ಮಿಡಲ್ ಕ್ಲಾಸ್ ಸಂಯುಕ್ತ
ಗುಜರಾತಿ ಸೇರಿದಂತೆ ಹಲವು ಸಿನಿಮಾ ರಂಗಗಳಲ್ಲಿ ಬಿಝಿ ಆಗಿರುವ ಸಂಯುಕ್ತ ಬೆಳವಾಡಿ, ಸದ್ಯ ಎಸ್ಆರ್ವಿ ಮತ್ತು ಕಿಚ್ಚ ಸುದೀಪ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಆಗಿರುವ 'ಜಿಗರ್ ಥಂಡ' ಚಿತ್ರದಲ್ಲಿ ವಿಭಿನ್ನ ಪಾತ್ರ ನಿರ್ವಹಿಸಿದ್ದಾರೆ. ಆ ಕುರಿತು...
View Articleಅಂಬಿ ಪರ ನಿಂತ ಸ್ಯಾಂಡಲ್ವುಡ್
- ಪದ್ಮಾ ಶಿವಮೊಗ್ಗ ಬೆಂಗಳೂರು: ಅಂಬರೀಷ್ ಅವರನ್ನು ಸಂಪುಟದಿಂದ ಕೈಬಿಟ್ಟಿರುವುದಕ್ಕೆ ನಿರೀಕ್ಷೆಯಂತೆ ಚಿತ್ರರಂಗದಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಈ ನಡೆಯನ್ನು ಮಂಡ್ಯ ಜನರಂತೆ ಚಿತ್ರರಂಗವೂ ವಿರೋಧಿಸಿದೆ....
View Articleಉಲ್ಟಾ ಟೀಸರ್
ಕನ್ನಡ ಚಿತ್ರರಂಗದಲ್ಲಿ ವಿನೂತನ ಪ್ರಯೋಗಗಳು ಆಗುತ್ತಲೇ ಇವೆ. ತನುಷ್ ನಟನೆಯ ಸಿನಿಮಾ ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ. ಸದ್ಯದಲ್ಲೇ ತೆರೆಕಾಣಲಿರುವ ತಮ್ಮ ಚಿತ್ರದ ಟೀಸರ್ ಅನ್ನು ವಿಶಿಷ್ಟ ರೀತಿಯಲ್ಲಿ ರೂಪಿಸಿದೆ ಚಿತ್ರತಂಡ. ಉಲ್ಟಾ...
View Articleಧನಂಜಯ್ ದಶಾವತಾರ
* ಶರಣು ಹುಲ್ಲೂರು ಸುಳ್ಳೇ ಸತ್ಯ ಕಿರುಚಿತ್ರದ ಮೂಲಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವರು ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತು ನಿರ್ಮಾಪಕ ರವಿ ಕಶ್ಯಪ್. ಸದ್ಯ ಈ ಜೋಡಿ 'ಬದ್ಮಾಶ್' ಎಂಬ ನೆಗೆಟಿವ್ ಫೀಲ್ ಕೊಡುವ ಶೀರ್ಷಿಕೆ ಇಟ್ಟು ಚಿತ್ರ...
View Articleಮುಸ್ಲಿಂ ವರಿಸಿದ ಮಗಳ ಅಂತ್ಯಕ್ರಿಯೆ: ಒಲ್ಲೆ ಎಂದ ಪೋಷಕರು
ಕೊಲ್ಕತ್ತಾ: ಮುಸ್ಲಿಮನನ್ನು ವರಿಸಿದ್ದಾಳೆಂಬ ಕಾರಣಕ್ಕೆ ಮಗಳ ಅಂತ್ಯ ಸಂಸ್ಕಾರ ಮಾಡಲು ಪೋಷಕರು ನಿರಾಕರಿಸುತ್ತಿದ್ದಾರೆ. ಆದ್ದರಿಂದ ಸುಟ್ಟ ಗಾಯಗಳಿಂದ ಮೃತಪಟ್ಟು 12 ದಿನಗಳಾದರೂ ಮಹಿಳೆಯೊಬ್ಬಳ ಶವ ಇಲ್ಲಿಗೆ ಸಮೀಪದ ಮಾಲ್ಡಾ ವೈದ್ಯಕೀಯ...
View Articleಆತ್ಮಹತ್ಯೆಗೆ ಯತ್ನ: 4ನೇ ಬಾರಿ ಪ್ರಾಣ ತೆತ್ತ ರೈತ
ಸೂರತ್: ಸಾಲಬಾಧೆಯಿಂದ ರೈತರು ಆತ್ಮಹತ್ಯೆಗೆ ಶರಣಾಗುವುದು ದೇಶದೆಲ್ಲೆಡೆ ಹೆಚ್ಚಾಗುತ್ತಿದೆ. ಕೇವಲ 1 ಲಕ್ಷ ರೂ. ಸಾಲಕ್ಕಾಗಿ ಇಲ್ಲಿನ ಒಬ್ಬರು ರೈತರು ಮೂರು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದು, ನಾಲ್ಕನೇ ಯತ್ನದಲ್ಲಿ ಮೃತಪಟ್ಟಿದ್ದಾರೆ. ಕಳೆದ...
View Articleಬಿಕಾನೇರ್ ಭೂ ಹಗರಣ: ವಾದ್ರಾಗೆ ಇಡಿ ನೋಟಿಸ್
ಹೊಸದಿಲ್ಲಿ: ಸ್ಕೃಲೈಟ್ ಹಾಸ್ಪಿಟಾಲಿಟಿ ಲಿಮಿಟೆಡ್ ಭೂಖರೀದಿ ಹಗರಣ ಸಂಬಂಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರಿಗೆ ಜಾರಿ ನಿರ್ದೇಶನಾಲಯ ಮಂಗಳವಾರ ನೋಟಿಸ್ ಜಾರಿ ಮಾಡಿದೆ. ಕಠಿಣ ಅಕ್ರಮ ಹಣ ಲೇವಾದೇವಿ ತಡೆ...
View Articleಜಾತಿ ಸರ್ಟಿಫಿಕೇಟ್ಗೂ ಆಧಾರ್ ಲಿಂಕ್
ಹೊಸದಿಲ್ಲಿ: ಶಾಲಾ ವಿದ್ಯಾರ್ಥಿಗಳ ಜಾತಿ ಪ್ರಮಾಣ ಪತ್ರ, ವಾಸ ದೃಢೀಕರಣ ಪತ್ರ ಸೇರಿದಂತೆ ಇತರೆ ಶೈಕ್ಷಣಿಕ ದಾಖಲೆಗಳಿಗೆ ಆಧಾರ್ ಲಿಂಕ್ ಮಾಡುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸೂಚನೆ ನೀಡಿದೆ. ಇತ್ತೀಚಿನ ದಿನಗಳಲ್ಲಿ ಪರಿಶಿಷ್ಟ ಜಾತಿ, ಪಂಗಡದ...
View Articleಧರ್ಮ, ಲಿಂಗ, ನಂಬಿಕೆ ಮೀರಿ ಏಕತೆ ಇರಲಿ: ಬಾನ್
ವಿಶ್ವ ಸಂಸ್ಥೆಯಲ್ಲಿ ಜಾಗತಿಕ ಯೋಗ ಸಂದೇಶ ವಿಶ್ವಸಂಸ್ಥೆ: ಯೋಗ ಜಗತ್ತಿಗೆ ಸಾಮರಸ್ಯದ ಸಂದೇಶವನ್ನು ಸಾರುತ್ತದೆ. ಜನರು ರಾಷ್ಟ್ರಗಳ ಎಲ್ಲೆ ಮೀರಿ, ಜಾತಿ, ಜನಾಂಗ, ನಂಬಿಕೆ, ಲಿಂಗ, ಲೈಂಗಿಕ ಒಲವಿನ ಮಿತಿಗಳನ್ನು ಮೀರಿ ಏಕತೆಗೆ ಬದ್ಧರಾಗಿರಬೇಕು ಎಂದು...
View Articleವರ್ಷಕ್ಕೊಂದು ರೋಗದ ಮೇಲೆ ಯೋಗ ಸಮರ
ಮುಂದಿನ ವರ್ಷ ಮಧುಮೇಹ ಮಣಿಸುವ ತಂತ್ರ * ಪ್ರಧಾನಿ ಮೋದಿ ಬಿನ್ನಹ ಚಂಡೀಗಢ: ಪುರಾತನ ಭಾರತೀಯ ಯೋಗ ಸಂಸ್ಕಾರವನ್ನು ಇಡೀ ಜಗತ್ತಿಗೆ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯೋಗದ ಉಪಶಮನ ಶಕ್ತಿಯನ್ನು ಪ್ರತಿಯೊಂದು...
View Article20 ಉಪಗ್ರಹಗಳ ಉಡಾವಣೆ ಇಂದು
ಚೆನ್ನೈ: ಇತಿಹಾಸ ನಿರ್ಮಾಣಕ್ಕೆ ಇಸ್ರೊ ಸಿದ್ಧವಾಗಿದೆ. ಕಾರ್ಟೊಸ್ಯಾಟ್ - 2 ಸೇರಿದಂತೆ 20 ಇತರ ಉಪಗ್ರಹಗಳ ಉಡ್ಡಯನ ಬುಧವಾರ ನಡೆಯಲಿದೆ. ಆಂಧ್ರ ಪ್ರದೇಶದ ಶ್ರಿಹರಿಕೋಟಾದಿಂದ ಬುಧವಾರ ಬೆಳಗ್ಗೆ 9.25 ನಿಮಿಷಕ್ಕೆ 20 ಉಪಗ್ರಹಗಳನ್ನು ಹೊತ್ತ...
View Articleಸಿಯಾಚಿನ್ ಸಮರ ಭೂಮಿ, ಯುದ್ಧ ನೌಕೆಗಳಲ್ಲೂ ಯೋಗದ ವೈಭವ
ಹೊಸದಿಲ್ಲಿ: ಜಗತ್ತಿನ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್ (5700 ಅಡಿ)ನಿಂದ ಹಿಡಿದು ಸಾಗರದ ನಡುವಿನ ವರೆಗೆ ಯೋಗದ ವೈಭವವನ್ನು ವಿಸ್ತರಿಸಿದ್ದು ಭಾರತೀಯ ಸಶಸ್ತ್ರ ಪಡೆಗಳು. ಭೂಸೇನಾ ಯೋಧರು ಸಿಯಾಚಿನ್, ಲಡಾಕ್, ಚೀನಾಕ್ಕೆ ಹೊಂದಿಕೊಂಡಿರುವ...
View Articleಜಗದ ಜಗಲಿಯಲಿ ಯೋಗಾಸನ
ವಿಶ್ವಾದ್ಯಂತ ಯೋಗ ವೈಭವ / ಸಿಯಾಚಿನ್ನಿಂದ ಶಾಂತ ಸಾಗರದವರೆಗೂ ಹಬ್ಬಿದ ವೈಭವ ಹೊಸದಿಲ್ಲಿ/ಚಂಡೀಗಢ/ವಿಶ್ವಸಂಸ್ಥೆ: ಮಂಗಳವಾರ ಇಡೀ ಜಗತ್ತು ಯೋಗ ವೈಭವದಲ್ಲಿ ಮಿಂದೆದ್ದಿತು. 40ಮುಸ್ಲಿಂ ರಾಷ್ಟ್ರಗಳು ಸೇರಿದಂತೆ ಜಗತ್ತಿನ 135 ರಾಷ್ಟ್ರಗಳಲ್ಲಿ...
View Articleಟ್ಯಾಂಕರ್ ಹಗರಣ: ಕೇಜ್ರಿ, ಶೀಲಾ ವಿಚಾರಣೆ?
ಎಸಿಬಿಯಿಂದ ಎಫ್ಐಆರ್ ದಾಖಲು ಬೆದರಿಕೆಗೆ ಬಗ್ಗಲ್ಲ ಎಂದ ದಿಲ್ಲಿ ಸಿಎಂ ಹೊಸದಿಲ್ಲಿ: ದಿಲ್ಲಿಯ ಜಲಮಂಡಳಿಯಲ್ಲಿ ನಡೆದಿರುವ 400 ಕೋಟಿ ರೂ. ವಾಟರ್ ಟ್ಯಾಂಕರ್ ಹಗರಣ ದಿಲ್ಲಿ ಸಿಎಂ ಕೇಜ್ರಿವಾಲ್ ಹಾಗೂ ಮಾಜಿ ಸಿಎಂ ಹಾಗೂ ಕಾಂಗ್ರೆಸ್ ನಾಯಕಿ ಶೀಲಾ...
View Articleಟಿ20 ಪಂದ್ಯ: ಜಿಂಬಾಬ್ವೆ ವಿರುದ್ಧ ಭಾರತಕ್ಕೆ 10 ವಿಕೆಟ್ ಜಯ
ಸ್ರನ್ ಮಿಂಚು, ಸರಣಿ ಸಮಬಲ / ಧೋನಿ ಬಳಗಕ್ಕೆ 10 ವಿಕೆಟ್ ಭರ್ಜರಿ ಜಯ | ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮ ಹರಾರೆ: ಚೊಚ್ಚಲ ಪಂದ್ಯದಲ್ಲೇ ಸ್ಮರಣೀಯ ಪ್ರದರ್ಶನ ತೋರಿದ ಎಡಗೈ ವೇಗಿ ಬರಿಂದರ್ ಸ್ರನ್(10ಕ್ಕೆ 4) ಅವರ ಮಾರಕ ಬೌಲಿಂಗ್ನಿಂದ...
View Articleಟೀಮ್ ಇಂಡಿಯಾ ಕೋಚ್: ಅಭ್ಯರ್ಥಿಗಳ ಸಂದರ್ಶನ ಇಂದು
ಕುಂಬ್ಳೆ, ಶಾಸ್ತ್ರಿ ಮತ್ತು ಪಾಟೀಲ್ ಮೇಲೆ ಎಲ್ಲರ ಚಿತ್ತ ಕೋಲ್ಕೊತಾ: ಮಾಜಿ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಮತ್ತು ವಿವಿಎಸ್ ಲಕ್ಷ ್ಮಣ್ ಅವರನ್ನೊಳಗೊಂಡ ಬಿಸಿಸಿಐನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ), ರಾಷ್ಟ್ರೀಯ...
View Articleಕೋಚ್ ಹುದ್ದೆಗೆ ಕುಂಬ್ಳೆ ಹೆಸರು ಅಂತಿಮ?
ಕ್ರಿಕೆಟ್ ಸಲಹಾ ಸಮಿತಿಯಿಂದ ಅಭ್ಯರ್ಥಿಗಳ ಸಂದರ್ಶನ | ಕುಂಬ್ಳೆ ಮತ್ತು ರವಿಶಾಸ್ತ್ರಿ ಮಧ್ಯೆ ಪೈಪೋಟಿ ಕೋಲ್ಕೊತಾ: ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ ಸ್ಥಾನಕ್ಕೆ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಹಾಗೂ ತಂಡದ ಮಾಜಿ ನಿರ್ದೇಶಕ...
View Articleರಿಯೊ ಫಲಿತಾಂಶ ಖಚಿತಕ್ಕೆ ಒಂದು ವರ್ಷ?
ವಿಶ್ವ ಡೋಪಿಂಗ್ ನಿಯಂತ್ರಣ ಘಟಕದ ಅಧ್ಯಕ್ಷ ಮಹಾನಿರ್ದೇಶಕ ಒಲಿವರ್ ನಿಗ್ಲಿ ಹೇಳಿಕೆ ಲಂಡನ್: ಆಗಸ್ಟ್ನಲ್ಲಿ ನಡೆಯುವ ರಿಯೊ ಒಲಿಂಪಿಕ್ಸ್ನಲ್ಲಿ ದಕ್ಕಿದ ಫಲಿತಾಂಶದ ಬಗ್ಗೆ ಕ್ರೀಡಾಪಟುಗಳು ಹೆಮ್ಮೆ ಪಟ್ಟು ಬೀಗುವಂತಿಲ್ಲ, ಏಕೆಂದರೆ ನಿಮ್ಮ...
View Articleಇಂದು ಗೆದ್ದರೆ ಸರಣಿ ಕೈವಶ
ಇಂದು ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ 3ನೇ ಟಿ20 ಪಂದ್ಯ | ಸರಣಿ ಗೆಲುವಿನ ವಿಶ್ವಾಸದಲ್ಲಿ ಟೀಮ್ ಇಂಡಿಯಾ ಹರಾರೆ: ಮೊದಲ ಪಂದ್ಯದ ಸೋಲಿನ ಆಘಾತದ ಬಳಿಕ ಎರಡನೇ ಪಂದ್ಯದಲ್ಲಿ ಅಧಿಕಾರಯುತ ಜಯದೊಂದಿಗೆ ಪುಟಿದೆದ್ದು ನಿಂತಿರುವ ಭಾರತ, 3ನೇ ಟಿ20...
View Articleಹೊರ ಬರಲಿದೆ ’ದಾದಾ’ಗಿರಿಯ ಆ ದಿನಗಳು
ಆತ್ಮ ಚರಿತ್ರೆಯಲ್ಲಿ ಬಂಗಾಳದ ಹುಲಿಯ ವರ್ಣರಂಜಿತ ವೃತ್ತಿಜೀವನದ ಅನಾವರಣ ಕೋಲ್ಕೊತಾ: ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ 'ಬಂಗಾಳದ ಹುಲಿ' ಸೌರವ್ ಗಂಗೂಲಿ ತಮ್ಮ ಬದುಕಿನ ಕುರಿತು ಆತ್ಮಚರಿತ್ರೆ ಬರೆಯಲಿದ್ದು, ಪುಸ್ತಕಕ್ಕೆ "A Century is Not...
View Article