ಟಿ20 ಸರಣಿ: ಬೌಲಿಂಗ್ ಸಾಹಸಕ್ಕೆ ಒಲಿದ ಜಯ
ಟಿ20 ಸರಣಿ 2-1ರಿಂದ ಭಾರತದ ಕೈವಶ | 3ನೇ ಪಂದ್ಯದಲ್ಲಿ ಧೋನಿ ಪಡೆಗೆ 3 ರನ್ ಗೆಲುವು ಹರಾರೆ: ಬ್ಯಾಟ್ಸ್ಮನ್ಗಳು ಕೈ ಕೊಟ್ಟರೂ ಯುವ ಬೌಲರ್ಗಳು ಭಾರತದ ಕೈ ಬಿಡಲಿಲ್ಲ. 3ನೇ ಟಿ20 ಪಂದ್ಯದಲ್ಲಿ ಬೌಲಿಂಗ್ ಪರಾಕ್ರಮ ಮೆರೆದ ಟೀಮ್ ಇಂಡಿಯಾ, 3...
View Articleವರದಿಗಾರನ ಮೈಕ್ರೋಫೋನ್ ಕಿತ್ತೆಸೆದ ರೊನಾಲ್ಡೊ
ಲಿಯಾನ್: ಪೋರ್ಚುಗಲ್ ಹಾಗೂ ಹಂಗರಿ ನಡುವಿನ ಪಂದ್ಯ ಆರಂಭಗೊಳ್ಳುವುದಕ್ಕೆ ಒಂದು ಗಂಟೆ ಮುಂಚಿತವಾಗಿ ವರದಿಗಾರರೊಬ್ಬರು ತಮ್ಮನ್ನು ಪ್ರಶ್ನಿಸಿದಕ್ಕಾಗಿ ಕುಪಿತಗೊಂಡ ಪೋರ್ಚುಗಲ್ ತಂಡದ ನಾಯಕ ಕ್ರಿಸ್ಟಿಯಾನೊ ರೊನಾಲ್ಡೊ ಆ ವರದಿಗಾರ...
View Articleತ್ರಿಕೋನ ಸರಣಿ: ಮ್ಯಾಕ್ಸ್ವೆಲ್ ಅಬ್ಬರ, ಫೈನಲ್ಗೆ ಆಸೀಸ್
ತ್ರಿಕೋನ ಸರಣಿ: ವೆಸ್ಟ್ ಇಂಡೀಸ್ ವಿರುದ್ಧ ಆಸ್ಪ್ರೇಲಿಯಾಗೆ 6 ವಿಕೆಟ್ ಗೆಲುವು ಬಾರ್ಬಡೋಸ್: ನಾಯಕ ಸ್ಟೀವನ್ ಸ್ಮಿತ್ ಹಾಗೂ ಮಿಚೆಲ್ ಮಾರ್ಷ್ ಅವರ ಅರ್ಧಶತಕ, ಗ್ಲೆನ್ ಮ್ಯಾಕ್ಸ್ವೆಲ್ ಅವರ ಸ್ಫೋಟಕ ಆಟದ ಬಲದಿಂದ ಮಿಂಚಿದ...
View Articleಕೊನೆಯ ಎಸೆತದಲ್ಲಿ ಸಿಕ್ಸರ್, ಪಂದ್ಯ ಟೈ
ಟೈನಲ್ಲಿ ಅಂತ್ಯಗೊಂಡ ಇಂಗ್ಲೆಂಡ್-ಶ್ರೀಲಂಕಾ ನಡುವಣ ಮೊದಲ ಏಕದಿನ ನಾಟಿಂಗ್ಹಾಮ್: ಅಂತಿಮ ಎಸೆತದಲ್ಲಿ ಇಂಗ್ಲೆಂಡ್ ಗೆಲುವಿಗೆ ಬೇಕಿದ್ದದ್ದು 7 ರನ್. ಸಿಕ್ಸರ್ ಸಿಡಿಸಿದರೆ ಪಂದ್ಯ ಟೈ. ಶ್ರೀಲಂಕಾ ಪಾಳೆಯದಲ್ಲಿ ಗೆಲುವಿನ ಸಂಭ್ರಮ ಮನೆ...
View Articleಕನ್ನಡದಲ್ಲೂ ಬಾಹುಬಲಿ ಕಾಲಕೇಯನ ಆರ್ಭಟ
* ಶರಣು ಹುಲ್ಲೂರು ರಾಜಮೌಳಿ ಅವರ 'ಬಾಹುಬಲಿ' ಚಿತ್ರದಲ್ಲಿ ನಾಯಕನಿಗಿಂತಲೂ ಹೆಚ್ಚು ಫೇಮಸ್ ಆದವರು ಕಾಲಕೇಯ ಪಾತ್ರಧಾರಿ ಪ್ರಭಾಕರ್. ಕಿಲಿಕಿ ಭಾಷೆಯಲ್ಲಿ ತಮ್ಮ ಖದರ್ ತೋರಿಸಿದ್ದ ಇವರು, ಈಗ ಆರ್.ಚಂದ್ರು ನಿರ್ದೇಶನದ ಲಕ್ಷ್ಮಣ ಸಿನಿಮಾದಲ್ಲೂ...
View Articleಜೂಮ್ ಜೂಮ್ ಮಾಯ
ಗಣೇಶ್ ಮತ್ತು ರಾಧಿಕಾ ಪಂಡಿತ್ ಕಾಂಬಿನೇಷನ್ನ 'ಜೂಮ್' ಸಿನಿಮಾದ ಟೈಟಲ್ ಸಾಂಗ್ ವೈರಲ್ ಆಗಿದೆ. ಜೂ.22ರಂದು ಟೈಟಲ್ ಸಾಂಗ್ನ ವಿಡಿಯೋ ರಿಲೀಸ್ ಆಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಈವರೆಗೂ ಲವರ್ ಬಾಯ್ ಆಗಿ ಕಾಣಿಸಿಕೊಂಡಿರುವ...
View Articleರಾಯಲ್ ವೆಡ್ಡಿಂಗ್: ಸಿನಿಮಾದವರ ಅದ್ಧೂರಿ ಪರಿಣಯ
ಮೈಸೂರಿನ ಯುವರಾಜ ಯದುವೀರ್ - ತ್ರಿಷಿಕಾ ಅವರ ವಿವಾಹ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಲವಲvk ರಾಯಲ್ ವೆಡ್ಡಿಂಗ್ ಸಂಭ್ರಮದಲ್ಲಿ ಭಾಗಿಯಾಗುತ್ತಿದೆ. ಅದಕ್ಕಾಗಿ ಸರಣಿ ವರದಿಗಳನ್ನು ಪ್ರಕಟಿಸಲಿದೆ. ಈ ಹಿನ್ನಲೆಯಲ್ಲಿ ಈವರೆಗೆ...
View Article'ನಿರುತ್ತರ'ದಲ್ಲಿ ಸಂಗೀತದ ಮೋಡಿ
ಅಪೂರ್ವ ಕಾಸರವಳ್ಳಿ ಚೊಚ್ಚಲ ನಿರ್ದೇಶನದ ಚಿತ್ರ 'ನಿರುತ್ತರ' ಚಿತ್ರದಲ್ಲಿ ನಟಿ ಭಾವನಾ, ಐಂದ್ರಿತಾ ರೇ, ಕಿರಣ್ ಹಾಗೂ ಬಾಲಿವುಡ್ ನಟ ರಾಹುಲ್ ಬೋಸ್ ನಟಿಸಿದ್ದು, ಚಿತ್ರದಲ್ಲಿ ಸಂಗೀತ ಹೈಲೈಟ್ ಆಗಿದೆ. ಜನಪ್ರಿಯ ಸಂಗೀತ ನಿರ್ದೇಶಕ ರಸೂಲ್...
View Articleಶತದಿನದ ಸಂಭ್ರಮದಲ್ಲಿ ಸೆಂಚುರಿ ಸ್ಟಾರ್
ಶಿವಲಿಂಗ ಚಿತ್ರದ ಶತದಿನೋತ್ಸವ ಸಮಾರಂಭ ಅದ್ದೂರಿಯಾಗಿಯೇ ನಡೆಯಿತು. ಬೆಂಗಳೂರಿನ ಟೌನ್ ಹಾಲ್ನಲ್ಲಿ ನಡೆದ ಕಾರ್ಯಕ್ರಮಕ್ಕೆ ಟಾಲಿವುಡ್ನ ಖ್ಯಾತ ನಟ ಬಾಲಕೃಷ್ಣ ಆಗಮಿಸಿದ್ದರು. ಸಮಾರಂಭದ ನೆಪದಲ್ಲಿ ಅವರು, ಕನ್ನಡ ಸಿನಿಮಾ ರಂಗದ ಜತೆಗಿನ ನಂಟನ್ನು...
View Articleಸಂಕೇತ ಭಾಷೆ ಕಲಿತ ರಾಗಿಣಿ
ಗ್ಲಾಮರಸ್ ಪಾತ್ರಗಳನ್ನು ದೂರ ಇಟ್ಟು ಅಭಿನಯಕ್ಕೆ ಸ್ಕೋಪ್ ಇರುವ ಪಾತ್ರಗಳತ್ತ ರಾಗಿಣಿಯ ಒಲವು ಹೆಚ್ಚಾಗಿದೆ. ಇತ್ತೀಚೆಗೆ ಹೊಸ ಚಿತ್ರದ ಫಸ್ಟ್ ಲುಕ್ನಲ್ಲಿ ಎಲ್ಲರ ಹೆಬ್ಬೇರಿಸಿದ್ದರು. ಗ್ಲಾಮರಸ್ಗೆ ಹೆಸರಾದ ನಟಿ ಡಿಗ್ಲಾಮರ್ ಪಾತ್ರಕ್ಕೂ...
View Articleಹಲವು ಅಚ್ಚರಿಗಳ 'ಜಿಗರ್ ಥಂಡ'
* ಪದ್ಮಾ ಶಿವಮೊಗ್ಗ ಶಿವಗಣೇಶ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ಜಿಗರ್ ಥಂಡ'ದಲ್ಲಿ ಹಲವು ವಿಶೇಷತೆಗಳಿವೆ. ಕಿಚ್ಚ ಕ್ರಿಯೇಷನ್ ಮತ್ತು ಎಸ್ಆರ್ವಿ ಪ್ರೊಡಕ್ಷನ್ನಲ್ಲಿ ನಿರ್ಮಾಣಗೊಂಡಿರುವ ಚಿತ್ರದ ಮೂಲಕ ರಾಹುಲ್ ಚಿತ್ರರಂಗದಲ್ಲಿ...
View Articleಇಟಲಿಯಲ್ಲಿ ಶಾನ್ವಿ ಡ್ಯುಯೆಟ್
ಶಾನ್ವಿ ಶ್ರೀವಾಸ್ತವ್ ಇಟಲಿಯಲ್ಲಿ ಎಂಜಾಯ್ ಮಾಡುತ್ತಿದ್ದಾರೆ. ಅಂದ ಹಾಗೆ ಇವರು ಇಟಲಿಗೆ ಹೋಗಿರುವುದು ವೆಕೇಷನ್ ಮೇಲೆ ಅಲ್ಲ. ರವಿಚಂದ್ರನ್ ಪುತ್ರ ಮನೋರಂಜನ್ ಜತೆ ಹೊಸ ಚಿತ್ರದಲ್ಲಿ ಶಾನ್ವಿ ನಾಯಕಿಯಾಗಿ ನಟಿಸುತ್ತಿದ್ದು ಅದರ...
View Articleಇಂದಿನಿಂದ 'ಲಕ್ಷ್ಮಣ' ರಾಜ್ಯ
* ಶರಣು ಹುಲ್ಲೂರು ಕನ್ನಡ ಸಿನಿಮಾ ರಂಗದಲ್ಲೀಗ 'ಲಕ್ಷ್ಮಣ' ಚಿತ್ರದ್ದೇ ಮಾತು. ನಾನಾ ಕಾರಣಗಳಿಂದಾಗಿ ಚಿತ್ರ ನಿರೀಕ್ಷೆ ಮೂಡಿಸಿದೆ. ಅಲ್ಲದೇ ರಿಲೀಸ್ಗೂ ಒಂದು ದಿನ ಮುಂಚೆಯೇ ಬಹುತೇಕ ಕಡೆ ಟಿಕೆಟ್ ಸೋಲ್ಡ್ಔಟ್ ಆಗಿವೆಯಂತೆ. ಹೀಗಾಗಿ ಸಿನಿಮಾ...
View Articleಶಂಕರನಾಗ್ ಅಭಿಮಾನಿಯ ಲವ್ ಸ್ಟೋರಿ
ಕನ್ನಡದ ಬಹುತೇಕ ಚಿತ್ರಗಳು ಬೆಂಗಳೂರಿನ ಸುತ್ತಲೇ ಗಿರಕಿ ಹೊಡೆಯುತ್ತವೆ. ಆದರೆ, 'ನನ್ನ ನಿನ್ನ ಪ್ರೇಮಕಥೆ' ಚಿತ್ರ ಹಾಗಿಲ್ಲ. ಅಪ್ಪಟ ಉತ್ತರ ಕರ್ನಾಟಕದ ಮಣ್ಣಿನ ಸೊಗಡಿನಲ್ಲಿ ಮೂಡಿ ಬಂದಿದ್ದು, ಅಲ್ಲಿ ನಡೆದ ಘಟನೆಯನ್ನೇ ಆಧರಿಸಿ ಸಿನಿಮಾ...
View Articleಸುಳಿ ಚಿತ್ರವಿಮರ್ಶೆ: ಜೀವನ ಪ್ರೀತಿ ಮತ್ತು ಬದುಕಿನ ರೀತಿ
ಕನ್ನಡ ಚಿತ್ರ: ಸುಳಿ -ಶಶಿಧರ ಜುಬ್ಬಾದ ಜೇಬಿನಲ್ಲಿ ತುಂಬಿಕೊಂಡ ಕಡಲೇಕಾಯಿ ಮೆಲ್ಲುತ್ತಾ, ಎದುರಿಗೆ ಬಂದವರಿಗೂ ಹಂಚುತ್ತಾ ಪ್ರೀತಿಯಿಂದ ಮಾತನಾಡಿಸುವ ಬುಡೇನ್ ಸಾಬ್, ಜೀವನ ಪ್ರೀತಿಯ ಸಂಕೇತವಾಗಿ ಕಾಣಿಸುತ್ತಾರೆ. ಪಟ್ಟಣದಿಂದ ದಿನನಿತ್ಯದ ಅಗತ್ಯ...
View Articleಬರ್ತ್ ಚಿತ್ರ ವಿಮರ್ಶೆ: ಕಾಡು ಜನರ ಹಾಡು- ಪಾಡು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗ್ರಾಮೀಣ ಮತ್ತು ನಗರಗಳ ಕತೆ ಹೇಳುವ ಸಿನಿಮಾಗಳ ನಡುವೆ ಅಪರೂಪಕ್ಕೆ ಕಾಡು ಜನರ ಬದುಕು ತೋರಿಸುವ ಚಿತ್ರ ತೆರೆ ಕಂಡಿದೆ. ಅದು ಶಿವು ಹೊಳಲು ನಿರ್ದೇಶನದ ಬರ್ತ್ ಚಿತ್ರ. ಈ ಹಿಂದೆ ಭೂಮಿ ಗೀತ, ಒಂದು ಮುತ್ತಿನ ಕತೆ...
View Articleಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ವಿಮರ್ಶೆ: ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ
ಕನ್ನಡ ಚಿತ್ರ * ಶರಣು ಹುಲ್ಲೂರು ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ...
View Articleಡ್ರೆಸ್ ಕೋಡ್: ಡ್ರೆಸ್ ಬಗ್ಗೆ ಕಾಡುವ ಜಿಜ್ಞಾಸೆ
ಕನ್ನಡ ಚಿತ್ರ * ಪದ್ಮಿನಿ ಹುಡುಗಿಯರು ಧರಿಸುವ ಡ್ರೆಸ್ಗಳೇ ಅತ್ಯಾಚಾರಕ್ಕೆ ಪ್ರೇರಣೆ ಎನ್ನುತ್ತದೆ 'ಡ್ರೆಸ್ ಕೋಡ್' ಸಿನಿಮಾ. ಈ ವಿಷಯವೇ ವಿವಾದಾಸ್ಪದ. ಹುಡುಗರದ್ದು ಏನೂ ತಪ್ಪಲ್ಲ, ಅದೇನಿದ್ದರೂ ಹುಡುಗಿಯರ ಬಟ್ಟೆಗಳ ಮೇಲೆ ಅವಲಂಭಿಸಿದೆ ಎನ್ನುವ...
View Articleಬ್ರಹ್ಮ ವಿಷ್ಣು ಮಹೇಶ್ವರ: ಫ್ರೇಂ ಇಲ್ಲದ ಪೇಂಟಿಂಗ್
ಕನ್ನಡ ಚಿತ್ರ * ಶಶಿಧರ ಆರ್. ಸಿನಿಮಾವೊಂದಕ್ಕೆ ಕೊನೆಯ ಗಳಿಗೆಯವರೆಗೂ ನೋಡಿಸಿಕೊಳ್ಳುವ ಗುಣವಿರಬೇಕು ಎಂದು ಸಾಮಾನ್ಯವಾಗಿ ವೀಕ್ಷಕರು ಅಪೇಕ್ಷಿಸುತ್ತಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳು ಇದಕ್ಕೆ...
View Articleಜಗ್ಗು ದಾದಾ: ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್
ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಕ್ಲಾಸ್ ಸಿನಿಮಾಗಳದ್ದೇ ಹವಾ. ಈ ಸಮಯದಲ್ಲಿ ತೆರೆಕಂಡ 'ಜಗ್ಗುದಾದಾ' ಬಗ್ಗೆ ಮಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದಲ್ಲಿ ಕೆಲ ನ್ಯೂನ್ಯತೆಗಳಿದ್ದರೂ, ಮಾಸ್...
View Article