Quantcast
Channel: VijayKarnataka
Browsing all 6795 articles
Browse latest View live

ಅಸ್ತಿತ್ವ ಚಿತ್ರ ವಿಮರ್ಶೆ: ನೈಜ ನಿರೂಪಣೆಯ ಅಸ್ತಿತ್ವ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಇದು ಕ್ರೈಮ್ ಕತೆಯ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ 'ಅಸ್ತಿತ್ವ' ನೂತನ್ ಉಮೇಶ್ ನಿರ್ದೇಶನದಲ್ಲಿ ತೆರೆಕಂಡಿದೆ. ಬಿಗಿಯಾದ ನಿರೂಪಣೆ, ಸಸ್ಪೆನ್ಸ್‌ನಿಂದ ಪ್ರೇಕ್ಷಕನನ್ನು ಹಿಡಿದಿಡುವುದಲ್ಲದೆ ನೈಜವಾಗಿ...

View Article


ಕ್ರೇಜಿ ಬಾಯ್ ಚಿತ್ರ ವಿಮರ್ಶೆ: ಈತ ಕಲರ್‌ಫುಲ್ ಕ್ರೇಜಿ ಬಾಯ್

ಕನ್ನಡ ಚಿತ್ರ * ಶರಣು ಹುಲ್ಲೂರು ತಮ್ಮದು ಕಾಲೇಜು ಹುಡುಗ ಹುಡುಗಿಯರಿಗಾಗಿ ಮಾಡಿದ ಸಿನಿಮಾ ಎಂದು ನಂಬಿಸುತ್ತಲೇ, ಬಹುತೇಕವಾಗಿ ಮಚ್ಚು-ಲಾಂಗ್‌ಗಳ ಕತೆಯನ್ನೇ ಹೇಳಿದ್ದನ್ನು ನೋಡಿದ್ದೇವೆ. 'ಕ್ರೇಜಿ ಬಾಯ್' ಸಿನಿಮಾ ಹಾಗಿಲ್ಲ. ಪಕ್ಕಾ ಕಾಲೇಜು...

View Article


ಹ್ಯಾಪಿ ಬರ್ತ್‌ಡೇ ಚಿತ್ರ ವಿಮರ್ಶೆ: ಗಮನ ಸೆಳೆಯುವ ಹ್ಯಾಪಿ ಬರ್ತ್‌ ಡೇ

ಚಿತ್ರ: ಹ್ಯಾಪಿ ಬರ್ತ್‌ಡೇ - ಶರಣು ಹುಲ್ಲೂರು ಕನ್ನಡದ ಇತ್ತೀಚಿನ ಬಹುತೇಕ ಚಿತ್ರಗಳು ಬೆಂಗಳೂರಿನ ವಾತಾವರಣವನ್ನೇ ಕೇಂದ್ರೀಕರಿಸಿಕೊಂಡು ತಯಾರಾಗುತ್ತಿರುವ ಬೆನ್ನಲ್ಲೇ ಬದಲಾಗುತ್ತಿರುವ ಪ್ರೇಕ್ಷಕನಿಗೆ ಹಿಡಿಸುವಂಥ ಸಿನಿಮಾ ಮಾಡಿದ್ದಾರೆ...

View Article

ಲೈಫ್‌ ಸೂಪರ್ ಚಿತ್ರ ವಿಮರ್ಶೆ: ಲೈಫ್‌ ಇಷ್ಟೇನೆ ಗುರೂ...

* ಹರೀಶ್‌ ಬಸವರಾಜ್‌ ಆ್ಯಂಬುಲೆನ್ಸ್‌ನಲ್ಲಿ ಕೋಟಿಗಟ್ಟಲೆ ಕಪ್ಪು ಹಣ ಚುನಾವಣೆಗಾಗಿ ಬಳ್ಳಾರಿಯಿಂದ ಬೆಂಗಳೂರಿಗೆ ವರ್ಗಾವಣೆಯಾಗುತ್ತಿರುತ್ತದೆ. ಅದನ್ನು ಕದ್ದರೆ ನಾವು ಲೈಫ್‌ನಲ್ಲಿ ಸೆಟ್ಲ್‌ ಆಗಬಹುದು ಎಂಬ ಯೋಚನೆಯೊಂದಿಗೆ ಮಾಸ್ಟರ್‌ ಪ್ಲಾನ್‌...

View Article

ಬಬ್ಲುಷ ಚಿತ್ರ ವಿಮರ್ಶೆ: ಈತ ಹದಿನೈದನೆಯ ಶತಮಾನದ ಬಬ್ಲುಷ

ಕನ್ನಡ ಚಿತ್ರ * ಶರಣು ಹುಲ್ಲೂರು ಸಾಮಾನ್ಯವಾಗಿ ಐತಿಹಾಸಿಕ ಕತೆಗಳನ್ನು ತೆರೆಗೆ ತರುವುದು ಕಷ್ಟ. ಬಜೆಟ್, ಪೂರಕ ವಾತಾವರಣ ಸೇರಿ ಅನೇಕ ಸಂಗತಿಗಳು ಇಂತಹ ವಿಷಯ ಮುಟ್ಟಲು ಅಡ್ಡಿಪಡಿಸುತ್ತವೆ. ಆದರೆ, ಹೇಳಬೇಕಾದ ಕತೆಯನ್ನು ಯಾವ ಮಾರ್ಗದಲ್ಲಾದರೂ...

View Article


ನೀರ್ ದೋಸೆ ಚಿತ್ರ ವಿಮರ್ಶೆ: ನೀರವತೆ ನೀಗಿಸುವ ನೀರ್ ದೋಸೆ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಳೆದ ಮೂರ‌್ನಾಲ್ಕು ವರ್ಷಗಳಿಂದ ಸುದ್ದಿಯಲ್ಲಿದ್ದ ನೀರ್ ದೋಸೆ ಎ ಸರ್ಟಿಫಿಕೇಟ್ ಪಡೆದು ಕೊನೆಗೂ ಚಿತ್ರಮಂದಿರಕ್ಕೆ ಬಂದಿದೆ. ಟ್ರೇಲರ್‌ನಿಂದ ಒಂದು ವರ್ಗದ ಜನರನ್ನು ಮೊದಲೇ ಬುಕ್ ಮಾಡಿಕೊಂಡಿದ್ದ ಚಿತ್ರದಲ್ಲಿ...

View Article

ಮುಂಗಾರು ಮಳೆ-2 ಚಿತ್ರ ವಿಮರ್ಶೆ: ಮಳೆಯ ಉನ್ಮಾದದ ಲೀಲೆ

ಚಿತ್ರ: ಮುಂಗಾರು ಮಳೆ-2 - ಶರಣು ಹುಲ್ಲೂರು ಕೃತಿಯೊಂದರ ಮರುಸೃಷ್ಟಿ ತೀರಾ ಅಪಾಯ. ಆದಾಗ್ಯೂ ಅಂತಹ ಸಾಹಸ ಕೆಲಸಗಳು ನಡೆಯುತ್ತಲೇ ಇವೆ. ಅಂಥ ಮರು ಸೃಷ್ಟಿಯ ಮತ್ತೊಂದು ಮಾದರಿಯೇ 'ಮುಂಗಾರು ಮಳೆ-2'. ಸಿನಿಮಾವೊಂದು ರೀಮೇಕ್‌ ಆದಾಗ, ಮೂಲ...

View Article

ಗೋಲಿ ಸೋಡ ಚಿತ್ರ ವಿಮರ್ಶೆ: ಕಿಕ್‌ ಕೊಡುವ ಗೋಲಿ ಸೋಡಾ

ಕನ್ನಡ ಚಿತ್ರ: ಗೋಲಿ ಸೋಡ -ಪದ್ಮಾ ಶಿವಮೊಗ್ಗ ಸಿನಿಮಾದಲ್ಲಿ ಐಟಂ ಡಾನ್ಸ್‌, ಹೀರೋಯಿಸಂ, ಡಬಲ್‌ ಮೀನಿಂಗ್‌ ಡೈಲಾಗ್‌, ಸೂಪರ್‌ ಫೈಟ್‌ಗಳಿದ್ದರೆ ಸಾಕು, ಜನರಿಗೆ ಮನರಂಜನೆ ನೀಡಬಹುದು ಅನ್ನೋ ನಂಬಿಕೆ ಸ್ಯಾಂಡಲ್‌ವುಡ್‌ನಲ್ಲಿ ಜಾಸ್ತಿ. ಆದರೆ, ಒಂದು...

View Article


ಸವಾಲಿಗೆ ಸಜ್ಜಾದ ಹಿರೋಯಿನ್‌

ಇತ್ತೀಚೆಗಷ್ಟೇ ತೆರೆಕಂಡ 'ನೀರ್‌ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಕಾಲ್‌ಗರ್ಲ್‌ ಪಾತ್ರ ನಿರ್ವಹಿಸಿದ್ದರು. ಚಿತ್ರೀಕರಣದಲ್ಲಿರುವ 'ಅಲ್ಪವಿರಾಮ' ಚಿತ್ರದಲ್ಲಿ ಕೃಷಿ ತಾಪಂದ ಪಾತ್ರಕ್ಕೆ ಇದೇ ಶೇಡ್‌ ಇದೆಯಂತೆ. ಕನ್ನಡದ ನಾಯಕಿಯರು ಸವಾಲಿನ...

View Article


ನಟರಾಜನ ಹಾಡಿನ ಮೋಡಿ

ಕೇಳುಗರ ಕಿವಿಯಲ್ಲಿ ಸದ್ಯ 'ನಟರಾಜ್‌ ಸವೀರ್‍ಸ್‌' ಸಿನಿಮಾದ ಹಾಡಿನದ್ದೇ ಗುಂಗು. ಅದರಲ್ಲೂ 'ಅಲ್ಲಾ ಯಾ ಅಲ್ಲಾ' ಸಾಂಗ್‌ ನೆಚ್ಚಿನ ಗೀತೆಯ ಸ್ಥಾನ ಪಡೆದಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಅನೂಪ್‌ ಸೀಳೀನ್‌, ಹಾಡಿನ ವಿಶೇಷತೆ ಬಗ್ಗೆ...

View Article

ಜಿಮ್‌ನಲ್ಲಿ ಮಾನ್ವಿತಾ

ಕೆಂಡಸಂಪಿಗೆ ಹುಡುಗಿ ಮಾನ್ವಿತಾ ಈಗ ಬೆವರಿಳಿಸುತ್ತಿದ್ದಾರೆ. ಹೊಸ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಎದುರು ನಟಿಸಲಿರುವ ಅವರು ತಮ್ಮ ಫಿಟ್‌ನೆಸ್‌ ಕಡೆಗೆ ಗಮನ ಕೊಟ್ಟಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಗಮನ ಸೆಳೆದಿದ್ದ ಮಾನ್ವಿತಾ ಹರೀಶ್‌...

View Article

ಕನ್ನಡಕ್ಕೆ ಯಂಗೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌

ಸ್ಯಾಂಡಲ್‌ವುಡ್‌ಗೆ ಹೊಸ ಸಂಗೀತ ನಿರ್ದೇಶಕರು ಆಗೊಮ್ಮೆ ಈಗೊಮ್ಮೆ ಕಾಲಿಡುತ್ತಿರುತ್ತಾರೆ. ಇದೀಗ ಪ್ರವೇಶ ನೀಡಿರೋ ವಾಸುಕಿ ವೈಭವ್‌ ಗಾಂಧಿನಗರ ಕಂಡ ಯಂಗೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌. - ಹರೀಶ್‌ ಬಸವರಾಜ್‌ ಇತ್ತೀಚಿಗೆ ಗಾಂಧಿಧಿನಗರದಲ್ಲಿ...

View Article

ಸ್ಲೋಟಿಸಲಿರುವ ಗೋಲಿ ಸೋಡಾ

ರಘು ಜಯ ನಿರ್ದೇಶನದ 'ಗೋಲಿ ಸೋಡಾ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನಾಥ ಮಕ್ಕಳಲ್ಲಿರುವ ಫೋರ್ಸ್‌ ಸ್ಫೋಟವಾದರೆ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಕಾಲಿವುಡ್‌ನ ಜನಪ್ರಿಯ ನಟ ಮಧುಸೂದನ್‌ ಮತ್ತು...

View Article


Image may be NSFW.
Clik here to view.

ಕಾವೇರಿ ಕಿಚ್ಚಿಗೆ ತಾರಾಬಲ

ಕನ್ನಡ ಚಿತ್ರರಂಗ ಕಾವೇರಿ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದೆಯಲ್ಲದೆ, ಹೋರಾಟಕ್ಕೂ ಧುಮುಕಿದೆ. ರೈತರು ಹಾಗೂ ಕನ್ನಡಪರ ಹೋರಾಟಗಾರರ ರೋಷಾವೇಶಕ್ಕೆ ಸಾಥ್‌ ನೀಡಿರುವ ಸ್ಯಾಂಡಲ್‌ವುಡ್‌ ನೀರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದೆ....

View Article

ಇಂದಿನಿಂದ ಸುರಿಯಲಿದೆ ಮುಂಗಾರು ಮಳೆ-2

ಗಣೇಶ್‌, ರವಿಚಂದ್ರನ್‌ ಮತ್ತು ನಿರ್ದೇಶಕ ಶಶಾಂಕ್‌ ಕಾಂಬಿನೇಷನ್‌ನ ಮೊದಲ ಸಿನಿಮಾ 'ಮುಂಗಾರು ಮಳೆ-2' ಇಂದು ರಾಜ್ಯಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ವಿಶೇಷತೆಯ...

View Article


Image may be NSFW.
Clik here to view.

ನಮ್ಗೇ ನೀರಿಲ್ಲ... ಅವ್ರಿಗೆ ಹೆಂಗೆ ಬಿಡದು?

ರಾಜ್ಯಾದ್ಯಂತ ಕಾವೇರಿ ಕಾವು ಹೆಚ್ಚುತ್ತಿದೆ. ರೈತರು ಆತಂಕದಲ್ಲಿದ್ದಾರೆ. ಮಂಡ್ಯ ಸುತ್ತಮುತ್ತಲ ಹಳ್ಳಿಗಳಲ್ಲಿ ಹರಿಯಬೇಕಾದ ಕಾವೇರಿ ಕೈತಪ್ಪಿಹೋಗುತ್ತಿರುವುದಕ್ಕೆ ಜನ ಕಂಗಾಲಾಗಿದ್ದಾರೆ. 'ತಿಥಿ' ಚಿತ್ರದಲ್ಲಿ ನಟಿಸಿರುವ ಪ್ರಮುಖ ನಟರೆಲ್ಲರೂ ಈ...

View Article

ಹಳ್ಳಿ ಹುಡುಗಿಯ ಗಾಂಧಿಗಿರಿ

ಗಾಳಿಪಟ ಖ್ಯಾತಿಯ ಭಾವನಾ ಏಕಕಾಲಕ್ಕೆ ಎರಡು ಸಿನಿಮಾಗಳಲ್ಲಿ ವಿಭಿನ್ನ ಕ್ಯಾರೆಕ್ಟರ್‌ ನಿರ್ವಹಿಸುತ್ತಿದ್ದಾರೆ. ಎರಡೂ ಹೊಸ ರೀತಿಯ ಪಾತ್ರಗಳು ಅನ್ನುವುದು ವಿಶೇಷ. ವಿಭಿನ್ನ ಪಾತ್ರಗಳ ಮೂಲಕ ಗುರುತಿಸಿಕೊಂಡಿರುವ ಗಾಳಿಪಟ ಖ್ಯಾತಿಯ ಭಾವನಾ, ಈಗ ಎರಡು...

View Article


ಅನೀಶ್‌ ಬಂಪರ್‌ ಆಫರ್‌

ಮಲೆಯಾಳಂನ ಖ್ಯಾತ ನಿರ್ಮಾಣ ಸಂಸ್ಥೆ ಮರಿಕ್ಕರ್‌ ಆರ್ಟ್ಸ್ ಕನ್ನಡ ಸಿನಿಮಾ ತಯಾರಿಕೆಗೆ ಮುಂದಾಗಿದೆ. ಈ ಚಿತ್ರಕ್ಕೆ ಅಕಿರಾ ಚಿತ್ರ ಖ್ಯಾತಿಯ ಅನೀಶ್‌ ತೇಜಸ್ವರ್‌ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿದೆ. ಮಲೆಯಾಳಂನಲ್ಲಿ ಬಿಗ್‌ ಬಿ,...

View Article

Image may be NSFW.
Clik here to view.

New Article

आज का व हफ्ते का राशिफल I जनवरी 2012 I साल 2012 I कैसा रहेगा विक्रम संवत 2068 Iआर्थिक भविष्यफल 2010-11 ज्योतिषी से पूछिए और >>

View Article

ನಿಮ್ಮ ವಾರ ಭವಿಷ್ಯ ಇಲ್ಲಿದೆ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>