ವಿಶ್ವ ಹಾಕಿಗೆ ಬಾತ್ರಾ ಅಧ್ಯಕ್ಷ
ಯೂರೋಪಿನ ಹೊರತಾಗಿ ಆಯ್ಕೆಯಾದ ಮೊದಲ ಅಧ್ಯಕ್ಷ ದುಬೈ: ಭಾರತದ ನರೇಂದರ್ ಬಾತ್ರಾ ಅಂತಾರಾಷ್ಟ್ರೀಯ ಹಾಕಿ ಒಕ್ಕೂಟ (ಎಫ್ಐಎಚ್)ದ ನೂತನ ಅಧ್ಯಕ್ಷರಾಗಿ ಶನಿವಾರ ಆಯ್ಕೆಯಾಗಿದ್ದಾರೆ. ಇಲ್ಲಿ ನಡೆದ 45ನೇ ಎಫ್ಐಎಚ್ ಕಾಂಗ್ರೆಸ್ನಲ್ಲಿ ಅಂತಾರಾಷ್ಟ್ರೀಯ...
View Articleಜಯರಾಮ್, ರಿಜ್ವಾನ್ ಚಾಂಪಿಯನ್
ಇಂಡಿಯನ್ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ಷಿಪ್ ಬೆಂಗಳೂರು: ಅನುಭವಿ ಪ್ರತಾಪ್ ಜಯರಾಮ್ ಮತ್ತು ರಿಜ್ವಾನ್ ಖಾನ್ ಇಲ್ಲಿ ನಡೆದ ಇಂಡಿಯನ್ ನ್ಯಾಷನಲ್ ಡ್ರ್ಯಾಗ್ ರೇಸಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಪ್ರತ್ಯೇಕ...
View Articleಚೌರಾಸಿಯಾಗೆ ಮನಿಲಾ ಮಾಸ್ಟರ್ಸ್ ಗರಿ
ಭಾರತದಿಂದಾಚೆ ಮೊದಲ ಏಷ್ಯನ್ ಟೂರ್ ಪ್ರಶಸ್ತಿ ಗೆದ್ದ ಎಸ್ಎಸ್ಪಿ ಮನಿಲಾ: ಅಮೋಘ ಪ್ರದರ್ಶನ ನೀಡಿದ ಅನುಭವಿ ಗಾಲ್ಫರ್ ಶಿವ ಶಂಕರ್ ಪ್ರಸಾದ್ (ಎಸ್ಎಸ್ಪಿ) ಚೌರಾಸಿಯಾ, ಇಲ್ಲಿ ಮುಕ್ತಾಯಗೊಂಡ 6.7 ಕೋಟಿ ರೂ. ಬಹುಮಾನ ಮೊತ್ತದ ರೆಸಾರ್ಟ್...
View Articleಇತಿಹಾಸ ಬರೆದ ಅದಿತಿ ಅಶೋಕ್
ಇಂಡಿಯನ್ ಓಪನ್ ಮಹಿಳಾ ಗಾಲ್ಫ್ ಟೂರ್ನಿ ಗೆದ್ದ ಬೆಂಗಳೂರಿನ ಗಾಲ್ಫರ್ ಗುರುಗ್ರಾಮ್: ಅಂತಿಮ ಸುತ್ತಿನಲ್ಲಿ ನಿಖರ ಗುರಿಯೊಂದಿಗೆ ಮಿಂಚಿದ ಯುವ ಗಾಲ್ಫರ್ ಬೆಂಗಳೂರಿನ ಆದಿತಿ ಅಶೋಕ್ ಇಲ್ಲಿ ನಡೆದ ಇಂಡಿಯನ್ ಓಪನ್ ಮಹಿಳಾ ಗಾಲ್ಫ್...
View Articleಕಾನರ್ಗೆ ಡಬಲ್ ಚಾಂಪಿಯನ್ ಪಟ್ಟ
ಯುಎಫ್ಸಿ ಮಿಕ್ಸೆಡ್ ಮಾರ್ಷಲಾರ್ಟ್ಸ್ ನ್ಯೂಯಾರ್ಕ್: ಮಿಕ್ಸೆಡ್ ಮಾರ್ಷಲಾರ್ಟ್ಸ್ನ ಸೂಪರ್ ಸ್ಟಾರ್ ಕಾನರ್ ಮೆಕ್ಗ್ರೆಗೊರ್, ಅಲ್ಟಿಮೇಟ್ ಫೈಟಿಂಗ್ ಚಾಂಪಿಯನ್ಷಿಪ್ನ (ಯುಎಫ್ಸಿ) ಎರಡು ವಿಭಾಗಗಳಲ್ಲಿ ವಿಶ್ವ ಚಾಂಪಿಯನ್ಷಿಪ್ ಗೆದ್ದ...
View Articleಜೊಕೊವಿಕ್ಗೆ ಪ್ರಯಾಸದ ಗೆಲುವು
ಎಟಿಪಿ ಟೂರ್ ಫೈನಲ್ಸ್ ಟೂರ್ನಿ ಲಂಡನ್: ವಿಶ್ವದ ನಂ.1 ರಾರಯಂಕಿಂಗ್ ಮರಳಿ ಪಡೆಯುವತ್ತ ಕಣ್ಣಿಟ್ಟಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಕ್, ಇಲ್ಲಿ ಆರಂಭಗೊಂಡ ಎಟಿಪಿ ಟೂರ್ ಫೈನಲ್ಸ್ನ ಮೊದಲ ರೌಂಡ್ ರಾಬಿನ್ ಪಂದ್ಯದಲ್ಲಿ ಪ್ರಯಾಸದ ಜಯ...
View Articleಹ್ಯಾಮಿಲ್ಟನ್ಗೆ ಬ್ರೆಜಿಲ್ ಕಿರೀಟ
ಫಾರ್ಮುಲಾ ಒನ್ ಬ್ರೆಜಿಲಿಯನ ಗ್ರ್ಯಾನ್ ಪ್ರಿ ರೇಸ್ | ನಿಕೊ ರಾಸ್ಬರ್ಗ್ಗೆ ದ್ವಿತೀಯ ಸ್ಥಾನ ಸಾವೊ ಪಾಲೊ: ಧಾರಾಕಾರ ಮಳೆ ನಡುವೆಯೂ ಅಮೋಘ ಚಾಲನಾ ಸಾಮರ್ಥ್ಯ ಮೆರೆದ ಮರ್ಸಿಡೀಸ್ ತಂಡದ ಚಾಲಕ ಬ್ರಿಟನ್ನ ಲೂಯಿಸ್ ಹ್ಯಾಮಿಲ್ಟನ್, ಇಲ್ಲಿ...
View Articleಪ್ರಶಸ್ತಿ ಉಳಿಸಿಕೊಳ್ಳುವ ಒತ್ತಡದಲ್ಲಿ ವಿಜೇಂದರ್
ಡಿ.17ಕ್ಕೆ ವಿಜೇಂದರ್-ಫ್ರಾನ್ಸಿಸ್ ಚೇಕಾ ಮುಖಾಮುಖಿ ಹೊಸದಿಲ್ಲಿ: ಭಾರತದ ಬಾಕ್ಸಿಂಗ್ ತಾರೆ ವಿಜೇಂದರ್ ಸಿಂಗ್ ತಮ್ಮ ಡಬ್ಲ್ಯುಬಿಒ ಸೂಪರ್ ಮಿಡಲ್ವೇಟ್ ಏಷ್ಯಾ ಪೆಸಿಫಿಕ್ ಪ್ರಶಸ್ತಿ ಉಳಿಸಿಕೊಳ್ಳಲು ಡಿಸೆಂಬರ್ 17ರಂದು ಮಾಜಿ ವಿಶ್ವ...
View Articleಜೆಕ್ ಗಣರಾಜ್ಯ ಫೆಡ್ ಚಾಂಪಿಯನ್
ಫೆಡರೇಷನ್ ಕಪ್ ಟೆನಿಸ್: ಫ್ರಾನ್ಸ್ ವಿರುದ್ಧ ರೋಚಕ ಜಯ ಸ್ಟ್ರಾಬರ್ಗ್ (ಫ್ರಾನ್ಸ್): ಕ್ಯಾರೊಲಿನಾ ಪ್ಲಿಸ್ಕೊವಾ ಮತ್ತು ಬಾರ್ಬರಾ ಸ್ಪ್ರೇಕೊವಾ ಅವರ ಹೋರಾಟಯುತ ಪ್ರದರ್ಶನದಿಂದ ಮಿಂಚಿದ ಜೆಕ್ ಗಣರಾಜ್ಯ ಇಲ್ಲಿ ನಡೆದ ಪ್ರತಿಷ್ಠಿತ...
View Articleಇನ್ಸ್ಟಾಗ್ರಾಮ್ನಲ್ಲಿ ಉಪ್ಪಿ ಮಗಳು ಫುಲ್ ಫೇಮಸ್
ಸಾಮಾಜಿಕ ಜಾಲತಾಣ ಎನ್ನುವ ಮಾಯೆ ಯಾರನ್ನೂ ಬಿಡುವುದಿಲ್ಲ. ಜಗತ್ತಿನ ಶೇಕಡಾ 50ರಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿದ್ದಾರೆ. ಅದಕ್ಕೆ ನಮ್ಮ ಸ್ಟಾರ್ ನಟ-ನಟಿಯರು ಹೋರತಾಗಿಲ್ಲ. ಈಗ ಸಾಮಾಜಿಕ ಜಾಲತಾಣದಲ್ಲಿ ಅವರ ಮಕ್ಕಳ ಸರದಿ. ಕನ್ನಡದಲ್ಲಿ ಮೊಟ್ಟ...
View Articleಈ ದುರಂತ ನಮಗೆಲ್ಲರಿಗೂ ಪಾಠ: ದುನಿಯಾ ವಿಜಿ
ಮಾಸ್ತಿಗುಡಿ ದುರಂತದ ನಂತರ ಘಟನೆಗೆ ಸಂಬಂಧಿಸಿ ಕೆಲ ಬೆಳವಣಿಗೆಗಳು ನಡೆಯುತ್ತಿವೆ. ಇಡೀ ಪ್ರಕರಣವನ್ನು ತಮ್ಮ ಹೆಗಲ ಮೇಲೆ ಹಾಕಿಕೊಂಡಿರುವ ನಟ ದುನಿಯಾ ವಿಜಯ್, ತಾವೇ ಮುಂದೆ ನಿಂತು ಅವುಗಳಿಗೆ ಪರಿಹಾರಗಳನ್ನೂ ಹುಡುಕುತ್ತಿದ್ದಾರೆ. - ಶರಣು...
View Articleಅನೂಪ್ ರಜನಿ ಡುಯೆಟ್ಗೆ ರೆಡಿ
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಪುತ್ರ ಅನೂಪ್ ಅಭಿನಯದ ಹೊಸ ಚಿತ್ರ ಸೆಟ್ಟೇರಿದೆ. ಈ ಚಿತ್ರಕ್ಕೆ ನಾಯಕಿಯಾಗಿ ಕಿರುತೆರೆಯಿಂದ ಬಂದಿದ್ದಾರೆ ನಟಿ ರಜನಿ. ಅನೂಪ್ ಇದಕ್ಕೂ ಮೊದಲು ನಾಯಕ ನಟರಾಗಿ ಡವ್ ಮತ್ತು ಮಿ. ಪರ್ಫೆಕ್ಟ್...
View Articleಉಪ್ಪಿ ಜತೆ ತೆರೆ ಹಂಚಿಕೊಂಡ ಕೋಮಲ್
* ಶರಣು ಹುಲ್ಲೂರು ಅಚ್ಚರಿ ಎನ್ನುವಂತೆ ತೂಕ ಇಳಿಸಿಕೊಂಡಿದ್ದರು ಕೋಮಲ್. ಸಪೂರನಾದ ನಂತರ ಅವರು ಯಾವುದೇ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ. ಹಾಗಾಗಿ ತೆರೆಯ ಮೇಲೆ ಅವರು ಹೇಗೆ ಕಾಣುತ್ತಾರೆ ಅನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಈಗವರು ಹೊಸ...
View Articleದರ್ಶನ್ ಚಿತ್ರಕ್ಕೆ ಯೋಗರಾಜ್ ಭಟ್ ಡೈರೆಕ್ಷನ್
* ಹರೀಶ್ ಬಸವರಾಜ್ ದರ್ಶನ್ ಮತ್ತು ಯೋಗರಾಜ್ ಭಟ್ ಒಂದಾಗುತ್ತಾರಾ ಅನ್ನುವ ಪ್ರಶ್ನೆ ಹಲವು ವರ್ಷಗಳಿಂದ ಎದ್ದಿತ್ತು. ಬಹುತೇಕವಾಗಿ ಸಾಹಸ ಪ್ರಧಾನ ಕತೆಗಳನ್ನು ಆಯ್ದುಕೊಳ್ಳುವ ದರ್ಶನ್ ಮತ್ತು ರಸವತ್ತಾದ ಮಾತು ಮತ್ತು ಪ್ರೇಮಕತೆಗಳ ಮೂಲಕ...
View Articleಸೋಷಿಯಲ್ ಮೀಡಿಯಾದಲ್ಲಿ 'ವೈರಲ್ ನೋಟ್'
* ಶುಭಾ ವಿಕಾಸ್ ನೋಟ್ ಬದಲಾವಣೆಯ ವಿಚಾರ ಆರ್ಥಿಕವಾಗಿ, ನಿತ್ಯ ಜೀವನದಲ್ಲಿ ಗಂಭೀರವಾಗಿದ್ದರೂ ಸೋಶಿಯಲ್ ಮೀಡಿಯಾಗಳಲ್ಲಿ ಅದು ತಮಾಷೆಯಾಗಿದ್ದೇ ಹೆಚ್ಚು. 500 ಹಾಗೂ 1000 ಮುಖಬೆಲೆಯ ನೋಟುಗಳು ವಾರದ ಹಿಂದೆ ರಾತ್ರೋರಾತ್ರಿ ಮೌಲ್ಯ...
View Articleಬದ್ಮಾಶ್ ತಂಡದ ವಿನೂತನ ಪ್ರಚಾರ
* ಹರೀಶ್ ಬಸವರಾಜ್ ಚಿತ್ರ ನಿರ್ಮಾಣಕ್ಕಿಂತ ಅದನ್ನು ಜನರಿಗೆ ತಲುಪಿಸುವುದೇ ಸವಾಲಿನ ಕೆಲಸವಾಗಿದೆ. ಕೆಲ ವರ್ಷಗಳ ಹಿಂದೆ ಸಿನಿಮಾ ಪ್ರಚಾರಕ್ಕೆ ಟಾಂಗಾ, ಆಟೋ, ಮತ್ತು ಕಾರುಗಳನ್ನು ಬಳಸಿಕೊಳ್ಳಲಾಗುತ್ತಿತ್ತು. ಎಲೆಕ್ಷನ್ ಸಮಯದಲ್ಲೂ ಇದೇ...
View Articleಚಿತ್ರೀಕರಣದ ದುರಂತಕ್ಕೆ ನಿರ್ದೇಶಕ ಮಾತ್ರ ಹೊಣೆ
ಮಾಸ್ತಿಗುಡಿ ದುರಂತದಿಂದ ಎಚ್ಚೆತ್ತುಕೊಂಡಿರುವ ಚಿತ್ರೋದ್ಯಮ, ಹೊಸ ನಿಯಮವೊಂದನ್ನು ಜಾರಿ ಮಾಡಲು ಸಿದ್ಧತೆ ನಡೆಸುತ್ತಿದೆ. ಚಿತ್ರೀಕರಣದಲ್ಲಿ ದುರಂತ ಸಂಭವಿಸಿದರೆ ಅದಕ್ಕೆ ನಿರ್ದೇಶಕರನ್ನೇ ಹೊಣೆ ಮಾಡುವ ಮಾತುಗಳು ಕೇಳಿಬಂದಿದೆ. ಇದಕ್ಕೆ...
View Articleದರ್ಶನ್ ಜತೆ ಇಷಿತಾ ರೆಟ್ರೋ ಡ್ಯುಯೆಟ್
ಬಾಲಿವುಡ್ನ ಅನೇಕ ನಟಿಯರು ಈಗಾಗಲೇ ಸ್ಯಾಂಡಲ್ವುಡ್ನಲ್ಲಿ ಸ್ಪೆಷಲ್ ಸಾಂಗ್ಗೆ ಕುಣಿದಿದ್ದಾರೆ. ಈಗ ಮುಕುಂದ ಮುರಾರಿ ಚಿತ್ರದಲ್ಲಿ ಉಪ್ಪಿ ಜತೆ ಕಾಣಿಸಿಕೊಂಡಿದ್ದ ನಟಿ ಇಷಿತಾ ವ್ಯಾಸ್ ಇದೀಗ ದರ್ಶನ್ ಜತೆ ಕಾಣಿಸಿಕೊಳ್ಳಲಿದ್ದಾರೆ. ಚಿಂತನ್...
View Articleಮತ್ತೇರಿಸಿದ ಮೂರೇ ಮೂರು ಪೆಗ್ ಸಾಂಗ್
* ಹರೀಶ್ ಬಸವರಾಜ್ ಇಂಗ್ಲೀಷ್, ಹಿಂದಿಯಲ್ಲಿ ಕೇಳುತ್ತಿದ್ದ ರಾರಯಪ್ ಹಾಡುಗಳನ್ನು ಜನ ಎಲ್ಲಡೆಯೂ ಕೇಳುತ್ತಿದ್ದರು. ಆದರೆ ಈಗ ಕನ್ನಡ ಹಾಡೊಂದು ದೇಶ- ವಿದೇಶಗಳ ಪಬ್ಗಳಲ್ಲಿ, ಕಾರ್ಯಕ್ರಮಗಳಲ್ಲಿ ಮೊಳಗುತ್ತಿದೆ ಅದಕ್ಕೆ ಕಾರಣ ಚಂದನ್...
View Articleರಿಯಲ್ ಎಸ್ಟೇಟ್ ಉದ್ಯಮದಿಂದ ಉದ್ಯೋಗ ಕಳೆದುಕೊಳ್ಳುವ ಭೀತಿ
* ನಿರ್ಮಣ ಹಂತದಲ್ಲಿರುವ ಅಪಾರ್ಟ್ಮೆಂಟ್ಗಳಿಗೆ ಸಂಚಕಾರ * ಬ್ಯಾಂಕ್ ಬೆಂಬಲ ಇದ್ದವರಿಗೆ ಮಾತ್ರ ಉಳಿಗಾಲ ಗಿರೀಶ್ ಕೋಟೆ ಬೆಂಗಳೂರು ಹಳೆಯ ನೋಟುಗಳ ರದ್ದತಿ ಪರಿಣಾಮ ಬೆಂಗಳೂರು ರಿಯಲ್ ಎಸ್ಟೇಟ್ ಉದ್ಯಮದ ವಹಿವಾಟಿಗೆ ದೊಡ್ಡ ಹೊಡೆತ...
View Article