Quantcast
Channel: VijayKarnataka
Browsing all 6795 articles
Browse latest View live

ವಿನಿಮಯಕ್ಕೆ ಕಾರ್ಮಿಕರು ಬ್ಯುಸಿ

-ನೋಟು ವಿನಿಮಯದ ಕಮಿಷನ್‌ ಕೆಲಸಕ್ಕೆ ಕಾರ್ಮಿಕರ ಬಳಕೆ- ವಾರಕ್ಕೆ 150 ವಾಹನಗಳಲ್ಲಿ ನಗರಕ್ಕೆ ಬರುತ್ತಿದ್ದ ಕಾರ್ಮಿಕರು ಮಂಜುನಾಥ್‌ ನಾಗಲೀಕರ್‌ ಬೆಂಗಳೂರು ರಾಯಚೂರು, ಕೊಪ್ಪಳ, ಬೀದರ್‌, ಯಾದಗಿರಿಯಿಂದ ಕಟ್ಟಡ ಕೆಲಸಕ್ಕೆ ಕಾರ್ಮಿಕರನ್ನು...

View Article


'ಆಸ್ಪತ್ರೆಯಲ್ಲೂ ಹಳೆ ನೋಟು ಸ್ವೀಕರಿಸುತ್ತಿಲ್ಲ'

-ಗೃಹ ಸಚಿವರ ಮುಂದೆ ಗೋಳು ಬಿಚ್ಚಿಟ್ಟ ರೋಗಿಗಳು, ವ್ಯಾಪಾರಿಗಳು- ಬೆಂಗಳೂರು : 500-1000 ನೋಟುಗಳ ದಿಢೀರ್‌ ರದ್ದಿನಿಂದ ಉದ್ಭವಿಸಿರುವ ಭೀಕರ ಸಮಸ್ಯೆಗಳನ್ನು ವ್ಯಾಪಾರಿಗಳು, ಆಸ್ಪತ್ರೆಯಲ್ಲಿ ದಾಖಲಾಗಿದ್ದ ರೋಗಿಗಳು ಮತ್ತು ಬ್ಯಾಂಕ್‌ ಮುಂದೆ...

View Article


ರಾಜಕೀಯ ಸೇಡಿಗಾಗಿ ಕೇಂದ್ರದಿಂದ ಜನ ಹಿತ ಬಲಿ: ಮೊಯ್ಲಿ

ರಾಜಕೀಯ ಸೇಡಿಗೆ ಕೇಂದ್ರದಿಂದ ಜನ ಹಿತ ಬಲಿ: ಸಂಸದ ವೀರಪ್ಪ ಮೊಯ್ಲಿ ಚಿಕ್ಕಬಳ್ಳಾಪುರ: ಐನೂರು, ಸಾವಿರ ರೂಪಾಯಿ ನೋಟನ್ನು ರದ್ದುಗೊಳಿಸಿರುವುದು ಕೇಂದ್ರದ ರಾಜಕೀಯ ಸೇಡಿನ ಕ್ರಮವೇ ಹೊರತು ಇದರಲ್ಲಿ ದೇಶದ ಜನರ ಹಿತಾಸಕ್ತಿ ಅಡಗಿಲ್ಲ ಎಂದು ಸಂಸದ...

View Article

ವರ್ತುಲ ರೈಲ್ವೆ ಯೋಜನೆಗೆ ಕ್ರಿಯಾಯೋಜನೆ : ಜಾರ್ಜ್‌

ಬೆಂಗಳೂರು : ನಗರದ ಸಂಚಾರ ದಟ್ಟಣೆ ತಗ್ಗಿಸುವ ಹಾಗೂ ನಮ್ಮ ಮೆಟ್ರೊಗೆ ಪೂರಕವಾಗುವ ವರ್ತುಲ ರೈಲ್ವೆ ಯೋಜನೆ (ಮೆಮೋ) ಅನುಷ್ಠಾನಗೊಳಿಸಲಾಗುವುದು ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ...

View Article

ಗಿರವಿ ಅಂಗಡಿಗಳಿಗೆ ಬಿತ್ತು ಭಾರೀ ಹೊಡೆತ

- 120 ಕೋಟಿಯಿಂದ 12 ಕೋಟಿಗೆ ಇಳಿದ ವಹಿವಾಟು- ಎಚ್‌.ಪಿ.ಪುಣ್ಯವತಿ ಬೆಂಗಳೂರು ಚಿನ್ನಾಭರಣ ಉದ್ಯಮದಲ್ಲಿ ಬಹುಮುಖ್ಯ ಪಾತ್ರ ವಹಿಸಿರುವ ಗಿರವಿ ಅಂಗಡಿಗಳ ವಹಿವಾಟು ಶೇ.12-15ಕ್ಕೆ ಕುಸಿದಿದೆ. ನಿತ್ಯದ ವಹಿವಾಟು 120-150 ಕೋಟಿ ರೂ. ಇದ್ದುದು ಇದೀಗ...

View Article


ಬ್ಯಾಂಕ್‌ಗಳಿಗೆ ಪೂರೈಕೆಯಾಗದ ಶಾಯಿ

-ಜನರಿಗೆ ಸಿಗದ ಹಣ, ನಿಲ್ಲದ ಹಾಹಾಕಾರ- ಬೆಂಗಳೂರು ದೊಡ್ಡ ಮೊತ್ತದ ಹಳೆ ನೋಟುಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ವಿನಿಮಯ ಮಾಡಿಕೊಳ್ಳುವವರ ಪತ್ತೆಗೆ ಕೈಗೆ ಶಾಯಿ ಹಚ್ಚುವ ಕುರಿತು ಆರ್‌ಬಿಐ ನಿರ್ಧಾರ ಕೈಗೊಂಡಿದ್ದರೂ, ನಗರದ ಕೆಲವೇ ಕೆಲವು ಬ್ಯಾಂಕ್‌...

View Article

ಸರದಿಯಲ್ಲಿ ನಿಲ್ಲಲು ಸ್ವಯಂ ಸೇವಕರ ತಂಡ ಸಜ್ಜು

* ನೋಟು ವಿನಿಮಯ ಸಂಕಷ್ಟ * ವೃದ್ಧರು, ಅನಾರೋಗ್ಯ ಪೀಡಿತರಿಗೆ ನೆರವು ಬೆಂಗಳೂರು; ಬ್ಯಾಂಕ್‌ ಮತ್ತು ಅಂಚೆ ಕಚೇರಿಗಳಲ್ಲಿ ಹೊಸ ನೋಟುಗಳನ್ನು ಪಡೆಯಲು ಗಂಟೆಗಟ್ಟಲೆ ಸರತಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಅಶಕ್ತರಿಗೆ...

View Article

ಲಾಲ್‌ಬಾಗ್‌ ಕೆರೆ ಏರಿಗೆ ಅಲಂಕಾರಿಕ ಗೋಡೆ ರೂಪ

* ಸುಮಾರು 2 ಸಾವಿರ ಮೀಟರ್‌ ಉದ್ದ * ಅಲಂಕಾರಿಕ ಸಸ್ಯಗಳ ಮೆರುಗು ಎಚ್‌.ಪಿ.ಪುಣ್ಯವತಿ ಬೆಂಗಳೂರು ಲಾಲ್‌ಬಾಗ್‌ನಲ್ಲಿ ಕೆರೆಯ ಏರಿಯೊಂದು ಅಲಂಕಾರಿಕ ಗೋಡೆಯಾಗಿ ಹೊಸ ರೂಪ ಪಡೆಯುತ್ತಿದೆ. ಉದ್ಯಾನದ ಪಶ್ಚಿಮ ದ್ವಾರ (ವೆಸ್ಟ್‌ ಗೇಟ್‌) ಬಳಿಯಿಂದ...

View Article


ಮರವೇರಿ ಕುಳಿತು ಬೆದರಿಸಿದ ಯುವಕ

ಬೆಂಗಳೂರು: ಯುವಕನೊಬ್ಬ ಮರ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದರಿಂದ ಹೊಸೂರು ರಸ್ತೆಯ ಫೋರಂ ಮಾಲ್‌ ಬಳಿ ಬುಧವಾರ ರಾತ್ರಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಆತನ ರಕ್ಷ ಣೆಗೆ...

View Article


ರೆಡ್ಡಿ ಮಗಳ ಮದುವೆ ಮೇಲೆ ಆದಾಯ ತೆರಿಗೆ ಇಲಾಖೆ ನಿಗಾ

ಬೆಂಗಳೂರು: ಮಾಜಿ ಸಚಿವ ಜನಾರ್ಧನ ರೆಡ್ಡಿ ಪುತ್ರಿ ಬ್ರಹ್ಮಣಿ ಮದುವೆಯ ಖರ್ಚು ವೆಚ್ಚದ ಕುರಿತು ಆದಾಯ ತೆರಿಗೆ ಇಲಾಖೆ ಮಾಹಿತಿ ಪಡೆದುಕೊಳ್ಳಲಿದೆ ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ''ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ 3...

View Article

ನೋಟಿಗಾಗಿ ನಿಲ್ಲದ ಜನರ ಪರದಾಟ ; ಎಟಿಎಂಗಳಲ್ಲಿ ಸಿಗದ ಹಣ

ಬ್ಯಾಂಕ್‌ಗಳಿಗೆ ಇನ್ನು ಬಾರದ ಹೊಸ 500 ರೂ. ನೋಟು ; ಚಿಲ್ಲರೆಗಾಗಿ ಹಾಹಾಕಾರ ಶಾಯಿ ಬಾರದ ಹಿನ್ನೆಲೆಯಲ್ಲಿ ನೋಟು ವಿನಿಮಯ ಮಾಡದ ಬ್ಯಾಂಕ್‌ಗಳು ಬೆಂಗಳೂರು: ಕೇಂದ್ರ ಸರಕಾರ 500 ಹಾಗೂ 1000 ರೂ. ನೋಟುಗಳ ಚಲಾವಣೆ ರದ್ದುಪಡಿಸಿ ವಾರ ಕಳೆದರೂ...

View Article

‘ಹಿಂದುಳಿದ ವರ್ಗದವರ ನಿಜ ನಾಯಕ ಬಿಎಸ್‌ವೈ’

ಬೆಂಗಳೂರು: ಹಿಂದುಳಿದ ವರ್ಗಗಳ ನಿಜ ನಾಯಕ ಯಡಿಯೂರಪ್ಪ ಅವರೇ ಹೊರತು, ಸಿದ್ದರಾಮಯ್ಯ ಅಲ್ಲ ಎಂದು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಿ.ಜೆ.ಪುಟ್ಟಸ್ವಾಮಿ ಹೇಳಿದರು. ಅರಮನೆ ಮೈದಾನದಲ್ಲಿ ಬಿಜೆಪಿ ಗುರುವಾರ ಆಯೋಜಿಸಿದ್ದ ಕನಕ ಜಯಂತಿ...

View Article

ಕೃಷ್ಣಾ ನೀರು ಮರು ಹಂಚಿಕೆ: ಸುಪ್ರೀಂ ಮೊರೆ ಹೋದ ತೆಲಂಗಾಣ

ಹೊಸದಿಲ್ಲಿ: ಕೃಷ್ಣಾ ಕೊಳ್ಳದ ವ್ಯಾಪ್ತಿಯಲ್ಲಿನ ಶೇ.25ರಷ್ಟು ಜನಸಂಖ್ಯೆ ತೆಲಂಗಾಣದಲ್ಲಿದ್ದರೂ ರಾಜ್ಯಕ್ಕೆ ಶೇ.12ರಷ್ಟು ನೀರು ಮಾತ್ರ ಹಂಚಿಕೆಯಾಗಿದೆ. ಹೀಗಾಗಿ ಕೃಷ್ಣಾ ನದಿ ನೀರನ್ನು ಪಾಲುದಾರ ರಾಜ್ಯಗಳಲ್ಲಿ ನಡುವೆ ಮರು ಹಂಚಿಕೆ ಮಾಡಬೇಕು ಎಂದು...

View Article


ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಪಾವತಿಗೆ ಅವಕಾಶ ಕೊಡಿ, ಜೇಟ್ಲಿಗೆ ಸಿಎಂ ಪತ್ರ

ಬೆಂಗಳೂರು : ವಾಣಿಜ್ಯ ಬ್ಯಾಂಕ್‌ಗಳಂತೆ ಸಹಕಾರಿ ಬ್ಯಾಂಕ್‌ಗಳಲ್ಲೂ ಹಣ ಪಾವತಿ, ಠೇವಣಿ ಇಡಲು ಅವಕಾಶ ಮಾಡಿಕೊಡಬೇಕು ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಐನೂರು ಮತ್ತು ಸಾವಿರ ರೂ....

View Article

ಸಾಹಿತ್ಯ ಸಮ್ಮೇಳನದಲ್ಲಿ ಮೊಬೈಲ್‌ ಎಟಿಎಂ: ಎಸ್‌ಬಿಎಂ ಒಪ್ಪಿಗೆ

* ಪತ್ರಿಕಾಗೋಷ್ಠಿಯಲ್ಲಿ ಮನು ಬಳಿಗಾರ್‌ ಮಾಹಿತಿ * ಸರ್ಕಾರದಿಂದ 2 ಕೋಟಿ ರೂ. ಬಿಡುಗಡೆ ಬೆಂಗಳೂರು: ರಾಯಚೂರಿನಲ್ಲಿ ಡಿ.2ರಂದು ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಂಚಾರಿ ಎಟಿಎಂಗಳನ್ನು ಸ್ಥಾಪಿಸುವಂತೆ...

View Article


ಬರಗೂರರಿಗೆ ಕಸಾಪ ಅಧಿಕೃತ ಆಹ್ವಾನ

ಬೆಂಗಳೂರು: ರಾಯಚೂರಿನಲ್ಲಿ ಡಿ.2ರಿಂದ ನಡೆಯಲಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾಗಿರುವ ನಾಡೋಜ ಬರಗೂರು ರಾಮಚಂದ್ರಪ್ಪನವರನ್ನು ಕನ್ನಡ ಸಾಹಿತ್ಯ ಪರಿಷತ್‌ನ ವತಿಯಿಂದ ಗುರುವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ಕಸಾಪ...

View Article

ಕೆಎಸ್‌ಆರ್‌ಟಿಸಿಯ 83 ಮೇಲ್ವಿಚಾರಕ ಹುದ್ದೆಗಳಿಗೆ ನ. 20ರಂದು ಆನ್‌ಲೈನ್‌ ಕ್ಯಾಟ್‌ ಪರೀಕ್ಷೆ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು 83 ಮೇಲ್ವಿಚಾರಕ ಹುದ್ದೆಗಳಿಗೆ ನ. 20ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 1 ರವರೆಗೆ ಆನ್‌ಲೈನ್‌ ಕ್ಯಾಟ್‌ ಪರೀಕ್ಷೆ ನಡೆಸುತ್ತಿದೆ. ರಾಜ್ಯದ ನಾನಾ ಜಿಲ್ಲೆಗಳ 18 ಸ್ಥಳಗಳ 48...

View Article


ಸಾರ್ವಜನಿಕ ಶಿಕ್ಷಣ ಇಲಾಖೆ ಜತೆ ಪಿಯು ಮಂಡಳಿ ವಿಲೀನ

ಪಿಯು ಉಪನ್ಯಾಸಕರ ಸಂಘದ ವಿರೋಧ ಶ್ರೀಕಾಂತ ಹುಣಸವಾಡಿ ಬೆಂಗಳೂರು ಪ್ರೌಢಶಾಲೆ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಒಂದೇ ಆಡಳಿತ ಮತ್ತು ಕಾರ‍್ಯವ್ಯವಸ್ಥೆಯಡಿಗೆ ತರುವ ಉದ್ದೇಶದಿಂದ ಸರಕಾರ, ಸಾರ್ವಜನಿಕ ಶಿಕ್ಷಣ ಆಯುಕ್ತಾಲಯದ ಜೊತೆ ಪದವಿ ಪೂರ್ವ...

View Article

ಲೋಕಾಯುಕ್ತರ ನೇಮಕ ಮರೆತೇ ಬಿಟ್ಟ ಸರಕಾರ!

ಶ್ರೀಕಾಂತ ಹುಣಸವಾಡಿ ಬೆಂಗಳೂರು ಲೋಕಾಯುಕ್ತ ನ್ಯಾಯಮೂರ್ತಿಯಾಗಿದ್ದ ವೈ.ಭಾಸ್ಕರ್‌ ರಾವ್‌ ರಾಜೀನಾಮೆ ನೀಡಿ ವರ್ಷವಾಗುತ್ತಾ ಬಂದರೂ ಸರಕಾರ ಆ ಸ್ಥಾನ ಭರ್ತಿ ಮಾಡುವುದನ್ನೇ ಮರತಿದೆ! ಭ್ರಷ್ಟಾಚಾರವನ್ನು ನಿಗ್ರಹಿಸಬೇಕಾದ ಸಂಸ್ಥೆಯಲ್ಲೇ...

View Article

ಠೇವಣಿ ಬಡ್ಡಿ ದರ ಇಳಿಸಿದ ಬ್ಯಾಂಕ್‌ಗಳು

ಹೊಸದಿಲ್ಲಿ: ಗರಿಷ್ಠ ಬೆಲೆಯ ನೋಟುಗಳ ಅಪಮೌಲ್ಯೀಕರಣದ ಹಿನ್ನೆಲೆಯಲ್ಲಿ ಠೇವಣಿಗಳ ಸಂಖ್ಯೆಯಲ್ಲಿ ಗಣೀಯ ಪ್ರಮಾಣದಲ್ಲಿ ಏರಿಕೆಯಾಗಿರುವ ಕಾರಣ ಐಸಿಐಸಿಐ ಬ್ಯಾಂಕ್‌, ಕೆನರಾ ಬ್ಯಾಂಕ್‌ ಸೇರಿದಂತೆ ಪ್ರಮುಖ ಬ್ಯಾಂಕ್‌ಗಳು ಠೇವಣಿಗಳ ಮೇಲಿನ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>