ಅಪ್ಪನಿಗಿಂತಲೂ ಮಗ ಬ್ಯುಸಿಯಂತೆ
ರವಿಚಂದ್ರನ್ರ ಹಿರಿಯ ಪುತ್ರ ಮನೋರಂಜನ್ ತುಂಬ ಬಿಝಿ ಆಗಿದ್ದಾರೆ. ರವಿಚಂದ್ರನ್ ಸದ್ಯ ಹೆಬ್ಬುಲಿ ಚಿತ್ರದಲ್ಲಿ ಮಾತ್ರ ನಟಿಸುತ್ತಿದ್ದರೆ, ಮಗ ಮೂರು ಸಿನಿಮಾಗಳ ನಾಯಕ. ಈಗಷ್ಟೇ ಮನೋರಂಜನ್, ಸಾಹೇಬ ಸಿನಿಮಾದ ಶೂಟಿಂಗ್ ಮುಗಿಸಿಕೊಂಡು...
View Articleಮುಕುಂದ ಮುರಾರಿ ಚಿತ್ರ ಖುಷಿ ಕೊಟ್ಟಿದೆ
ನಂದ ಕಿಶೋರ್ ನಿರ್ದೇಶನದ ಮುಕುಂದ ಮುರಾರಿ ಚಿತ್ರ ಇದೇ ಶುಕ್ರವಾರ (ಅ.28) ರಿಲೀಸ್ ಆಗಲಿದೆ. ಸುದೀಪ್ ಮತ್ತು ಉಪೇಂದ್ರ ನಟನೆಯ ಈ ಸಿನಿಮಾವನ್ನು ನಿರ್ಮಾಣ ಮಾಡುವ ಮೂಲಕ ಮತ್ತೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ ನಿರ್ಮಾಪಕಿ ಜಯಶ್ರೀ ದೇವಿ....
View Articleನಂ.1 ನಟಿ ರೇಸ್ನಲ್ಲಿ ಇರೋಕೆ ಇಷ್ಟಪಡಲ್ಲ ಎಂದ ಹರಿಪ್ರಿಯಾ
ಹರಿಪ್ರಿಯಾ ಮದುವೆ ಆಗುತ್ತಿದ್ದಾರೆ. ಹಾಗಾಗಿ ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ ಅನ್ನುವ ಮಾತು ಗಾಂಧಿನಗರದಲ್ಲಿ ಕೇಳಿಬಂದಿತ್ತು. ಅಲ್ಲದೇ ನೀರ್ ದೋಸೆ ಚಿತ್ರದ ಕಾಲ್ಗರ್ಲ್ ಪಾತ್ರ ಅವರನ್ನು ಮುಜುಗರಕ್ಕೀಡುಮಾಡಿದೆ ಅನ್ನುವ ಸುದ್ದಿಯೂ...
View Articleಜನರ ಬಳಿ ಹೋದ ಜಾಣರು
ಅಜಯ್ ರಾವ್, ಯೋಗೀಶ್ ಮತ್ತು ಮದರಂಗಿ ಕೃಷ್ಣ ಒಂದೇ ಸಿನಿಮಾದಲ್ಲಿ ನಟಿಸಿರುವ ವಿಷಯ ಗೊತ್ತೇ ಇದೆ. 'ಜಾನ್ ಜಾನಿ ಜನಾರ್ದನ್' ಹೆಸರಿನಲ್ಲಿ ಮೂಡಿಬಂದಿರುವ ಈ ಚಿತ್ರವು ನ.11ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಈ ಸಿನಿಮಾದ ವಿಶೇಷಗಳನ್ನು...
View Articleದೇವರ ಪಾತ್ರ ಮಾಡುವುದು ಕಷ್ಟ
ನಂದ ಕಿಶೋರ್ ನಿರ್ದೇಶನದ ಮುಕುಂದ ಮುರಾರಿ ಚಿತ್ರ ಇನ್ನೇನು ಬಿಡುಗಡೆಯ ಹೊಸ್ತಿಲಲ್ಲಿದೆ. ಮೊದಲ ಬಾರಿಗೆ ಸುದೀಪ್ ಮತ್ತು ಉಪೇಂದ್ರ ಒಟ್ಟಾಗಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದಾರೆ. ಸುದೀಪ್, ಇಲ್ಲಿ ಶ್ರೀ ಕೃಷ್ಣನ ಪಾತ್ರದಲ್ಲಿ ನಟಿಸಿದ್ದು,...
View Articleಪರಿಸರ ಸ್ನೇಹಿ ದೀಪಾವಳಿ
ದೀಪಾವಳಿ ಹಬ್ಬದಲ್ಲಿ ಸಂಭ್ರಮವಂತೂ ಇರಲಿ. ಆದರೆ ಅದು ಪರಿಸರವನ್ನು ಹಾಳು ಮಾಡದಿರಲಿ. ಅದಕ್ಕಾಗಿ ಪರಿಸರ ಸ್ನೇಹಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂಬುದಕ್ಕೆ ಇಲ್ಲೊಂದಿಷ್ಟು ವಿವರ. -ನಂದಿನಿ ಕೆ.ಎಲ್. ಗೌಡ ಪ್ರತಿ ವರ್ಷದಂತೆ ಈ ವರ್ಷವೂ...
View Articleಬಾಲಕೃಷ್ಣರ ನೂರನೇ ಸಿನಿಮಾದಲ್ಲಿ ಶಿವರಾಜ್ಕುಮಾರ್
ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ನಟನೆಯ 100ನೇ ಸಿನಿಮಾದಲ್ಲಿ ನಟಿಸುವಂತೆ ಶಿವರಾಜ್ಕುಮಾರ್ ಅವರನ್ನು ಕೇಳಿಕೊಳ್ಳಲಾಗಿದೆ. ಇದು ತುಂಬ ಮಹತ್ವದ ಪಾತ್ರವಂತೆ. - ಶರಣು ಹುಲ್ಲೂರು ಶಿವರಾಜ್ ಕುಮಾರ್ ಮತ್ತು ತೆಲುಗಿನ ಖ್ಯಾತ ನಟ ನಂದಮೂರಿ...
View Articleಕಥಾ ಸಂಗಮ
-ಪದ್ಮಾ ಶಿವಮೊಗ್ಗ ಇಲ್ಲಿಯವರೆಗೆ ಎರಡು ಗಂಟೆಗಳ ಅವಧಿಯ ಸಿನಿಮಾದಲ್ಲಿಒಂದು ಕಥೆ ಇರುತ್ತಿತ್ತು. ಹಲವು ವರ್ಷಗಳ ಹಿಂದೆ ‘ಕಥಾಸಂಗಮ’ ಚಿತ್ರದಲ್ಲಿ ಮೂರು ಕತೆಗಳನ್ನು ಹೇಳಲಾಗಿತ್ತು. ಈಗ ಮತ್ತೆ ಒಂದೇ ಚಿತ್ರದಲ್ಲಿ ಹಲವು ಪ್ರತ್ಯೇಕ ಕತೆಗಳನ್ನು ಹೇಳುವ...
View Articleಗೊಂದಲ ಮೂಡಿಸಿದ 'ಶುಭಾ' ವಿವಾಹ ಫೋಟೊ
ನಟಿ ಶುಭಾ ಪೂಂಜಾ ಮತ್ತು ಚಿತ್ರ ಸಾಹಿತಿ ನಿರ್ದೇಶಕ ನಾಗೇಂದ್ರ ಪ್ರಸಾದ್ನಾಗೇಂದ್ರ ಪ್ರಸಾದ್ ಮದುವೆ ಧಿರಿಸಿನಲ್ಲಿದ್ದ ಫೋಟೊ ಸಾಕಷ್ಟು ಜನರ ವಾಟ್ಸ್ಅಪ್ ಮತ್ತು ಫೇಸ್ಬುಕ್ನಲ್ಲಿ ಓಡಾಡುತ್ತಿದೆ. ಶುಭಾ ನಾಗೇಂದ್ರಪ್ರಸಾದ್ ಅವರನ್ನು ಮದುವೆ...
View Articleಅಥ್ಲೀಟ್ ಕಮಿಷನ್ ಸಭೆಗೆ ಸೈನಾ ಗೈರು
ಚೀನಾ ಹಾಗೂ ಹಾಂಕಾಂಗ್ ಸೂಪರ್ ಸಿರೀಸ್ನಲ್ಲಿ ಪಾಲ್ಗೊಳ್ಳುವ ಕಾರಣ ಹೊಸದಿಲ್ಲಿ: ಚೀನಾ ಹಾಗೂ ಹಾಂಕಾಂಗ್ನಲ್ಲಿ ನಡೆಯಲಿರುವ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ನಲ್ಲಿ ಪಾಲ್ಗೊಳ್ಳಬೇಕಾಗಿರುವುದರಿಂದ ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ...
View Articleರಾಷ್ಟ್ರೀಯ 5ಎ ಸೈಡ್ ಹಾಕಿ ಇಂದಿನಿಂದ
ಪುಣೆ: ಹಾಕಿ ಇಂಡಿಯಾ ಮೊದಲ ಬಾರಿಗೆ ಆಯೋಜಿಸುತ್ತಿರುವ 5 ಎ ಸೈಡ್ ಹಿರಿಯರ ಪುರುಷ ಹಾಗೂ ಮಹಿಳೆಯರ ರಾಷ್ಟ್ರೀಯ ಹಾಕಿ ಚಾಂಪಿಯನ್ಷಿಪ್ ಇಲ್ಲಿನ ಶಿವ ಛತ್ರಪತಿ ಕ್ರೀಡಾ ಸಂಕೀರ್ಣದಲ್ಲಿ ಬುಧವಾರದಿಂದ ಆರಂಭಗೊಳ್ಳಲಿದೆ. ಸಾಮಾನ್ಯ ಹಾಕಿ ಪಿಚ್ನ...
View Articleಕಿರಿಯರ ವಿಶ್ವಕಪ್ಗೆ ದಿನಾಂಕ ಪ್ರಕಟ
ಮುಂದಿನ ವರ್ಷ ಭಾರತದಲ್ಲಿ ಅಕ್ಟೋಬರ್ 6 ರಿಂದ 28ರವರೆಗೆ ಕೋಲ್ಕೊತಾ: ಬಹು ನಿರೀಕ್ಷಿತ ಪಿಫಾ 17 ವರ್ಷದೊಳಗಿನವರ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್ಷಿಪ್ ಭಾರತದಲ್ಲಿ ಮುಂದಿನ ವರ್ಷ ಅಕ್ಟೋಬರ್ 6 ರಿಂದ 28ರವರೆಗೆ ನಡೆಯಲಿದೆ ಎಂದು ಭಾರತದ...
View Articleಹಾಕಿ: ಮಲೇಷ್ಯಾಕ್ಕೆ ಸೋಲುಣಿಸಿದ ಭಾರತ
ಕುವಾಂತನ್: ಮಲೇಷ್ಯಾ ವಿರುದ್ಧ 2-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದ ಭಾರತ ತಂಡ 4ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿಯ ಲೀಗ್ ಹಂತದಲ್ಲಿ ಅಗ್ರ ಸ್ಥಾನಿಯಾಗಿ ಸೆಮಿಫೈನಲ್ ಪ್ರವೇಶಿಸಿತು. ರೂಪಿಂದರ್ ಪಾಲ್ ಸಿಂಗ್ ಪೆನಾಲ್ಟಿ ಕಾರ್ನರ್...
View Articleಅಖಿಲ ಭಾರತ ಕ್ರಾಸ್ಕಂಟ್ರಿಗೆ ಮೂಡಬಿದಿರೆ ಸಜ್ಜು
200 ವಿಶ್ವವಿದ್ಯಾನಿಲಯಗಳಿಂದ 3000 ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಬೆಂಗಳೂರು: ಶುಕ್ರವಾರ ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿವಿ ಸಹಯೋಗದೊಂದಿಗೆ ನಡೆಯಲಿರುವ ಅಖಿಲ ಭಾರತ ಅಂತರ್...
View Articleಜೈನ್ ವಿಶ್ವವಿದ್ಯಾಲಯಕ್ಕೆ ಚಿನ್ನದ ಪದಕ
ಅಖಿಲ ಭಾರತ ಅಂತರ್ ವಿವಿ ಈಜು ಬೆಂಗಳೂರು: ಚಂಡೀಗಢದ ಪಂಜಾಬ್ ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ನಡೆಯುತ್ತಿರುವ ಅಂತರ್ ವಿಶ್ವವಿದ್ಯಾನಿಲಯ ಈಜು ಚಾಂಪಿಯನ್ಷಿಪ್ನಲ್ಲಿ ಬೆಂಗಳೂರಿನ ಜೈನ್ ವಿಶ್ವವಿದ್ಯಾನಿಲಯದ ತಂಡ ವನಿತೆಯರ 4x100 ಮೀ....
View Articleಬೆಲ್ಜಿಯಂಗೆ ಶರಣಾದ ಭಾರತ ಹಾಕಿ ತಂಡ
4 ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿ ವಲೆನ್ಸಿಯಾ: ಸ್ಫೂರ್ತಿದಾಯಕ ಪ್ರದರ್ಶನ ತೋರುವಲ್ಲಿ ವಿಫಲಗೊಂಡ ಭಾರತ ಕಿರಿಯರ ಪುರುಷರ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ತನ್ನ ಎರಡನೇ ಪಂದ್ಯದಲ್ಲಿ...
View Articleಈಜು: ರಾಜ್ಯದ ಮೀನಾಕ್ಷಿಗೆ ಸ್ವರ್ಣ ಪದಕ
ಬೆಂಗಳೂರು: ಬೆಂಗಳೂರು ಜೈನ್ ಯೂನಿವರ್ಸಿಟಿಯ ಮೀನಾಕ್ಷಿ ಕುಬೇರ್ ಅವರು ಚಂಡೀಗಢದಲ್ಲಿ ನಡೆಯುತ್ತಿರುವ ಅಖಿಲ ಭಾರತ ಅಂತರ್ ಯೂನಿವರ್ಸಿಟಿ ಈಜು ಚಾಂಪಿಯನ್ಷಿಪ್ನ ಮಹಿಳೆಯರ 400ಮೀಟರ್ ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ಸ್ವರ್ಣ ಪದಕ...
View Articleಡೋಪಿಂಗ್: ಕಜಕಸ್ತಾನ್ದ ಮೂವರಿಂದ ಚಿನ್ನ ಕಸಿದ ಐಒಸಿ
ಲಾಸನ್ನೆ: ಡೋಪಿಂಗ್ ನಿಯಮ ಉಲ್ಲಂಘಿಸಿದ ಆರೋಪದ ಮೇರೆಗೆ 2012ರ ಲಂಡನ್ ಒಲಿಂಪಿಕ್ಸ್ ಕೂಟದಲ್ಲಿ ಸ್ವರ್ಣ ಪದಕ ಜಯಿಸಿದ್ದ ಕಜಕಸ್ತಾನದ ಮೂವರು ವೇಟ್ಲಿಫ್ಟರ್ಗಳಿಂದ ಅಂತಾರಾಷ್ಟ್ರೀಯ ಒಲಿಂಪಿಕ್ ಒಕ್ಕೂಟ(ಐಒಸಿ) ಗುರುವಾರ ಪದಕಗಳನ್ನು ವಾಪಸ್...
View Articleಸಿಮೋನಾ ಹ್ಯಾಲೆಪ್ ಔಟ್
ಡಬ್ಲ್ಯುಟಿಎ ಫೈನಲ್ಸ್ ಟೆನಿಸ್ ಟೂರ್ನಿ ಸಿಂಗಾಪುರ: ಸ್ಲೊವಾಕಿಯಾದ ಟೆನಿಸ್ ತಾರೆ ಡೊಮಿನಿಕಾ ಸಿಬುಲ್ಕೊವಾ, ಇಲ್ಲಿ ನಡೆಯುತ್ತಿರುವ ಡಬ್ಲ್ಯುಟಿಎ ಫೈನಲ್ಸ್ ಟೂರ್ನಿಯಲ್ಲಿ ರೊಮೇನಿಯಾದ ಆಟಗಾರ್ತಿ ಸಿಮೋನಾ ಹ್ಯಾಲೆಪ್ ಅವರ ಸವಾಲನ್ನು...
View Articleಎಟಿಎಂ ಕಾರ್ಡ್ ವ್ಯವಹಾರಕ್ಕೆ ಕಣ್ಣು ಅಥವಾ ಬೆರಳ ದೃಢೀಕರಣ
2017ರ ಜನವರಿ1ರಿ ಹೊಸ ಸೇವೆ ಜಾರಿಗೆ ಆರ್ಬಿಐ ಸುತ್ತೋಲೆ ಹೊಸದಿಲ್ಲಿ: 32 ಲಕ್ಷಕ್ಕೂ ಅಧಿಕ ಡೆಬಿಟ್ ಕಾರ್ಡ್ಗಳ ಮಾಹಿತಿ ಸೋರಿಕೆಯಾಗಿದೆ ಎನ್ನುವ ಇತ್ತೀಚಿನ ಸುದ್ದಿ ಗ್ರಾಹಕರಲ್ಲಿ ಕಳವಳ ತಂದಿದೆ. ಈ ಮಧ್ಯೆ, ಗ್ರಾಹಕರ ಹಣಕ್ಕೆ ಸುರಕ್ಷೆ...
View Article