Quantcast
Channel: VijayKarnataka
Browsing all 6795 articles
Browse latest View live

ವಿದೇಶಿ ಬ್ಯಾಂಕ್‌ಗಳಲ್ಲಿ 13 ಸಾವಿರ ಕೋಟಿ ರೂ ಕಪ್ಪು ಹಣ ಪತ್ತೆ

ಫಲ ನೀಡಲಾರಂಭಿಸಿದ ಕಾಳಧನದ ವಿರುದ್ಧ ಸಮರ ಹೊಸದಿಲ್ಲಿ: ಕಾಳಧನದ ವಿರುದ್ಧ ಸರಕಾರ ಸಾರಿರುವ ಸಮರ ನಿಧಾನವಾಗಿ ಫಲ ನೀಡಲಾರಂಭಿಸಿದೆ. ಭಾರತೀಯರು ವಿದೇಶಿ ಬ್ಯಾಂಕ್‌ಗಳ ಖಾತೆಗಳಲ್ಲಿ 13 ಸಾವಿರ ಕೋಟಿ ರೂ. ಅಘೋಷಿತ ಆದಾಯ ಇಟ್ಟಿರುವುದನ್ನು ಆದಾಯ ತೆರಿಗೆ...

View Article


ಜಿಎಸ್‌ಟಿ: ಪ್ರಕಟಿಸುವ ವಿಷಯಕ್ಕೆ ವೆಬ್‌ ತಾಣ ಹೊಣೆ

ಪ್ರಕಟಿಸುವ ವಿಷಯಗಳಿಗೆ ಫೇಸ್‌ಬುಕ್‌, ಟ್ವಿಟರ್‌ಗಳೇ ಹೊಣೆ: ಐಎಎಂಎಐ ಹೊಸದಿಲ್ಲಿ : ಉದ್ದೇಶಿತ ಸರಕು ಮತ್ತು ಸೇವೆಗಳ ತೆರಿಗೆ(ಜಿಎಸ್‌ಟಿ) ವಿಧೇಯಕವು, ತಾವು ಪ್ರಕಟಿಸುವ ವಿಷಯ ಮತ್ತು ವಿಡಿಯೊಗಳಿಗೆ ಫೇಸ್‌ಬುಕ್, ಯೂಟ್ಯೂಬ್, ಟ್ವಿಟರ್‌ನಂಥ...

View Article


ಮಾನವ ಬಂಡವಾಳ ಸೂಚ್ಯಂಕ: ಭಾರತಕ್ಕೆ 105ನೇ ರಾಂಕ್‌

ಟಿಯಾಂಜಿನ್‌: ಪೋಷಣೆ, ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರತಿಭಾವಂತರ ಬಳಕೆ ಮತ್ತಿತರ ವಿಷಯಗಳಲ್ಲಿ ದೇಶದ ಸಾಮರ್ಥ್ಯ‌ವನ್ನು ಅಳೆಯುವ ವಿಶ್ವದ 'ಮಾನವ ಬಂಡವಾಳ ಸೂಚ್ಯಂಕ'ದಲ್ಲಿ ಭಾರತ 105ನೇ ರಾರ‍ಯಂಕ್‌ ಪಡೆದಿದೆ. ಫಿನ್‌ಲೆಂಡ್‌ ಮೊದಲ...

View Article

ಫ್ಲಿಪ್‌ಕಾರ್ಟ್ ಬ್ರಾಂಡ್‌ನಲ್ಲಿ ಆಭರಣ, ಮೊಬೈಲ್‌ಗಳ ಮಾರಾಟ

ಬೆಂಗಳೂರು: ತನ್ನದೇ ಆದ ಹೋಮ್‌ ಬ್ರಾಂಡ್‌ ಅನ್ನು ಫ್ಲಿಪ್‌ಕಾರ್ಟ್ ಆರಂಭಿಸಲಿದ್ದು, ತನ್ನ ಬ್ರಾಂಡ್‌ನಲ್ಲಿ ಆಭರಣಗಳು, ಮೊಬೈಲ್‌ ಮತ್ತು ಫ್ಯಾಷನ್‌ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಸಿದ್ಧತೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ....

View Article

ಅನಧಿಕೃತ ಕಾಲೇಜುಗಳಲ್ಲಿ ದಾಖಲಾತಿ; ಸುಪ್ರೀಂ ತರಾಟೆ

ಹೊಸದಿಲ್ಲಿ: ವಿಶ್ವವಿದ್ಯಾಲಯಗಳಿಂದ ಅಂಗೀಕೃತವಾಗಿರದ ಕಾಲೇಜುಗಳು ಮತ್ತು ಇತರೆ ಸಂಸ್ಥೆಗಳು ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್‌ ಅಸಮ್ಮತಿ ಸೂಚಿಸಿದೆ. ಅಲ್ಲದೇ ಇದು ಒಂದು ಹಾನಿಕಾರ ವಿದ್ಯಮಾನ ಎಂದು...

View Article


ಹೆಚ್ಚುವರಿ ವೇತನದ ಹಣ ಏನು ಮಾಡಬಹುದು?

ಉಳಿತಾಯ, ಭದ್ರತೆ, ಹೂಡಿಕೆಗೆ ತಜ್ಞರ ಟಿಫ್ಸ್‌ ಹೊಸದಿಲ್ಲಿ: 7ನೇ ವೇತನ ಆಯೋಗ ಜಾರಿಯೊಂದಿಗೆ ಕೇಂದ್ರ ಸರಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಪ್ರತಿ ತಿಂಗಳು ಹೆಚ್ಚುವರಿ ಆದಾಯ ದೊರೆಯಲಿದೆ. 2016ರ ಜನವರಿ 1ರಿಂದಲೇ ಪರಿಷ್ಕರಣೆ...

View Article

ಜು.18ರಿಂದ ಮುಂಗಾರು ಅಧಿವೇಶನ

ಅಧಿಕೃತ ಮುಹೂರ್ತ ನಿಗದಿ | ಜಿಎಸ್‌ಟಿ ಬಿಲ್‌ ಪಾಸ್‌ ಸಾಧ್ಯತೆ ಹೊಸದಿಲ್ಲಿ: ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಜುಲೈ 18ರಿಂದ ಆಗಸ್ಟ್‌ 12ರವರೆಗೆ ಮುಹೂರ್ತ ನಿಗದಿಯಾಗಿದೆ. ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ನೇತೃತ್ವದಲ್ಲಿ ಬುಧವಾರ ನಡೆದ...

View Article

ದೂರು ನಿವಾರಣೆಗೆ 10 ದಿನಗಳ ಡೆಡ್‌ಲೈನ್‌

ಹೊಸದಿಲ್ಲಿ: ಇ- ಕಾಮರ್ಸ್‌ಗೆ ಸಂಬಂಧಿಸಿ ದೊಡ್ಡ ಪ್ರಮಾಣದಲ್ಲಿ ಬಂದ ದೂರುಗಳನ್ನು ಇತ್ಯರ್ಥಗೊಳಿಸಲು ವಿಳಂಬ ಮಾಡಿದ ಅಧಿಕಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. 10 ದಿನಗಳೊಳಗಾಗಿ ಬಂದ ದೂರುಗಳನ್ನು ಇತ್ಯರ್ಥಗೊಳಿಸಿ,...

View Article


ಹೈದರಾಬಾದ್‌ ಸ್ಫೋಟಿಸುವ ಐಸಿಸ್‌ ಸಂಚು ಭಗ್ನ

ಎನ್‌ಐಎ ಮಧ್ಯರಾತ್ರಿ ಕಾರ್ಯಾಚರಣೆ * 11 ಶಂಕಿತರು ವಶಕ್ಕೆ ಹೈದರಾಬಾದ್‌: ಹೈದರಾಬಾದ್‌ ನಗರದಲ್ಲಿ ಸರಣಿ ದಾಳಿಯ ಮೂಲಕ ಭೀಕರ ನರಮೇಧಕ್ಕೆ ಶಂಕಿತ ಐಸಿಸ್‌ ಉಗ್ರರು ನಡೆಸುತ್ತಿದ್ದ ಸಂಚನ್ನು ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ವಿಫಲಗೊಳಿಸಿದೆ....

View Article


ಸಲ್ಮಾನ್‌ ಉತ್ತರಕ್ಕೆ ಮಹಿಳಾ ಆಯೋಗ ಕೆಂಡಾಮಂಡಲ

ಹೊಸದಿಲ್ಲಿ/ಮುಂಬಯಿ: 'ಅತ್ಯಾಚಾರಕ್ಕೆ ಒಳಗಾದ ಮಹಿಳೆಯಂತಾಗಿದ್ದೆ' ಎಂಬ ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿರುವ ಚಿತ್ರ ನಟ ಸಲ್ಮಾನ್‌ ಖಾನ್‌ ಅವರು ನೋಟಿಸ್‌ಗಳಿಗೆ ನೀಡಿದ ಉತ್ತರದಿಂದ ಕೇಂದ್ರ ಮತ್ತು ಮಹಾರಾಷ್ಟ್ರ ಮಹಿಳಾ ಆಯೋಗಗಳು...

View Article

ಥಿಯೇಟರ್‌, ಮಾಲ್‌ 24/7 ಓಪನ್‌

ಹೊಸ ಮಸೂದೆಗೆ ಸಂಪುಟ ಅಸ್ತು | ವರ್ಷದ 365 ದಿನವೂ ತೆರೆಯಲು ಅವಕಾಶ ಹೊಸದಿಲ್ಲಿ: ಇನ್ನು ಮುಂದೆ ಜನರು ಹೊತ್ತು-ಗೊತ್ತಿನ ಹಂಗಿಲ್ಲದೆ ಇಷ್ಟ ಬಂದಾಗ ಶಾಪಿಂಗ್‌ ಮಾಡಬಹುದು. ಹಗಲೆಲ್ಲ ದುಡಿದು ಮಧ್ಯರಾತ್ರಿಯಲ್ಲೂ ಹೋಟೆಲ್‌, ರೆಸ್ಟೊರೆಂಟ್‌ಗೆ...

View Article

ಕೇಂದ್ರ ಸಚಿವ ಸಂಪುಟ ಪುನರ್‌ರಚನೆ ಇಂದು?

* ಕೇಂದ್ರ ಕ್ಯಾಬಿನೆಟ್‌ನಿಂದ ಸದಾನಂದಗೌಡ್‌ ಔಟ್‌ ? ಹೊಸದಿಲ್ಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಗುರುವಾರ ಇಲ್ಲವೇ ಜುಲೈ ಮೊದಲ ವಾರದಲ್ಲಿ ಸಚಿವ ಸಂಪುಟ ಪುನಾರಚಿಸುವ ಸಾಧ್ಯತೆಗಳಿವೆ. ಮುಂಬರುವ ಉತ್ತರ ಪ್ರದೇಶ, ಪಂಜಾಬ್‌ ಹಾಗೂ ಉತ್ತರಾಖಂಡ್‌...

View Article

ನೌಕಾಪಡೆ ಬತ್ತಳಿಕೆಗೆ ‘ವರುಣಾಸ್ತ್ರ

ಹೊಸದಿಲ್ಲಿ: ಕಳೆದ ವರ್ಷದ ಗಣರಾಜ್ಯೋತ್ಸವ ದಿನದ ಪರೇಡ್‌ನಲ್ಲಿ ಮೊದಲ ಬಾರಿಗೆ ಪ್ರದರ್ಶಿತಗೊಂಡಿದ್ದ ಅತ್ಯಾಧುನಿಕ ಟೋರ್ಪೆಡೊ 'ವರುಣಾಸ್ತ್ರ'ವನ್ನು ನೌಕಾಪಡೆಗೆ ಬುಧವಾರ ಅಧಿಕೃತವಾಗಿ ನಿಯೋಜಿಸಲಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ...

View Article


Image may be NSFW.
Clik here to view.

ಕೇಂದ್ರ ಸರಕಾರಿ ನೌಕರರಿಗೆ ಬಂಪರ್ ಪೇ

ಬಂಪರ್ ಪೇ, 7ನೇ ವೇತನ ಆಯೋಗದ ಶಿಫಾರಸು ಜಾರಿಗೆ ಸಂಪುಟ ಸಮ್ಮತಿ | ಕೋಟಿ ಕೇಂದ್ರ ಸರಕಾರಿ ನೌಕರರು, ಪಿಂಚಣಿ ದಾರರಿಗೆ ಲಾಭ ಹೊಸದಿಲ್ಲಿ: ಒಂದು ಕೋಟಿಗೂ ಅಧಿಕ ಕೇಂದ್ರ ಸರಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಸರಕಾರ ಬಂಪರ್‌ ಕೊಡುಗೆಯನ್ನೇ...

View Article

ಸುಳಿ ಚಿತ್ರವಿಮರ್ಶೆ: ಜೀವನ ಪ್ರೀತಿ ಮತ್ತು ಬದುಕಿನ ರೀತಿ

ಕನ್ನಡ ಚಿತ್ರ: ಸುಳಿ -ಶಶಿಧರ ಜುಬ್ಬಾದ ಜೇಬಿನಲ್ಲಿ ತುಂಬಿಕೊಂಡ ಕಡಲೇಕಾಯಿ ಮೆಲ್ಲುತ್ತಾ, ಎದುರಿಗೆ ಬಂದವರಿಗೂ ಹಂಚುತ್ತಾ ಪ್ರೀತಿಯಿಂದ ಮಾತನಾಡಿಸುವ ಬುಡೇನ್‌ ಸಾಬ್‌, ಜೀವನ ಪ್ರೀತಿಯ ಸಂಕೇತವಾಗಿ ಕಾಣಿಸುತ್ತಾರೆ. ಪಟ್ಟಣದಿಂದ ದಿನನಿತ್ಯದ ಅಗತ್ಯ...

View Article


ಬರ್ತ್ ಚಿತ್ರ ವಿಮರ್ಶೆ: ಕಾಡು ಜನರ ಹಾಡು- ಪಾಡು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗ್ರಾಮೀಣ ಮತ್ತು ನಗರಗಳ ಕತೆ ಹೇಳುವ ಸಿನಿಮಾಗಳ ನಡುವೆ ಅಪರೂಪಕ್ಕೆ ಕಾಡು ಜನರ ಬದುಕು ತೋರಿಸುವ ಚಿತ್ರ ತೆರೆ ಕಂಡಿದೆ. ಅದು ಶಿವು ಹೊಳಲು ನಿರ್ದೇಶನದ ಬರ್ತ್ ಚಿತ್ರ. ಈ ಹಿಂದೆ ಭೂಮಿ ಗೀತ, ಒಂದು ಮುತ್ತಿನ ಕತೆ...

View Article

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ವಿಮರ್ಶೆ: ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ

ಕನ್ನಡ ಚಿತ್ರ * ಶರಣು ಹುಲ್ಲೂರು ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ...

View Article


ಡ್ರೆಸ್‌ ಕೋಡ್: ಡ್ರೆಸ್ ಬಗ್ಗೆ ಕಾಡುವ ಜಿಜ್ಞಾಸೆ

ಕನ್ನಡ ಚಿತ್ರ * ಪದ್ಮಿನಿ ಹುಡುಗಿಯರು ಧರಿಸುವ ಡ್ರೆಸ್‌ಗಳೇ ಅತ್ಯಾಚಾರಕ್ಕೆ ಪ್ರೇರಣೆ ಎನ್ನುತ್ತದೆ 'ಡ್ರೆಸ್ ಕೋಡ್' ಸಿನಿಮಾ. ಈ ವಿಷಯವೇ ವಿವಾದಾಸ್ಪದ. ಹುಡುಗರದ್ದು ಏನೂ ತಪ್ಪಲ್ಲ, ಅದೇನಿದ್ದರೂ ಹುಡುಗಿಯರ ಬಟ್ಟೆಗಳ ಮೇಲೆ ಅವಲಂಭಿಸಿದೆ ಎನ್ನುವ...

View Article

ಬ್ರಹ್ಮ ವಿಷ್ಣು ಮಹೇಶ್ವರ: ಫ್ರೇಂ ಇಲ್ಲದ ಪೇಂಟಿಂಗ್

ಕನ್ನಡ ಚಿತ್ರ * ಶಶಿಧರ ಆರ್. ಸಿನಿಮಾವೊಂದಕ್ಕೆ ಕೊನೆಯ ಗಳಿಗೆಯವರೆಗೂ ನೋಡಿಸಿಕೊಳ್ಳುವ ಗುಣವಿರಬೇಕು ಎಂದು ಸಾಮಾನ್ಯವಾಗಿ ವೀಕ್ಷಕರು ಅಪೇಕ್ಷಿಸುತ್ತಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳು ಇದಕ್ಕೆ...

View Article

ಜಗ್ಗು ದಾದಾ: ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್

ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಕ್ಲಾಸ್ ಸಿನಿಮಾಗಳದ್ದೇ ಹವಾ. ಈ ಸಮಯದಲ್ಲಿ ತೆರೆಕಂಡ 'ಜಗ್ಗುದಾದಾ' ಬಗ್ಗೆ ಮಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದಲ್ಲಿ ಕೆಲ ನ್ಯೂನ್ಯತೆಗಳಿದ್ದರೂ, ಮಾಸ್...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>