Quantcast
Channel: VijayKarnataka
Viewing all articles
Browse latest Browse all 6795

ಇಂದು ‘ಸೂಪರ್‌ ಮೂನ್‌’ ದರ್ಶನ

$
0
0

ನವೆಂಬರ್‌ 14,2016

ಮಿಸ್‌ ಮಾಡ್ಕೋಬೇಡಿ, ಒಮ್ಮೆ ಆಕಾಶದತ್ತ ಕಣ್ಣುಹಾಯಿಸಿ..

ದೇಶವಿಂದು ಮಕ್ಕಳ ದಿನಾಚರಣೆಯ ಸಂಭ್ರಮದಲ್ಲಿದೆ. ಮಕ್ಕಳಿಗಾಗಿ ಪ್ರಿಯವಾದ ಚಂದಮಾಮನ ವಿಶ್ವರೂಪ ದರ್ಶನವಾಗಲಿದೆ. 21ನೇ ಶತಮಾನದ ಬೃಹತ್‌ ಚಂದಿರನನ್ನು ಸಂಜೆಯಿಂದಲೇ ನೋಡಬಹುದಾಗಿದೆ. ಅಪರೂಪಕ್ಕೊಮ್ಮೆ ಸೌರಮಂಡಲದಲ್ಲಿ ನಡೆಯುವ ಈ ವಿದ್ಯಮಾನದ ವಿಶೇಷ ಇಲ್ಲಿದೆ.

* ದಿನಕ್ಕಿಂತಲೂ ಭೂಮಿಗೆ ಚಂದ್ರ ಅತೀ ಸಮೀಪದಲ್ಲಿ ಕಾಣುವುದು.

* ಹತ್ತಿರದ ಕಾರಣ ಗಾತ್ರದಲ್ಲಿ ಶೇ. 90ರಷ್ಟು ದೊಡ್ಡದಾಗಿ ಗೋಚರಿಸುತ್ತದೆ.

* ಈ ವಿದ್ಯಮಾನಕ್ಕೆ ವೈಜ್ಞಾನಿಕ ಭಾಷೆಯಲ್ಲಿ ಪೆರಿಜಿ-ಸಿಝಿಜಿ ಎಂದು ಹೆಸರು.

2 ಗಂಟೆ ಗೋಚರ

* ಭೂಮಿ-ಚಂದ್ರ-ಸೂರ್ಯನಿರುವ ವ್ಯವಸ್ಥೆಯಲ್ಲಿ ಚಂದ್ರ ಸೂರ್ಯನ ವಿರುದ್ಧ ದಿಕ್ಕಿನಲ್ಲಿ ಅತ್ಯಂತ ಹತ್ತಿರದಲ್ಲಿರುವ ಸಂದರ್ಭ ಈ ಅಂತರಿಕ್ಷ ವಿದ್ಯಮಾನ ಘಟಿಸುತ್ತದೆ. ಪ್ರಜ್ವಲಿಸುವ ಚಂದಿರನ ಸೌಂದರ್ಯವನ್ನು 2 ಗಂಟೆ ಸವಿಯಬಹುದು.

ಮೈಕ್ರೋಮೂನ್‌ - ಭೂ ದೂರದ ಬಿಂದು

ಸೂಪರ್‌ಮೂನ್‌ - ಭೂ ಸಮೀಪದ ಬಿಂದು

ಮತ್ತೆ ನೋಡಲು 2034ರವರೆಗೂ ಕಾಯಬೇಕು

ಚಂದ್ರ ಭೂಮಿಗೆ ಅತ್ಯಂತ ಹತ್ತಿರವಾದಾಗ ಪ್ರಖರವಾಗಿ ಮತ್ತು ಬೃಹತ್‌ ಗಾತ್ರದಲ್ಲಿ ಕಾಣುತ್ತಾನೆ, ಇದುವೇ ಸೂಪರ್‌ ಮೂನ್‌. 1948ರ ಬಳಿಕ ಚಂದಿರ ಭೂಮಿಗೆ ಇಷ್ಟೊಂದು ಹತ್ತಿರ ಬರುತ್ತಿರುವುದು ಇದೇ ಮೊದಲು. ಇನ್ನೊಮ್ಮೆ ಇಂಥ ಚೆಲುವನ್ನು ಕಾಣಲು 2034ರ ನವೆಂಬರ್‌ 25ರವರೆಗೆ ಕಾಯಬೇಕು.

ಸೌಂದರ್ಯ ಸವಿಯಲು ಹೀಗೆ ಮಾಡಿ...

*ಸಾಧ್ಯವಾದಷ್ಟೂ ಕತ್ತಲು ಆವೃತ ಬಯಲು ಪ್ರದೇಶವನ್ನು ಆಯ್ಕೆಮಾಡಿಕೊಳ್ಳಿ.

* ಪೂರ್ವಕ್ಕೆ ಮುಖಮಾಡಿದ ಸಮುದ್ರ ತೀರ, ಎತ್ತರದ ಕಟ್ಟಡಗಳಿಂದ ನೋಡಿ.

* ಚಿತ್ರ ಸೆರೆಹಿಡಿಯಲು ಕ್ಯಾಮೆರಾ ಬಳಸಿದರೂ ಫ್ಲ್ಯಾಶ್‌ ಹಾಕಬೇಡಿ.

ಭಾರತದಲ್ಲಿ ಎಷ್ಟು ಹೊತ್ತಿಗೆ ದರ್ಶನ

ಸಂಜೆ 7:22ರ ಸುಮಾರಿಗೆ

ಹಿಂದಿನ ಬೃಹತ್‌ ದರ್ಶನ: 1948

ಮುಂದಿನದ್ದು: 2034


Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>