ಭವಿಷ್ಯದ ಮೇಲೆ ಗ್ರಹ ಪ್ರಭಾವ
* ಡಾ. ಎಸ್. ಬಾಲಚಂದ್ರರಾವ್ ಫಲಜ್ಯೋತಿಷ್ಯಶಾಸ್ತ್ರಕ್ಕೆ ಹಲವಾರು ಆಕ್ಷೇಪಗಳೂ ಕೇಳಿ ಬರುತ್ತಿವೆ. 1975ರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ನೊಬೆಲ್ ವಿಜೇತ ಖ್ಯಾತ ಭಾರತೀಯ ಖಭೌತಶಾಸ್ತ್ರಜ್ಞ ಶಿಕಾಗೋವಿನ ಡಾ. ಎಸ್. ಚಂದ್ರಶೇಖರ್ ಅವರನ್ನೂ ಒಳಗೊಂಡಂತೆ,...
View Article1944 ಚಿತ್ರ ವಿಮರ್ಶೆ: ತೆರೆಯ ಮೇಲೊಂದು ನಾಟಕ
ಕನ್ನಡ ಸಿನಿಮಾ * ಪದ್ಮಾ ಶಿವಮೊಗ್ಗ ನಾಟಕಗಳನ್ನಾಧರಿಸಿ ಹಲವು ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೆ ಹೋದರೆ ಸಿನಿಮಾ ಯಶಸ್ವಿಯಾಗೋದು ಕನಸಿನ ಮಾತೇ ಸರಿ. ಈ ವಾರ ತೆರೆಕಂಡ '1944'...
View Articleಕೋಟಿಗೊಬ್ಬ ಚಿತ್ರವಿಮರ್ಶೆ: ಮಾಸ್ ಮನಗೆಲ್ಲುವ ಕೋಟಿಗೊಬ್ಬ-2
-ಪದ್ಮಾ ಶಿವಮೊಗ್ಗ ಮೊದಲ ಬಾರಿಗೆ ಸುದೀಪ್ ಅಭಿನಯದ ಚಿತ್ರವೊಂದು ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಏಕಕಾಲದಲ್ಲಿ ರಿಲೀಸ್ ಆಗಿದೆ. ಬಹು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ 'ಕೋಟಿಗೊಬ್ಬ-2' ಚಿತ್ರ ಅವರ ಅಭಿಮಾನಿಗಳಿಗೆ ನಿರಾಶೆ...
View Articleಅಸ್ತಿತ್ವ ಚಿತ್ರ ವಿಮರ್ಶೆ: ನೈಜ ನಿರೂಪಣೆಯ ಅಸ್ತಿತ್ವ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಇದು ಕ್ರೈಮ್ ಕತೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಅಸ್ತಿತ್ವ' ನೂತನ್ ಉಮೇಶ್ ನಿರ್ದೇಶನದಲ್ಲಿ ತೆರೆಕಂಡಿದೆ. ಬಿಗಿಯಾದ ನಿರೂಪಣೆ, ಸಸ್ಪೆನ್ಸ್ನಿಂದ ಪ್ರೇಕ್ಷಕನನ್ನು ಹಿಡಿದಿಡುವುದಲ್ಲದೆ ನೈಜವಾಗಿ...
View Articleಕ್ರೇಜಿ ಬಾಯ್ ಚಿತ್ರ ವಿಮರ್ಶೆ: ಈತ ಕಲರ್ಫುಲ್ ಕ್ರೇಜಿ ಬಾಯ್
ಕನ್ನಡ ಚಿತ್ರ * ಶರಣು ಹುಲ್ಲೂರು ತಮ್ಮದು ಕಾಲೇಜು ಹುಡುಗ ಹುಡುಗಿಯರಿಗಾಗಿ ಮಾಡಿದ ಸಿನಿಮಾ ಎಂದು ನಂಬಿಸುತ್ತಲೇ, ಬಹುತೇಕವಾಗಿ ಮಚ್ಚು-ಲಾಂಗ್ಗಳ ಕತೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. 'ಕ್ರೇಜಿ ಬಾಯ್' ಸಿನಿಮಾ ಹಾಗಿಲ್ಲ. ಪಕ್ಕಾ ಕಾಲೇಜು...
View Articleಹ್ಯಾಪಿ ಬರ್ತ್ಡೇ ಚಿತ್ರ ವಿಮರ್ಶೆ: ಗಮನ ಸೆಳೆಯುವ ಹ್ಯಾಪಿ ಬರ್ತ್ ಡೇ
ಚಿತ್ರ: ಹ್ಯಾಪಿ ಬರ್ತ್ಡೇ - ಶರಣು ಹುಲ್ಲೂರು ಕನ್ನಡದ ಇತ್ತೀಚಿನ ಬಹುತೇಕ ಚಿತ್ರಗಳು ಬೆಂಗಳೂರಿನ ವಾತಾವರಣವನ್ನೇ ಕೇಂದ್ರೀಕರಿಸಿಕೊಂಡು ತಯಾರಾಗುತ್ತಿರುವ ಬೆನ್ನಲ್ಲೇ ಬದಲಾಗುತ್ತಿರುವ ಪ್ರೇಕ್ಷಕನಿಗೆ ಹಿಡಿಸುವಂಥ ಸಿನಿಮಾ ಮಾಡಿದ್ದಾರೆ...
View Articleಲೈಫ್ ಸೂಪರ್ ಚಿತ್ರ ವಿಮರ್ಶೆ: ಲೈಫ್ ಇಷ್ಟೇನೆ ಗುರೂ...
* ಹರೀಶ್ ಬಸವರಾಜ್ ಆ್ಯಂಬುಲೆನ್ಸ್ನಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಚುನಾವಣೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದನ್ನು ಕದ್ದರೆ ನಾವು ಲೈಫ್ನಲ್ಲಿ ಸೆಟ್ಲ್ ಆಗಬಹುದು ಎಂಬ ಯೋಚನೆಯೊಂದಿಗೆ ಮಾಸ್ಟರ್ ಪ್ಲಾನ್...
View Articleಬಬ್ಲುಷ ಚಿತ್ರ ವಿಮರ್ಶೆ: ಈತ ಹದಿನೈದನೆಯ ಶತಮಾನದ ಬಬ್ಲುಷ
ಕನ್ನಡ ಚಿತ್ರ * ಶರಣು ಹುಲ್ಲೂರು ಸಾಮಾನ್ಯವಾಗಿ ಐತಿಹಾಸಿಕ ಕತೆಗಳನ್ನು ತೆರೆಗೆ ತರುವುದು ಕಷ್ಟ. ಬಜೆಟ್, ಪೂರಕ ವಾತಾವರಣ ಸೇರಿ ಅನೇಕ ಸಂಗತಿಗಳು ಇಂತಹ ವಿಷಯ ಮುಟ್ಟಲು ಅಡ್ಡಿಪಡಿಸುತ್ತವೆ. ಆದರೆ, ಹೇಳಬೇಕಾದ ಕತೆಯನ್ನು ಯಾವ ಮಾರ್ಗದಲ್ಲಾದರೂ...
View Articleನೀರ್ ದೋಸೆ ಚಿತ್ರ ವಿಮರ್ಶೆ: ನೀರವತೆ ನೀಗಿಸುವ ನೀರ್ ದೋಸೆ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ಮೂರ್ನಾಲ್ಕು ವರ್ಷಗಳಿಂದ ಸುದ್ದಿಯಲ್ಲಿದ್ದ ನೀರ್ ದೋಸೆ ಎ ಸರ್ಟಿಫಿಕೇಟ್ ಪಡೆದು ಕೊನೆಗೂ ಚಿತ್ರಮಂದಿರಕ್ಕೆ ಬಂದಿದೆ. ಟ್ರೇಲರ್ನಿಂದ ಒಂದು ವರ್ಗದ ಜನರನ್ನು ಮೊದಲೇ ಬುಕ್ ಮಾಡಿಕೊಂಡಿದ್ದ ಚಿತ್ರದಲ್ಲಿ...
View Articleಮುಂಗಾರು ಮಳೆ-2 ಚಿತ್ರ ವಿಮರ್ಶೆ: ಮಳೆಯ ಉನ್ಮಾದದ ಲೀಲೆ
ಚಿತ್ರ: ಮುಂಗಾರು ಮಳೆ-2 - ಶರಣು ಹುಲ್ಲೂರು ಕೃತಿಯೊಂದರ ಮರುಸೃಷ್ಟಿ ತೀರಾ ಅಪಾಯ. ಆದಾಗ್ಯೂ ಅಂತಹ ಸಾಹಸ ಕೆಲಸಗಳು ನಡೆಯುತ್ತಲೇ ಇವೆ. ಅಂಥ ಮರು ಸೃಷ್ಟಿಯ ಮತ್ತೊಂದು ಮಾದರಿಯೇ 'ಮುಂಗಾರು ಮಳೆ-2'. ಸಿನಿಮಾವೊಂದು ರೀಮೇಕ್ ಆದಾಗ, ಮೂಲ...
View Articleಗೋಲಿ ಸೋಡ ಚಿತ್ರ ವಿಮರ್ಶೆ: ಕಿಕ್ ಕೊಡುವ ಗೋಲಿ ಸೋಡಾ
ಕನ್ನಡ ಚಿತ್ರ: ಗೋಲಿ ಸೋಡ -ಪದ್ಮಾ ಶಿವಮೊಗ್ಗ ಸಿನಿಮಾದಲ್ಲಿ ಐಟಂ ಡಾನ್ಸ್, ಹೀರೋಯಿಸಂ, ಡಬಲ್ ಮೀನಿಂಗ್ ಡೈಲಾಗ್, ಸೂಪರ್ ಫೈಟ್ಗಳಿದ್ದರೆ ಸಾಕು, ಜನರಿಗೆ ಮನರಂಜನೆ ನೀಡಬಹುದು ಅನ್ನೋ ನಂಬಿಕೆ ಸ್ಯಾಂಡಲ್ವುಡ್ನಲ್ಲಿ ಜಾಸ್ತಿ. ಆದರೆ, ಒಂದು...
View Articleಚೆನ್ನೈ ರೆಸ್ಟೊರೆಂಟ್ಗೆ ಇಂದ್ರಾ ನೂಯಿ ಭೇಟಿ
ಪೌಷ್ಟಿಕಾಹಾರ ಉತ್ಪನ್ನ ಅಭಿವೃದ್ಧಿ ಎಕನಾಮಿಕ್ ಟೈಮ್ಸ್ ಚೆನ್ನೈ ಪೆಪ್ಸಿಕೊ ಅಧ್ಯಕ್ಷೆ ಮತ್ತುನಸಿಇಒ ಇಂದ್ರಾ ನೂಯಿ ಎರಡು ದಿವಸಗಳ ಭಾರತ ಪ್ರವಾಸದಲ್ಲಿದ್ದು, ಚೆನ್ನೈನ ಸ್ಥಳೀಯ ಸಾಂಪ್ರದಾಯಿಕ ರೆಸ್ಟೊರೆಂಟ್ಗೆ ಸೋಮವಾರ ಭೇಟಿ ನೀಡಿದ್ದರು. ಈ...
View Articleಸೆ.19ಕ್ಕೆ ಐಸಿಐಸಿಐ ಪ್ರುಡೆನ್ಷಿಯಲ್ ಐಪಿಒ
ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ ಐಸಿಐಸಿಐ ಫ್ರುಡೆನ್ಷಿಯಲ್ ಲೈಫ್ ಇನ್ಷೂರೆನ್ಸ್ ಕಂಪನಿಯ ಐಪಿಒ ಸೆಪ್ಟೆಂಬರ್ 19ರಂದು ನಡೆಯಲಿದ್ದು, ಭಾರತದ ವಿಮೆ ವಲಯದಲ್ಲಿ ಇದೇ ಮೊದಲ ಬಾರಿಗೆ ಕಂಪನಿಯೊಂದರ ಆರಂಭಿಕ ಷೇರು ಬಿಡುಗಡೆಯಾಗುತ್ತಿದೆ. 2010ರಲ್ಲಿ...
View Articleರೈಲ್ವೆ ಟಿಕೆಟ್ ಬುಕಿಂಗ್ಗೆ ಆಧಾರ್ ಕಡ್ಡಾಯ?
ಹೊಸದಿಲ್ಲಿ: ಇನ್ನು ಮುಂದೆ ಎಲ್ಲಾ ಬಗೆಯ ರೈಲು ಟಿಕೆಟ್ ಬುಕಿಂಗ್ಗೆ ಆಧಾರ್ ಸಂಖ್ಯೆ ನಮೂದಿಸುವುದು ಕಡ್ಡಾಯವಾಗಲಿದೆ. ಏಜೆಂಟರ ಹಾವಳಿ ತಪ್ಪಿಸಲು ಹಾಗೂ ಪ್ರಯಾಣಿಕರ ರಿಯಾಯಿತಿ ಮೊತ್ತವನ್ನು ಬ್ಯಾಂಕ್ ಖಾತೆಗಳಿಗೆ ನೇರವಾಗಿ ತಲುಪಿಸಲು ಉದ್ದೇಶಿಸಿರುವ...
View Articleಬೆಂಗಳೂರಿನ ಐಟಿ ಕಂಪನಿಗಳಿಗೆ ಹೈದರಾಬಾದ್ ಸ್ಪಂದನೆ
-ಕಾವೇರಿ ವಿವಾದದ ಸಂದರ್ಭ ಬೆಂಗಳೂರಿನಲ್ಲಿ ಶೇ.85ರಷ್ಟು ಐಟಿ ಕಂಪನಿಗಳ ಕಾರ್ಯ ಸ್ಥಗಿತ -ಕಂಪನಿಗಳ ಹೈದರಾಬಾದ್ ಘಟಕಗಳಲ್ಲಿ ಟೆಕ್ಕಿಗಳಿಂದ 36 ಗಂಟೆಯ ತನಕ ಹೆಚ್ಚುವರಿ ದುಡಿಮೆ -ಪುಣೆ, ಚೆನ್ನೈ, ದಿಲ್ಲಿಗೆ ಹೋಲಿಸಿದರೆ, ಹೈದರಾಬಾದ್ನಲ್ಲಿಯೇ...
View Articleಕಾವೇರಿ ವಿವಾದ: ರಾಜ್ಯ ಸರಕಾರದ ವಿರುದ್ಧ ಐಟಿ ದಿಗ್ಗಜರ ಅತೃಪ್ತಿ
ಎಕನಾಮಿಕ್ ಟೈಮ್ಸ್ ಬೆಂಗಳೂರು ಕಾವೇರಿ ನದಿ ಜಲ ವಿವಾದವನ್ನು ಕರ್ನಾಟಕ ಸರಕಾರ ನಿರ್ವಹಿಸುತ್ತಿರುವ ರೀತಿಗೆ ಮಾಹಿತಿ ತಂತ್ರಜ್ಞಾನ ಹಾಗೂ ಇತರ ಉದ್ಯಮ ವಲಯದ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಭಾರತದ ಸಿಲಿಕಾನ್ ವ್ಯಾಲಿ ಎಂದೇ...
View Articleಆಫೀಸ್ ಬಾಯ್ಗೆ 50 ಲಕ್ಷ ಸಿಕ್ಕಿತು!
ಎಕನಾಮಿಕ್ ಟೈಮ್ಸ್ ಬೆಂಗಳೂರು ಅದೃಷ್ಟ ಬಂದರೆ ಹೀಗೆ ಬರುತ್ತದೆ! ಬೆಂಗಳೂರು ಮೂಲದ ಹಣಕಾಸು ಕಂಪನಿ ಸೈಟ್ರಸ್ ಪೇ ಕಂಪನಿಯ ಆಫೀಸ್ ಬಾಯ್ಗೆ ಮುಂದೊಂದು ದಿನ ಅರ್ಧ ಕೋಟಿ ಪಡೆಯುತ್ತೇನೆ ಎನ್ನುವ ಪರಿಕಲ್ಪನೆಯೇ ಇರಲಿಲ್ಲ. ಆದರೆ, ಅದು ಈಗ...
View Articleಟಿಎಸ್ಎಸ್ನಿಂದ 1.60ಲಕ್ಷ ಕ್ವಿಂ. ಅಡಕೆ ವಹಿವಾಟು
ಶಿರಸಿ: ಅಂತಾರಾಜ್ಯ ಅಡಕೆ ವಹಿವಾಟು ಸಹಕಾರಿ ಸಂಸ್ಥೆಯಾದ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ(ಟಿಎಸ್ಎಸ್) ಕಳೆದ ಆರ್ಥಿಕ ವರ್ಷದಲ್ಲಿ 1.60 ಲಕ್ಷ ಕ್ವಿಂಟಾಲ್ ಅಡಕೆ ವಹಿವಾಟು ನಡೆಸಿದೆ. ಸಂಸ್ಥೆಯ ಸಿಹಿ ಅಡಕೆಪುಡಿ ಮಾರಾಟ ಹನ್ನೆರಡು...
View Article