ಹಬ್ಬದಲ್ಲಿ ಹುಡುಗರ ಸಂಭ್ರಮ
* ಪದ್ಮಿನಿ ಜೈನ್ ಎಸ್. ಹಬ್ಬ ಅಂದರೆ ಅದು ಹುಡುಗಿಯರ ವಿಷಯ, 'ಇಟ್ಸ್ ನಾಟ್ ಅವರ್ ಕಫ್ ಆಫ್ ಟಿ' ಎಂದು ಭಾವಿಸುವ ಹುಡುಗರೇ ಹೆಚ್ಚು. ಪೂಜೆ ಪುನಸ್ಕಾರ, ಟ್ರಡಿಷನಲ್ ವೇರ್, ಹಬ್ಬದ ಅಡುಗೆ ಯಾವುದಕ್ಕೂ ಹುಡುಗರು ತಲೆ ಹಾಕುವವರಲ್ಲ. ಮನೆ...
View Articleಮರಳಿದ ಯುಗಾದಿಯ ಉಲ್ಲಾಸ
- ಶೀಲಾ ಸಿ. ಶೆಟ್ಟಿ ಎಲ್ಲಿ ನೋಡಿದರೂ ಯುಗಾದಿ ಸೇಲ್, ಮಾರಾಟ, ಆಫರ್ -ಡಿಸ್ಕೌಂಟ್! ಕೆಲವೆಡೆ ಹಣ್ಣು-ಹಂಪಲುಗಳ ಭರ್ಜರಿ ಮಾರಾಟ, ಕಲರ್ಫುಲ್ ಹೂವುಗಳ ರಂಗಿನ ವ್ಯಾಪಾರ. ರಸ್ತೆಯ ಇಕ್ಕೆಲಗಳಲ್ಲೆ ಬೇವಿನ ಸೊಪ್ಪಿನ ಆಗರ. ಒಟ್ಟಿನಲ್ಲಿ ರಶ್ಯೋ...
View Articleದುರ್ಮುಖಿ ನಾಮ ಸಂವತ್ಸರದ ವರ್ಷ ಭವಿಷ್ಯ
-ದೈವಜ್ಞ ಕೆ.ಎನ್. ಸೋಮಯಾಜಿ *** ಮೇಷ ದೇವರ ಅನುಗ್ರಹದಿಂದ ಈ ವರ್ಷ ಪೂರ್ವಜರ ಆಸ್ತಿ ಗದ್ದೆ-ತೋಟಗಳನ್ನು ಅನುಭವಿಸಲು ತೊಡಕಾಗಿದ್ದ ಕಾನೂನು ಕಟ್ಟಲೆಗಳು ನಿಮ್ಮ ಸ್ನೇಹಿತರ ಸಹಾಯದಿಂದ ಹೆಚ್ಚಿನ ಪರಿಹಾರ ಕಂಡು ಆಸ್ತಿಯನ್ನು...
View Articleಯುಗಾದಿಯ ಚದುರಿದ ಚಿತ್ರಗಳು
ಮಾವು ನಾವು, ಬೇವು ನಾವು/ ನೋವು ನಲಿವು ನಮ್ಮವು/ ಹೂವು ನಾವು, ಹಸಿರು ನಾವು/ ಬೇವು ಬೆಲ್ಲ ನಮ್ಮವು... ಎಂದು ಯುಗಾದಿ ಆಶಯವನ್ನು ಕೆಎಸ್ನ ಹಿಡಿದಿಟ್ಟಿದ್ದಾರೆ. ಇದನ್ನು ನಾವು ಒಪ್ಪಿಕೊಂಡರೂ, ಒಪ್ಪಿಕೊಳ್ಳದಿದ್ದರೂ ಅದೇ ಸತ್ಯ, ಆನಂದದ ಮಾರ್ಗ....
View Articleಕರ್ವ ಚಿತ್ರ ವಿಮರ್ಶೆ: ರಹಸ್ಯ ಬಯಲಾಗುತ್ತಾ?
ಕನ್ನಡ ಚಿತ್ರ: ಕರ್ವ -ಪಿ.ಎಸ್. ಜೈನ್ ಹೆಸರಿಗೆ ತಕ್ಕಂತೆ 'ಕರ್ವ'ದೊಳಗೆ ಒಂದು ರಹಸ್ಯ ಇದೆ. ರಹಸ್ಯವಾಗಿ ಆಟವಾಡುತ್ತಿರುವವರಿಗೇ ಗೊತ್ತಾಗದ ಒಂದು ರಹಸ್ಯ ಅಡಗಿದೆ. ಆದರೆ ಅದು ಆಟಗಾರರ ಗಮನಕ್ಕೆ ಬರುವುದೇ ಇಲ್ಲ. ಯಾರದ್ದೋ ಕಿಡ್ನಾಪ್, ಹತ್ತು...
View Articleಅಪೂರ್ವ ಚಿತ್ರ ವಿಮರ್ಶೆ: ಏಕಾಂಗಿಯ ಏನನಪಿನ ಅಪೂರ್ವ
ಕನ್ನಡ ಚಿತ್ರ : ಅಪೂರ್ವ - ಶರಣು ಹುಲ್ಲೂರು ಕನಸುಗಾರನ ಹೊಸ ಕನಸು ಈ 'ಅಪೂರ್ವ'. ಇದು ಲಿಫ್ಟ್ನಲ್ಲಿ ನಡೆಯುವ ಕತೆ ಅನ್ನುವ ಕಾರಣಕ್ಕೆ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಪರದೆಯ ಮೇಲೆ ಕಲರ್ಫುಲ್ ಜಗತ್ತನ್ನೇ ಸೃಷ್ಟಿಸುವ ಈ ಕ್ರೇಜಿಸ್ಟಾರ್,...
View Articleಸುಳಿ ಚಿತ್ರವಿಮರ್ಶೆ: ಜೀವನ ಪ್ರೀತಿ ಮತ್ತು ಬದುಕಿನ ರೀತಿ
ಕನ್ನಡ ಚಿತ್ರ: ಸುಳಿ -ಶಶಿಧರ ಜುಬ್ಬಾದ ಜೇಬಿನಲ್ಲಿ ತುಂಬಿಕೊಂಡ ಕಡಲೇಕಾಯಿ ಮೆಲ್ಲುತ್ತಾ, ಎದುರಿಗೆ ಬಂದವರಿಗೂ ಹಂಚುತ್ತಾ ಪ್ರೀತಿಯಿಂದ ಮಾತನಾಡಿಸುವ ಬುಡೇನ್ ಸಾಬ್, ಜೀವನ ಪ್ರೀತಿಯ ಸಂಕೇತವಾಗಿ ಕಾಣಿಸುತ್ತಾರೆ. ಪಟ್ಟಣದಿಂದ ದಿನನಿತ್ಯದ ಅಗತ್ಯ...
View Articleಬರ್ತ್ ಚಿತ್ರ ವಿಮರ್ಶೆ: ಕಾಡು ಜನರ ಹಾಡು- ಪಾಡು
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಗ್ರಾಮೀಣ ಮತ್ತು ನಗರಗಳ ಕತೆ ಹೇಳುವ ಸಿನಿಮಾಗಳ ನಡುವೆ ಅಪರೂಪಕ್ಕೆ ಕಾಡು ಜನರ ಬದುಕು ತೋರಿಸುವ ಚಿತ್ರ ತೆರೆ ಕಂಡಿದೆ. ಅದು ಶಿವು ಹೊಳಲು ನಿರ್ದೇಶನದ ಬರ್ತ್ ಚಿತ್ರ. ಈ ಹಿಂದೆ ಭೂಮಿ ಗೀತ, ಒಂದು ಮುತ್ತಿನ ಕತೆ...
View Articleಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ವಿಮರ್ಶೆ: ಮನುಷ್ಯ ಸಂಬಂಧಗಳಿಗೆ ಹೊಸ ವ್ಯಾಖ್ಯಾನ
ಕನ್ನಡ ಚಿತ್ರ * ಶರಣು ಹುಲ್ಲೂರು ತಾಯಿ ಮತ್ತು ಮಗಳ ಕರಳುಬಳ್ಳಿಯ ಬಗ್ಗೆ ಸಾಕಷ್ಟು ಸಿನಿಮಾಗಳು ಬಂದಿವೆ. ತಂದೆ-ಮಗನ ಬಾಂಧವ್ಯದ ಕುರಿತಾದ ಚಿತ್ರಗಳು ತೆರೆಕಂಡಿದ್ದು ತೀರಾ ಅಪರೂಪ. ಈವರೆಗೂ ಬಂದಿರುವ ಇಂಥ ಬೆರಳೆಣಿಕೆಯ ಚಿತ್ರಗಳು ಕೌಟುಂಬಿಕ...
View Articleಡ್ರೆಸ್ ಕೋಡ್: ಡ್ರೆಸ್ ಬಗ್ಗೆ ಕಾಡುವ ಜಿಜ್ಞಾಸೆ
ಕನ್ನಡ ಚಿತ್ರ * ಪದ್ಮಿನಿ ಹುಡುಗಿಯರು ಧರಿಸುವ ಡ್ರೆಸ್ಗಳೇ ಅತ್ಯಾಚಾರಕ್ಕೆ ಪ್ರೇರಣೆ ಎನ್ನುತ್ತದೆ 'ಡ್ರೆಸ್ ಕೋಡ್' ಸಿನಿಮಾ. ಈ ವಿಷಯವೇ ವಿವಾದಾಸ್ಪದ. ಹುಡುಗರದ್ದು ಏನೂ ತಪ್ಪಲ್ಲ, ಅದೇನಿದ್ದರೂ ಹುಡುಗಿಯರ ಬಟ್ಟೆಗಳ ಮೇಲೆ ಅವಲಂಭಿಸಿದೆ ಎನ್ನುವ...
View Articleಬ್ರಹ್ಮ ವಿಷ್ಣು ಮಹೇಶ್ವರ: ಫ್ರೇಂ ಇಲ್ಲದ ಪೇಂಟಿಂಗ್
ಕನ್ನಡ ಚಿತ್ರ * ಶಶಿಧರ ಆರ್. ಸಿನಿಮಾವೊಂದಕ್ಕೆ ಕೊನೆಯ ಗಳಿಗೆಯವರೆಗೂ ನೋಡಿಸಿಕೊಳ್ಳುವ ಗುಣವಿರಬೇಕು ಎಂದು ಸಾಮಾನ್ಯವಾಗಿ ವೀಕ್ಷಕರು ಅಪೇಕ್ಷಿಸುತ್ತಾರೆ. ಇತ್ತೀಚೆಗೆ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವ ಕೆಲವು ಸಿನಿಮಾಗಳು ಇದಕ್ಕೆ...
View Articleಜಗ್ಗು ದಾದಾ: ಬಾಲಿಶ ಕತೆಯಲ್ಲೂ ಭರ್ಜರಿ ಆಕ್ಷನ್
ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡ ಸಿನಿಮಾ ರಂಗದಲ್ಲಿ ಸದ್ಯ ಕ್ಲಾಸ್ ಸಿನಿಮಾಗಳದ್ದೇ ಹವಾ. ಈ ಸಮಯದಲ್ಲಿ ತೆರೆಕಂಡ 'ಜಗ್ಗುದಾದಾ' ಬಗ್ಗೆ ಮಾಸ್ ಪ್ರೇಕ್ಷಕರಿಗೆ ಸಾಕಷ್ಟು ನಿರೀಕ್ಷೆ ಇತ್ತು. ಈ ಸಿನಿಮಾದಲ್ಲಿ ಕೆಲ ನ್ಯೂನ್ಯತೆಗಳಿದ್ದರೂ, ಮಾಸ್...
View Articleಉಡ್ತಾ ಪಂಜಾಬ್ ಚಿತ್ರ ವಿಮರ್ಶೆ: ಉಡ್ತಾ ಪಂಜಾಬ್ನ ಯಶಸ್ವಿ ಉಡಾವಣೆ
-ಪದ್ಮಾ ಶಿವಮೊಗ್ಗ ಕಳೆದ ವಾರವಿಡೀ ವಿವಾದದ ಸುಳಿಯಲ್ಲಿ ಸಿಕ್ಕಿಕೊಂಡಿದ್ದ ಹಿಂದಿ ಚಿತ್ರ 'ಉಡ್ತಾ ಪಂಜಾಬ್' ಕೊನೆಗೂ ಉಡಾವಣೆಗೊಂಡಿದೆ. ಬಿಡುಗಡೆಗೆ ಕೆಲ ಗಂಟೆಗಳಿರುವಾಗಲೇ ಆನ್ಲೈನ್ನಲ್ಲಿ ಲೀಕ್ ಆಗಿ ಚಿತ್ರತಂಡವನ್ನು ಕಂಗೆಡಿಸಿದ್ದ ಚಿತ್ರವನ್ನು...
View Articleಬೀಟ್ ಚಿತ್ರ ವಿಮರ್ಶೆ: ಗಾಂಧಿನಗರಲ್ಲೇ ಬೀಟ್ ಹೊಡೆವ ಪ್ರೇಮಿಗಳು
- ಶರಣು ಹುಲ್ಲೂರು ಪ್ರೀತಿಗೆ ಹಲವು ಭಾವಗಳು. ಬಹುತೇಕ ಸಿನಿಮಾಗಳಲ್ಲಿ ಈಗಾಗಲೇ ಇದು ವ್ಯಕ್ತವಾಗಿದೆ. ಅಂತಹ ಸಿನಿಮಾಗಳ ಸಾಲಿಗೆ 'ಬೀಟ್' ಹೊಸದಾಗಿ ಸೇರ್ಪಡೆ ಆಗಿದೆ. ಚಿತ್ರದಲ್ಲಿ ಹಲವು ಕೊರತೆಗಳಿದ್ದರೂ, ಇದೊಂದು ಮನೋರೋಗ ಹಿನ್ನೆಲೆಯ...
View Articleವಿದೇಶಿ ಸ್ಟುಡಿಯೋಗಳಲ್ಲಿ ರೆಕಾರ್ಡ್ ಆದ ಹಿನ್ನೆಲೆ ಸಂಗೀತ
ಬಹುನಿರೀಕ್ಷಿತ ಕನ್ನಡ ಸಿನಿಮಾ 'ಜಿಗರ್ಥಂಡ'ಕ್ಕೆ ವಿದೇಶದಲ್ಲಿ ಹಿನ್ನೆಲೆ ಸಂಗೀತ ಮಾಡಿರೋದು ಸ್ಯಾಂಡಲ್ವುಡ್ನಲ್ಲಿ ಭರ್ಜರಿ ಸುದ್ದಿಯಾಗಿದೆ. ಕನ್ನಡ ಚಿತ್ರವೊಂದರ ಹಿನ್ನೆಲೆ ಸಂಗೀತ ವಿದೇಶಿ ಸ್ಟುಡಿಯೋಗಳಲ್ಲಿ ರೆಕಾರ್ಡ್ ಆಗಿರೋದು ಇದೇ ಮೊದಲು....
View Articleಟೈಟಲ್ನಲ್ಲಿ ಮಳೆ ಲೀಲೆ
ಪದ್ಮಿನಿ ಜೈನ್ ಎಸ್. ಭಾರತೀಯ ಸಿನಿಮಾ ಹಾಗೂ ಮಳೆ ಕುಚುಕು ದೋಸ್ತ್ಗಳಿದ್ದ ಹಾಗೆ. ಇಲ್ಲಿ ಪ್ರತಿ ಸಿನಿಮಾದಲ್ಲೂ ಕೊನೇ ಪಕ್ಷ ಒಂದಾದರೂ ಮಳೆ ದೃಶ್ಯ ಇರ್ಲೇಬೇಕು. ಅದರಲ್ಲೂ ಮಳೆ ಹಾಡುಗಳು ಅಂದರೆ ನಮ್ಮ ಪ್ರೇಕ್ಷಕನಿಗೂ ಹಾಟ್ ಫೇವರಿಟ್. ಹೀರೋ...
View Articleರಿಚಾರ ಹೊಸ ಅಭಿಯಾನ
ರಿಚಾ ಚಡ್ಡಾ ಸಾಮಾಜಿಕ ಕಳಕಳಿಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತೀಚೆಗೆ ಎನ್ಜಿಒ ಒಂದರ ಜತೆ ಕೈಜೋಡಿಸಿರುವ ಇವರು ಮಾನವ ಸಾಗಾಣೆಗೆ ಒಳಗಾಗಿದ್ದ ಹುಡುಗಿಯರ ಪುನವರ್ಸತಿಗಾಗಿ ನಿಧಿ ಸಂಗ್ರಹ ಮಾಡುತ್ತಿದ್ದಾರೆ. 'ನಟಿಯಾಗಿ ಜನರಿಂದ...
View Articleಫಿಲ್ಮ್ಫೇರ್ ಪ್ರಶಸ್ತಿ ಹೆಮ್ಮೆಯ ಸಂಕೇತ : ಪುನೀತ್ ಮತ್ತು ಪಾರೂಲ್
ರಣವಿಕ್ರಮ ಚಿತ್ರದ ನಟನೆಗಾಗಿ ಅತ್ಯುತ್ತಮ ನಟ ಫಿಲ್ಮ್ಫೇರ್ ಪ್ರಶಸ್ತಿ ಪಡೆದಿರುವ ಪುನೀತ್ ರಾಜ್ಕುಮಾರ್ ಮತ್ತು ಅತ್ಯುತ್ತಮ ನಟಿ ಅವಾರ್ಡ್ ತಮ್ಮದಾಗಿಸಿಕೊಂಡಿರುವ ಪರೂಲ್ ಯಾದವ್ ಲವಲವಿಕೆಯ ಜತೆ ತಮ್ಮ ಸಂಭ್ರಮ ಹಂಚಿಕೊಂಡಿದ್ದಾರೆ. -...
View Articleಆಕ್ಷ ನ್ ಹೀರೋ ಇಮೇಜ್ನಲ್ಲಿ ಅನೂಪ್ ರೇವಣ್ಣ
ಆರ್.ಚಂದ್ರು ನಿರ್ದೇಶನದಲ್ಲಿ ಮೂಡಿ ಬಂದಿರುವ 'ಲಕ್ಷ್ಮಣ' ಸಿನಿಮಾ ಮೂಲಕ ನಾಯಕರಾಗಿ ಸಿನಿಮಾ ರಂಗ ಪ್ರವೇಶ ಮಾಡುತ್ತಿದ್ದಾರೆ ಅನೂಪ್. ಈ ಚಿತ್ರದ ಪಾತ್ರಕ್ಕಾಗಿ ಅವರು ತಯಾರಿ ಮಾಡಿಕೊಂಡ ರೀತಿಯೇ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಲಕ್ಷ್ಮಣ...
View Articleಕನ್ನಡಕ್ಕೆ ಕೇರಳದ ಮಾಡೆಲ್
ಕೇರಳದ ಮತ್ತೊಬ್ಬ ಹುಡುಗಿ ಸ್ನೇಹಾ ನಾಯರ್ ಕನ್ನಡಕ್ಕೆ ಎಂಟ್ರಿ ನೀಡಿದ್ದಾರೆ. ಪ್ರೀತಿ ಪ್ರೇಮ ಆಧಾರಿತ ಚಿತ್ರವೊಂದರಲ್ಲಿ ಎರಡನೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಕಾರ್ಪೋರೇಟ್ ಲುಕ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಯುಷ್ಮಾನ್...
View Article