ಹಿಲ್ ಹೌಸ್ನಲ್ಲಿ ವಂದನಾ
ಹಾರರ್ ಸಿನಿಮಾಗಳು ಹಿಟ್ ಆಗುತ್ತಿರುವ ಕಾರಣ, ಇಂತಹ ಚಿತ್ರಗಳಲ್ಲಿ ನಟಿಸಲು ನಾಯಕಿಯರು ತುದಿಗಾಲಲ್ಲಿ ನಿಲ್ಲುತ್ತಿದ್ದಾರೆ. ಆ ಸಾಲಿಗೆ ವಂದನಾ ಪ್ರಿಯ ಕೂಡ ಕಾಣಸಿಗುತ್ತಾರೆ. ಕನ್ನಡದಲ್ಲಿ ಹಾರರ್ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಬಾಕ್ಸ್...
View Articleಸ್ಯಾಂಡಲ್ವುಡ್ ನಟಿಯರ ಫಿಟ್ನೆಸ್
ಸ್ಯಾಂಡಲ್ವುಡ್ ನಟಿಯರು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುತ್ತಿದ್ದಾರೆ. ಫುಡ್ ಡಯೆಟ್ ಮತ್ತು ಎಕ್ಸಸೈಸ್ ಮಾಡೋದು ಮಾಮೂಲಿ. ಯಾರಾರಯರು ಯಾವ ರೀತಿ ಫಿಟ್ನೆಸ್ ಉಳಿಸಿಕೊಂಡಿದ್ದಾರೆ ಅನ್ನೋದು ಇಲ್ಲಿದೆ....
View Articleಹಳ್ಳಿ ಸೊಗಡಿನ ಅಭಿಮಾನಿ
ಸಿನಿಮಾ ನಟರ ಅಭಿಮಾನಿಯ ಕತೆಗಳು ಈವರೆಗೂ ಸಿನಿಮಾ ಆಗಿವೆ. ಇದೇ ಮೊಟ್ಟ ಮೊದಲ ಬಾರಿಗೆ ಸಾಹಿತಿಯೊಬ್ಬರ ಅಭಿಮಾನಿಯ ಕತೆಯನ್ನು ತೆರೆಯ ಮೇಲೆ ತರಲಾಗುತ್ತಿದೆ. ಯಶ್, ಪುನೀತ್ ಸೇರಿದಂತೆ ಅನೇಕ ನಟರು ತಮ್ಮ ಸಿನಿಮಾಗಳಲ್ಲಿ ನೆಚ್ಚಿನ ಅಭಿಮಾನಿ ಪಾತ್ರ...
View Articleಲೀಲಾ ಚಿತ್ರ ಬಿಡುಗಡೆ ಇಂದು
ಆಲ್ಮಾಸ್ ಮತ್ತು ರೋಹಿತ್ ಮುಖ್ಯ ಭೂಮಿಕೆಯ ಲೀಲಾ ಸಿನಿಮಾ ಇಂದು ರಾಜ್ಯಾದ್ಯಂತ ರಿಲೀಸ್ ಆಗುತ್ತಿದೆ. ಒಂದು ಮಗುವಿನ ಸೇಡಿನ ಸುತ್ತ ಹೆಣೆದಿರುವ ಕತೆ ಇಲ್ಲಿದ್ದು, ಎಂ.ಎಲ್.ಗೌಡ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ವ್ಯಕ್ತಿಯೊಬ್ಬ ತನ್ನ...
View Articleಟಾಲಿವುಡ್ ಹೆಸರಾಂತ ನಟ ಕನ್ನಡಕ್ಕೆ:
ರಾಷ್ಟ್ರ ಪ್ರಶಸ್ತಿ ಪಡೆದ ಕಮಲಿ ಚಿತ್ರದ ನಾಯಕ ಶಫಿ, ಕನ್ನಡ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ವಿಠಲ್ ಭಟ್ ನಿರ್ದೇಶನದ ಚಿತ್ರದಲ್ಲಿ ಇವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ತಮ್ಮದೇ ಆದ ವಿಭಿನ್ನ ಮ್ಯಾನರಿಸಂ ಮೂಲಕ ಗಮನ...
View Articleಕಬಾಲಿ ಡಬ್ಬಿಂಗ್ ಸ್ಟುಡಿಯೋದಲ್ಲಿ ಯತಿರಾಜ್
ಪತ್ರಕರ್ತ ಯತಿರಾಜ್ ನಟರಾಗಿಯೂ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡವರು. ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಇವರು, ಸದ್ಯ ತಮಿಳಿನ ಕಡಂಬನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ತಮ್ಮ ಪಾತ್ರಕ್ಕೆ ತಾವೇ ಡಬ್...
View Articleಇಬ್ಬರ ಜತೆ ಅರು ಗೌಡ ಡುಯೆಟ್
ಸ್ಟಾರ್ ನಟರ ಚಿತ್ರಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕರು ಈಗ ಹೊಸ ನಿರ್ದೇಶಕರಿಗೆ ಅವಕಾಶ ನೀಡುತ್ತಿದ್ದಾರೆ. ಇದು ಚಿತ್ರರಂಗದ ಒಳ್ಳೆಯ ಬೆಳವಣಿಗೆ ಎನ್ನಬಹುದು. ಇದೀಗ ರಥಾವರ ಚಿತ್ರ ನಿರ್ಮಾಪಕ ಧರ್ಮಶ್ರೀ ಮಂಜುನಾಥ್ ತಮ್ಮ ವಸುದೇವ ಕುಟುಂಬಕಂ...
View Articleಕಲಾವಿದರ ಸುರಕ್ಷೆಗೆ ಬೇಕಿದೆ ಕಠಿಣ ಕಾನೂನು
ಮಾಸ್ತಿಗುಡಿ ಚಿತ್ರೀಕರಣದ ವೇಳೆಯ ದುರಂತದ ನಂತರ ಸಾಹಸ ನಿರ್ದೇಶಕರ ನಿರ್ಲಕ್ಷ್ಯದ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ಈ ಸಿನಿಮಾದ ಇಬ್ಬರು ಕಲಾವಿದರ ಸಾವಿಗೆ ಸುರಕ್ಷತೆ ಕ್ರಮಗಳು ಇಲ್ಲದಿರುವುದೇ ಕಾರಣ ಎಂಬುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಸಾಹಸ...
View Articleನೋಟು ರದ್ದು: ಸವೀರ್ಸ್ನಲ್ಲಿ ವ್ಯತ್ಯಯ
500 ಹಾಗೂ 1000 ಮುಖಬೆಲೆಯ ನೋಟುಗಳು ರದ್ದಾಗಿರುವುದರಿಂದ ‘ನಟರಾಜ್ ಸವೀರ್ಸ್’ ಚಿತ್ರತಂಡಕ್ಕೆ ಆಗಿರುವ ಅನುಭವವೇ ಬೇರೆ. ಅದೇನು ಅಂತೀರಾ, ಇಲ್ಲಿದೆ ವಿವರ. - ಪದ್ಮಾ ಶಿವಮೊಗ್ಗ ದೇಶಾದ್ಯಂತ 500 ಹಾಗೂ 1000 ರೂ. ಮುಖಬೆಲೆಯ ಹಳೆಯ ನೋಟುಗಳು...
View Articleಕೌಟುಂಬಿಕ ದೌರ್ಜನ್ಯ: ಶೀಲಾ ದೀಕ್ಷಿತ್ ಅಳಿಯ ಸೆರೆ
ಹೊಸದಿಲ್ಲಿ: ದಿಲ್ಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರ ಅಳಿಯನನ್ನು ಕೌಟುಂಬಿಕ ದೌರ್ಜನ್ಯ ಆರೋಪದಡಿಯಲ್ಲಿ ಬಂಧಿಸಲಾಗಿದೆ. ಆರೋಪಿ ಇಮ್ರಾನ್ ಮತ್ತು ದೀಕ್ಷಿತ್ ಅವರ ಪುತ್ರಿ ಲತಿಕಾ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಪತಿ ತನ್ನ ವಿರುದ್ಧ...
View Articleಮಲಯಾಳಂ ನಟಿ ರೇಖಾ ಮೋಹನ್ ಇನ್ನಿಲ್ಲ
ತ್ರಿಶೂರ್ (ಕೇರಳ): ಪ್ರಖ್ಯಾತ ಮಲಯಾಳಂ ನಟಿ ರೇಖಾ ಮೋಹನ್ ತಮ್ಮ ಅಪಾರ್ಟ್ಮೆಂಟ್ನಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 45 ವರ್ಷ ವಯಸ್ಸಾಗಿತ್ತು. ಜನಪ್ರಿಯ ನಟರಾದ ಮಮ್ಮುಟಿ (ಉದ್ಯಾನಪಾಲಕನ್ ಚಿತ್ರ) ಹಾಗೂ ಮೋಹನ್ಲಾಲ್ (ಯಥ್ರಮೋಜಿ) ಸೇರಿ ಇತರೆ...
View Articleಎರಡು ಮೂಟೆ ಹರಿದ ನೋಟು ಪತ್ತೆ
ಕೋಲ್ಕೊತಾ: ಬಂದರು ನಗರಿಯ ವಾಣಿಜ್ಯ ಪ್ರದೇಶದಲ್ಲಿ ಎರಡು ಮೂಟೆಯಷ್ಟು 500/1000 ರೂ. ಮುಖಬೆಲೆಯ ಹರಿದ ನೋಟುಗಳು ಪತ್ತೆಯಾಗಿವೆ. ಚಿಂದಿ ಚಿಂದಿಯಾದ ಸ್ಥಿತಿಯಲ್ಲಿದ್ದ ಎರಡು ಮೂಟೆಗಳಷ್ಟು ದೊಡ್ಡ ಮೊತ್ತದ ನೋಟುಗಳು ಗಾಲ್ಫ್ ಕ್ಲಬ್ ರಸ್ತೆಯಲ್ಲಿರುವ...
View Articleಇಂದು ‘ಸೂಪರ್ ಮೂನ್’ ದರ್ಶನ
ನವೆಂಬರ್ 14,2016 ಮಿಸ್ ಮಾಡ್ಕೋಬೇಡಿ, ಒಮ್ಮೆ ಆಕಾಶದತ್ತ ಕಣ್ಣುಹಾಯಿಸಿ.. ದೇಶವಿಂದು ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದೆ. ಮಕ್ಕಳಿಗಾಗಿ ಪ್ರಿಯವಾದ ಚಂದಮಾಮನ ವಿಶ್ವರೂಪ ದರ್ಶನವಾಗಲಿದೆ. 21ನೇ ಶತಮಾನದ ಬೃಹತ್ ಚಂದಿರನನ್ನು ಸಂಜೆಯಿಂದಲೇ...
View Articleಐವರು ಪಾಕ್ ಪ್ರಜೆಗಳು ವಶಕ್ಕೆ
ಬಹರೀಚ್: ಭಾರತ-ನೇಪಾಳ ಗಡಿಯ ಮೂಲಕ ಅಕ್ರಮವಾಗಿ ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದ ಐವರು ಪಾಕ್ ಪ್ರಜೆಗಳನ್ನು ಸಶಸ್ತ್ರ ಸೀಮಾ ಬಲ(ಎಸ್ಎಸ್ಬಿ) ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಹರೈಚ್ ಜಿಲ್ಲೆಯ ರುಪೈದಿಹಾ ಗ್ರಾಮದ ಬಳಿ ಭಾರತ...
View Articleಕ್ರೈಸ್ತ ವಿಚ್ಛೇದನ ಕಾಯಿದೆಗೆ ಶೀಘ್ರ ತಿದ್ದುಪಡಿ
ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ ಸಾಧ್ಯತೆ ಹೊಸದಿಲ್ಲಿ: ಕ್ರೈಸ್ತ ದಂಪತಿ ವಿಚ್ಛೇದನಕ್ಕೆ ಕನಿಷ್ಠ 2 ವರ್ಷ ಕಾಯಬೇಕು ಎನ್ನುವ 150 ವಷಕ್ಕಿಂತಲೂ ಹಳೆಯ ಕಾನೂನಿಗೆ ತಿದ್ದುಪಡಿ ತರುವ ಪ್ರಸ್ತಾವಕ್ಕೆ ಕೇಂದ್ರ ಕಾನೂನು ಸಚಿವಾಲಯ...
View Articleಹಳೆ ನೋಟುಗಳ ಬದಲಿಗೆ ನಾಣ್ಯಗಳಲ್ಲಿ 4000 ರೂ!
ಅಹಮದಾಬಾದ್: ನೋಟುಗಳ ಕೊರತೆ ಆರ್ಬಿಐಗೂ ತಟ್ಟಿದೆ. ಶನಿವಾರ ಅಹಮದಾಬಾದ್ನ ಆರ್ಬಿಐ ಶಾಖೆಗೆ 4000 ರೂ. ಮೊತ್ತದ ಹಳೆಯ 500/1000 ರೂ. ನೋಟುಗಳನ್ನು ಬದಲಿಸಲು ತಂದಿದ್ದ ಹನೀಫ್ ಮೊಹಮ್ಮದ್ ಅವರಿಗೆ ನೋಟುಗಳನ್ನು ವಿತರಿಸಲಾಗದೇ 10 ರೂ.ಮೌಲ್ಯದ...
View Articleಚಿಕಿತ್ಸೆಗಾಗಿ ಬೆಂಗಳೂರಿಗೆ ಬರಲಿರುವ ನೀಲಿಗಣ್ಣಿನ ಗುಲಾ
ಹೊಸದಿಲ್ಲಿ: ಕೆಲ ದಿನಗಳ ಹಿಂದೆ ಪಾಕಿಸ್ತಾನದಿಂದ ಗಡಿಪಾರಾಗಿರುವ ಅಫಘಾನಿಸ್ತಾನದ ನೀಲಿ ಕಣ್ಣಿನ ಮಹಿಳೆ ಶರಬತ್ ಗುಲಾ ವೈದ್ಯಕೀಯ ಚಿಕಿತ್ಸೆಗಾಗಿ ಬೆಂಗಳೂರಿಗೆ ಭೇಟಿ ನೀಡುವ ನಿರೀಕ್ಷೆಯಿದೆ. ಮೂರು ಮಕ್ಕಳ ತಾಯಿಯಾಗಿರುವ ಗುಲಾ ಅವರಿಗೆ ಬೆಂಗಳೂರಿನ...
View Articleಎಟಿಎಂಗಳಲ್ಲಿ ಸಿಗುತ್ತಿದೆ 500 ರೂ, ವಿತ್ಡ್ರಾ ಮಿತಿ ಹೆಚ್ಚಳ
ಹೊಸದಿಲ್ಲಿ: ಕೇಂದ್ರ ಸರಕಾರದ ರೂಪಾಯಿ ಚಲಾವಣೆ ರದ್ದತಿ ಕ್ರಮದಿಂದ ಹೈರಾಣಾಗಿದ್ದ ದೇಶದ ಜನತೆ ಭಾನುವಾರ ತಕ್ಕಮಟ್ಟಿಗೆ ನಿಟ್ಟುಸಿರು ಬಿಟ್ಟಿದ್ದಾರೆ. ದೇಶದ ಅನೇಕ ಭಾಗಗಳಲ್ಲಿ ಭಾನುವಾರ 500ರ ಮುಖಬೆಲೆಯ ಹೊಸ ನೋಟುಗಳು ಲಭ್ಯವಾಗಿವೆ. ಅನೇಕ ಬ್ಯಾಂಕು...
View Articleಮರುಜನ್ಮ ಪಡೆದಿದ್ದೇನೆ: ಜಯಾ ಮೊದಲ್ನುಡಿ
ಚೆನ್ನೈ: ಚೆನ್ನೈನ ಅಪೊಲೊ ಆಸ್ಪತ್ರೆಯಲ್ಲಿ 50ಕ್ಕಿಂತ ಅಧಿಕ ದಿನ ಚಿಕಿತ್ಸೆಯಲ್ಲೇ ಜೀವನ್ಮರಣ ಹೋರಾಟ ನಡೆಸಿದ ತಮಿಳುನಾಡು ಮುಖ್ಯಮಂತ್ರಿ ಗುಣಮುಖರಾಗುತ್ತಿದ್ದು, 'ಈ ಹೋರಾಟದಲ್ಲಿ ನಾನು ಮರುಜನ್ಮ ಪಡೆದಿದ್ದೇನೆ,' ಎಂದು ಮೊದಲ್ನುಡಿ...
View Articleವಿಶ್ವ ಸಂಸ್ಥೆಗೆ ಶರಪೋವಾ ಮತ್ತೆ ರಾಯಭಾರಿ
ಯುನೈಟೆಡ್ ನೇಷನ್ಸ್: ಮುಂಬರುವ ಏಫ್ರಿಲ್ನಲ್ಲಿ ನಿಷೇಧದ ಶಿಕ್ಷೆ ಪ್ರಮಾಣ ಅಂತ್ಯಗೊಳ್ಳಲಿರುವ ಹಿನ್ನೆಲೆಯಲ್ಲಿ ಟೆನಿಸ್ ತಾರೆ ಮರಿಯಾ ಶರಪೋವಾ ಮತ್ತೆ ವಿಶ್ವ ಸಂಸ್ಥೆಯ ಸದ್ಭವನೆ ರಾಯಭಾರಿಯಾಗಿ ಮುಂದುವರಿಯಲಿದ್ದಾರೆ ಎಂದು ವಿಶ್ವ ಸಂಸ್ಥೆ ತನ್ನ...
View Article