ಅವಧಿ ಮೀರಿದ ಔಷಧಗಳ ವೈಜ್ಞಾನಿಕ ವಿಲೇವಾರಿ ಯೋಜನೆ ರಾಜ್ಯಾದ್ಯಂತ ವಿಸ್ತರಣೆ
ಬೆಂಗಳೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಪ್ರಾಯೋಗಿಕ ಯೋಜನೆ ಯಶಸ್ವಿ * ಕೆ.ಎಂ.ಪಂಕಜ ಬೆಂಗಳೂರು ಪರಿಸರಕ್ಕೆ ಮಾರಕವಾಗುವ ಅನುಪಯುಕ್ತ ಹಾಗೂ ಅವಧಿ ಮೀರಿದ ಔಷಧಗಳ ವೈಜ್ಞಾನಿಕ ವಿಲೇವಾರಿಗೆ ಮಾಡುವ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾಯೋಗಿಕ...
View Articleಹೈಕದಲ್ಲಿ ಮಳೆಯ ಆರ್ಭಟಕ್ಕೆ ಜನಜೀವನ ತತ್ತರ
ಹೆಬ್ಬಾಳ, ಕುರಿಕೋಟಾದಲ್ಲಿ 150 ಕುಟುಂಬಗಳ ಸ್ಥಳಾಂತರ ಪ್ರವಾಹಕ್ಕೆ ಸಿಲುಕಿದ್ದ ಐವರ ರಕ್ಷಣೆ ಬೆಂಗಳೂರು: ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಗಳೂ ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಅರ್ಭಟಕ್ಕೆ ಜನಜೀವನ ತತ್ತರಿಸಿದೆ. ಲಕ್ಷಾಂತರ ಮೌಲ್ಯದ...
View Articleಸುಪ್ರೀಂಕೋರ್ಟ್ ಆದೇಶದಲ್ಲೇ ಗೊಂದಲ!
ಬೆಂಗಳೂರು: ತಮಿಳುನಾಡಿಗೆ 6000 ಕ್ಯೂಸೆಕ್ ನೀರು ಬಿಡುವ ವಿಚಾರವಾಗಿ ಸುಪ್ರೀಂ ಕೋರ್ಟ್ ಸೆ.20ರಂದು ನೀಡಿರುವ ಆದೇಶ ಗೊಂದಲಕ್ಕೆ ಎಡೆ ಮಾಡಿಕೊಟ್ಟಿರುವುದು ಆದೇಶ ಪ್ರತಿಯಿಂದ ವ್ಯಕ್ತವಾಗಿದೆ. ರಾಜ್ಯದ ಜಲಾಶಯಗಳಲ್ಲಿರುವ ನೀರನ್ನು ಕುಡಿಯುವ...
View Articleಜಯಾ ಸಿಂಗಾಪುರಕ್ಕೆ ಶಿಫ್ಟ್ ಇಲ್ಲ
ಚೆನ್ನೈ: ಅನಾರೋಗ್ಯದಿಂದ ಇಲ್ಲಿನ ಅಪೋಲೊ ಆಸ್ಪತ್ರೆಗೆ ಗುರುವಾರ ದಾಖಲಾಗಿರುವ ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಿಂಗಾಪುರಕ್ಕೆ ಕರೆದೊಯ್ಯುತ್ತಿರುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ವರದಿಗಳು ಬಂದಿವೆ....
View Articleಶೌರ್ಯ ಪ್ರದರ್ಶಿಸುವುದಾದರೆ ಗಡಿಗೆ ಹೋಗು: ಪತ್ನಿ ಪೀಡಕನಿಗೆ ಕೋರ್ಟ್ ಸಲಹೆ
ಅಹ್ಮದಾಬಾದ್: ಹೆಂಡತಿಗೆ ಹೊಡೆಯುತ್ತಿದ್ದ ಪತಿ ಮಹಾಶಯನಿಗೆ ಗುಜರಾತ್ ಹೈ ಕೋರ್ಟ್, 'ಶೌರ್ಯ ಪ್ರದರ್ಶಿಸುವುದಾದರೆ ಗಡಿಗೆ ಹೋಗು,' ಎಂದು ಬುದ್ಧಿವಾದ ಹೇಳಿದೆ. ಚಾಲಕನಾಗಿರುವ ವನರಾಜ್ ಸಿನ್ಹಾ ರಾಣಾ ವಿರುದ್ಧ ಪತ್ನಿ ಮೇಲೆ ದೌರ್ಜನ್ಯವೆಸಗಿದ ದೂರು...
View Articleಹಠಮಾರಿ ಕರ್ನಾಟಕ ಎಂದ ಪುದುಚೆರಿ ಸಿಎಂ
ಪುದುಚೆರಿ: ತಮಿಳುನಾಡು ಮತ್ತು ಪುದುಚೆರಿಗೆ ಕಾವೇರಿ ನೀರು ಬಿಡುಗಡೆ ಮಾಡದೇ ಇರುವ ಕರ್ನಾಟಕ ಸರಕಾರದ ತೀರ್ಮಾನ ತೀರಾ ಹಠಮಾರಿತನದ್ದು ಎಂದು ಪುದುಚೆರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಟೀಕಿಸಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು...
View Articleಉರಿ ದಾಳಿ ಮೊದಲೇ ತಿಳಿದಿತ್ತೇ?
*ಪೊಲೀಸರಿಗೆ ಮಾಹಿತಿ ನೀಡಿದ್ದೆ ಎಂದ ಆರ್ಟಿಐ ಕಾರ್ಯಕರ್ತ ರಾಮ್ಪುರ: ಜಮ್ಮು-ಕಾಶ್ಮೀರದ ಉರಿಯಲ್ಲಿ ಉಗ್ರರ ದಾಳಿ ನಡೆಯುತ್ತದೆ ಎಂಬುದನ್ನು ತಾವು ಬಹಳಷ್ಟು ಮುಂಚಿತವಾಗಿಯೇ ಪೊಲೀಸರಿಗೆ ಮಾಹಿತಿ ನೀಡಿದ್ದಾಗಿ ರಾಮ್ಪುರದ ಆರ್ಟಿಐ ಕಾರ್ಯಕರ್ತ...
View Articleಉರಿ ದಾಳಿಯನ್ನು ಭಾರತ ಎಂದೂ ಮರೆಯುವುದಿಲ್ಲ: ಪಾಕ್ಗೆ ಮೋದಿ ಎಚ್ಚರಿಕೆ
ಕೋಯಿಕೋಡ್: ''ಭಯೋತ್ಪಾದಕರೇ ಸ್ಪಷ್ಟವಾಗಿ ಕೇಳಿಸಿಕೊಳ್ಳಿ, ಉರಿ ದಾಳಿಯನ್ನು ಭಾರತ ಎಂದೂ ಮರೆಯುವುದಿಲ್ಲ. ಪಾಕಿಸ್ತಾನದ ಮುಖಂಡರಿಗೆ ಹೇಳಬಯಸುತ್ತೇನೆ... ನಮ್ಮ 18 ಜವಾನರ ಬಲಿದಾನ ವ್ಯರ್ಥವಾಗಲು ಬಿಡುವುದಿಲ್ಲ'': ಇದು ಪ್ರಧಾನಿ ನರೇಂದ್ರ ಮೋದಿ...
View Articleಪ್ರತ್ಯೇಕ ಎನ್ಕೌಂಟರ್: ಮೂವರು ನಕ್ಸಲರ ಹತ್ಯೆ
ರಾಯಪುರ: ಛತ್ತೀಸ್ಗಢದ ಬಸ್ತಾರ ವಿಭಾಗದಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಮೂವರು ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದು, ಅವರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿವೆ. ಬಸ್ತಾರನ ಬರ್ಗಾಮ್ ಠಾಣೆಯ ವ್ಯಾಪ್ತಿಗೆ...
View Articleಪ್ರಧಾನಿ ಜತೆ ಸೇನಾ ಮುಖ್ಯಸ್ಥರ ಚರ್ಚೆ
ಹೊಸದಿಲ್ಲಿ: ಭೂಸೇನೆ ಮತ್ತು ವಾಯುಪಡೆಯ ಮುಖ್ಯಸ್ಥರು ಹಾಗೂ ನೌಕಾಪಡೆ ಉಪಮುಖ್ಯಸ್ಥರು ಶನಿವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದರು. ಇದೊಂದು ನಿಗದಿತ ಕಾರ್ಯಕ್ರಮ, ಪ್ರತಿ ತಿಂಗಳೂ ರಕ್ಷಣಾ ಪಡೆಗಳ...
View Articleಕಾವೇರಿ: ಕರುಣಾ ಬೇಡಿಕೆಗೆ ಎಐಎಡಿಎಂಕೆ ತರಾಟೆ
*ಜಯಾ ಗೆಲವು ಅರಗಿಸಿಕೊಳ್ಳಲಾಗುತ್ತಿಲ್ಲ ಎಂಬ ಆರೋಪ ಚೆನ್ನೈ: ಕಾವೇರಿ ನದಿ ನೀರು ಹಂಚಿಕೆ ವಿವಾದವನ್ನು ಚರ್ಚಿಸಲು ತಮಿಳು ನಾಡು ವಿಧಾನ ಸಭೆಯ ವಿಶೇಷ ಅಧಿವೇಶನ ಕರೆಯಬೇಕು ಎಂಬ ಡಿಎಂಕೆ ಧುರೀಣ ಎಂ.ಕರುಣಾನಿಧಿ ಅವರ ಹೇಳಿಕೆಯನ್ನು ತೀವ್ರವಾಗಿ...
View Articleಮಳೆಯಲ್ಲಿ ಮುಳುಗಿದ ಆಂಧ್ರ, ತೆಲಂಗಾಣ
17ಕ್ಕೂ ಹೆಚ್ಚು ಮಂದಿ ಸಾವು / ಆಹಾರ, ನೀರಿಗೆ ಜನರ ಪರದಾಟ/ ಸಂತ್ರಸ್ತರ ರಕ್ಷಣೆಗೆ ಧಾವಿಸಿದ ಸೇನೆ ಹೈದರಾಬಾದ್: ವಾಯುಭಾರ ಕುಸಿತದಿಂದ ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಆಂಧ್ರಪ್ರದೇಶ ಮತ್ತು ತೆಲಂಗಾಣ ಅನೇಕ ಜಿಲ್ಲೆಗಳು...
View Articleಇಸ್ರೋ ಮತ್ತೊಂದು ಮೈಲುಗಲ್ಲಿಗೆ ಕೌಂಟ್ಡೌನ್
ಶ್ರೀಹರಿಕೋಟಾ: ಇಸ್ರೊ ಮತ್ತೊಂದು ಮೈಲುಗಲ್ಲಿಗೆ ಸಜ್ಜಾಗಿದೆ. ಸಾಗರ ಮತ್ತು ಹವಾಮಾನ ಅಧ್ಯಯನ ಉದ್ದೇಶದ ಭಾರತದ 'ಸ್ಕಾಟ್ಸ್ಯಾಟ್-1' ಉಪಗ್ರಹ ಹಾಗೂ ಅಮೆರಿಕ, ಕೆನಡಾ ಸೇರಿದಂತೆ ಐದು ರಾಷ್ಟ್ರಗಳು ಮತ್ತು ಎರಡು ಭಾರತೀಯ ವಿವಿಗಳಿಗೆ ಸೇರಿದ ಒಟ್ಟು...
View Articleಅರ್ಜುನ್ ಜನ್ಯ ಹೊಸ ಟ್ರೆಂಡ್
ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ 'ಸರಿಯಾಗಿ ನೆನಪಿದೆ' ಹಾಡು ಸಾಮಾಜಿಕ ಜಾಲತಾಣದಲ್ಲಿ ಹೊಸ ರೀತಿಯ ಟ್ರೆಂಡ್ ಸೆಟ್ ಮಾಡಿದೆ. ಹಾಲಿವುಡ್ ಮತ್ತು ಬಾಲಿವುಡ್ನಲ್ಲಿ ಫೇಮಸ್ ಆಗಿರುವ ಕವರ್ ವರ್ಷನ್ ಟ್ರೆಂಡ್ ಈ ಗೀತೆಗೆ ಸಿಕ್ಕಿದೆ. ಕನ್ನಡದ...
View Articleತೂಫಾನ್ ನಿರ್ದೇಶಕನ ದರ್ಬಾರ್ ಶುರು
ತೂಫಾನ್ ಸಿನಿಮಾದ ಮೂಲಕ ಸ್ಯಾಂಡಲ್ವುಡ್ನಲ್ಲಿ ಗುರುತಿಸಿಕೊಂಡಿದ್ದ ನಿರ್ದೇಶಕ ಸ್ಮೈಲ್ ಸೀನು, ಮೂರ್ನಾಲ್ಕು ವರ್ಷಗಳ ನಂತರ ಮತ್ತೊಂದು ಸಿನಿಮಾ ಕೈಗೆತ್ತಿಕೊಂಡಿದ್ದಾರೆ. ಚಿತ್ರಕ್ಕೆ ಬಳ್ಳಾರಿ ದರ್ಬಾರ್ ಎಂದು ಹೆಸರಿಟ್ಟು ಕುತೂಹಲ...
View Articleವೆಂಕಟ್ಗೆ ಸಿಕ್ಕ ಹೊಸ ಕಾವೇರಿ
ಪೊರ್ಕಿ ಹುಚ್ಚ ವೆಂಕಟ್ ಸಿನಿಮಾದ ನಾಯಕಿಯ ಹುಡುಕಾಟಕ್ಕೆ ಇಡೀ ಕೂರ್ಗ್ ಸುತ್ತಿದ್ದ ಬಂದಿದ್ದರು ವೆಂಕಟ್. ಕೊನೆಗೆ ಬೆಂಗಳೂರಿನ ಹುಡುಗಿಯನ್ನೇ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿಂದೆ ನಿರೂಪಕಿಯಾಗಿದ್ದ ಸೌಮ್ಯ ರಾವ್ಗೆ ನಾಯಕಿಯ...
View Articleರಣಬೀರ್ ಹೊಸ ಪ್ರಿಯತಮೆ ಶ್ರುತಿ
ಕತ್ರಿನಾ ಕೈಫ್ರಿಂದ ದೂರವಾಗಿರುವ ರಣಬೀರ್ ಕಪೂರ್ಗೆ ಇದೀಗ ಹೊಸ ಪ್ರಿಯತಮೆ ಸಿಕ್ಕಿದ್ದಾರೆ. ಆ ಸುಂದರಿ ಶ್ರುತಿ ಹಾಸನ್ ಎನ್ನಲಾಗುತ್ತಿದೆ. *** ದಕ್ಷಿಣದ ತಾರೆ ಶ್ರುತಿ ಹಾಸನ್ರಲ್ಲಿ ರಣಬೀರ್ ಕಪೂರ್ ಅನುರಕ್ತರಾಗಿದ್ದಾರೆ ಎನ್ನುವ ಸುದ್ದಿ...
View Articleದನ ಕಾಯೋನ ಜತೆ ಹಾಕಿದ ಸೆರ್ಬಿಯಾ ಬೆಡಗಿ
ದನ ಕಾಯೋನು ಚಿತ್ರದಲ್ಲಿ ಸೈಬೀರಿಯಾದ ಮಾಡೆಲ್ ನತಾಶಾ ಸ್ಟ್ಯಾನೋವಿಕ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಬಾಲಿವುಡ್ನ ಚಿತ್ರಗಳಲ್ಲಿ ಬೋಲ್ಡ್ ಆಗಿ ನಟಿಸಿರುವ ಇವರು, ಪ್ರಥಮ ಬಾರಿಗೆ ದಕ್ಷಿಣ ಭಾರತದ ಸಿನಿಮಾ ರಂಗಕ್ಕೆ...
View Articleತೇರು ಎಳೆದ ಹುಡುಗ
ಪದ್ಮಾ ಶಿವಮೊಗ್ಗ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸೂರಿ ಕಾಂಬಿನೇಷನ್ನ 'ದೊಡ್ಮನೆ ಹುಡುಗ' ಚಿತ್ರದ ಹಾಡುಗಳು ಆನ್ಲೈನಲ್ಲಿ ಸದ್ದು ಮಾಡುತ್ತಿವೆ. ನಂಜನಗೂಡಿನ ಜಾತ್ರೆಯಲ್ಲಿ ಹಾಡೊಂದನ್ನು ಚಿತ್ರೀಕರಿಸಿದ್ದು ಚಿತ್ರತಂಡಕ್ಕೇ ವಿಶೇಷ...
View Articleಇತಿಹಾಸ ಪುಟದತ್ತ ವಜ್ರೇಶ್ವರಿ ಕಂಬೈನ್ಸ್ ಕಟ್ಟಡ
ಬೆಂಗಳೂರಿನ ಗಾಂಧಿನಗರದಲ್ಲಿ ವಜ್ರೇಶ್ವರಿ ಕಂಬೈನ್ಸ್ ಸಿನಿಮಾ ನಿರ್ಮಾಣ ಕಂಪನಿಗೆ ಅದರದೇ ಆದ ಇತಿಹಾಸವಿದೆ. ವರನಟ ಡಾ. ರಾಜ್ಕುಮಾರ್ ಸೇರಿದಂತೆ ರಾಜ್ ಕುಟುಂಬದ ಎಲ್ಲ ನಾಯಕರ ಸಿನಿಮಾಗಳ ವ್ಯವಹಾರಗಳು ಚರ್ಚೆಯಾಗುತ್ತಿದ್ದುದು ಈ...
View Article