Quantcast
Channel: VijayKarnataka
Browsing all 6795 articles
Browse latest View live

ಕಿಂಗ್‌ಫಿಷರ್‌ ಹಕ್ಕಿಯಂತೆ ಮಲ್ಯ ಹಾರಿ ಹೋಗಿದ್ದಾರೆ: ಹೈಕೋರ್ಟ್‌

ಮುಂಬಯಿ: ''ತಮ್ಮ ಕಂಪನಿ 'ಕಿಂಗ್‌ಫಿಷರ್‌' ಹಕ್ಕಿಯಂತೆಯೇ ಯಾವುದೇ ಗಡಿಗಳ ಬಗ್ಗೆ ತಲೆಕೆಡಿಸಿಕೊಳ್ಳದೇ ಉದ್ಯಮಿ ವಿಜಯ ಮಲ್ಯ ವಿದೇಶಕ್ಕೆ ಹಾರಿ ಹೋಗಿದ್ದಾರೆ,'' ಎಂದು ಬಾಂಬೆ ಹೈಕೋರ್ಟ್‌ ಸೋಮವಾರ ಹೇಳಿದೆ. ವಿಭಾಗೀಯ ಪೀಠದ ನ್ಯಾಯಮೂರ್ತಿ...

View Article


2,000 ಕೋಟಿ ರೂ. ಚಿನ್ನದ ಕಳ್ಳ ಸಾಗಣೆ ಜಾಲ ಪತ್ತೆ

* ಕಳೆದ ಎರಡೂವರೆ ವರ್ಷಗಳಲ್ಲಿ 7,000 ಕೆ.ಜಿ ಬಂಗಾರ ಕಳ್ಳ ಸಾಗಣೆ * ಭಾರತ-ಮ್ಯಾನ್ಮಾರ್‌ ಗಡಿ ಭಾಗದಿಂದ ಮಣಿಪುರ ಮಾರ್ಗವಾಗಿ ಸಾಗಣೆ ಹೊಸದಿಲ್ಲಿ: ಮ್ಯಾನ್ಮಾರ್‌ನಿಂದ ಭಾರತಕ್ಕೆ ಭಾರಿ ಚಿನ್ನ ಕಳ್ಳ ಸಾಗಣೆಯ ಜಾಲವನ್ನು ಕಂದಾಯ ವಿಚಕ್ಷಣ ಇಲಾಖೆಯ...

View Article


ಹೆರಿಟೇಜ್‌ ಖರೀದಿಗೆ ಫ್ಯೂಚರ್‌ ಮಾತುಕತೆ

ಹೊಸದಿಲ್ಲಿ: ಬಿಗ್‌ ಬಜಾರ್‌ಗಳನ್ನು ಒಳಗೊಂಡ ಫ್ಯೂಚರ್‌ ಗ್ರೂಪ್‌, ಹೈದರಾಬಾದ್‌ ಮೂಲದ ಹೆರಿಟೇಜ್‌ ಫುಡ್ಸ್‌ ಕಂಪನಿಯ ರಿಟೇಲ್‌ ವ್ಯವಹಾರವನ್ನು ಖರೀದಿಸಲು ಮಂದಾಗಿದ್ದು ಮಾತುಕತೆ ಪ್ರಗತಿಯಲ್ಲಿದೆ. ಖರೀದಿ ಸಾಧ್ಯವಾದರೆ, ಇದು ಕಿಶೋರ್‌ ಬಿಯಾನಿ...

View Article

ಭ್ರಷ್ಟ ಜಜ್‌ರನ್ನು ರಕ್ಷಿಸಲಾಗದು: ಹೈಕೋರ್ಟ್‌

ನ್ಯಾ.ವೈ.ಭಾಸ್ಕರ್‌ರಾವ್‌ ಅರ್ಜಿ ಇಂದು ವಿಚಾರಣೆ ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಗರಣದಲ್ಲಿ ತಮ್ಮನ್ನು ಆರೋಪಿಯನ್ನಾಗಿ ಮಾಡಿರುವುದು ಹಾಗೂ ಸಮನ್ಸ್‌ ಜಾರಿಗೊಳಿಸಿರುವುದನ್ನು ಪ್ರಶ್ನಿಸಿ ಮಾಜಿ ಲೋಕಾಯುಕ್ತ...

View Article

ಡಿವೈಎಸ್‌ಪಿ ಗಣಪತಿ ಪ್ರಕರಣ: ಸಿಬಿಐ ತನಿಖೆ ಕೋರಿದ್ದ ಅರ್ಜಿ ವಜಾ

ಬೆಂಗಳೂರು: ಡಿವೈಎಸ್‌ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದ ಅರ್ಜಿಯನ್ನು ಹೈಕೋರ್ಟ್‌ ಮಂಗಳವಾರ ವಜಾಗೊಳಿಸಿದೆ. ಮೃತ ಗಣಪತಿ ಅವರ ತಂದೆ ಎಂ.ಕೆ.ಕುಶಾಲಪ್ಪ ಮತ್ತಿತರರು...

View Article


ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪನೆಗೆ ಸರಕಾರ ತೀರ್ಮಾನ

ಪ್ರಾಧಿಕಾರವಾಗಿ ಬದಲಾದ ಪ್ರತಿಷ್ಠಾನ / ಅಭಿವೃದ್ಧಿ ಸಲಹೆಗೆ ತಜ್ಞರ ಸಮಿತಿ ಬೆಂಗಳೂರು: 'ರಾಯಣ್ಣ ಬ್ರಿಗೇಡ್‌' ಮೂಲಕ ಅಹಿಂದ ಬುಟ್ಟಿಗೆ ಕೈಹಾಕಲು ಹೊರಟಿರುವ ಬಿಜೆಪಿ ನಾಯಕ ಕೆ.ಎಸ್‌.ಈಶ್ವರಪ್ಪ ಪ್ರಯತ್ನಕ್ಕೆ ಟಾಂಗ್‌ ನೀಡಲು ಮುಂದಾಗಿರುವ ಸಿಎಂ...

View Article

ನೀರು ಬಿಡೆವು, ಜೈಲಿಗೆ ಹೋಗಲೂ ಸಿದ್ಧ: ಎಂ.ಬಿ. ಪಾಟೀಲ್

ಹೊಸದಿಲ್ಲಿ: ''ನಮಗೆ ಕುಡಿಯಲೂ ನೀರಿಲ್ಲದಿರುವಾಗ ತಮಿಳುನಾಡಿನ ಬೆಳೆಗಳಿಗೆ ನೀರು ಕೊಡುವುದು ಅಸಾಧ್ಯ,'' ಎಂದು ರಾಜ್ಯ ಜಲ ಸಂಪನ್ಮೂಲ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ''ಈ ಹಿಂದೆ 15 ಸಾವಿರ ಕ್ಯೂಸೆಕ್ ಮತ್ತು 12 ಸಾವಿರ ಕ್ಯೂಸೆಕ್ ನೀರು...

View Article

ರಾಜ್ಯಕ್ಕೆ ಸುಪ್ರೀಂ ಜಲಾಘಾತ: 3000 ಬದಲು 6000 ಕ್ಯೂಸೆಕ್ ನೀರು

-ತಮಿಳುನಾಡಿಗೆ 7 ದಿನ 6 ಸಾವಿರ ಕ್ಯೂಸೆಕ್ ನೀರು ಹರಿಸಲು ಆದೇಶ- -ನಾಲ್ಕು ವಾರದೊಳಗೆ ಕಾವೇರಿ ಜಲ ನಿರ್ವಹಣಾ ಮಂಡಳಿ ರಚಿಸಲು ಕೇಂದ್ರಕ್ಕೆ ಸೂಚನೆ- -ಕೋರ್ಟ್ ಆದೇಶ ಧಿಕ್ಕರಿಸಿ ನಾಡಿನ ಹಿತ ಕಾಯುವಂತೆ ರಾಜ್ಯ ಸರಕಾರದ ಮೇಲೆ ಒತ್ತಡ- -ಇಂದಿನ...

View Article


ತಳ ಕಾಣಲಿವೆ ಕಾವೇರಿ ಕಣಿವೆ ಜಲಾಶಯಗಳು

ಮೈಸೂರು ಬ್ಯುರೊ: ತಮಿಳುನಾಡಿಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಮಂಗಳವಾರ ಆದೇಶ ನೀಡಿರುವುದರಿಂದ ಕೆಆರ್‌ಎಸ್ ಸೇರಿದಂತೆ ಕಾವೇರಿ ಕಣಿವೆಯ ಜಲಾಶಯಗಳ ನೀರಿನ ಮಟ್ಟ ಮತ್ತಷ್ಟು ತಳ ಸೇರಲಿದೆ. ಈಗ ಕಾವೇರಿ ಕೊಳ್ಳದ...

View Article


ಬೆಂಗಳೂರಿಗೆ ನೀರು ಖಾತರಿ: ಬಿ-ಪ್ಯಾಕ್ ಅರ್ಜಿ ಅಂಗೀಕಾರ

ಹೊಸದಿಲ್ಲಿ: ಬೆಂಗಳೂರು ಸೇರಿದಂತೆ ಕಾವೇರಿ ಕಣಿವೆಯ ಎಲ್ಲ ನಗರ, ಪಟ್ಟಣ ಮತ್ತು ಹಳ್ಳಿಗಳಿಗೆ ಕುಡಿಯಲು ಅಗತ್ಯವಿರುವಷ್ಟು ನೀರಿನ ಪ್ರಮಾಣವನ್ನು ಖಾತರಿಪಡಿಸಿ ಎಂದು ಬೆಂಗಳೂರು ಪಾಲಿಟಿಕಲ್ ಆ್ಯಕ್ಷನ್ ಕಮಿಟಿ (ಬಿ-ಪ್ಯಾಕ್) ಸಲ್ಲಿಸಿದ್ದ ಸಾರ್ವಜನಿಕ...

View Article

ಕಾವೇರಿ ವಿವಾದ: ಸಿಎಂಗೆ ಅತ್ತ ದರಿ ಇತ್ತ ಪುಲಿ

'ಮಾಡು ಇಲ್ಲವೆ ಮಡಿ' ಸಂದರ್ಭ ಅಡಕತ್ತರಿಯಲ್ಲಿ ಸಿದ್ದರಾಮಯ್ಯ ನಾಡಿನ ಹಿತವೋ, ಅಧಿಕಾರವೋ? ಇಂದು ಸಂಪುಟದಲ್ಲಿ ನಿರ್ಧಾರ ಬೆಂಗಳೂರು: ಕಾವೇರಿ ನದಿ ನೀರಿನ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಂಗಳವಾರ ನೀಡಿದ ಆದೇಶ ರಾಜ್ಯದ ಪಾಲಿಗೆ ಅರಗಿಸಿಕೊಳ್ಳಲಾಗದ...

View Article

Image may be NSFW.
Clik here to view.

ಕಾವೇರಿ ಕೊಳ್ಳದಲ್ಲಿ ಕಟ್ಟೆಯೊಡೆದ ಆಕ್ರೋಶ

ಮತ್ತೆ ಭುಗಿಲೆದ್ದ ಅಸಮಾಧಾನ, ಜೈಲ್ ಭರೋಗೆ ನಿರ್ಧಾರ /ಹೆದ್ದಾರಿ ಸಂಚಾರ ಅಸ್ತವ್ಯಸ್ತ ಬಲವಂತದ 'ಬಂದ್' ಇಲ್ಲ / ಮನೆಗೊಬ್ಬರಂತೆ ಕಾವೇರಿ ಚಳವಳಿಗೆ ಧುಮುಕಲು ಕರೆ ಸುಪ್ರೀಂ ಕೋರ್ಟ್ ಆದೇಶದಿಂದ ಮಂಡ್ಯದಲ್ಲಿ ಆಕ್ರೋಶ ಮತ್ತೆ ಭುಗಿಲೆದ್ದಿದೆ. ಜೈಲ್...

View Article

ಕಾವೇರಿ ನಿರ್ವಹಣಾ ಮಂಡಳಿ ಮಾರಕ?

-ಈ ಮಂಡಳಿಯಿಂದ ಕರ್ನಾಟಕದ ಹಿತಾಸಕ್ತಿಗೆ ಧಕ್ಕೆ ಸಾಧ್ಯತೆ- * ಶಶಿಧರ ಹೆಗಡೆ ಬೆಂಗಳೂರು 'ಕಾವೇರಿ ನಿರ್ವಹಣಾ ಮಂಡಳಿ' ರಚನೆಯಾದರೆ ಈ ನದಿಯ ಮೇಲ್ಭಾಗದ ರಾಜ್ಯವಾದ ಕರ್ನಾಟಕದ ಹಿತಾಸಕ್ತಿ ಸಂಪೂರ್ಣ ಮುಳುಗಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಒಂದು...

View Article


‘ಸಮರ್ಥ’ ಆಟ, ಬುಲ್ಸ್‌ಗೆ ಜಯ

ಹುಬ್ಬಳ್ಳಿ ಟೈಗರ್ಸ್‌ಗೆ 7 ವಿಕೆಟ್‌ ಸೋಲು | ಗೆಲುವಿನ ಹಾದಿಗೆ ಹಾಲಿ ಚಾಂಪಿಯನ್ಸ್‌ ಮಂಜುನಾಥ ಕೆ ಜಾಬಗೆರೆ ಹುಬ್ಬಳ್ಳಿ ಆರ್‌.ಸಮರ್ಥ್‌ ಮತ್ತು ರಾಬಿನ್‌ ಉತ್ತಪ್ಪ ಅವರ ಸಮರ್ಥ ಆಟದ ನೆರವಿನಿಂದ ಬಿಜಾಪುರ ಬುಲ್ಸ್‌ ತಂಡ 5ನೇ ಆವೃತ್ತಿಯ ಕೆಪಿಎಲ್‌...

View Article

ಪ್ರಥಮ ಟೆಸ್ಟ್‌ನಿಂದ ಇಶಾಂತ್‌ ಔಟ್‌

ಕಾನ್ಪುರ: ಚಿಕುನ್‌ಗುನ್ಯಾದಿಂದ ಬಳಲುತ್ತಿರುವ ವೇಗಿ ಇಶಾಂತ್‌ ಶರ್ಮಾ ಗುರುವಾರ ಆರಂಭವಾಗಲಿರುವ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧದ ಪ್ರಥಮ ಟೆಸ್ಟ್‌ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಈ ವಿಚಾರವನ್ನು ಟೀಮ್‌ ಇಂಡಿಯಾ ಕೋಚ್‌ ಅನಿಲ್‌ ಕುಂಬ್ಳೆ,...

View Article


ಇಂದು ಬಿಸಿಸಿಐವ ವಾರ್ಷಿಕ ಮಹಾಸಭೆ

ಮುಂಬಯಿ: ಸುಪ್ರೀಂ ಕೋರ್ಟ್‌ ನೇಮಿತ ಲೋಧಾ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸಬೇಕಾದ ಅನಿವಾರ್ಯತೆಯಲ್ಲಿರುವ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ)ಯ 87ನೇ ವಾರ್ಷಿಕ ಮಹಾಸಭೆ ಗುರುವಾರ ನಡೆಯಲಿದೆ. ಬಿಸಿಸಿಐಗೆ ನೂತನ ಕಾರ್ಯದರ್ಶಿಯ...

View Article

ಹುತಾತ್ಮ ಸೈನಿಕರಿಗೆ ಸಲಾಂ: ಕುಂಬ್ಳೆ

ಕಾನ್ಪುರ: ಕಾಶ್ಮೀರದ ಉರಿ ಸೇನಾ ಶಿಬಿರದ ಮೇಲೆ ನಡೆದ ಉಗ್ರರ ದಾಳಿಯಲ್ಲಿ ವೀರ ಮರಣಕ್ಕೀಡಾದ ಭಾರತದ ಕೆಚ್ಚೆದೆಯ ಸೇನಾನಿಗಳಿಗೆ ಭಾರತ ಕ್ರಿಕೆಟ್‌ ತಂಡ ಗೌರವ ಸಲ್ಲಿಸುತ್ತದೆ ಎಂದು ಕೋಚ್‌ ಆನಿಲ್‌ ಕುಂಬ್ಳೆ ತಿಳಿಸಿದ್ದಾರೆ. ಗ್ರೀನ್‌ ಪಾರ್ಕ್‌...

View Article


Image may be NSFW.
Clik here to view.

ಬೆಳಗಾವಿ ಪ್ಯಾಂಥರ್ಸ್‌ ಜಯದ ಓಟ

ವಿನಯ್‌ ಪಡೆಗೆ ಜಯ ತಂದ ದುಬೆ, ಮಯಾಂಕ್‌ | ನಮ್ಮ ಶಿವಮೊಗ್ಗಕ್ಕೆ 8 ವಿಕೆಟ್‌ಗಳ ಸೋಲು ಮಂಜುನಾಥ ಕೆ ಜಾಬಗೆರೆ ಹುಬ್ಬಳ್ಳಿ ಪ್ರವೀಣ್‌ ದುಬೆ (19ಕ್ಕೆ4) ಅವರ ಸ್ಪಿನ್‌ ಮೋಡಿ ಮತ್ತು ಮಯಾಂಕ್‌ ಅಗರ್ವಾಲ್‌(69*) ಅವರ ಅರ್ಧಶತಕದ ಬಲದಿಂದ ಬೆಳಗಾವಿ...

View Article

ಟೆಸ್ಟ್‌ ಕ್ರಿಕೆಟ್‌ನ ಬೌಲಿಂಗ್‌ ಹೀರೋಗಳು

ಬೆಂಗಳೂರು: ಭಾರತೀಯ ಟೆಸ್ಟ್‌ ಕ್ರಿಕೆಟ್‌ಗೆ ಗುರುವಾರ ಸ್ಮರಣೀಯ ದಿನ. ಅಂದು ಭಾರತ ತಂಡ ಟೆಸ್ಟ್‌ ಚರಿತ್ರೆಯಲ್ಲಿ ತನ್ನ 500ನೇ ಪಂದ್ಯವಾಡಲಿದೆ. ಈ 500ರ ಪಯಣದಲ್ಲಿ ಭಾರತೀಯ ಕ್ರಿಕೆಟ್‌ನಲ್ಲಿ ಅಸಾಮಾನ್ಯ ಸಾಧನೆ ಮಾಡಿದ ಬೌಲರ್‌ಗಳು ಭಾರತ ತಂಡದ...

View Article

Image may be NSFW.
Clik here to view.

ವಾರಿಯರ್ಸ್‌ಗೆ ಹ್ಯಾಟ್ರಿಕ್‌ ಜಯ

ಸತತ ಮೂರನೇ ಸೋಲುಂಡ ಬಳ್ಳಾರಿ ಟಸ್ಕರ್ಸ್‌ ಮಂಜುನಾಥ ಕೆ. ಜಾಬಗೆರೆ ಹುಬ್ಬಳ್ಳಿ ಭರ್ಜರಿ ಬ್ಯಾಟಿಂಗ್‌ ನಂತರ ಅಮೋಘ ಬೌಲಿಂಗ್‌ ಪ್ರದರ್ಶಿಸಿದ ಮೈಸೂರು ವಾರಿಯರ್ಸ್‌ ತಂಡ, 5ನೇ ಆವೃತ್ತಿಯ ಕೆಪಿಎಲ್‌ ಟೂರ್ನಿಯಲ್ಲಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿತು....

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>