Quantcast
Channel: VijayKarnataka
Viewing all articles
Browse latest Browse all 6795

ಜಯಲಲಿತಾಗೆ ಐಸಿಸಿಯು ಮುಂದುವರಿಕೆ ಏಕೆ?

$
0
0

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಲ್ಲಿ ರೋಗ ಪ್ರತಿರೋಧಕ ಶಕ್ತಿ ಬಹಳಷ್ಟು ಕಡಿಮೆ ಇರುವುದರಿಂದ ಅವರನ್ನು ಸೋಂಕು ಮುಕ್ತರನ್ನಾಗಿಸಲು ಇನ್ನೂ ತೀವ್ರ ನಿಗಾ ಘಟಕದಲ್ಲೇ ಮುಂದುವರಿಸಲಾಗುವುದು ಎಂದು ಚಿಕಿತ್ಸೆ ನೀಡುತ್ತಿರುವ ಅಪೊಲೊ ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್‌ ಸಿ. ರೆಡ್ಡಿ ಹೇಳಿದ್ದಾರೆ.

ಪತ್ರಕರ್ತರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ಬಯಸಿದ ತಕ್ಷಣ ಯಾವುದೇ ಕ್ಷಣದಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬಹುದಾಗಿದೆ. ಈಗ ಅವರು ವೆಂಟಿಲೇಟರ್‌ ಇಲ್ಲದೆಯೂ ಆರಾಮವಾಗಿರುತ್ತಾರೆ. ಶ್ವಾಸಕೋಶದಲ್ಲಿ ಚೇತರಿಕೆ ಇದೆ. ಸರಾಗವಾಗಿ ಮಾತನಾಡುತ್ತಿರುವ ಅವರು ತಿನ್ನುವುದರಲ್ಲೂ ಸಹಜವಾಗಿದ್ದಾರೆ. ಹೆಚ್ಚಿನ ಪ್ರೊಟೀನ್‌ ಡಯಟ್‌ ಅವರ ದೇಹಕ್ಕೆ ಅಗತ್ಯವಿದೆ ಎಂದು ವೈದ್ಯರ ತಂಡ ಹೇಳಿದೆ.

'ನಮ್ಮ ಪ್ರಯತ್ನ ಮತ್ತು ಜನರ ಪ್ರಾರ್ಥನೆಯಿಂದ ಉತ್ತಮ ಫಲಿತಾಂಶವೇ ಬಂದಿದೆ. ಇನ್ನಷ್ಟು ಸುಧಾರಿಸಲೆಂದು ಆಸ್ಪತ್ರೆಯಲ್ಲೇ ಇರಲೆಂದು ನಾವು ಸಲಹೆ ನೀಡಿದ್ದೇವೆ. ಅವರು ಬಯಸಿದಾಗ ಆಸ್ಪತ್ರೆಯಿಂದ ಹೋಗಬಹುದಾಗಿದೆ,' ಎಂದು ವೈದ್ಯರು ಹೇಳಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>