ಬುಲೆಟ್ ರೈಲು ಯೋಜನೆಗೆ ಮುಂದಿನ ವರ್ಷ ಚಾಲನೆ
ಮುಂಬಯಿ: ಮುಂಬಯಿ-ಅಹಮದಾಬಾದ್ ನಡುವಿನ ಉದ್ದೇಶಿತ ಬುಲೆಟ್ ರೈಲು ಯೋಜನೆಯ ಕಾಮಗಾರಿ ಮುಂದಿನ ವರ್ಷ ಆರಂಭಗೊಳ್ಳಲಿದೆ ಎಂದು ರೈಲ್ವೆ ಮಂಡಳಿ ಸದಸ್ಯ(ಟ್ರಾಫಿಕ್) ಮೊಹಮ್ಮದ್ ಜೆಮ್ಶೆಡ್ ಹೇಳಿದ್ದಾರೆ. ಮುಂಬಯಿನಲ್ಲಿ ನಡೆದ ಮುಖ್ಯ ವಾಣಿಜ್ಯ...
View Articleಈರುಳ್ಳಿಗೆ ಬೆಂಬಲ
ಇಂದಿನಿಂದಲೇ ಖರೀದಿ ಕೇಂದ್ರಗಳ ಆರಂಭ / ಪ್ರತಿ ಕಿಲೋಗೆ 6.24 ರೂ. ಬೆಂಬಲ ಬೆಲೆ ನಿಗದಿ ಬೆಂಗಳೂರು: ಬೆಲೆ ಕುಸಿತದಿಂದ ಕಂಗಾಲಾಗಿರುವ ಈರುಳ್ಳಿ ಬೆಳೆಗಾರರ ಸಂಕಷ್ಟ ನಿವಾರಣೆಗೆ ಕೊನೆಗೂ ಮುಂದಾಗಿರುವ ರಾಜ್ಯ ಸರಕಾರ ಮಾರುಕಟ್ಟೆ ಮಧ್ಯಪ್ರವೇಶಕ್ಕೆ...
View Articleಉದ್ಯೋಗಿಗಳಿಗೆ 400 ಫ್ಲಾಟ್ಗಳು, 1,260 ಕಾರ್ಗಳ ಗಿಫ್ಟ್
ಸೂರತ್ ವಜ್ರದ ವ್ಯಾಪಾರಿಯಿಂದ ಭರ್ಜರಿ ದೀಪಾವಳಿ ಉಡುಗೊರೆ * ನವ್ ಗುಜರಾತ್ ಸಮಯ್ ಸೂರತ್ ದೀಪಾವಳಿಯೆಂದರೆ ಉದ್ಯೋಗಿಗಳಿಗೆ ಬೋನಸ್, ಉಡುಗೊರೆಗಳ ನಿರೀಕ್ಷೆ ಸಹಜ. ಆದರೆ, ಸೂರತ್ನ ಸಾವ್ಜಿ ಧೋಲಾಕಿಯಾ ಅವರು ತಮ್ಮ ಉದ್ಯೋಗಿಗಳಿಗೆ 400...
View Articleಮಿಸ್ತ್ರಿ ವಿರುದ್ಧ ಟಾಟಾ ಕೆಂಡ
ಉದ್ಯೋಗಿಗಳ ದೃಷ್ಟಿಯಲ್ಲಿ ಟಾಟಾ ಸಮೂಹದ ವರ್ಚಸ್ಸಿಗೆ ಮಸಿ ಬಳಿಯಲು ಮಿಸ್ತ್ರಿ ಯತ್ನಿಸಿರುವುದು ಅಕ್ಷಮ್ಯ: ಟಾಟಾ ಸನ್ಸ್ ಮುಂಬಯಿ: ಟಾಟಾ ಸಮೂಹದ ಆಡಳಿತ ಮಂಡಳಿಯ ಲೋಪದೋಷಗಳ ಬಗ್ಗೆ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ಮಾಡಿರುವ ಗಂಭೀರ...
View Articleಮೈಸೂರಿನ ಸ್ಕ್ಯಾನ್ರೇ ತೆಕ್ಕೆಗೆ ಇಟಲಿ ಕಂಪನಿ
ಬೆಂಗಳೂರು: ಇಟಲಿಯ ದಂತ ಚಿಕಿತ್ಸೆ ಉಪಕರಣಗಳ ತಯಾರಕ ಮೆಕ್ಟ್ರಾನ್ ಡೆಂಟಲ್ ಕಂಪನಿಯು ಭಾರತದಲ್ಲಿ ಹೊಂದಿದ್ದ ವ್ಯವಹಾರವನ್ನು ಮೈಸೂರು ಮೂಲದ ವೈದ್ಯಕೀಯ ಸಾಧನಗಳ ತಯಾರಕ ಸ್ಕ್ಯಾನ್ರೇ ಟೆಕ್ನಾಲಜೀಸ್ ಖರೀದಿಸಿದೆ. 50 ಲಕ್ಷ ಡಾಲರ್ನ ವ್ಯಾಪಾರ...
View Articleಚೆಂಡು ಹೂವಿಗೆ ಈಗ WhatsApp ಮಾರ್ಕೆಟ್
ಬೆಲೆ ಕುಸಿತದಿಂದ ಕಂಗಾಲಾದ ರೈತನ ಹೊಸ ಐಡಿಯಾ / 1 ಟನ್ ಹೂವಿಗೆ ವಾಟ್ಸ್ ಆ್ಯಪ್ನಲ್ಲಿ ಬೇಡಿಕೆ * ರವಿರಾಜ್ ಆರ್.ಗಲಗಲಿ ಬಾಗಲಕೋಟ ರೈತ ತನ್ನ ಮಾರುಕಟ್ಟೆ ತಾನೇ ಸೃಷ್ಟಿಸಿಕೊಂಡಾಗ ಲಾಭ ನಿಶ್ಚಿತ ಎನ್ನುವ ಮಾತಿನ ಬೆನ್ನತ್ತಿದ ಯುವ ರೈತರೊಬ್ಬರು...
View Articleದೀಪಾವಳಿಗೆ ಚಿನ್ನ ಕೊಡುವ ಎಟಿಎಂ
ಬೆಂಗಳೂರು: ಎಟಿಎಂನಲ್ಲಿ ದುಡ್ಡು ತೆಗೆದುಕೊಳ್ಳುವಂತೆಯೇ ಚಿನ್ನದ ನಾಣ್ಯ ಕೊಳ್ಳುವುದು ಅಪರೂಪ. ಈ ಸಲ ಬೆಂಗಳೂರಿನಲ್ಲಿ ಆನ್ಲೈನ್ ಜ್ಯುವೆಲ್ಲರಿ ಕಂಪನಿಯೊಂದು ಚಿನ್ನದ ನಾಣ್ಯಗಳನ್ನು ಗ್ರಾಹಕರಿಗೆ ನೀಡುವ ಎಟಿಎಂ (ಆಟೊಮ್ಯಾಟಿಕ್ ಟೆಲ್ಲಿಂಗ್...
View Articleಮುಂದಿನ ವರ್ಷ ಬಿಎಸ್ಸೆನ್ನೆಲ್ ಉದ್ಯೋಗ ಶೇ.7 ಕಡಿತ
ಬಿಎಸ್ಸೆನ್ನೆಲ್ನಲ್ಲಿ ಸದ್ಯಕ್ಕೆ 2,09,996 ಸಿಬ್ಬಂದಿ / 2017ರ ಏಪ್ರಿಲ್ಗೆ 1,96,162ಕ್ಕೆ ಇಳಿಕೆ / ಪ್ರತಿ ವರ್ಷ ಶೇ.10 ಮಂದಿ ನಿವೃತ್ತಿ ಹೊಸದಿಲ್ಲಿ: ಸಾರ್ವಜನಿಕ ವಲಯದ ಬಿಎಸ್ಸೆನ್ನೆಲ್ 2017-18ರಲ್ಲಿ ತನ್ನ ಉದ್ಯೋಗಿಗಳ ಸಂಖ್ಯೆಯಲ್ಲಿ...
View Articleಮಿಸ್ತ್ರಿ ಕುಟುಂಬದ ಷೇರು ಖರೀದಿಗೆ ರತನ್ ಟಾಟಾ ಚಿಂತನೆ
* ಟಾಟಾ ಸನ್ಸ್ನಲ್ಲಿ ಮಿಸ್ತ್ರಿ ಕುಟುಂಬದ ಉದ್ದಿಮೆಯ ಷೇರುಪಾಲು ಶೇ.18.4 * ಟಾಟಾ ಸನ್ಸ್ನಲ್ಲಿ ಟಾಟಾ ಟ್ರಸ್ಟ್ಗಳ ಷೇರು ಶೇ.66 ಹೊಸದಿಲ್ಲಿ: ಟಾಟಾ ಸಮೂಹದಲ್ಲಿ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿಯವರ ಕುಟುಂಬ ಟಾಟಾ ಸನ್ಸ್ನಲ್ಲಿ...
View Articleಯಾದವೀಕಲಹದಲ್ಲಿ ಅಖಿಲೇಶ್ ಪಾಪ್ಯುಲರ್
ಹೊಸದಿಲ್ಲಿ: ಉತ್ತರ ಪ್ರದೇಶದ ಸಮಾಜವಾದಿ ಪಕ್ಷದಲ್ಲಿ ನಡೆಯುತ್ತಿರುವ ಯಾದವೀಕಲಹದ ರಾಜಕೀಯ ಬೆಳವಣಿಗೆ ಯಾರ ಪಾಲಿಗೆ ಲಾಭಕರವಾಗಿ ಪರಿಣಮಿಸಿದೆ? ಸಿ-ವೋಟರ್ ಶುಕ್ರವಾರ ಪ್ರಕಟಿಸಿರುವ ಸಮೀಕ್ಷೆಯ ಪ್ರಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್...
View Articleಪಾಕ್ ದೂತನಿಂದ ಉಗ್ರ ದಾಳಿಗೆ ನಡೆದಿತ್ತು ಸ್ಕೆಚ್
ತನಿಖೆಯ ವೇಳೆ ಬಹಿರಂಗ | ಸೆರೆ ಸಿಕ್ಕ ಐಎಸ್ಐ ಏಜೆಂಟರ ವಿಚಾರಣೆ ತೀವ್ರ ಹೊಸದಿಲ್ಲಿ: ದೇಶದ ವಿರುದ್ಧ ಬೇಹುಗಾರಿಕೆ ನಡೆಸುತ್ತಿದ್ದ ಪಾಕಿಸ್ತಾನದ ದೂತಾವಾಸ ಕಚೇರಿಯ ಅಧಿಕಾರಿ ಮುಂಬಯಿ ಮಾದರಿಯಲ್ಲಿ ದಾಳಿ ನಡೆಸಲು ಉಗ್ರರಿಗೆ ನೆರವಾಗಿರುವ ಅಂಶ...
View Articleಕೋರ್ಟ್ರೂಂಗಳಿಗೆ ಬೀಗ ಹಾಕಿ!
ನ್ಯಾಯಾಧೀಶರ ನೇಮಕ ವಿಳಂಬಕ್ಕೆ ಸುಪ್ರೀಂ ಆಕ್ರೋಶ ಹೊಸದಿಲ್ಲಿ: ನ್ಯಾಯಾಧೀಶರನ್ನು ಸಕಾಲದಲ್ಲಿ ನೇಮಕ ಮಾಡಲು ಸಾಧ್ಯವಾಗದೇ ಹೋದರೆ, ನ್ಯಾಯಾಲಯಗಳನ್ನು ಯಾಕೆ ನಡೆಸುತ್ತೀರಿ? ಕೋರ್ಟುಗಳಿಗೂ ಬೀಗ ಹಾಕಿಬಿಡಿ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ...
View Articleಮಹಾಮೈತ್ರಿಗೆ ನಡೆದಿದೆ ಭರದ ಸಿದ್ಧತೆ
ಉತ್ತರಪ್ರದೇಶದಲ್ಲಿ ಬಿಹಾರ ಪ್ರಯೋಗಕ್ಕೆ ಕಾಂಗ್ರೆಸ್ ಚಿಂತನೆ / ಕೆ.ಸಿ ತ್ಯಾಗಿ, ಶಿವಪಾಲ್ ಯಾದವ್ ಸಭೆಯಲ್ಲಿ ಪ್ರಶಾಂತ್ ಕಿಶೋರ್! ಹೊಸದಿಲ್ಲಿ: ಕಟ್ಟಾ ರಾಜಕೀಯ ವೈರಿಗಳಾಗಿದ್ದ ಜೆಡಿಯು ಮತ್ತು ಆರ್ಜೆಡಿ ಪಕ್ಷಗಳನ್ನು ಒಂದೇ ವೇದಿಕೆಗೆ...
View Articleಭಾರತ-ಪಾಕ್ ಗಡಿಯಲ್ಲಿ ಆತಂಕ: ನೌಕಾಪಡೆಯಿಂದ ಕವಾಯತು
ಹೊಸದಿಲ್ಲಿ: ಅದೆಷ್ಟೇ ತೇಪೆ ಹಾಕಲು ಯತ್ನಿಸಿದರೂ, ಭಾರತ-ಪಾಕಿಸ್ತಾನ ಸಂಬಂಧ ದಿನೆ ದಿನೇ ಹದಗೆಡುತ್ತಲೇ ಇದೆ. ಈ ಹಿನ್ನೆಲೆಯಲ್ಲಿ ಗಡಿ ಭಾಗದಲ್ಲಿ ಭಾರತ ಸಾಕಷ್ಟು ಭದ್ರತೆ ಹೆಚ್ಚಿಸಿದ್ದು, ಎಂಥದ್ದೇ ಪರಿಸ್ಥಿತಿ ಎದುರಾದರೂ ಎದುರಿಸಲು ಸೇನೆ...
View Article4 ಪಾಕ್ ಸೇನಾ ಔಟ್ಪೋಸ್ಟ್ ನಾಶಗೊಳಿಸಿದ ಭಾರತೀಯ ಸೇನೆ
ಹೊಸದಿಲ್ಲಿ: ಭಾರತೀಯ ಸೈನಿಕರು ಪಾಕಿಸ್ತಾನದ ನಾಲ್ಕು ಸೇನಾ ಗಡಿ ಠಾಣೆಗಳ ಮೇಲೆ ದಾಳಿ ನಡೆಸಿ, ನಾಶಗೊಳಿಸಿದ್ದಾರೆ. ಆ ಮೂಲಕ ತಮ್ಮದೇ ರೀತಿಯಲ್ಲಿ ದೀಪಾವಳಿ ಆಚರಿಸಿದ್ದಾರೆ. ಪದೆ ಪದೇ ಕದನ ವಿರಾಮ ಉಲ್ಲಂಘನೆ ಮಾಡುತ್ತಿರುವ ಪಾಕಿಸ್ತಾನದ ಉಗ್ರರು...
View Articleಭಾರತ-ಪಾಕ್ ಗಡಿಯಲ್ಲಿ ಹೆಚ್ಚಿದೆ ಆತಂಕ
ಶ್ರೀನಗರ: ಗಡಿ ಭಾಗದಲ್ಲಿ ಕೆರಾನ್ ಸೆಕ್ಟರ್ನ ಮಚ್ಚೀಲ್ ಬಳಿ ಶನಿವಾರ ಪಾಕಿಸ್ತಾನ ಪಡೆ ಗಡಿ ಭದ್ರತೆಯ ಸೈನಿಕನೊಬ್ಬನನ್ನು ಕೊಂದಿದ್ದು, ಮತ್ತೊಬ್ಬ ಭಾರತೀಯ ಯೋಧ ಗಾಯಗೊಂಡಿದ್ದಾನೆ. ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದ್ದರಿಂದ ಭಾರತೀಯ ಸೇನೆ ತಕ್ಕ...
View Articleಪಾಕ್ ಸೈನಿಕರಿಗೆ ದೀಪಾವಳಿ ಸಿಹಿ ಹಂಚುತ್ತಿಲ್ಲ ಬಿಎಸ್ಎಫ್ ಸಿಬ್ಬಂದಿ
ಹೊಸದಿಲ್ಲಿ: ಭಾರತ-ಗಡಿ ಭಾಗದಲ್ಲಿ ಆತಂಕದ ವಾತವಾರಣವಿದ್ದು, ಪಾಕಿಸ್ತಾನ ಪದೆ ಪದೇ ಕದನ ವಿರಾಮವನ್ನು ಉಲ್ಲಂಘಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪದ್ಧತಿಯಂತೆ ಭಾರತೀಯ ಸೇನೆ ಪಾಕಿಸ್ತಾನ ಗಡಿ ಭದ್ರತಾ ಸಿಬ್ಬಂದಿಯೊಂದಿಗೆ ದೀಪಾವಳಿ ಸಿಹಿ...
View Articleಇಡೀ ವಿಶ್ವವೇ ದೀಪಾವಳಿ ಆಚರಿಸುತ್ತಿದೆ: ಮೋದಿ
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ 25ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಸಮಸ್ತರಿಗೂ ದೀಪಾವಳಿ ಶುಭಾಶಯವನ್ನು ಹೇಳಿದ್ದಾರೆ. 'ದೀಪಾವಳಿ ಎಲ್ಲರನ್ನೂ ಒಂದುಗೂಡಿಸುತ್ತಿದ್ದು,...
View Article'ಕಪಡಾ ಬ್ಯಾಂಕ್' ಆರಂಭಿಸಿದ ಡಬ್ಬಾವಾಲಾಗಳು
ಮುಂಬಯಿ: ಮದುವೆ ಮನೆ, ಪಾರ್ಟಿ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಉಳಿದ ಆಹಾರ ಸಂಗ್ರಹಿಸಿ 'ರೋಟಿ ಬ್ಯಾಂಕ್' ಆರಂಭಿಸಿದ ಕೆಲ ತಿಂಗಳ ಬಳಿಕ ನಗರದ ಡಬ್ಬಾ ವಾಲಾಗಳು 'ಕಪಡಾ ಬ್ಯಾಂಕ್' ಆರಂಭಿಸಿದ್ದಾರೆ. ನಗರದ ಬಡ ಜನರಿಗೆ ನೆರವಾಗುವ ಉದ್ದೇಶದಿಂದ 10...
View Articleಕರ್ನಾಟಕ ಗೆಲ್ಲುವ ಫೇವರಿಟ್
ಇಂದಿನಿಂದ ಅಸ್ಸಾಂ ಹಾಗೂ ಕರ್ನಾಟಕ ನಡುವೆ ಮುಂಬಯಿಯಲ್ಲಿ ರಣಜಿ ಪಂದ್ಯ ಮುಂಬಯಿ: ಒಂದು ಜಯ ಹಾಗೂ ಒಂದು ಡ್ರಾ ಮೂಲಕ 'ಬಿ' ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿರುವ ಮಾಜಿ ಚಾಂಪಿಯನ್ ಕರ್ನಾಟಕ ತಂಡ, ಈಗಾಗಲೇ ಎರಡು ಸೋಲಿನಿಂದ ಕಂಗೆಟ್ಟಿರುವ ಅಸ್ಸಾಂ...
View Article