ಲೋಧಾ ಸಮಿತಿಗೇ ಸವಾಲೊಡ್ಡಿದ ಬಿಸಿಸಿಐ
ಟೆಸ್ಟ್ ಆಡದವರಿಗೆ ಆಯ್ಕೆ ಸಮಿತಿಯಲ್ಲಿ ಅವಕಾಶ | ವಾರ್ಷಿಕ ಮಹಾಸಭೆಯಲ್ಲಿ ನಿರ್ಧಾರ ಮುಂಬಯಿ: ಸುಪ್ರೀಂ ಕೋರ್ಟ್ ನಿಯೋಜಿತ ಲೋಧಾ ಸಮಿತಿಯ ಶಿಫಾರಸುಗಳನ್ನು ಬದಿಗೊತ್ತಿದ ಬಿಸಿಸಿಐ 87ನೇ ವಾರ್ಷಿಕ ಮಹಾಸಭೆಯಲ್ಲಿ ಟೆಸ್ಟ್ ಆಡದವರನ್ನು ರಾಷ್ಟ್ರೀಯ...
View Article500ನೇ ಟೆಸ್ಟ್: ಜಿಆರ್ವಿಯನ್ನೇ ಮರೆತ ಬಿಸಿಸಿಐ!
ಬೆಂಗಳೂರು: ಕಾನ್ಪುರದಲ್ಲಿ ಗುರುವಾರ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಆಡಲಿರುವ ಭಾರತ ಟೆಸ್ಟ್ ಕ್ರಿಕೆಟ್ನ 500ನೇ ಪಂದ್ಯಕ್ಕೆ ಹೆಜ್ಜೆ ಇಡಲಿದೆ. ಈ ಸಂದರ್ಭದಲ್ಲಿ ಮಾಜಿ ಟೆಸ್ಟ್ ನಾಯಕರುಗಳನ್ನು...
View Articleಟೀಮ್ ಇಂಡಿಯಾ @500*
ಇಂದಿನಿಂದ ಕಾನ್ಪುರದಲ್ಲಿ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಟೆಸ್ಟ್ | ಟೀಮ್ ಇಂಡಿಯಾಗೆ ಐತಿಹಾಸಿಕ ಪಂದ್ಯ ಕಾನ್ಪುರ: ಐತಿಹಾಸಿಕ 500ನೇ ಟೆಸ್ಟ್ ಪಂದ್ಯದ ಸಂಭ್ರಮದಲ್ಲಿರುವ ಭಾರತ ತಂಡ, ಗುರುವಾರ ಆರಂಭವಾಗಲಿರುವ ಪ್ರಥಮ ಟೆಸ್ಟ್ ಪಂದ್ಯದಲ್ಲಿ...
View Article10 ರೂ. ನಾಣ್ಯ ನಿರಾಕರಿಸಿದವರ ವಿರುದ್ಧ ಕಾನೂನು ಕ್ರಮ
ಹೊಸದಿಲ್ಲಿ: ಚಿನ್ನದ ಬಣ್ಣದಲ್ಲಿರುವ 10 ರೂ. ನಾಣ್ಯವನ್ನು ನಿರ್ಬಂಧಿಸಲಾಗಿದೆ ಎನ್ನುವ ವದಂತಿಗಳು ಹಬ್ಬಿದ್ದು, ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಮಂಗಳವಾರ ನಿರಾಕರಿಸಿದೆ. ಈ ನಾಣ್ಯ ಚಲಾವಣೆಯಲ್ಲಿದ್ದು, ಅದನ್ನು ನಿರಾಕರಿಸಿದವರು ಕಾನೂನು...
View Articleಉದ್ಯೋಗ ನೇಮಕ ಪ್ರಕ್ರಿಯೆಗಳು ಆಗಸ್ಟ್ನಲ್ಲಿ ಶೇ.8 ಹೆಚ್ಚಳ
ಹೊಸದಿಲ್ಲಿ: ಕಳೆದ ಎರಡು ತಿಂಗಳಿಂದ ಹಿಮ್ಮುಖವಾಗಿದ್ದ ಉದ್ಯೋಗಿಗಳ ನೇಮಕ ಪ್ರಕ್ರಿಯೆ ಆಗಸ್ಟ್ ತಿಂಗಳಲ್ಲಿ ಶೇ.8ಕ್ಕೆ ವೃದ್ಧಿಯಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಈ ಪ್ರಮಾಣ ಶೇ.4ರಷ್ಟು ಕುಸಿದಿತ್ತು. ''ಪ್ರಸ್ತುತ ವಿತ್ತವ್ಯವಸ್ಥೆ...
View Articleಫೇಸ್ಬುಕ್ ಸಂಸ್ಥಾಪಕನ ರೂಮ್ಮೇಟ್ ಈಗ ಧರ್ಮಗುರು
ಜೆರುಸಲೇಂ: 12 ವರ್ಷಗಳ ಹಿಂದೆ ಫೇಸ್ಬುಕ್ ಕ್ರಾಂತಿಗೆ ಮಾರ್ಕ್ ಜುಕರ್ಬರ್ಗ್ ಚಾಲನೆ ನೀಡಿದರು. ಆ ಮೊದಲು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಅವರ ಕೊಠಡಿ ಸಹವಾಸಿ(ರೂಮ್ಮೇಟ್) ಆಗಿದ್ದ ಅರೈ ಹಸಿತ್, ಈಗ ಇಸ್ರೇಲ್ನಲ್ಲಿ ಯೆಹೂದಿ...
View Articleಸೆನ್ಸೆಕ್ಸ್ 111 ಅಂಕ ಪತನ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರ 111 ಅಂಕ ಕಳೆದುಕೊಂಡಿತು. ಜಾಗತಿಕ ಷೇರು ಮಾರುಕಟ್ಟೆಯ ದುರ್ಬಲ ಪರಿಸ್ಥಿತಿಯು ಸೆನ್ಸೆಕ್ಸ್ ಮೇಲೆ ಕೂಡ ನಕಾರಾತ್ಮಕ ಪ್ರಭಾವ ಬೀರಿತು. ಸೂಚ್ಯಂಕ 111.30 ಅಂಕ...
View Articleಇಸ್ರೊ: ಸೆ.26ಕ್ಕೆ 7 ಉಪಗ್ರಹ ಉಡಾವಣೆ
* ಹವಾಮಾನ ಮುನ್ಸೂಚನೆ, ಸಾಗರ ಅಧ್ಯಯನಕ್ಕೆ ಸ್ಕ್ಯಾಟ್ಸ್ಯಾಟ್ ಉಪಗ್ರಹ * ಜತೆಗೆ ಇತರ 7 ಉಪಗ್ರಹಗಳ ಉಡಾವಣೆ * ಪಿಎಸ್ಎಲ್ವಿಯಿಂದ ಮೊದಲ ಸಲ 2 ಕಕ್ಷೆಗೆ ಉಪಗ್ರಹ ಉಡಾವಣೆ * ಸೆ.26ರಂದು ಬೆಳಗ್ಗೆ 9.12ಕ್ಕೆ ಮುಹೂರ್ತ ಬೆಂಗಳೂರು: ಭಾರತೀಯ...
View Articleಸೇಲ್-ಅರ್ಸೆಲರ್ ಮಿತ್ತಲ್ ಉಕ್ಕು ಘಟಕ: ಡಿಸೆಂಬರ್ನಲ್ಲಿ ಅಂತಿಮ
* ವಾಹನಗಳಲ್ಲಿ ಬಳಸುವ ವಿಶೇಷ ಉಕ್ಕಿನ ಉತ್ಪಾದನೆಗೆ ಘಟಕ * ಆಟೊಮೊಬೈಲ್ ವಲಯದ ಅಭಿವೃದ್ಧಿಗೆ ಸಹಕಾರಿ * ಮೇಕ್ ಇನ್ ಇಂಡಿಯಾಗೆ ಬೆಂಬಲ * ಆಟೊಮೊಬೈಲ್ ಉಕ್ಕು ಆಮದು ತಗ್ಗಿಸಲು ಉಪಯುಕ್ತ ಹೊಸದಿಲ್ಲಿ: ಸಾರ್ವಜನಿಕ ವಲಯದ ಉಕ್ಕು ಉತ್ಪಾದಕ ಸೇಲ್...
View Articleಗೋದ್ರೇಜ್ ಪ್ರಾಪರ್ಟೀಸ್ನಿಂದ 12 ಎಕರೆ ಜಮೀನು ಖರೀದಿ
ಹೊಸದಿಲ್ಲಿ: ರಿಯಾಲ್ಟಿ ವಲಯದ ಗೋದ್ರೇಜ್ ಪ್ರಾಪರ್ಟೀಸ್ ಬೆಂಗಳೂರಿನಲ್ಲಿ 12 ಎಕರೆ ಜಮೀನನ್ನು ಖರೀದಿಸಿದೆ. ಇದರಲ್ಲಿ ಹೊಸ ವಸತಿ ನಿರ್ಮಾಣ ಯೋಜನೆಯನ್ನು ನಿರ್ಮಿಸಲು ಕಂಪನಿ ನಿರ್ಧರಿಸಿದೆ. ದಕ್ಷಿಣ ಬೆಂಗಳೂರಿನ ಸರ್ಜಾಪುರ ರಸ್ತೆಯಲ್ಲಿ ಕಂಪನಿ...
View Articleಮುಕೇಶ್ ಅಂಬಾನಿ ಸತತ 9ನೇ ವರ್ಷ ನಂ.1 ಶ್ರೀಮಂತ
* ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಸಂಪತ್ತು 1.52 ಲಕ್ಷ ಕೋಟಿ ರೂ. * ಎರಡನೇ ಸ್ಥಾನದಲ್ಲಿ ದಿಲೀಪ್ ಸಾಂಘ್ವಿ * ನಾಲ್ಕಕ್ಕೆ ಇಳಿದ ಅಜೀಂ ಪ್ರೇಮ್ಜಿ * ಆಚಾರ್ಯ ಬಾಲಕೃಷ್ಣ 48ನೇ ಸಿರಿವಂತ ಸಿಂಗಾಪುರ: ಭಾರತದ ಅತ್ಯಂತ ಶ್ರೀಮಂತ...
View Articleರಸ್ತೆ ಬದಿ ದೋಸೆ, ವಡಾಪಾವ್ ಅಂಗಡಿಗಳ ಮೇಲೆ ಐಟಿ ದಾಳಿ
* ಆದಾಯ ತೆರಿಗೆ ಇಲಾಖೆಯ ಕಾರ್ಯಚರಣೆ * ಕಪ್ಪುಹಣ ಘೋಷಣೆ ಯೋಜನೆ ಯಶಸ್ಸಿಗೆ ಕಸರತ್ತು ಮುಂಬಯಿ: ಆದಾಯ ತೆರಿಗೆ ಇಲಾಖೆಯು ಕಪ್ಪು ಹಣ ಘೋಷಣೆಗೆ ಜಾರಿಗೊಳಿಸಿರುವ ವಿಶೇಷ ಯೋಜನೆಯ ಗಡುವು ಮುಕ್ತಾಯಕ್ಕೆ 10 ದಿನ ಬಾಕಿ ಇರುವಂತೆಯೇ, ಯೋಜನೆಯನ್ನು...
View Articleಕಿಂಗ್ಫಿಷರ್ ಏರ್ಲೈನ್ಸ್ ಮಾಜಿ ಅಧಿಕಾರಿಗೆ ಜೈಲು ಶಿಕ್ಷೆ
ಹೈದರಾಬಾದ್: ಕಿಂಗ್ಫಿಷರ್ ಏರ್ಲೈನ್ಸ್ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ಎ. ರಘುನಾಥನ್ ಅವರಿಗೆ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ 18 ತಿಂಗಳಿನ ಜೈಲು ಶಿಕ್ಷೆಯನ್ನು ಹೈದರಾಬಾದ್ನ ಕೋರ್ಟ್ ವಿಧಿಸಿದೆ. ಜಿಎಂಆರ್ ಹೈದರಾಬಾದ್...
View Articleಕಾವೇರಿ ನೀರು ಕುಡಿಯಲು ಮಾತ್ರ: ನಾಡಿಗಾಗಿ ಐತಿಹಾಸಿಕ ನಿರ್ಣಯ
ನೀರು ಬಿಡಲಾಗದು: ಶಾಸನ ಸಭೆ ತೀರ್ಮಾನ / ಸರ್ವ ಪಕ್ಷಗಳಿಂದ ಗಟ್ಟಿ ನಿಲುವು ಪ್ರದರ್ಶನ ಸದ್ಯ ಕಾವೇರಿ ನೀರು ಕುಡಿಯಲು ಮಾತ್ರ ಬಳಕೆ / ಜನ ಮೆಚ್ಚುಗೆ ಗಳಿಸಿದ ರಾಜ್ಯದ ದಿಟ್ಟ ನಡೆ ನಿರ್ಣಯದ ಸಾರ: ಕೃಷ್ಣರಾಜಸಾಗರ, ಹೇಮಾವತಿ, ಹಾರಂಗಿ ಮತ್ತು...
View Articleಕರ್ನಾಟಕ ಮುಕ್ತ ವಿವಿ ಹಗರಣ: ಎಫ್ಐಆರ್ಗೆ ತಡೆ
ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ (ಕೆಎಸ್ಒಯು)ದಲ್ಲಿ ಕಂಪ್ಯೂಟರ್ ಖರೀದಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಕುಲಪತಿ ಪ್ರೊ.ಎಂ.ಜಿ.ಕೃಷ್ಣನ್ ಮತ್ತಿತರರ ವಿರುದ್ಧದ ಎಫ್ಐಆರ್ಗೆ ಹೈಕೋರ್ಟ್...
View Articleಕಾವೇರಿ-ಮಹದಾಯಿ ವಿವಾದ ಪ್ರಧಾನಿ ಮಧ್ಯಪ್ರವೇಶಕ್ಕೆ ಒತ್ತಾಯ
ಬೆಂಗಳೂರು: ಕಾವೇರಿ ಹಾಗೂ ಮಹದಾಯಿ ನದಿ ನೀರು ಹಂಚಿಕೆ ವಿವಾದ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರವೇಶಿಸಬೇಕು ಎಂದು ನವಲಗುಂದದ ಜೆಡಿಎಸ್ ಶಾಸಕ ಎನ್.ಎಚ್.ಕೋನರೆಡ್ಡಿ ಒತ್ತಾಯಿಸಿದ್ದಾರೆ. ''ಕಾವೇರಿ ವಿಚಾರ ಮಾತ್ರವಲ್ಲದೆ ಮಹದಾಯಿ...
View Articleಮಹಾದಾಯಿಗಾಗಿ ಮಠಾಧೀಶರ ಉಪವಾಸ ಸತ್ಯಾಗ್ರಹ
ವಿವಾದ ಇತ್ಯರ್ಥಕ್ಕೆ ಮೋದಿ ಮಧ್ಯಪ್ರವೇಶಕ್ಕೆ ಆಗ್ರಹ ಬೆಂಗಳೂರು: ರಾಜ್ಯವು ಈ ವರ್ಷ ಬರಗಾಲದಿಂದ ಕಂಗಾಲಾಗಿದೆ. ಇಂಥ ಸಂದರ್ಭದಲ್ಲಿ ಯಾವ ಪಕ್ಷಗಳೂ ಸ್ವಾರ್ಥಕ್ಕೆ ಕಟ್ಟುಬೀಳದೆ ಕಾವೇರಿ ವಿವಾದದ ವಿಚಾರದಲ್ಲಿ ಒಗ್ಗಟ್ಟಿನಿಂದ ಇರಬೇಕು. ಜತೆಗೆ...
View Articleಪ್ರಭಾರ ಪ್ರಾಚಾರ್ಯರದ್ದೇ ಕಾರುಬಾರು
ಮೂವರು ಸಚಿವರು ಬಂದರೂ ಈಡೇರದ ಬಡ್ತಿ ಬೇಡಿಕೆ * ಶಿವರಾಮ್ ಬೆಂಗಳೂರು ರಾಜ್ಯದ 411 ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ಪೈಕಿ ಶೇ 93-94ರಷ್ಟು ಕಾಲೇಜುಗಳಲ್ಲಿ ಪ್ರಭಾರ ಪ್ರಾಂಶುಪಾಲರದ್ದೇ ಕಾರುಬಾರು. ಪ್ರಸ್ತುತ ನಿವೃತ್ತರಾದವರೂ ಸೇರಿದರೆ ಕೇವಲ 51...
View Articleಪೊಲೀಸ್ ವೇತನ ಹೆಚ್ಚಳ ಸರಕಾರಕ್ಕೆ ವರದಿ ಸಲ್ಲಿಕೆ
ಬೆಂಗಳೂರು: ರಾಜ್ಯ ಪೊಲೀಸರ ವೇತನ ಪರಿಷ್ಕರಣೆಗಾಗಿ ರಚಿಸಲಾಗಿದ್ದ ಉನ್ನತ ಪೊಲೀಸ್ ಅಧಿಕಾರಿಗಳ ಸಮಿತಿಯು ಶುಕ್ರವಾರ ವೇತನ ಪರಿಷ್ಕರಣೆ ಶಿಫಾರಸು ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ವರದಿಯಲ್ಲಿ ಮಾಡಲಾಗಿರುವ ಶಿಫಾರಸುಗಳ ಮಾಹಿತಿಯನ್ನು...
View Articleಮತ್ತೆ ವಿನಾಯಿತಿ ಕೋರಿದ ನ್ಯಾ.ಭಾಸ್ಕರ್ರಾವ್
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯ ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಖುದ್ದು ಹಾಜರಾತಿಗೆ ವಿನಾಯಿತಿ ಕೋರಿ ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ರಾವ್ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಬೆಂಗಳೂರು ಲೋಕಾಯುಕ್ತ ವಿಶೇಷ ನ್ಯಾಯಾಲಯ...
View Article