Quantcast
Channel: VijayKarnataka
Browsing all 6795 articles
Browse latest View live

ಚಂಬಲ್‌ಗೆ ಇಳಿದ ಸತೀಶ್‌

ಜಯತೀರ್ಥ ನಿರ್ದೇಶನದ ಬ್ಯೂಟಿಫುಲ್‌ ಮನಸುಗಳು ಶೂಟಿಂಗ್‌ ಮುಗಿಸಿರುವ ನೀನಾಸಂ ಸತೀಶ್‌, ಈಗ ಚಂಬಲ್‌ ಚಿತ್ರದ ಶೂಟಿಂಗ್‌ನಲ್ಲಿ ತೊಡಗಿಕೊಂಡಿದ್ದಾರೆ. ಜೇಕಬ್‌ ನಿರ್ದೇಶನದ ಈ ಸಿನಿಮಾ ಸದ್ದಿಲ್ಲದೇ ಬೆಂಗಳೂರಿನಲ್ಲಿ ಚಿತ್ರೀಕರಣ ಆರಂಭಿಸಿದೆ....

View Article


ನಭಾ ಡಾನ್ಸ್‌ ಲವ್‌

ಮಲೇಶಿಯಾದಲ್ಲಿ ನಡೆಯುತ್ತಿದ್ದ ಚಿತ್ರದ ಶೂಟಿಂಗ್‌ವೊಂದರಲ್ಲಿ ನಟಿ ನಭಾ ನಟೇಶ್‌ ಕಾಲಿಗೆ ಪೆಟ್ಟಾಗಿತ್ತು. ಇದನ್ನು ಲೆಕ್ಕಿಸದೇ ಡಾನ್ಸ್‌ ಮಾಡಿ ಆಕೆ ವೃತ್ತಿಪರತೆ ಮೆರೆದಿದ್ದಾರೆ. ' ನನಗೆ ಡಾನ್ಸ್‌ ಮಾಡುವ ವೇಳೆ ಸ್ಲಿಪ್‌ ಆಗಿ ಕಾಲಿಗೆ...

View Article


ಸಿಂಹಾದ್ರಿ ಜಾಡಿನಲ್ಲಿ ಸುದೀಪ್‌

- ಶರಣು ಹುಲ್ಲೂರು ಹದಿನಾಲ್ಕು ವರ್ಷಗಳ ಹಿಂದೆ ತೆರೆಕಂಡ ಡಾ. ವಿಷ್ಣುವರ್ಧನ್‌ ಅಭಿನಯ 'ಸಿಂಹಾದ್ರಿ ಸಿಂಹ' ಈಗ ಎರಡನೇ ಸರಣಿಯಲ್ಲಿ ಮೂಡಿಬರಲಿದೆ. ಈ ಚಿತ್ರದಲ್ಲಿ ನಾಯಕರಾಗಿ ನಟಿಸಲು ಸುದೀಪ್‌ ಅವರನ್ನು ಕೇಳಲಾಗಿದೆ. ಸಾಹಸ ಸಿಂಹ ವಿಷ್ಣುವರ್ಧನ್‌...

View Article

ರಾಹು ಸೂರ್ಯಗ್ರಹಣ

ರತ್ನರಾಜ ಜೈನ್‌ ಮೊನ್ನೆ ಸೆಪ್ಟೆಂಬರ್‌ ಒಂದರಂದು ಗುರುವಾರ ಸಿಂಹ ರಾಶಿ ಮಖ ನಕ್ಷ ತ್ರ ದಲ್ಲಿ ರಾಹುಗ್ರಸ್ತ ಸೂರ್ಯ ಕಂಕಣ ಗ್ರಹಣ ಸಂಭವಿಸಿತು. ಇದು ಭಾರತದಲ್ಲಿ ಗೋಚರವಾಗಿಲ್ಲ. ಆದರೂ ಇದರ ಪ್ರತಿಫಲ ವಿಶ್ವವ್ಯಾಪಿ ಉಂಟಾಗಲಿದೆ. 70 ವರ್ಷ ಪ್ರಾಯ...

View Article

ವಿವಾಹಕ್ಕೆ ಮುನ್ನ ಜಾತಕ ಪರಿಶೀಲನೆ

ವಿವಾಹಕ್ಕೆ ಮುನ್ನ ಜಾತಕಗಳನ್ನು ಪರಿಶೀಲಿಸುವುದು ಸಾಮಾನ್ಯ. ಈ ಪ್ರಕ್ರಿಯೆ ಏಕೆ ನಡೆಯುತ್ತದೆ? ಜಾತಕ ಮೇಳಾಮೇಳಿಯ ಉದ್ದೇಶವೇನು? ಹರಿಶ್ಚಂದ್ರ ಪಿ. ಸಾಲಿಯಾನ್‌ ಪ್ರತಿಯೊಬ್ಬ ಮನುಷ್ಯನ ಜಾತಕದಲ್ಲಿ ಅವರವರ ಕುಂಡಲಿಯಲ್ಲಿರುವ ಗ್ರಹದಂತೆ ಫಲ...

View Article


Image may be NSFW.
Clik here to view.

ಕಾರ್ಯ ಸುಸೂತ್ರವಾಗಲು ಹೋರಾ ಸಮಯ

ಕೆಲಸವೊಂದು ಕೈಗೂಡದಿದ್ದರೆ ಬೇಸರ. ಆದರೆ ಅದನ್ನು ಸೂಕ್ತ ಕಾಲವನ್ನು ನೋಡಿಕೊಂಡು ಮಾಡಿದರೆ ಅದು ಸುಸೂತ್ರವಾಗಿ ಕೈಗೂಡಬಹುದು. ಹೋರಾ ಸಮಯ ಕಾರ‍್ಯ ಕೈಗೂಡುವುದಕ್ಕೆ ಪೂರಕ. ಇದರ ಬಗ್ಗೆ ವಿವರ. ಡಾ. ಎಸ್‌.ಎನ್‌.ಶೈಲೇಶ್‌ ಸಾಮಾನ್ಯವಾಗಿ ನಾವು...

View Article

ದಾರಿ ದೀಪ: ವಿಚಾರ ಮಾಡಿ ನಡೆಯಿರಿ

ದಾರಿದೀಪ: ಹರೀಶ್ ಕಾಶ್ಯಪ್ ಹಲವು ಸಣ್ಣ ಸಣ್ಣ ಅನಾರೋಗ್ಯ ಸಮಸ್ಯೆಗಳು ಸೇರಿ ಹತಾಶನಾಗಿರುವೆ. ಸರಿಯಾಗುವ ದಾರಿ ತೋರಿ. ಎಂ.ಎಸ್‌.ಗುರುಮೂರ್ತಿ| ಹರಿಹರ ಕಿವಿಯಲ್ಲಿ ಮಾರ್ದನಿ, ಮರೆವು, ಉದರ ಶೂಲೆ, ಕಣ್ಣು ಬೇನೆ ಇತ್ಯಾದಿ ಸಮಸ್ಯೆಗಳು ಮುಖ್ಯವಾಗಿ...

View Article

ಸೆಪ್ಟೆಂಬರ್‌ 30ರವರೆಗೆ ಪಿತೃಪಕ್ಷದ ಆಚರಣೆ...

ಇಂದಿನಿಂದ ಸೆಪ್ಟೆಂ. 30ರವರೆಗೆ ಪಿತೃಪಕ್ಷದ ಆಚರಣೆ. ಪಿತೃಋಣ ತೀರಿಸಲು ಸಾಂಕೇತಿಕವಾಗಿ ಈ ದಿನದಲ್ಲಿ ಶ್ರಾದ್ಧಕರ್ಮದ ಆಚರಣೆ ಮಾಡುತ್ತಾರೆ. ಈ ಆಚರಣೆಯ ಬಗ್ಗೆ ವಿವರ ಇಲ್ಲಿದೆ. -ಮಂಡಗದ್ದೆ ಪ್ರಕಾಶ ಬಾಬು ದೇವ ಋುಣ, ಋುಷಿ ಋುಣ, ಪಿತೃ ಋುಣ -ಈ ಮೂರು...

View Article


ದಾರಿದೀಪ: ಕೊರತೆ ಸರಿಪಡಿಸಿದರೆ ನೆಮ್ಮದಿ

ಅಜ್ಜಿಯ ಅಸ್ತಿಗೆ ಸಂಬಂಧಪಡದ ಮಹಿಳೆಯಿಂದ ದಾವೆ ಸಮಸ್ಯೆ ಎದುರಾಗಿದೆ. ಇದನ್ನು ಪರಿಹರಿಸುವುದು ಹೇಗೆ? -ವಿಜಯಕುಮಾರ್‌, ವಸಂತನಗರ. ಸಂಪತ್ತು-ವಿಪತ್ತು ಸಮಾನಾರ್ಥಕ ವಿಷಯಗಳು. ಹೀಗಾಗಿಯೇ ಸಂಪತ್ತಿನಿಂದ ಜಗದಲ್ಲಿ ಇಷ್ಟೊಂದು ಪರಿಪಾಟಲುಗಳು! ಸಂಬಂಧ...

View Article


ಸಿಂಹರಾಶಿಯವರಿಗೆ ಗಜಕೇಸರಿಯೋಗ ಆರಂಭ

ಜುಲೈ 24ರಂದು ಸೂರ್ಯನು ಸಿಂಹರಾಶಿಯಲ್ಲಿ ಪ್ರವೇಶಿಸಿ ಸೆಪ್ಟೆಂಬರ್‌ 23ರಂದು ಕನ್ಯಾರಾಶಿಯಲ್ಲಿ ನಿರ್ಗಮಿಸಿದ್ದಾನೆ. ಈ ಚಲನೆಯಿಂದ ಸಿಂಹರಾಶಿಯವರ ಮೇಲೆ ವಿಶೇಷ ಪ್ರಭಾವ ಆಗಲಿದೆ. ವಿ. ನಾರಾಯಣ ಶೆಟ್ಟಿ ಪದ್ಮಸಾಲಿ ಕ್ರಿ.ಪೂ. 2000 ವರ್ಷಗಳ ಹಿಂದೆಯೇ...

View Article

ಜಾತಕದಲ್ಲಿ ಪಿತೃದೋಷ

ಮೂರು ಮುಖ್ಯ ದೋಷಗಳಲ್ಲಿ ಪಿತೃದೋಷವೂ ಒಂದು. ಇದು ಏಕೆ ಬರುತ್ತದೆ, ಇದನ್ನು ನಿವಾರಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ. ಕೆ.ಆರ್‌.ಪಿ ಜೋಯಿಸ್‌ ಹಿಂದೂ ಪಂಚಾಂಗದ ಪ್ರಕಾರ ಒಂದು ಸಂವತ್ಸರದಲ್ಲಿ 12 ಅಮಾವಾಸ್ಯೆ ಬರುವುದು. ಅವು ಯಾವುವು...

View Article

ಮಹಾಲಯದ ಮಹಾಯಾನ

ಭಾದ್ರಪದ ಬಹುಳ ಅಮಾವಾಸ್ಯೆಗೆ ಮಹಾಲಯ ಅಮಾವಾಸ್ಯೆ ಎಂದು ಹೆಸರು. ಪಿತೃಪಕ್ಷದ ಕೊನೆಯಲ್ಲಿ ಅಂದರೆ ಇದೇ ಸೆ.30ರಂದು ಬರುವ ಈ ದಿನಕ್ಕೆ ಸರ್ವಪಿತೃ ದಿನವೆಂದೂ ಹೆಸರಿದೆ. ಸರ್ವ ಪಿತೃಗಳ ಋುಣ ತೀರಿಸುವ ಈ ದಿನದ ಮಹತ್ವವೇನು ಎಂಬುದನ್ನು ಇಲ್ಲಿ...

View Article

ದಾರಿ ದೀಪ: ಹಾಯಿ ದೋಣಿ ಗಟ್ಟಿಯಾಗಿರಲಿ

ದಾರಿ ದೀಪ: ಹರೀಶ್ ಕಾಶ್ಯಪ್ --- ಮಗನು ಪಿಯುಸಿ ಕಾಮರ್ಸ್‌ ಓದುತ್ತಿದ್ದು, ಏನೂ ತಲೆಗೆ ಹತ್ತದು ಎನ್ನುವನು. ಸರಿಯಾಗುವನೇ? ವಿದ್ಯೆಯಲ್ಲಿ ಮುಂದೆ ಬರುವನೇ? -ರೋಹಿಣಿ, ಕೋರಮಂಗಲ ಓದು ತಲೆಗೆ ಹತ್ತದೆ ಇದ್ದರೆ ಮಕ್ಕಳು 'ಸರಿ ಇಲ್ಲ' ಎಂಬ...

View Article


ಸರಕಾರಿ ಅಧಿಕಾರಿಗಳಿಗೆ ಓಲಾ, ಉಬರ್‌ ಸೇವೆ

ಹೊಸದಿಲ್ಲಿ: ದೊಡ್ಡ ಮೊತ್ತದ ಟ್ಯಾಕ್ಸಿ ಬಿಲ್‌ಗಳನ್ನು ತಗ್ಗಿಸುವ ನಿಟ್ಟಿನಲ್ಲಿ ಜನಪ್ರಿಯ ಓಲಾ ಮತ್ತು ಉಬರ್‌ ಸೇವೆ ಬಳಸಲು ಸರಕಾರದ ಇಲಾಖೆಗಳು ಮತ್ತು ಸಾರ್ವಜನಿಕ ವಲಯದ ಘಟಕಗಳು(ಪಿಎಸ್‌ಯು) ಮುಂದಾಗಿವೆ. ಈ ಸೇವೆ ಸದ್ಯದಲ್ಲೇ ಜಾರಿಗೆ ಬರಲಿದೆ....

View Article

100 ಔಷಧಗಳ ದರ ಶೇ.10ರಷ್ಟು ಹೆಚ್ಚಳ?

ಹೊಸದಿಲ್ಲಿ: ಆಲ್‌ಜೈಮರ್‌, ಮಧುಮೇಹ, ರಕ್ತದೊತ್ತಡ ಸೇರಿದಂತೆ 100 ಔಷಧಗಳ ದರಗಳು ಶೇ.10ರಷ್ಟು ಏರಿಕೆಯಾಗುವ ಸಾಧ್ಯತೆಗಳಿದ್ದು, ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟಲಿದೆ. ರಾಷ್ಟ್ರೀಯ ಅಗತ್ಯ ಔಷಧಗಳ ಪಟ್ಟಿಯಿಂದ(ಎನ್‌ಎಲ್‌ಇಎಂ) ಮಧುಮೇಹ,...

View Article


ಭಾರತದಲ್ಲಿ ಸ್ಮಾರ್ಟ್‌ಫೋನ್ ಘಟಕ: ಚೀನಾ ಸರಕಾರದ ರೆಡ್ ಸಿಗ್ನಲ್

ಬೀಜಿಂಗ್: ಚೀನಾ ಮೂಲದ ದೂರ ಸಂಪರ್ಕ ಕಂಪನಿ ಹವಾಯ್ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಆರಂಭಿಸುತ್ತಿದ್ದು, ಇದನ್ನು ಚೀನಾದ ಅಧಿಕೃತ ಮಾಧ್ಯಮ ವಿರೋಧಿಸುತ್ತಿದೆ. 'ಭಾರತದಲ್ಲಿ ಈ ಉತ್ಪಾದನಾ ಘಟಕ ಆರಂಭಿಸಿದಲ್ಲಿ, ಚೀನಾದಲ್ಲಿ ಉದ್ಯೋಗವಕಾಶಗಳು...

View Article

ಓಲಾ ಶೇರ್ ಪ್ರಯಾಣ ದರ ಕಿ.ಮೀಗೆ 3 ರೂ.

ಬೆಂಗಳೂರು: ಒಲಾ ತನ್ನ ಒಲಾ ಶೇರ್‌ ಕ್ಯಾಬ್‌ ಸೇವೆಯನ್ನು ಸೋಮವಾರ ಚಂಡೀಗಢ, ಜೈಪುರ ಮತ್ತು ಅಹಮದಾಬಾದ್‌ಗೆ ವಿಸ್ತರಿಸಿದೆ. ಹಾಗೂ ಈ ಪದ್ಧತಿಯಲ್ಲಿ ಪ್ರಯಾಣದ ದರವನ್ನು ಪ್ರತಿ ಕಿಲೋ ಮೀಟರ್‌ಗೆ 3 ರೂ.ಗೆ ಇಳಿಸಿದೆ. ಇದರೊಮದಿಗೆ ಒಟ್ಟು 10 ನಗರಗಳಲ್ಲಿ...

View Article


ಸೆನ್ಸೆಕ್ಸ್‌ 374 ಅಂಕ ಪತನ

ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಸೋಮವಾರ 374 ಅಂಕಗಳ ಕುಸಿತಕ್ಕೀಡಾಯಿತು. ಕಳದ ಎರಡು ವಾರಗಳಲ್ಲಿಯೇ ಇದು ಗರಿಷ್ಠ ಪತನವಾಗಿದೆ. ಅಮೆರಿಕದಲ್ಲಿ ಅಧ್ಯಕ್ಷೀಯ ಸಂವಾದ ಸನ್ನಿಹಿತವಾಗುತ್ತಿರುವಂತೆಯೇ ಜಾಗತಿಕ ಷೇರು...

View Article

20 ಯುವ ಸಾಧಕರಿಗೆ ಇನ್ಫಿ ಮೇಕರ್‌ ಪ್ರಶಸ್ತಿ ಘೋಷಣೆ

ತಲಾ 5 ಲಕ್ಷ ರೂ. ನಗದು ಪುರಸ್ಕಾರ ಆರೋಗ್ಯ, ಇಂಧನ, ಶಿಕ್ಷಣ, ಧ್ವನಿ ಮತ್ತು ಸಂಗೀತ, ಸಾಮಾಜಿಕ ಬದಲಾವಣೆ, ರೊಬೋಟಿಕ್ಸ್‌, ಕಲೆ ಮತ್ತು ವಿನ್ಯಾಸ, ಕೃತಕ ಬುದ್ಮತ್ತೆ, ಎಲೆಕ್ಟ್ರಾನಿಕ್ಸ್‌ ಇತ್ಯಾದಿ ಕ್ಷೇತ್ರಗಳಲ್ಲಿ ಸಾಧನೆಗೆ ಗೌರವ ಬೆಂಗಳೂರು:...

View Article

ಸೆನ್ಸೆಕ್ಸ್‌ ಮತ್ತಷ್ಟು ಕುಸಿತ

ಹೊಸದಿಲ್ಲಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಮಂಗಳವಾರ 70.58 ಅಂಕ ಕುಸಿತಕ್ಕೀಡಾಗಿ 28,223.70ಕ್ಕೆ ಸ್ಥಿರವಾಯಿತು. ನಿಫ್ಟಿ 16.65 ಅಂಕ ನಷ್ಟದಲ್ಲಿ 8,706.40ಕ್ಕೆ ದಿನದ ವಹಿವಾಟು ಮುಕ್ತಾಯಗೊಳಿಸಿತು. ಸತತ ಮೂರು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>