Quantcast
Channel: VijayKarnataka
Browsing all 6795 articles
Browse latest View live

ದೊಡ್ಮನೆ ಹುಡ್ಗ ಚಿತ್ರ ವಿಮರ್ಶೆ: ಪುನೀತ್-ಅಂಬಿ ಜುಗಲ್‌ಬಂದಿ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಪುನೀತ್ ರಾಜ್‌ಕುಮಾರ್ ಮತ್ತು ಸೂರಿ ಕಾಂಬಿನೇಷನ್ ಕಾರಣಕ್ಕೆ ದೊಡ್ಮನೆ ಹುಡ್ಗ ಚಿತ್ರ ಹೆಚ್ಚು ನಿರೀಕ್ಷೆ ಹುಟ್ಟಿಸಿತ್ತು. ಅಲ್ಲದೆ, ಪುನೀತ್‌ಗೆ ಇದು 25ನೇ ಚಿತ್ರ. ಇವೆಲ್ಲ ಕಾರಣಕ್ಕೆ ಚಿತ್ರ ನಿರಾಶೆ...

View Article


ಇದೊಳ್ಳೆ ರಾಮಾಯಣ ಚಿತ್ರ ವಿಮರ್ಶೆ:ಇದು ಕ್ಲಾಸಿಕಲ್ ರಾಮಾಯಣ...

ಕನ್ನಡ ಚಿತ್ರ: ಇದೊಳ್ಳೆ ರಾಮಾಯಣ -ಪದ್ಮಾ ಶಿವಮೊಗ್ಗ ಪ್ರಕಾಶ್‌ ರೈ ನಿರ್ದೇಶನ ಮತ್ತು ಅಭಿನಯವಿರುವ ಚಿತ್ರ ‘ಇದೊಳ್ಳೆ ರಾಮಾಯಣ’ ಮಲಯಾಳಂ ಜನಪ್ರಿಯ ‘ಶಟರ್‌’ ಚಿತ್ರದ ರಿಮೇಕ್‌. ಈಗಾಗಲೇ ತಮಿಳಿಗೂ ರಿಮೇಕ್‌ ಆಗಿದೆ. ಅದನ್ನೇ ಕನ್ನಡ, ತೆಲುಗು...

View Article


ದನ ಕಾಯೋನು ಚಿತ್ರ ವಿಮರ್ಶೆ: ದನ ಕಾಯೋನು ಮತ್ತು ಜಾಗತೀಕರಣ

ಕನ್ನಡ ಚಿತ್ರ: ದನ ಕಾಯೋನು - ಶರಣು ಹುಲ್ಲೂರು ದನ ಕಾಯೋನು ಚಿತ್ರದ ಮೂಲಕ ಎರಡು ಭಯಂಕರ ಆರೋಪಗಳಿಂದ ಮುಕ್ತವಾಗಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ನಟ ದುನಿಯಾ ವಿಜಯ್‌. ಸಾಮಾನ್ಯವಾಗಿ ಭಟ್ಟರ ಸಿನಿಮಾಗಳಲ್ಲಿ ಕತೆಯೇ ಇರುವುದಿಲ್ಲ ಅನ್ನುವ...

View Article

ಜಾಗ್ವಾರ್ ಚಿತ್ರ ವಿಮರ್ಶೆ:ಆಕ್ಷನ್ ಆಂಗಲ್‌ನಲ್ಲಿ ಜಾಗ್ವಾರ್ ಸೂಪರ್

ಕನ್ನಡ ಸಿನಿಮಾ: ಜಾಗ್ವಾರ್ -ಹರೀಶ್‌ಬಸವರಾಜ್‌ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ರಾಜ್ಯ ‘ಜಾಗ್ವಾರ್‌’ ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರನ ಸಿನಿಮಾ ಎನ್ನುವ ಕಾರಣಕ್ಕೆ ಹೆಚ್ಚು ಹವಾ...

View Article

ನಾಗರ ಹಾವು ಚಿತ್ರ ವಿಮರ್ಶೆ: ವಿಷ್ಣುವಿನ ನಾಗ ಸ್ಮರಣೆ

ಕನ್ನಡ ಚಿತ್ರ * ಶರಣು ಹುಲ್ಲೂರು ನಾನಾ ಕಾರಣಗಳಿಂದಾಗಿ ‘ನಾಗರಹಾವು’ ಚಿತ್ರ ನಿರೀಕ್ಷೆ ಮೂಡಿಸಿತ್ತು. ವಿಷ್ಣುವರ್ಧನ್ ಅವರನ್ನು ಈ ಚಿತ್ರಕ್ಕಾಗಿ ಮರುಸೃಷ್ಟಿ ಮಾಡಲಾಗಿದ್ದರಿಂದ ಅಭಿಮಾನಿಗಳಲ್ಲೂ ಕಾತರ ಹೆಚ್ಚಿಸಿತ್ತು. ಒಂದಷ್ಟು ಕೊರತೆಗಳ ನಡುವೆಯೂ...

View Article


ರಾಮಾ ರಾಮಾ ರೇ ಚಿತ್ರವಿಮರ್ಶೆ: ಪ್ರಶಸ್ತಿ, ಚಪ್ಪಾಳೆ ಎರಡರ ಆಚೆ ನಿಲ್ಲುವ ಕತೆ

ಚಿತ್ರ: ರಾಮಾ ರಾಮಾ ರೇ (ಕನ್ನಡ) - ಹರೀಶ್‌ ಬಸವರಾಜ್‌ ಸಿನಿಮಾವೊಂದರ ನಿರ್ಮಾಣದಲ್ಲಿ ಪ್ರಶಸ್ತಿ ಮತ್ತು ಚಪ್ಪಾಳೆಯಂಥ ಅಂಶಗಳೂ ಕೇಂದ್ರಿವಾಗಿರುತ್ತವೆ. ಆದರೆ, ರಾಮಾ ರಾಮಾ ರೇ ಸಿನಿಮಾ ಈ ಫಾರ್ಮುಲಾವನ್ನು ದೂರ ಇಟ್ಟು ಮನಸ್ಸಿಗೆ ಹತ್ತಿರವಾಗುವ...

View Article

ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ವಿಮರ್ಶೆ: ಯಶ್ ಹೀರೋಯಿಸಂನ ಅಬ್ಬರ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಬಾಳ ಸಂಗಾತಿಗಳಾಗಿ ಹೊಸ ಜೀವನಕ್ಕೆ ಕಾಲಿಡಲಿರುವ ಯಶ್ ಮತ್ತು ರಾಧಿಕಾ ಪಂಡಿತ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಂಡಿರುವ ಚಿತ್ರ ಸಂತು ಸ್ಟ್ರೈಟ್ ಫಾರ್ವರ್ಡ್. ಮಹೇಶ್ ರಾವ್ ನಿರ್ದೇಶನದ ಈ ಚಿತ್ರ ಯಶ್...

View Article

ಮುಕುಂದ ಮುರಾರಿ ಚಿತ್ರ ವಿಮರ್ಶೆ: ದೇವರ ಆಟ ಬಲ್ಲವರಾರು?

ಕನ್ನಡ ಚಿತ್ರ * ಶರಣು ಹುಲ್ಲೂರು ನಾಸ್ತಿಕ ಮತ್ತು ಆಸ್ತಿಕ ವಾದಗಳ ಜಂಗಿ ನಿಕಾಲಿ ಕುಸ್ತಿ ಇಂದು ನೆನ್ನೆಯದ್ದಲ್ಲ. ದೇವರ ಇರುವಿಕೆಯನ್ನು ಪ್ರಶ್ನಿಸುವ ಮತ್ತು ದೇವರ ಬಗ್ಗೆ ಅಪಾರ ಭಕ್ತಿ ಇರುವ ಅನೇಕ ಚಿತ್ರಗಳು ಈಗಾಗಲೇ ತೆರೆಕಂಡಿವೆ. ಎರಡೂ ತಮ್ಮದೇ...

View Article


ಕಹಿ ಚಿತ್ರ ವಿಮರ್ಶೆ: ನಗರ ತಲ್ಲಣಗಳ ಅಚ್ಚುಕಟ್ಟಾದ ಚೌಕಟ್ಟು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಮಾತ್ರ ಪ್ರಯೋಗಾತ್ಮಕ ಚಿತ್ರಗಳನ್ನು ನಿರೀಕ್ಷಿಸಬಹುದು. ಈ ಸಾಲಿಗೆ ಅರವಿಂದ್ ಶಾಸ್ತ್ರಿ ಹೊಸ ಸೇರ್ಪಡೆ. ಸ್ಟಾರ್ ನಟರ ಬಿಲ್ಡಪ್‌ಗಳನ್ನು ನೋಡಲು ಇಷ್ಟಪಡದವರು, ಹೊಸ ರೀತಿಯ...

View Article


ಉಳಿಸಿದ 98 ಸಾವಿರ ರೂ. ಏನು ಮಾಡಬೇಕೆಂಬ ಚಿಂತೆ ಈ ಭಿಕ್ಷುಕನಿಗೆ

ಇಂದೋರ್: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಕೇಂದ್ರ ಸರಕಾರ ನಿಷೇಧಿಸಿರುವುದು ಕಾಳಧನಿಕರನ್ನು ಮಟ್ಟ ಹಾಕಲು. ಜನಸಾಮಾನ್ಯರು ಒಂದೆರಡು ದಿನಗಳ ಕಾಲ ತೊಂದರೆ ಅನುಭವಿಸುವಂತಾದರೂ ಎಲ್ಲವೂ ಶೀಘ್ರದಲ್ಲಿಯೇ ಸರಿ ಹೋಗುವಂತೆ ಸಕಲ...

View Article

ಹಳೆಯ ನೋಟು ಬಳಕೆಯ ಗಡುವು ನ.14ರ ವರೆಗೆ ವಿಸ್ತರಣೆ

-ಹಳೆಯ 500, 1000 ರೂ. ಕರೆನ್ಸಿ ಬಳಕೆಯ ಗಡುವು ನ.14ರವರೆಗೆ ವಿಸ್ತರಣೆ | ಇನ್ನೂ 3 ದಿನ ಟೋಲ್‌ ಇಲ್ಲ- -ನೋಟ್‌ಗಳಿಗಾಗಿ ದೇಶಾದ್ಯಂತ ಹಾಹಾಕಾರ- ಹೊಸದಿಲ್ಲಿ/ಬೆಂಗಳೂರು: ಹಳೆಯ ನೋಟುಗಳನ್ನು ಒಪ್ಪಿಸಿ ಹೊಸ ನೋಟು ಪಡೆಯಲು ದೇಶಾದ್ಯಂತ ಬ್ಯಾಂಕ್‌...

View Article

ಕಾಟ್ಜು ವಿರುದ್ಧ ನ್ಯಾಯಾಂಗ ನಿಂದನೆ ನೋಟಿಸ್‌

*ಸೌಮ್ಯ ಅತ್ಯಾಚಾರ, ಹತ್ಯೆ ಪ್ರಕರಣ: ಸುಪ್ರೀಂ ಕೋರ್ಟ್‌ನಲ್ಲಿ ಹೈಡ್ರಾಮಾ ಹೊಸದಿಲ್ಲಿ: ಕೇರಳದ ಸೌಮ್ಯ ಎಂಬ ಯುವತಿಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಕಡಿಮೆಗೊಳಿಸಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಕಟುವಾಗಿ...

View Article

ಉಪ್ಪಿನ ಕೆಜಿಗೆ 250 ರೂ. ವದಂತಿ ಸರಕಾರ ಬ್ರೇಕ್

ಹೊಸದಿಲ್ಲಿ: ಉತ್ತರ ಪ್ರದೇಶ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶ ‘ಎನ್‌ಸಿಆರ್‌’ನ ಹಲವೆಡೆ ಉಪ್ಪಿಗೆ ಕೊರತೆ ಉಂಟಾಗಿದೆ ಎಂಬ ವದಂತಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಗಾಬರಿಗೊಳಗಾದ ಜನರು, ದುಬಾರಿ ಬೆಲೆ ತೆತ್ತು ಉಪ್ಪು ಖರೀದಿಸಿರುವುದು ವರದಿಯಾಗಿದೆ....

View Article


ಚಂದ್ರಯಾನ - 2 : ಚಳ್ಳಕೆರೆಯಲ್ಲಿ ಪೂರ್ವಭಾವಿ ಪರೀಕ್ಷೆ

ಅಹಮದಾಬಾದ್‌: ಮಹತ್ವಾಕಾಂಕ್ಷೆಯ ಚಂದ್ರಯಾನ-2 ಯೋಜನೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಭಾರಿ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದು, ಅದರ ಪೂರ್ವಭಾವಿ ಪರೀಕ್ಷೆಗಳು ಕರ್ನಾಟಕದ ಚಳ್ಳಕೆರೆಯಲ್ಲಿರುವ ಕೇಂದ್ರದಲ್ಲಿ ನಡೆಯುತ್ತಿವೆ....

View Article

ಬ್ಯಾಂಕ್, ಎಟಿಎಂಗೆ ಪೊಲೀಸ್ ಕಣ್ಣು

ಜನಜಂಗುಳಿ, ಕೋಲಾಹಲ ತಪ್ಪಿಸಲು ಕ್ರಮ/ ಇನ್ನೂ ಮೂರು ದಿನ ಹೆದ್ದಾರಿ ಪಯಣ ಉಚಿತ/ ಬಿಲ್‌ ಪಾವತಿಗೆ ಹಳೆ ನೋಟು ಬಳಸಬಹುದು ಹೊಸದಿಲ್ಲಿ/ ಮುಂಬಯಿ/ ಕೋಲ್ಕೊತಾ/ ತಿರುವನಂತಪುರ: ಹಳೆ ನೋಟುಗಳನ್ನು ಹೊಸ ಕರೆನ್ಸಿಗೆ ಬದಲಿಸಿಕೊಳ್ಳಲು ದೇಶಾದ್ಯಂತ ಜನರು...

View Article


ರಾಷ್ಟ್ರಪತಿ ಕನಸಿನ ಸ್ಮಾರ್ಟ್‌ಗ್ರಾಮ ಯೋಜನೆಗೆ ಚಾಲನೆ

ಗುರುಗ್ರಾಮ: ರಾಷ್ಟ್ರಪತಿ ಪ್ರಣಬ್‌ ಮುಖರ್ಜಿಯವರು ದತ್ತು ಪಡೆದಿರುವ ಹರಿಯಾಣದ ಐದು ಗ್ರಾಮಗಳ ಗ್ರಾಮಸ್ಥರು ಈಗ ರಾಷ್ಟ್ರಪತಿ ಭವನದ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಸ್ಮಾರ್ಟ್‌ಗ್ರಾಮ ಯೋಜನೆಯಡಿಯಲ್ಲಿ ಆಯುಶ್‌ ಕ್ಲಿನಿಕ್‌ಗಳನ್ನು...

View Article

42 ಕೋಟಿ ರೂ. ಅಕ್ರಮ ಚಿನ್ನ ಪತ್ತೆ

ಹೊಸದಿಲ್ಲಿ: ಆದಾಯ ತೆರಿಗೆ ಅಧಿಕಾರಿಗಳು ದೇಶದ ವಿವಿಧೆಡೆ ಚಿನ್ನಾಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದ ಬೆನ್ನಿಗೇ 42 ಕೋಟಿ ರೂ. ಮೌಲ್ಯದ ಲೆಕ್ಕಕ್ಕೆ ಸಿಗದ ಚಿನ್ನ ಪತ್ತೆಯಾಗಿದೆ. 25 ನಗರಗಳಲ್ಲಿ 250ಕ್ಕೂ ಹೆಚ್ಚು ಚಿನ್ನಾಭರಣ ಮಳಿಗೆಗಳು ಹಾಗೂ...

View Article


ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಅಗ್ನಿ ದುರಂತ: 13 ಸಾವು

ಗಾಜಿಯಾಬಾದ್‌ : ಉತ್ತರ ಪ್ರದೇಶದ ಶಾಹಿದಾಬಾದ್‌ನ ಗಾರ್ಮೆಂಟ್ಸ್‌ ಕಾರ್ಖಾನೆಯಲ್ಲಿ ಶುಕ್ರವಾರ ಸಂಭವಿಸಿದ ಅಗ್ನಿ ದುರಂತದಲ್ಲಿ 13 ಕಾರ್ಮಿಕರು ಮೃತಪಟ್ಟು , 3 ಜನ ಗಾಯಗೊಂಡಿದ್ದಾರೆ. ಬೆಳಗ್ಗೆ 5.30ರ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಅಗ್ನಿ...

View Article

ಸಲ್ಮಾನ್‌ ಖುಲಾಸೆ ವಿರುದ್ಧದ ಅರ್ಜಿ ವಿಚಾರಣೆಗೆ ಸುಪ್ರೀಂ ಅಸ್ತು

ಹೊಸದಿಲ್ಲಿ: ಜೋಧಪುರದಲ್ಲಿ ಜಿಂಕೆಯನ್ನು ಬೇಟೆಯಾಡಿದ ಪ್ರಕರಣದಲ್ಲಿ ಚಿತ್ರನಟ ಸಲ್ಮಾನ್‌ ಖಾನ್‌ ಅವರನ್ನು ಖುಲಾಸೆಗೊಳಿಸಿದ ಆದೇಶವನ್ನು ಪ್ರಶ್ನಿಸಿ ರಾಜಸ್ತಾನ ಸರಕಾರ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಿಚಾರಣೆಗೆ...

View Article

ಬೇರೆ ನಾಡಿನಿಂದ ಬಂದು ಕನ್ನಡ ಕಲಿತ ನಟಿಯರು

- ಹರೀಶ್‌ ಬಸವರಾಜ್‌ ಕನ್ನಡದ ಅನೇಕ ನಟಿಯರಿಗೆ ಸರಿಯಾಗಿ ಕನ್ನಡ ಭಾಷೆಯಲ್ಲಿ ಮಾತನಾಡಲು ಬರುವುದಿಲ್ಲ ಎಂಬುದು ಕಂಡುಂಡ ಸತ್ಯ. ಆದರೆ ಇದರ ನಡುವೆಯೇ ಬೇರೆ ರಾಜ್ಯಗಳಿಂದ ಬಂದ ನಟಿಯರು ಸ್ಯಾಂಡಲ್‌ವುಡ್‌ ಸಿನಿಮಾಗಳಲ್ಲಿ ನಟಿಸುತ್ತ ಕನ್ನಡವನ್ನು...

View Article
Browsing all 6795 articles
Browse latest View live