ರೂಪಾಯಿ ಅಪಮೌಲ್ಯ ಮಾಡುವುದಿಲ್ಲ: ವಿತ್ತ ಸಚಿವಾಲಯ
ಹೊಸದಿಲ್ಲಿ: ರೂಪಾಯಿ ಅಪಮೌಲ್ಯದ ವರದಿಗಳಿಂದಾಗಿ ರೂಪಾಯಿ ಮಂಗಳವಾರ ಬೆಳಗ್ಗೆ ದಿಢೀರ್ ಕುಸಿತ ಕಂಡಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಕೇಂದ್ರ ಹಣಕಾಸು ಸಚಿವಾಲಯ, ''ರೂಪಾಯಿಯನ್ನು ಅಪಮೌಲ್ಯಗೊಳಿಸುವ ಪ್ರಸ್ತಾವನೆ ಸರಕಾರದ ಮುಂದಿಲ್ಲ,''...
View Articleವಾರದಲ್ಲಿ 2 ದಿನ ಮನೆಯಿಂದ ಕೆಲಸ: ಕಾಗ್ನಿಜೆಂಟ್ ಆಫರ್
ಚೆನ್ನೈ: ವಾರದಲ್ಲಿ ಎರಡು ದಿನ ಮನೆಯಿಂದಲೇ ಕೆಲಸ ಮಾಡಲು ಕಾಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಉದ್ಯೋಗಿಗಳಿಗೆ ಅವಕಾಶ ನೀಡಿದೆ. ಐಟಿ ದಿಗ್ಗಜಗಳಲ್ಲಿ ಒಂದಾದ ಕಾಗ್ನಿಜೆಂಟ್, ಭಾರತೀಯ ಉದ್ಯೋಗಿಗಳಿಗೆ ಕಚೇರಿ ಕೆಲಸಗಳನ್ನು ಮನೆಯಿಂದಲೇ...
View Articleಸರಕಾರಿ ಯೋಜನೆಗಳ ಸೌಲಭ್ಯಕ್ಕೆ ಆಧಾರ್ ಕಡ್ಡಾಯ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಆಧಾರ್ ಯೋಜನೆಗೆ ಸಂಬಂಧಿಸಿದಂತೆ 5 ಹೊಸ ನಿಯಮಾವಳಿಗಳನ್ನು ಶೀಘ್ರದಲ್ಲೇ ಅಧಿಸೂಚನೆ ಮೂಲಕ ಜಾರಿಗೊಳಿಸಲು ಮುಂದಾಗಿದೆ. ಇದರ ಪರಿಣಾಮ ಎಲ್ಲ ಕೇಂದ್ರೀಯ ಮತ್ತು ರಾಜ್ಯ ಸರಕಾರಿ ಯೋಜನೆಗಳ ಸಬ್ಸಿಡಿ ಮತ್ತಿತರ...
View Articleವಾಚ್ಮನ್ ಸಂಗೀತ ರಸಾನುಭವ
ಸ್ಯಾಂಡಲ್ವುಡ್ನಲ್ಲಿ ಪ್ರೆಮಕವಿ ಎಂದೇ ಖ್ಯಾತಿ ಗಳಿಸಿರುವ ಕೆ ಕಲ್ಯಾಣ್ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ತಾವು ನಿರ್ದೇಶನ ಮಾಡುತ್ತಿರುವ ಹೊಸ ಸಿನಿಮಾಕ್ಕಾಗಿ ಮೊದಲ ಬಾರಿಗೆ ಭಾರತದ ಎಲ್ಲಾ ವಾದ್ಯಗಳನ್ನು ಬಳಸಿ ಕಲ್ಯಾಣ್ ವಿಭಿನ್ನ...
View Articleಸ್ಯಾಂಡಲ್ವುಡ್ನ ಸ್ವಾತಿ ಮುತ್ತು
ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಸ್ವಾತಿ ಎರಡು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರಲಿಲ್ಲ. ಈಗ ಮತ್ತೆ ಸ್ಯಾಂಡಲ್ವುಡ್ಗೆ ಕಮ್ ಬ್ಯಾಕ್ ಆಗಿದ್ದಾರೆ. ನಿಗೂಢವಾಗಿದ್ದರ ಕಾರಣವನ್ನು ಲವಲವಿಕೆಯ ಜತೆ ಹಂಚಿಕೊಂಡಿದ್ದಾರೆ....
View Articleಸ್ಪೆಷಲ್ ರೋಲ್ನಲ್ಲಿ ನಿರಂಜನ ಶೆಟ್ಟಿ
ಬಾಂಬೆ ಮಿಠಾಯಿ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದ, ಜನಪ್ರಿಯ ನಿರೂಪಕ ನಿರಂಜನ ದೇಶಪಾಂಡೆ ಮತ್ತು ನಟಿ ರೂಪಿಕಾ ಮಿತ್ರ ನಿರ್ಮಾಣದ ಚಿತ್ರಕ್ಕೆ ಸಹಿ ಮಾಡಿದ್ದಾರೆ. ಪಿ.ಸಿ. ಶೇಖರ್ ನಿರ್ದೇಶನ ರಾಗ ಚಿತ್ರದಲ್ಲಿ ಮಾಲಿವುಡ್ನ ಭಾಮಾ...
View Articleಮೂವರು ಹೀರೋಗಳಿಗೆ ಕಾಮನ್ ನಾಯಕಿ ಕಾಮನಾ
ಜಾನ್ ಜಾನಿ ಜನಾರ್ದನ್ ಸಿನಿಮಾ ನಾಯಕಿ ಕಾಮನಾ ರಣಾವತ್ ಸಿಂಗ್, ಈ ಸಿನಿಮಾದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಪಾತ್ರದ ಕುರಿತು ಅವರಿಲ್ಲಿ ಮಾತಾಡಿದ್ದಾರೆ. --- ಗುರು ದೇಶಪಾಂಡೆ ನಿರ್ದೇಶನದ ಸಿನಿಮಾದ ಮೂಲಕ ಕಾಮನಾ...
View Articleಕಾಶ್ಮೀರ ಯೋಧರಿಗೆ ಜೈ ಹೋ ಎಂದ ಸುದೀಪ್
ಎಸ್.ಕೃಷ್ಣ ನಿರ್ದೇಶನದ 'ಹೆಬ್ಬುಲಿ' ಸಿನಿಮಾದ ಶೂಟಿಂಗ್ಗಾಗಿ ಕಾಶ್ಮೀರಕ್ಕೆ ತೆರಳಿದ್ದರು ಕಿಚ್ಚ ಸುದೀಪ್. ನೆಚ್ಚಿನ ನಟನನ್ನು ನೋಡಲು ಸ್ವತಃ ಸೈನಿಕರು ಶೂಟಿಂಗ್ ಸ್ಪಾಟ್ಗೆ ಬಂದಿದ್ದರು. ಅಲ್ಲದೇ ಸುದೀಪ್ ರಕ್ಷಣೆಗೂ ನಿಂತಿದ್ದು...
View Articleಕುಣಿಸಿದ ಪ್ರೇಮಾಸುರ
ದಕ್ಷಿಣ ಭಾರತದ ಫೇಮಸ್ ಕೊರಿಯೋಗ್ರಾಫರ್ ಪ್ರೇಮ್ ರಕ್ಷಿತ್, ಕನ್ನಡದ ಪ್ರೇಮಾಸುರ ಚಿತ್ರದ ಹಾಡಿಗಾಗಿ ವಿಶೇಷ ಕೊರಿಯೋಗ್ರಫಿ ಮಾಡಿದ್ದಾರೆ. ಹಾಡಿಗಾಗಿ ವಿಭಿನ್ನ ಸೆಟ್ ಕೂಡ ಹಾಕಲಾಗಿತ್ತು. ದಕ್ಷಿಣ ಭಾತರದ ಹೆಸರಾಂತ ನೃತ್ಯ ನಿರ್ದೇಶಕ...
View Articleಸಸ್ಪೆನ್ಸ್ ನೆರಳು
ಇತ್ತೀಚೆಗೆ ನಾಯಕಿ ಪ್ರಧಾನ ಸಿನಿಮಾಗಳು ಕಡಿಮೆ ಆಗುತ್ತಿವೆ. ಅಂತಹ ಕೊರತೆಯನ್ನು ನೀಗಿಸಲು ಸಿನಿಮಾವೊಂದು ಮೂಡಿ ಬರುತ್ತಿದೆ. ಕನ್ನಡ ಮತ್ತು ತೆಲುಗಿನಲ್ಲಿ ತಯಾರಾಗಿರುವ ಚಿತ್ರವು ಹಾರರ್ ಕತೆಯನ್ನು ಒಳಗೊಂಡಿದೆ. ನಾಯಕಿಯ ಪ್ರಧಾನ ಸಿನಿಮಾಗಳು...
View Articleಜವರಾಯನ ಪ್ರಯೋಗ
ಮತ್ತೊಂದು ಪ್ರಯೋಗಕ್ಕೆ ಸಜ್ಜಾಗಿದೆ ಸ್ಯಾಂಡಲ್ವುಡ್. ಒಂದು ರಾತ್ರಿಯಲ್ಲಿ ನಡೆಯುವ ಘಟನೆಯನ್ನು, ಕೆಲವೇ ಪಾತ್ರಗಳ ಮೂಲಕ ಕಟ್ಟಿಕೊಡುತ್ತಿದ್ದಾರೆ ನಿರ್ದೇಶಕ ಅಭಯ ಚಂದ್ರ. ಕನ್ನಡ ಸಿನಿಮಾ ರಂಗದಲ್ಲಿ ಈಗಾಗಲೇ ಅನೇಕ ಪ್ರಯೋಗಗಳು ನಡೆದಿವೆ. ಅದಕ್ಕೆ...
View Articleಸಾಹಸಕ್ಕೆ ಮುಂದಾದ ಪ್ರಜ್ವಲ್
ಠಾಕ್ರೆ ಸಿನಿಮಾಗಾಗಿ ಪ್ರಜ್ವಲ್ ದೇವರಾಜ್ ರಿಸ್ಕ್ ತಗೆದುಕೊಳ್ಳಲು ಮುಂದಾಗಿದ್ದಾರೆ. ಬರೋಬ್ಬರಿ ನೂರಾ ಹತ್ತು ಕೇಜಿ ತೂಗಬೇಕಾಗದ ಅನಿವಾರ್ಯತೆಗೆ ಅವರು ಸಿಲುಕಿಕೊಂಡಿದ್ದಾರೆ. ಪಾತ್ರಕ್ಕಾಗಿ ನಾಯಕರು ಸಖತ್ ರಿಸ್ಕ್...
View Articleರಜನಿಕಾಂತ್ ಪುತ್ರಿ ಸೌಂದರ್ಯ ದಾಂಪತ್ಯದಲ್ಲಿ ಬಿರುಕು ?
ಚಿತ್ರರಂಗದಲ್ಲಿ ಸೆಲೆಬ್ರಿಟಿಗಳ ಮದುವೆ ವಿಚ್ಛೇದನದಲ್ಲಿ ಕೊನೆಗೊಳ್ಳುವುದು ಸಾಮಾನ್ಯವಾಗಿದೆ. ಕಾಲಿವುಡ್ನ ಸೆಲೆಬ್ರಿಟಿ ಜೋಡಿ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಅಶ್ವಿನ್ ರಾಂ ಕುಮಾರ್ಈ ಪಟ್ಟಿಗೆ ಹೊಸ...
View Articleಅಕ್ಟೋಬರ್ನಿಂದ ಕಾಳಧನಿಕರ ವಿರುದ್ಧ ಕಠಿಣ ಕ್ರಮ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಕಪ್ಪು ಹಣವನ್ನು ಘೋಷಿಸಲು ನಿಗದಿಯಾಗಿರುವ ವಿಶೇಷ ಯೋಜನೆ ಸೆ.30ಕ್ಕೆ ಅಂತ್ಯವಾಗಲಿದ್ದು, ಅಕ್ಟೋಬರ್ನಿಂದ ಕಾಳ ಧನಿಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಕೇಂದ್ರ ಸರಕಾರ ಸಜ್ಜಾಗಿದೆ. ಕಾಳಧನಿಕರಿಗೆ ದಂಡ...
View Articleಅಮೆಜಾನ್: ಬಳಸಿದ, ನವೀಕರಿಸಿದ ಗ್ಯಾಜೆಟ್ ಲಭ್ಯ
ಹೊಸದಿಲ್ಲಿ: ಜನಪ್ರಿಯ ಬ್ರಾಂಡ್ಗಳ ಸ್ಮಾರ್ಟ್ಫೋನ್ ಅಥವಾ ಟ್ಯಾಬ್ಲೆಟ್ಗಳನ್ನು ಖರೀದಿಸುವ ಹಂಬಲ ಅನೇಕರಿಗೆ. ಆದರೆ, ಕೆಲವರಿಗೆ ದರ ಕೈಗೆಟಕುವುದಿಲ್ಲ. ಇಂಥವರಿಗಾಗಿಯೇ ಅಮೆಜಾನ್ ಇಂಡಿಯಾ 'ಬಳಸಿದ ಮತ್ತು ನವೀಕರಿಸಿದ(ರೀಪರ್ಬಿಷ್ಮೆಂಟ್)...
View Articleಎಂಆರ್ಪಿಎಲ್ ಮೇಲೆ ಅಬಕಾರಿ ಗುಪ್ತಚರದ ಕಣ್ಣು
ಹೊಸದಿಲ್ಲಿ: ಮಂಗಳೂರು ತೈಲ ಶುದ್ಧೀಕರಣ ಮತ್ತು ಪೆಟ್ರೋಕೆಮಿಕಲ್ಸ್ ಸಂಸ್ಥೆ (ಎಂಆರ್ಪಿಎಲ್) ಕನಿಷ್ಠ 10 ಕೋಟಿ ರೂ. ಅಬಕಾರಿ ಸುಂಕವನ್ನು ವಂಚಿಸಿದೆ ಎನ್ನಲಾಗಿದ್ದು, ಈ ಕುರಿತು ಕೇಂದ್ರೀಯ ಕಂದಾಯ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ....
View Articleಅರುಂಧತಿ ಭಟ್ಟಾಚಾರ್ಯ ಮುಂದುವರಿಕೆ ಸಂಭವ
ಹೊಸದಿಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ(ಎಸ್ಬಿಐ) ಸಹವರ್ತಿ 5 ಬ್ಯಾಂಕ್ಗಳ ವಿಲೀನ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಈ ಹಿನ್ನೆಲೆಯಲ್ಲಿ ಎಸ್ಬಿಐ ಮುಖ್ಯಸ್ಥೆ ಅರುಂಧತಿ ಭಟ್ಟಾಚಾರ್ಯ ಅಧಿಕಾರಾವಧಿಯನ್ನು ಇನ್ನೂ ಒಂದು ವರ್ಷ...
View Articleಫೇಸ್ಬುಕ್ ದೋಷ ಕಂಡು ಹಿಡಿದವನಿಗೆ 10 ಲಕ್ಷ ರೂ. ಬಹುಮಾನ
ಕೊಲ್ಲಂ: ಫೇಸ್ಬುಕ್ ಕೋಡ್ನಲ್ಲಿರುವ ದುರ್ಬಲತೆಯನ್ನು ಕಂಡು ಹಿಡಿದ ಇಲ್ಲಿನ ಯುವ ಹ್ಯಾಕರ್ ಒಬ್ಬನಿಗೆ ಫೇಸ್ಬುಕ್ 10.70 ಲಕ್ಷ ರೂ. ಬಹುಮಾನ ನೀಡಿದೆ. ಪ್ರಖ್ಯಾತ ಸಾಮಾಜಿಕ ಜಾಲತಾಣದಲ್ಲಿರುವ ದೋಷವನ್ನು ಕಂಡು ಹಿಡಿದಲ್ಲಿ, ಬಹುಮಾನ ನೀಡುವ...
View Articleಆಂಧ್ರ: ಅಮರಾವತಿ ಸಾಲಕ್ಕೆ ಕೇಂದ್ರ ಕತ್ತರಿ
ಅಮರಾವತಿ: ನೂತನ ರಾಜಧಾನಿ ಅಮರಾವತಿ ಅಭಿವೃದ್ಧಿಪಡಿಸಲು ಆಂಧ್ರ ಸರಕಾರ ಕೋರಿದ್ದ ನೂರು ಕೋಟಿ ಡಾಲರ್ ಸಾಲಕ್ಕೆ ಅನುಮೋದನೆ ನೀಡಲು ಕೇಂದ್ರ ಸರಕಾರ ನಿರಾಕರಿಸಿದೆ. ಇದರಿಂದ ಆಂಧ್ರ ಸರಕಾರಕ್ಕೆ ಆಘಾತವಾದಂತೆ ಆಗಿದೆ. ''ಸುಮಾರು 100 ಕೋಟಿ ಡಾಲರ್...
View Articleನಾಲ್ಕನೇ ದಿನಕ್ಕೆ ಸೆನ್ಸೆಕ್ಸ್ ಚೇತರಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸತತ ನಾಲ್ಕು ದಿನಗಳಿಂದ ಚೇತರಿಕೆಯ ಹಾದಿಯಲ್ಲಿದೆ. ಸೋಮವಾರ 35 ಅಂಕ ಗಳಿಕೆಯೊಂದಿಗೆ 28,634.50ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಅಮೆರಿಕ ಮತ್ತು ಜಪಾನ್ನಲ್ಲಿ...
View Article