ಉಡ್ತಾ ಪಂಜಾಬ್ ಚಿತ್ರ ವಿಮರ್ಶೆ: ಉಡ್ತಾ ಪಂಜಾಬ್ನ ಯಶಸ್ವಿ ಉಡಾವಣೆ
-ಪದ್ಮಾ ಶಿವಮೊಗ್ಗ ಕಳೆದ ವಾರವಿಡೀ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಹಿಂದಿ ಚಿತ್ರ 'ಉಡ್ತಾ ಪಂಜಾಬ್' ಕೊನೆಗೂ ಉಡಾವಣೆಗೊಂಡಿದೆ. ಬಿಡುಗಡೆಗೆ ಕೆಲ ಗಂಟೆಗಳಿರುವಾಗಲೇ ಆನ್ಲೈನ್ನಲ್ಲಿ ಲೀಕ್ ಆಗಿ ಚಿತ್ರತಂಡವನ್ನು ಕಂಗೆಡಿಸಿದ್ದ ಚಿತ್ರವನ್ನು...
View Articleಬೀಟ್ ಚಿತ್ರ ವಿಮರ್ಶೆ: ಗಾಂಧಿನಗರಲ್ಲೇ ಬೀಟ್ ಹೊಡೆವ ಪ್ರೇಮಿಗಳು
- ಶರಣು ಹುಲ್ಲೂರು ಪ್ರೀತಿಗೆ ಹಲವು ಭಾವಗಳು. ಬಹುತೇಕ ಸಿನಿಮಾಗಳಲ್ಲಿ ಈಗಾಗಲೇ ಇದು ವ್ಯಕ್ತವಾಗಿದೆ. ಅಂತಹ ಸಿನಿಮಾಗಳ ಸಾಲಿಗೆ 'ಬೀಟ್' ಹೊಸದಾಗಿ ಸೇರ್ಪಡೆ ಆಗಿದೆ. ಚಿತ್ರದಲ್ಲಿ ಹಲವು ಕೊರತೆಗಳಿದ್ದರೂ, ಇದೊಂದು ಮನೋರೋಗ ಹಿನ್ನೆಲೆಯ...
View Articleಲಕ್ಷ್ಮಣ ಚಿತ್ರ ವಿಮರ್ಶೆ: ಈತ ಮಾಸ್ ಲಕ್ಷ್ಮಣ
ಕನ್ನಡ ಚಿತ್ರ * ಶರಣು ಹುಲ್ಲೂರು ಈವರೆಗೂ ಸೆಂಟಿಮೆಂಟ್ ಕತೆಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ಆರ್.ಚಂದ್ರು, ಇದೀಗ 'ಲಕ್ಷ್ಮಣ' ಚಿತ್ರದ ಮೂಲಕ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ನ್ಯೂನ್ಯತೆಗಳಿದ್ದರೂ, ಮಾಸ್...
View Articleಜಿಗರ್ ಥಂಡ ಚಿತ್ರ ವಿಮರ್ಶೆ: ಕುತೂಹಲಕಾರಿ ಕತೆ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಮಧುರೈನ ಹುಸೈನ್ ಸ್ಟಾಲ್ನಲ್ಲಿ ಸಿಗುವ ಜಿಲ್ ಜಿಲ್ ಜಿಗರ್ ಥಂಡಾ ಎನ್ನುವ ಸ್ಪೆಷಲ್ ಡ್ರಿಂಕ್ಸ್ ತಮಿಳುನಾಡಿನಲ್ಲಿ ಜನಪ್ರಿಯ. ಕೋಲ್ಡ್ ಮತ್ತು ಹಾಟ್ ಎರಡರ ಸಮ್ಮಿಶ್ರವಿದು. ಇದೇ ಹೆಸರಿನ ತಮಿಳು ಚಿತ್ರದ ರಿಮೇಕ್...
View Articleಪಾಕ್ಗೆ ಪ್ರಧಾನಿ ನರೇಂದ್ರ ಮೋದಿ ಖಡಕ್ ಉತ್ತರ
*ಟೈಮ್ಸ್ ನೌ ವಾಹಿನಿ ಮೋದಿ ವಿಶೇಷ ಸಂದರ್ಶನ ಹೊಸದಿಲ್ಲಿ: ಪಾಕಿಸ್ತಾನದ ಜತೆ ಶಾಂತಿಯಿಂದ ವ್ಯವಹರಿಸಬೇಕು ಎಂಬುದು ಭಾರತದ ಪ್ರಥಮ ಆದ್ಯತೆ. ಆದರೆ, ಯಾವುದೇ ಸಂದರ್ಭದಲ್ಲಿ ತಕ್ಕ ಉತ್ತರ ನೀಡುವ ಪೂರ್ಣ ಸ್ವಾತಂತ್ರ್ಯ ನಮ್ಮ ಭದ್ರತಾ ಪಡೆಗಳಿಗಿದೆ...
View Articleಸಿಎಂ ಅಭ್ಯರ್ಥಿಯಾಗಲು ಒಲ್ಲೆ ಎಂದ ಶೀಲಾ ದೀಕ್ಷಿತ್
ಹೊಸದಿಲ್ಲಿ: ಮುಂದಿನ ವರ್ಷ ನಡೆಯುವ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ನ ಮುಖ್ಯಮಂತ್ರಿ ಅಭ್ಯರ್ಥಿಯಾಗಲು ದಿಲ್ಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ನಿರಾಕರಿಸಿದ್ದಾರೆ. ಈ ಸಂಬಂಧ ಸುದ್ದಿವಾಹಿನಿಯೊಂದಕ್ಕೆ ಸಂದರ್ಶನ ನೀಡಿರುವ...
View Articleಟಾಪರ್ ಹಗರಣ; ಪಿಯು ಮಂಡಳಿ ಮಾಜಿ ಕಾರ್ಯದರ್ಶಿ ಬಂಧನ
ಪಟಣಾ: ಪಿಯುಸಿ ಟಾಪರ್ಗಳ ಹಗರಣಕ್ಕೆ ಸಂಬಂಧಿಸಿದಂತೆ ಬಿಹಾರ ಶಾಲಾ ಪರೀಕ್ಷಾ ಮಂಡಳಿಯ ಮಾಜಿ ಕಾರ್ಯದರ್ಶಿ ಹರಿಹರನಾಥ್ ಝಾ ಅವರನ್ನು ಸೋಮವಾರ ವಿಶೇಷ ತನಿಖಾ ತಂಡ (ಎಸ್ಐಟಿ)ವು ಬಂಧಿಸಿದೆ. ಹಗರಣಕ್ಕೆ ಸಂಬಂಧಿಸಿದ ವಿಚಾರಣೆ ಸಲುವಾಗಿ ಶನಿವಾರದಿಂದಲೇ...
View Articleತೆಪ್ಪಗಿರಲು ಸುಬ್ರಹ್ಮಣ್ಯಂ ಸ್ವಾಮಿಗೆ ಬಿಜೆಪಿ ಸೂಚನೆ?
ಹೊಸದಿಲ್ಲಿ: ಸಂಸದ ಸುಬ್ರಮಣ್ಯಂ ಸ್ವಾಮಿ ಮಾಡುತ್ತಿರುವ ಟೀಕೆಗಳಿಂದ ಪಕ್ಷ ಮತ್ತು ಸರಕಾರದ ಘನತೆಗೆ ಆಗುತ್ತಿರುವ ಹಾನಿಯನ್ನು ಬಿಜೆಪಿ ಕೊನೆಗೂ ಗಂಭೀರವಾಗಿ ಪರಿಗಣಿಸಿದೆ. ಅಧಿಕಾರಿಗಳ ಮತ್ತು ಸಚಿವರ ವಿರುದ್ಧ ಅನಾವಶ್ಯಕ ಹೇಳಿಕೆ ನೀಡದೇ ಬಾಯಿ...
View Articleಮಳೆಗಾಗಿ 8 ಗಂಟೆ ನೀರಿನಲ್ಲಿ ನರ್ತಿಸಿದ 15ರ ಹುಡುಗಿ
ಲಖನೌ: ಉತ್ತರ ಪ್ರದೇಶದ ಬುಂದೇಲ್ಖಂಡ ಹಾಗೂ ಇತರೆ ಭಾಗಗಳಲ್ಲಿ ಉತ್ತಮ ಮಳೆಯಾಗಲಿ ಎಂಬ ಆಶಯದಿಂದ 15 ವರ್ಷದ ಬಾಲಕಿಯೊಬ್ಬಳು ಸತತ 8 ಗಂಟೆಗಳ ಕಾಲ ನೀರಿನಲ್ಲಿ ನೃತ್ಯ ಮಾಡಿದ್ದಾಳೆ. ಇದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಮಾರ್ವೆಲ್ಲಸ್...
View Articleಲಾಭದಾಯಕ ಹುದ್ದೆ : ಜು. 14 ರಿಂದ ಆಪ್ ಶಾಸಕರ ವಿಚಾರಣೆ
ಹೊಸದಿಲ್ಲಿ: ಲಾಭದಾಯಕ ಹುದ್ದೆ ಹೊಂದಿರುವ ಆರೋಪ ಎದುರಿಸುತ್ತಿರುವ ಆಮ್ ಆದ್ಮಿ ಪಕ್ಷದ 21 ಶಾಸಕರ ಖುದ್ದು ವಿಚಾರಣೆಯನ್ನು ಚುನಾವಣಾ ಆಯೋಗ ಜುಲೈ 14 ರಿಂದ 21ರವರೆಗೆ ನಡೆಸಲಿದೆ. ದಿಲ್ಲಿಯ ಕೇಜ್ರಿವಾಲ್ ಸರಕಾರವು ತನ್ನ ಸಚಿವರಿಗೆ ಸಹಾಯ ಮಾಡಲು...
View Articleವಿದೇಶಿ ಬ್ಯಾಂಕ್ಗಳಲ್ಲಿ 13 ಸಾವಿರ ಕೋಟಿ ರೂ ಕಪ್ಪು ಹಣ ಪತ್ತೆ
ಫಲ ನೀಡಲಾರಂಭಿಸಿದ ಕಾಳಧನದ ವಿರುದ್ಧ ಸಮರ ಹೊಸದಿಲ್ಲಿ: ಕಾಳಧನದ ವಿರುದ್ಧ ಸರಕಾರ ಸಾರಿರುವ ಸಮರ ನಿಧಾನವಾಗಿ ಫಲ ನೀಡಲಾರಂಭಿಸಿದೆ. ಭಾರತೀಯರು ವಿದೇಶಿ ಬ್ಯಾಂಕ್ಗಳ ಖಾತೆಗಳಲ್ಲಿ 13 ಸಾವಿರ ಕೋಟಿ ರೂ. ಅಘೋಷಿತ ಆದಾಯ ಇಟ್ಟಿರುವುದನ್ನು ಆದಾಯ...
View Articleಕೇಂದ್ರ ನೌಕರರ ವೇತನ ಹೆಚ್ಚಳ ನಿಶ್ಚಿತ
*ನಾಳೆ ಕೇಂದ್ರ ಸಂಪುಟದಲ್ಲಿ 7ನೇ ವೇತನ ಆಯೋಗದ ಶಿಫಾರಸಿಗೆ ಅನುಮೋದನೆ ಸಂಭವ ಹೊಸದಿಲ್ಲಿ: ವರ್ಷಾರಂಭದಿಂದಲೂ ವೇತನ ಹೆಚ್ಚಳದ ನಿರೀಕ್ಷೆಯಲ್ಲಿ ಕಾದು ಕುಳಿತಿರುವ ಕೇಂದ್ರ ಸರಕಾರಿ ನೌಕರರಿಗೆ ಗುಡ್ ನ್ಯೂಸ್. ಏಳನೇ ವೇತನ ಆಯೋಗದ ಶಿಫಾರಸುಗಳನ್ನು...
View Articleಎನ್ಎಸ್ಜಿ ಕೈತಪ್ಪಿದರೂ ಎಂಟಿಸಿಆರ್ ಸಿಕ್ಕಿತು
*ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಕೂಟಕ್ಕೆ ಭಾರತ ಸೇರ್ಪಡೆ ಹೊಸದಿಲ್ಲಿ: ಪರಮಾಣು ಪೂರೈಕೆದಾರರ ಗುಂಪು (ಎನ್ಎಸ್ಜಿ) ಸೇರ್ಪಡೆ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸಿದ ಕೆಲವೇ ದಿನಗಳಲ್ಲಿ ಭಾರತ ಪ್ರತಿಷ್ಠಿತ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ...
View Articleಈಗ ಚೀನಾ ಭಾರತಕ್ಕೆ ತಲೆಬಾಗಲೇಬೇಕು!
ಹೊಸದಿಲ್ಲಿ: ಕಾಲ ಯಾವತ್ತೂ ಒಂದೇ ರೀತಿ ಇರುವುದಿಲ್ಲ ಎನ್ನುವುದಕ್ಕೆ ಚೀನಾದ ಸ್ಥಿತಿ ಉತ್ತಮ ಉದಾಹರಣೆ. ಎನ್ಎಸ್ಜಿ ಸೇರಲು ಭಾರತ ನಡೆಸಿದ ಪ್ರಯತ್ನ ವಿಫಲವಾಗಿದೆ. ಬದ್ಧ ವೈರಿ ಚೀನಾ ಅದರ ಸದಸ್ಯ. ಎಂಟಿಸಿಆರ್ ಸೇರಲು ಚೀನಾ ನಡೆಸುತ್ತಿರುವ...
View Articleಸೆನ್ಸೆಕ್ಸ್ ಅಲ್ಪ ಚೇತರಿಕೆ
ಮುಂಬಯಿ: ಕಳೆದ ವಾರ ನಾಲ್ಕು ತಿಂಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಕುಸಿದಿದ್ದ ಸೆನ್ಸೆಕ್ಸ್ ಸೋಮವಾರವೂ ಅಲ್ಪ ಅಂದರೆ 5.25 ಅಂಕ ಏರಿಕೆ ದಾಖಲಿಸಿ, 26,402.96ಕ್ಕೆ ಸ್ಥಿರವಾಯಿತು. ಬ್ರೆಕ್ಸಿಟ್ ಸೇರಿದಂತೆ ಜಾಗತಿಕ ಪ್ರಭಾವಗಳಿಂದ ಮುಂಬಯಿ...
View Articleಟೈಟಾನ್ ವಾಚ್ ತಯಾರಕ, ಸಂಸ್ಥಾಪಕ ಜೆರೆಕ್ಸಿಸ್ ದೇಸಾಯಿ ಇನ್ನಿಲ್ಲ
ಬೆಂಗಳೂರು: ಟೈಟಾನ್ ಕಂಪನಿಯನ್ನು ಬೆಂಗಳೂರಿನ ಗಡಿಭಾಗದ ಹೊಸೂರಿನಲ್ಲಿ ಸ್ಥಾಪಿಸಿ, ಭಾರತದ ಬೃಹತ್ ವಾಚ್ ಕಂಪನಿಯಾಗಿ ಅದನ್ನು ರೂಪಾಂತರಿಸಿದ ಉದ್ಯಮಿ ಜೆರೆಕ್ಸಿಸ್ ದೇಸಾಯಿ(80) ಸೋಮವಾರ ಸಂಜೆ ನಿಧನರಾದರು. ಜಠರ ಸಂಬಂಧಿ ತೊಂದರೆಯಿಂದ...
View Articleಗೂಗಲ್ ಸಿಇಒ ಸುಂದರ್ ಪಿಚ್ಬೆೃರ ಕೋರಾ ಖಾತೆಗೆ ಕನ್ನ
ಹೊಸದಿಲ್ಲಿ: ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್ ಅವರ ಟ್ವಿಟರ್ ಮತ್ತು ಪಿಂಟ್ರೆಸ್ಟ್ ಖಾತೆಗಳಿಗೆ ಕನ್ನ ಹಾಕಿದ್ದ ಮೂವರು ಖದೀಮರೇ ಈಗ, ಗೂಗಲ್ ಸಿಇಒ ಸುಂದರ್ ಪಿಚ್ಬೆೃ ಅವರ ಕೋರಾ ಖಾತೆಯನ್ನು ಹ್ಯಾಕ್ ಮಾಡಿದ್ದಾರೆ. ಅವರ್ಮೈನ್...
View Articleವಿ-ಗಾರ್ಡ್ನಿಂದ ಆ್ಯಪ್ ನಿಯಂತ್ರಿತ ಗೀಸರ್ ಬಿಡುಗಡೆ
ಬೆಂಗಳೂರು: ಆ್ಯಪ್ ಮೂಲಕ ನಿಯಂತ್ರಿಸುವ ಗೀಸರ್ ವೆರಾನೊವನ್ನು ವಿ-ಗಾರ್ಡ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಗ್ರಾಹಕರು ತಮ್ಮ ಸ್ಮಾರ್ಟ್ಫೋನ್ಗೆ ವೆರಾನೊ ಗೀಸರ್ ನಿಯಂತ್ರಿಸುವ ಆ್ಯಪ್ ಡೌನ್ಲೋಡ್ ಮಾಡಿಕೊಂಡು ವಿಶ್ವದ ಯಾವ ಮೂಲೆಯಿಂದ...
View Articleಜನ ಧನ ಖಾತೆಗಳಲ್ಲಿ ಠೇವಣಿ ಶೇ. 118 ಹೆಚ್ಚಳ
ಹೊಸದಿಲ್ಲಿ: ಪ್ರಧಾನ ಮಂತ್ರಿ ಜನಧನ ಯೋಜನೆಯ(ಪಿಎಂಜೆಡಿವೈ) ಠೇವಣಿಗಳಲ್ಲಿನ ಸರಾಸರಿ ಮೊತ್ತವು ಕಳೆದ 21 ತಿಂಗಳ ಅವಧಿಯಲ್ಲಿ ಶೇ.118ರಷ್ಟು ಹೆಚ್ಚಳವಾಗಿವೆ. ಠೇವಣಿಗಳಲ್ಲಿನ ಒಟ್ಟು ಮೊತ್ತವು ಶೇ.8 ಪಟ್ಟು ಹೆಚ್ಚಳವಾಗಿದೆ. 2014ರ...
View Articleರಸ್ತೆ ನಿರ್ಮಾಣಕ್ಕೆ 1.4 ಲಕ್ಷ ಕೋಟಿ ರೂ. ಅಗತ್ಯ
ಹೊಸದಿಲ್ಲಿ: ಪ್ರಸಕ್ತ ಸಾಲಿನಲ್ಲಿ 15,000 ಕಿ.ಮೀಟರ್ ರಸ್ತೆಯನ್ನು ನಿರ್ಮಿಸಲು ಸರಕಾರಕ್ಕೆ 1.4 ಲಕ್ಷ ಕೋಟಿ ರೂ.ಗಳ ಅಗತ್ಯವಿದೆ ಎಂದು ನೀತಿ ಆಯೋಗದ ವರದಿ ಸೋಮವಾರ ತಿಳಿಸಿದೆ. 2016-17ರ ಸಾಲಿಗೆ ಒಟ್ಟಾರೆ ಬಜೆಟ್ ನೆರವು (ಜಿಬಿಎಸ್) ಮತ್ತು...
View Article