು ಭತ್ಯೆ? ಸಮವಸ್ತ್ರಕ್ಕೆ ತಿಂಗಳಿಗೆ 500 ರೂ. 600 ರೂ. ಅನುಕೂಲಕರ ಭತ್ಯೆ 1 ಸಾವಿರ ರೂ. ಪರಿಶ್ರಮ ಭತ್ಯೆ ಬೆಂಗಳೂರು: ವೇತನ ಪರಿಷ್ಕರಣೆ ನಿರೀಕ್ಷೆಯಲ್ಲಿದ್ದ...

View Article

ಮಹದಾಯಿ, ಬರ: ಕಲಾಪದ ಮೇಲೆ ನಿರೀಕ್ಷೆಯ ಭಾರ

ಬೆಳಗಾವಿಯಲ್ಲಿ ನಾಳೆಯಿಂದ ಚಳಿಗಾಲದ ಅಧಿವೇಶನ * ಎಂ.ಎನ್. ಗುರುಮೂರ್ತಿ ಬೆಂಗಳೂರು ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನಕ್ಕೆ ಕುಂದಾನಗರಿ ಬೆಳಗಾವಿ ಸಜ್ಜಾಗಿದೆ. ರಾಜ್ಯದ ಭೀಕರ ಬರ ಪರಿಸ್ಥಿತಿ, ಮಹದಾಯಿ ವಿವಾದ ಸೇರಿದಂತೆ...

View Article

ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ ಪೆಟ್ರೋಲ್ ಬಂಕ್‌ನಲ್ಲೂ ಹಣ ಪಡೆಯಬಹುದು!

ಹೊಸದಿಲ್ಲಿ: ಗರಿಷ್ಠ ಮುಖಬೆಲೆಯ ನೋಟುಗಳನ್ನು ದಿಢೀರ್ ನಿಷೇಧಿಸಿದ್ದರಿಂದ ದೇಶದಲ್ಲಿ ತಲೆದೂರಿರುವ ಸಮಸ್ಯೆಗಳನ್ನು ಕಡಿಮೆ ಮಾಡಲು ಸಂಬಂಧಿಸಿದ ಇಲಾಖೆ ಸಾಕಷ್ಟು ಕ್ರಮಗಳಿಗೆ ಮುಂದಾಗಿದ್ದು, ಇಂದಿನಿಂದ ಪೆಟ್ರೋಲ್‌ ಬಂಕ್‌ಗಳಲ್ಲಿಯೂ ಹಣ ವಿತರಿಸಲು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>