ಉಡ್ತಾ ಪಂಜಾಬ್ ಚಿತ್ರ ವಿಮರ್ಶೆ: ಉಡ್ತಾ ಪಂಜಾಬ್ನ ಯಶಸ್ವಿ ಉಡಾವಣೆ
-ಪದ್ಮಾ ಶಿವಮೊಗ್ಗ ಕಳೆದ ವಾರವಿಡೀ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಹಿಂದಿ ಚಿತ್ರ 'ಉಡ್ತಾ ಪಂಜಾಬ್' ಕೊನೆಗೂ ಉಡಾವಣೆಗೊಂಡಿದೆ. ಬಿಡುಗಡೆಗೆ ಕೆಲ ಗಂಟೆಗಳಿರುವಾಗಲೇ ಆನ್ಲೈನ್ನಲ್ಲಿ ಲೀಕ್ ಆಗಿ ಚಿತ್ರತಂಡವನ್ನು ಕಂಗೆಡಿಸಿದ್ದ ಚಿತ್ರವನ್ನು...
View Articleಬೀಟ್ ಚಿತ್ರ ವಿಮರ್ಶೆ: ಗಾಂಧಿನಗರಲ್ಲೇ ಬೀಟ್ ಹೊಡೆವ ಪ್ರೇಮಿಗಳು
- ಶರಣು ಹುಲ್ಲೂರು ಪ್ರೀತಿಗೆ ಹಲವು ಭಾವಗಳು. ಬಹುತೇಕ ಸಿನಿಮಾಗಳಲ್ಲಿ ಈಗಾಗಲೇ ಇದು ವ್ಯಕ್ತವಾಗಿದೆ. ಅಂತಹ ಸಿನಿಮಾಗಳ ಸಾಲಿಗೆ 'ಬೀಟ್' ಹೊಸದಾಗಿ ಸೇರ್ಪಡೆ ಆಗಿದೆ. ಚಿತ್ರದಲ್ಲಿ ಹಲವು ಕೊರತೆಗಳಿದ್ದರೂ, ಇದೊಂದು ಮನೋರೋಗ ಹಿನ್ನೆಲೆಯ...
View Articleಲಕ್ಷ್ಮಣ ಚಿತ್ರ ವಿಮರ್ಶೆ: ಈತ ಮಾಸ್ ಲಕ್ಷ್ಮಣ
ಕನ್ನಡ ಚಿತ್ರ * ಶರಣು ಹುಲ್ಲೂರು ಈವರೆಗೂ ಸೆಂಟಿಮೆಂಟ್ ಕತೆಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ಆರ್.ಚಂದ್ರು, ಇದೀಗ 'ಲಕ್ಷ್ಮಣ' ಚಿತ್ರದ ಮೂಲಕ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ನ್ಯೂನ್ಯತೆಗಳಿದ್ದರೂ, ಮಾಸ್...
View Articleಜಿಗರ್ ಥಂಡ ಚಿತ್ರ ವಿಮರ್ಶೆ: ಕುತೂಹಲಕಾರಿ ಕತೆ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಮಧುರೈನ ಹುಸೈನ್ ಸ್ಟಾಲ್ನಲ್ಲಿ ಸಿಗುವ ಜಿಲ್ ಜಿಲ್ ಜಿಗರ್ ಥಂಡಾ ಎನ್ನುವ ಸ್ಪೆಷಲ್ ಡ್ರಿಂಕ್ಸ್ ತಮಿಳುನಾಡಿನಲ್ಲಿ ಜನಪ್ರಿಯ. ಕೋಲ್ಡ್ ಮತ್ತು ಹಾಟ್ ಎರಡರ ಸಮ್ಮಿಶ್ರವಿದು. ಇದೇ ಹೆಸರಿನ ತಮಿಳು ಚಿತ್ರದ ರಿಮೇಕ್...
View Articleಮೂರ್ಖರ ಜಗತ್ತಿನಲ್ಲಿ ರವಿಶಾಸ್ತ್ರಿ
ಭಾರತ ತಂಡದ ಮಾಜಿ ನಿರ್ದೇಶರಿಗೆ ತಕ್ಕ ಉತ್ತರ ನೀಡಿದ ಸೌರವ್ ಗಂಗೂಲಿ ಕೋಲ್ಕೊತಾ: ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ 'ಮೂರ್ಖರ ಜಗತ್ತಿನಲ್ಲಿ ಬದುಕುತ್ತಿದ್ದಾರೆ' ಎಂದು ಸೌರವ್ ಗಂಗೂಲಿ ತಿರುಗೇಟು ನೀಡುವುದರೊಂದಿಗೆ ಭಾರತದ...
View Articleಬೌಲರ್ಗಳಲ್ಲಿ ನಾಯಕನ ಗುಣ ಅಗತ್ಯ: ಕುಂಬ್ಳೆ
ಭಾರತ ತಂಡದ ಕೋಚ್ ಹುದ್ದೆ ವಹಿಸಿಕೊಂಡ ನಂತರ ಅನಿಲ್ ಕುಂಬ್ಳೆ ಮೊದಲ ಸುದ್ದಿಗೋಷ್ಠಿ ಬೆಂಗಳೂರು: ಬೌಲರ್ಗಳಲ್ಲಿಯೂ ನಾಯಕನಂಥ ಗುಣಗಳು ಬರಬೇಕು ಎಂಬುದನ್ನು ಬಯಸುತ್ತೇನೆ ಎಂದು ಭಾರತ ಕ್ರಿಕೆಟ್ ತಂಡದ ನೂತನ ಪ್ರಧಾನ ಕೋಚ್ ಅನಿಲ್ ಕುಂಬ್ಳೆ...
View Articleಕುಂಬ್ಳೆ ಉತ್ತಮ ಆಯ್ಕೆ: ಸಂಜಯ್
ಹೊಸದಿಲ್ಲಿ: ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರನ್ನು ಭಾರತ ಕ್ರಿಕೆಟ್ ತಂಡದ ಪ್ರಧಾನ ಕೋಚ್ಯಾಗಿ ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರವನ್ನು ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಶ್ಲಾಘಿಸಿದ್ದಾರೆ. ಪ್ರಧಾನ ಕೋಚ್ ಹುದ್ದೆ ತಪ್ಪಿದ...
View Articleಸಾರ್ವಕಾಲಿಕ ಇಲೆವೆನ್ ತಂಡದಲ್ಲಿ ದ್ರಾವಿಡ್ಗೆ ಸ್ಥಾನ
ಲಂಡನ್: ಅರವಿಂದ ಡಿ ಸಿಲ್ವಾ ನಾಯಕರಾಗಿರುವ ಶ್ರೀಲಂಕಾ ತಂಡದ ಮಾಜಿ ನಾಯಕ ಕುಮಾರ್ ಸಂಗಕ್ಕಾರ ಅವರ ಸಾರ್ವಕಾಲಿಕ ಇಲೆವೆನ್ ತಂಡದಲ್ಲಿ ಭಾರತದ ಏಕೈಕ ಆಟಗಾರನಾಗಿ ರಾಹುಲ್ ದ್ರಾವಿಡ್ ಸ್ಥಾನ ಗಳಿಸಿದ್ದಾರೆ. ಆದರೆ ಬ್ಯಾಟಿಂಗ್ ದಿಗ್ಗಜ ಸಚಿನ್...
View Articleಲೋಧಾ ವರದಿ ಅನುಷ್ಠಾನ:ತೀರ್ಪು ಕಾಯ್ದಿರಿಸಿದ ಸುಪ್ರೀಂ
ಹೊಸದಿಲ್ಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯಲ್ಲಿ ಕಾರ್ಯವೈಖರಿಯ ಸುಧಾರಣೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಯೋಜಿತ ಲೋಧಾ ಸಮಿತಿಯ ವಿಚಾರಣೆಯು ಅಂತ್ಯಗೊಂಡಿದ್ದು, ತೀರ್ಪನ್ನು ಕಾಯ್ದಿರಿಸಿದೆ. ಅತ್ಯಂತ...
View Articleಕಲಿಕೆಗೆ ಸುವರ್ಣಾವಕಾಶ: ಮುರಳಿ ವಿಜಯ್
ಶಿಬಿರದ ಎರಡನೇ ದಿನ ಬೌಲಿಂಗ್ ಅಭ್ಯಾಸಕ್ಕೆ ಆದ್ಯತೆ ನೀಡಿದ ಅನಿಲ್ ಕುಂಬ್ಳೆ ಬೆಂಗಳೂರು: ಟೀಮ್ ಇಂಡಿಯಾದ ನೂತನ ಕೋಚ್ ಅನಿಲ್ ಕುಂಬ್ಳೆ ಅವರ ಕಟ್ಟಾ ಅಭಿಯಾನಿಯಾಗಿರುವ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ಮನ್ ಮುರಳಿ ವಿಜಯ್,...
View Articleಕ್ರಿಕೆಟ್: ಇಂಗ್ಲೆಂಡ್ಗೆ ಭರ್ಜರಿ ಜಯ
ಶ್ರೀಲಂಕಾಗೆ 6 ವಿಕೆಟ್ಗಳ ಸೋಲು ಲಂಡನ್: ಆರಂಭಿಕ ಬ್ಯಾಟ್ಸ್ಮನ್ ಜೇಸನ್ ರಾಯ್ (162) ದಾಖಲಿಸಿದ ಅಮೋಘ ಶತಕದ ಬಲದಿಂದ ಮಿಂಚಿದ ಆತಿಥೇಯ ಇಂಗ್ಲೆಂಡ್ ತಂಡ, ಇಲ್ಲಿ ನಡೆಯುತ್ತಿರುವ 5 ಪಂದ್ಯಗಳ ಏಕದಿನ ಸರಣಿಯ 4ನೇ ಹಣಾಹಣಿಯಲ್ಲಿ ಶ್ರೀಲಂಕಾ...
View Articleಧೋನಿ ಸ್ಥಾನ ತುಂಬುವುದು ಕಠಿಣ: ಸಹಾ
ಬೆಂಗಳೂರು: ದೀರ್ಘಾವಧಿ ಮಾದರಿಗೆ ನಿವೃತ್ತಿ ಹೇಳಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಸ್ಥಾನ ತುಂಬುವುದು ಅತ್ಯಂತ ಕಠಿಣ ಎಂದು ಭಾರತ ತಂಡದ ವಿಶೇಷ ಟೆಸ್ಟ್ ವಿಕೆಟ್ ಕೀಪರ್ ವೃದ್ಧಿಮಾನ್ ಸಹಾ ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವಾರ...
View Articleಐಸಿಸಿ ಹುದ್ದೆಗೆ ರವಿಶಾಸ್ತ್ರಿ ರಾಜೀನಾಮೆ
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ನಿರ್ದೇಶಕ ರವಿ ಶಾಸ್ತ್ರಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಮಾಧ್ಯಮ ಪ್ರತಿನಿಧಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ''ಈಗಾಗಲೇ ರಾಜೀನಾಮೆ ಸಲ್ಲಿಸಿರುವೆ, ವೈಯಕ್ತಿಕ ಜವಾಬ್ದಾರಿ ಅಲ್ಲದೆ ಆರು...
View Articleರೋಮ್ಗೆ ಆತಿಥ್ಯ ಸಿಕ್ಕರೆ ಒಲಿಂಪಿಕ್ಸ್ಗೆ ಕ್ರಿಕೆಟ್
2024ರ ಒಲಿಂಪಿಕ್ಸ್ ರೋಮ್ನಲ್ಲಿ ನಡೆಯುವ ಸಾಧ್ಯತೆ ಎಡಿನ್ಬರ್ಗ್: 2024 ಒಲಿಂಪಿಕ್ಸ್ ಆತಿಥ್ಯ ರೋಮ್ಗೆ ದೊರಕಿದರೆ ಕ್ರಿಕೆಟ್ಗೆ ಅವಕಾಶ ನೀಡಲಾಗುವುದು ಎಂದು ಇಟಲಿ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಸಿಮೊನೆ ಗ್ಯಾಂಬಿನೊ ಹೇಳಿದ್ದಾರೆ....
View Articleಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ವಿಮರ್ಶೆ: ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ
ಕನ್ನಡ ಚಿತ್ರ * ಶರಣು ಹುಲ್ಲೂರು ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ...
View Articleಡ್ರೆಸ್ ಕೋಡ್: ಡ್ರೆಸ್ ಬಗ್ಗೆ ಕಾಡುವ ಜಿಜ್ಞಾಸೆ
ಕನ್ನಡ ಚಿತ್ರ * ಪದ್ಮಿನಿ ಹುಡುಗಿಯರು ಧರಿಸುವ ಡ್ರೆಸ್ಗಳೇ ಅತ್ಯಾಚಾರಕ್ಕೆ ಪ್ರೇರಣೆ ಎನ್ನುತ್ತದೆ 'ಡ್ರೆಸ್ ಕೋಡ್' ಸಿನಿಮಾ. ಈ ವಿಷಯವೇ ವಿವಾದಾಸ್ಪದ. ಹುಡುಗರದ್ದು ಏನೂ ತಪ್ಪಲ್ಲ, ಅದೇನಿದ್ದರೂ ಹುಡುಗಿಯರ ಬಟ್ಟೆಗಳ ಮೇಲೆ ಅವಲಂಭಿಸಿದೆ ಎನ್ನುವ...
View Articleಬ್ರಹ್ಮ ವಿಷ್ಣು ಮಹೇಶ್ವರ: ಫ್ರೇಂ ಇಲ್ಲದ ಪೇಂಟಿಂಗ್
ಕನ್ನಡ ಚಿತ್ರ * ಶಶಿಧರ ಆರ್. ಸಿನಿಮಾವೊಂದಕ್ಕೆ ಕೊನೆಯ ಗಳಿಗೆಯವರೆಗೂ ನೋಡಿಸಿಕೊಳ್ಳುವ ಗುಣವಿರಬೇಕು ಎಂದು ಸಾಮಾನ್ಯವಾಗಿ ವೀಕ್ಷಕರು ಅಪೇಕ್ಷಿಸುತ್ತಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳು ಇದಕ್ಕೆ...
View Articleಜಗ್ಗು ದಾದಾ: ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್
ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಕ್ಲಾಸ್ ಸಿನಿಮಾಗಳದ್ದೇ ಹವಾ. ಈ ಸಮಯದಲ್ಲಿ ತೆರೆಕಂಡ 'ಜಗ್ಗುದಾದಾ' ಬಗ್ಗೆ ಮಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದಲ್ಲಿ ಕೆಲ ನ್ಯೂನ್ಯತೆಗಳಿದ್ದರೂ, ಮಾಸ್...
View Articleಉಡ್ತಾ ಪಂಜಾಬ್ ಚಿತ್ರ ವಿಮರ್ಶೆ: ಉಡ್ತಾ ಪಂಜಾಬ್ನ ಯಶಸ್ವಿ ಉಡಾವಣೆ
-ಪದ್ಮಾ ಶಿವಮೊಗ್ಗ ಕಳೆದ ವಾರವಿಡೀ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಹಿಂದಿ ಚಿತ್ರ 'ಉಡ್ತಾ ಪಂಜಾಬ್' ಕೊನೆಗೂ ಉಡಾವಣೆಗೊಂಡಿದೆ. ಬಿಡುಗಡೆಗೆ ಕೆಲ ಗಂಟೆಗಳಿರುವಾಗಲೇ ಆನ್ಲೈನ್ನಲ್ಲಿ ಲೀಕ್ ಆಗಿ ಚಿತ್ರತಂಡವನ್ನು ಕಂಗೆಡಿಸಿದ್ದ ಚಿತ್ರವನ್ನು...
View Articleಬೀಟ್ ಚಿತ್ರ ವಿಮರ್ಶೆ: ಗಾಂಧಿನಗರಲ್ಲೇ ಬೀಟ್ ಹೊಡೆವ ಪ್ರೇಮಿಗಳು
- ಶರಣು ಹುಲ್ಲೂರು ಪ್ರೀತಿಗೆ ಹಲವು ಭಾವಗಳು. ಬಹುತೇಕ ಸಿನಿಮಾಗಳಲ್ಲಿ ಈಗಾಗಲೇ ಇದು ವ್ಯಕ್ತವಾಗಿದೆ. ಅಂತಹ ಸಿನಿಮಾಗಳ ಸಾಲಿಗೆ 'ಬೀಟ್' ಹೊಸದಾಗಿ ಸೇರ್ಪಡೆ ಆಗಿದೆ. ಚಿತ್ರದಲ್ಲಿ ಹಲವು ಕೊರತೆಗಳಿದ್ದರೂ, ಇದೊಂದು ಮನೋರೋಗ ಹಿನ್ನೆಲೆಯ...
View Article