Quantcast
Channel: VijayKarnataka
Browsing all 6795 articles
Browse latest View live

ಸಾವಿರಾರು ಸಂಘಟನೆಗಳ ಬೆಂಬಲ: ಮೊಳಗಲಿದೆ ಬಂದ್ ಕಹಳೆ

ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಸ್ತಬ್ಧ ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ಶುಕ್ರವಾರ ಇಡೀ ರಾಜ್ಯ ಒಂದಾಗಿ ಬಂದ್ ಆಚರಿಸಲಿದೆ. ನಾನಾ ಕನ್ನಡಪರ ಮತ್ತು ರೈತ ಸಂಘಟನೆಗಳು 'ಕರ್ನಾಟಕ...

View Article


Image may be NSFW.
Clik here to view.

ಕಾವೇರಿಗಾಗಿ ರಾಜ್ಯ ಬಂದ್‌ಗೆ ಉತ್ತಮ ಸ್ಪಂದನೆ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ವಿರೋಧಿಸಿ ನಾನಾ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನರು ಸ್ವಯಂಪ್ರೇರಿತರಾಗಿ ಬಂದ್‌ನಲ್ಲಿ...

View Article


Image may be NSFW.
Clik here to view.

ಕಾವೇರಿಗಾಗಿ ಬೀದಿಗಿಳಿದ ಚಿತ್ರೋದ್ಯಮದ ದಿಗ್ಗಜರು

ಬೆಂಗಳೂರಿನಿಂದ ಕೆಆರ್‌ಎಸ್‌ವರೆಗೆ ಜಾಥಾ ನಡೆಸಲು ನಿರ್ಧಾರ ಬೆಂಗಳೂರು: ''ಕಾವೇರಿಯಾಗಲಿ, ಮಹಾದಾಯಿಯಾಗಲಿ, ಉತ್ತರ-ದಕ್ಷಿಣ ಕರ್ನಾಟಕ ಎಲ್ಲವೂ ಒಂದೇ. ರಾಜ್ಯದ ನೆಲ, ಜಲ, ಭಾಷೆ ವಿಚಾರದಲ್ಲಿ ಅನ್ಯಾಯವಾದರೆ ಇಡೀ ಚಿತ್ರರಂಗ ಸಿಡಿದೇಳುತ್ತದೆ....

View Article

ಕಿರಣ್ ಶಾ ಮಾಡಿದ ಟ್ವೀಟ್‌ಗೆ ಕೆರಳಿದ ಕನ್ನಡಿಗರು

ಬೆಂಗಳೂರು: ಕರ್ನಾಟಕ ಬಂದ್ ವಿರೋಧಿಸಿ ಟ್ವೀಟ್ ಮಾಡಿದ ಆರೋಪಕ್ಕೀಡಾಗಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ತದನಂತರ ಟ್ವೀಟ್ ಡಿಲೀಟ್ ಮಾಡಿರುವ ಅವರು,...

View Article

ಕಾವೇರಿಗಾಗಿ ರಾಜ್ಯ ಹೊತ್ತಿ ಉರಿಯುತ್ತಿದ್ದರೆ, ಹುಬ್ಬಳ್ಳಿಯಲ್ಲಿ ಮನೆ ಹುಡುಕಿದ ಕುಮಾರಸ್ವಾಮಿ

ಹುಬ್ಬಳ್ಳಿ: ಇತ್ತ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಕಾವೇರಿಗಾಗಿ ಪ್ರತಿಭಟನೆ ನಡೆಯುತ್ತಿದ್ದರೆ, ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಹುಬ್ಬಳ್ಳಿಯಲ್ಲಿ ಮನೆ ಹುಡುಕುವಲ್ಲಿ ಬ್ಯುಸಿಯಾಗಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷ...

View Article


Image may be NSFW.
Clik here to view.

ಬಂದ್: ಮಂಡ್ಯದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ರೈತರು

ಮಂಡ್ಯ: ಕಾವೇರಿ ನೀರಿಗಾಗಿ ಆಗ್ರಹಿಸಿ ಕರ್ನಾಟಕ ಬಂದ್ ನಡೆಯುತ್ತಿದ್ದು, ಮಂಡ್ಯದಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಸಾವಿರಾರು ರೈತರು ಕೆಆರ್‌ಎಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಇಬ್ಬರು ಆತ್ಮಹತ್ಯೆಗೂ ಯತ್ನಿಸಿರುವ ಘಟನೆ ವರದಿಯಾಗಿದೆ....

View Article

ವೈರಲ್ ಆದ 'ಕಾವೇರಿ ಉಳಿಸಿ' ಡಿಸ್ಪ್ಲೇ ಚಿತ್ರ

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದಂತೆ ತಮಿಳುನಾಡಿಗೆ ಕರ್ನಾಟಕ ಕಾವೇರಿ ನೀರು ಹರಿಸುತ್ತಿದೆ. ಬೆಳೆ ಇರಲಿ, ಕನ್ನಡಿಗರೂ ಕುಡಿಯುವ ನೀರಿಗಾಗಿಯೂ ಒದ್ದಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು...

View Article

ಸಹಜ ಸ್ಥಿತಿಯತ್ತ ಮರಳುತ್ತಿದೆ ರಾಜ್ಯ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡಲು ಹೇಳಿ, ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ವಿರುದ್ಧ ಕನ್ನಡ ಪರ ಸಂಘಟನೆಗಳು ಶುಕ್ರವಾರ ರಾಜ್ಯ ಬಂದ್‌ಗೆ ಕರೆ ನೀಡಿದ್ದವು. ದಿನಪೂರ್ತಿ ಬಹುತೇಕ ಸ್ತಬ್ಧವಾಗಿದ್ದ ರಾಜ್ಯ, ಸಂಜೆ 6ರ ನಂತರ ಸಹಜ...

View Article


ಬದ್ಮಾಶ್‌ ಟೀಮ್‌ನಿಂದ ದಸರಾ ಉಡುಗೊರೆ

ಆಕಾಶ್‌ ಶ್ರೀವತ್ಸ ನಿರ್ದೇಶನದ ಬದ್ಮಾಶ್‌ ಸಿನಿಮಾ ರಿಲೀಸ್‌ಗೆ ರೆಡಿಯಾಗಿದ್ದು, ದಸರಾ ಹಬ್ಬದಂದು ತೆರೆಗೆ ತರುವ ಪ್ಲಾನ್‌ ಮಾಡಿದೆ ಚಿತ್ರತಂಡ. ಹೊಸ ಹುಡುಗರ ಬದ್ಮಾಶ್‌ ಸಿನಿಮಾ ಈಗಾಗಲೇ ಸ್ಯಾಂಡಲ್‌ವುಡ್‌ನಲ್ಲಿ ಕುತೂಹಲ ಮೂಡಿಸಿದೆ. ಅದರಲ್ಲೂ ನಟ...

View Article


ಪ್ರಜ್ವಲ್‌ಗೆ ಗಾಡ್‌ ಫಾದರ್‌ ರವಿಚಂದ್ರನ್‌

ಪ್ರಜ್ವಲ್‌ ದೇವರಾಜ್‌ ಅವರ ಹೊಸ ಸಿನಿಮಾ ಥ್ಯಾಕರೆಯಲ್ಲಿ ಕ್ರೇಜಿ ಸ್ಟಾರ್‌ ರವಿಚಂದ್ರನ್‌ ಗಾಡ್‌ಫಾದರ್‌ ರೋಲ್‌ ಮಾಡುತ್ತಿದ್ದಾರೆ. ಗುರು ದೇಶಪಾಂಡೆ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಜ್ವಲ್‌ ದೇವರಾಜ್‌ ನಾಯಕರಾಗಿ ಆಯ್ಕೆಯಾಗಿದ್ದರು. ಈ...

View Article

ದಸರಾಗೆ ಜಾನಿ ಸಾಂಗ್ಸ್‌

ಅಜಯ್‌ ರಾವ್‌, ಯೋಗಿ ಮತ್ತು ಕೃಷ್ಣ ನಟನೆಯ ಜಾನ್‌ ಜಾನಿ ಜರ್ನಾದನ್‌ ಸಿನಿಮಾದ ಹಾಡುಗಳು ಅಕ್ಟೋಬರ್‌ 3ರಂದು ಬೆಂಗಳೂರಿನಲ್ಲಿ ರಿಲೀಸ್‌ ಆಗಲಿವೆ. ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ ಚಿತ್ರತಂಡ. ತನ್ನ ಶೀರ್ಷಿಕೆಯಿಂದಾಗಿ...

View Article

ಸವಾಲಿಗೆ ಸಜ್ಜಾದ ಹಿರೋಯಿನ್‌

ಇತ್ತೀಚೆಗಷ್ಟೇ ತೆರೆಕಂಡ 'ನೀರ್‌ದೋಸೆ' ಚಿತ್ರದಲ್ಲಿ ಹರಿಪ್ರಿಯಾ ಕಾಲ್‌ಗರ್ಲ್‌ ಪಾತ್ರ ನಿರ್ವಹಿಸಿದ್ದರು. ಚಿತ್ರೀಕರಣದಲ್ಲಿರುವ 'ಅಲ್ಪವಿರಾಮ' ಚಿತ್ರದಲ್ಲಿ ಕೃಷಿ ತಾಪಂದ ಪಾತ್ರಕ್ಕೆ ಇದೇ ಶೇಡ್‌ ಇದೆಯಂತೆ. ಕನ್ನಡದ ನಾಯಕಿಯರು ಸವಾಲಿನ...

View Article

ನಟರಾಜನ ಹಾಡಿನ ಮೋಡಿ

ಕೇಳುಗರ ಕಿವಿಯಲ್ಲಿ ಸದ್ಯ 'ನಟರಾಜ್‌ ಸವೀರ್‍ಸ್‌' ಸಿನಿಮಾದ ಹಾಡಿನದ್ದೇ ಗುಂಗು. ಅದರಲ್ಲೂ 'ಅಲ್ಲಾ ಯಾ ಅಲ್ಲಾ' ಸಾಂಗ್‌ ನೆಚ್ಚಿನ ಗೀತೆಯ ಸ್ಥಾನ ಪಡೆದಿದೆ. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಅನೂಪ್‌ ಸೀಳೀನ್‌, ಹಾಡಿನ ವಿಶೇಷತೆ ಬಗ್ಗೆ...

View Article


ಜಿಮ್‌ನಲ್ಲಿ ಮಾನ್ವಿತಾ

ಕೆಂಡಸಂಪಿಗೆ ಹುಡುಗಿ ಮಾನ್ವಿತಾ ಈಗ ಬೆವರಿಳಿಸುತ್ತಿದ್ದಾರೆ. ಹೊಸ ಚಿತ್ರದಲ್ಲಿ ಶಿವರಾಜ್‌ ಕುಮಾರ್‌ ಎದುರು ನಟಿಸಲಿರುವ ಅವರು ತಮ್ಮ ಫಿಟ್‌ನೆಸ್‌ ಕಡೆಗೆ ಗಮನ ಕೊಟ್ಟಿದ್ದಾರೆ. ಕೆಂಡ ಸಂಪಿಗೆ ಸಿನಿಮಾ ಮೂಲಕ ಗಮನ ಸೆಳೆದಿದ್ದ ಮಾನ್ವಿತಾ ಹರೀಶ್‌...

View Article

ಕನ್ನಡಕ್ಕೆ ಯಂಗೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌

ಸ್ಯಾಂಡಲ್‌ವುಡ್‌ಗೆ ಹೊಸ ಸಂಗೀತ ನಿರ್ದೇಶಕರು ಆಗೊಮ್ಮೆ ಈಗೊಮ್ಮೆ ಕಾಲಿಡುತ್ತಿರುತ್ತಾರೆ. ಇದೀಗ ಪ್ರವೇಶ ನೀಡಿರೋ ವಾಸುಕಿ ವೈಭವ್‌ ಗಾಂಧಿನಗರ ಕಂಡ ಯಂಗೆಸ್ಟ್‌ ಮ್ಯೂಸಿಕ್‌ ಡೈರೆಕ್ಟರ್‌. - ಹರೀಶ್‌ ಬಸವರಾಜ್‌ ಇತ್ತೀಚಿಗೆ ಗಾಂಧಿಧಿನಗರದಲ್ಲಿ...

View Article


ಸ್ಲೋಟಿಸಲಿರುವ ಗೋಲಿ ಸೋಡಾ

ರಘು ಜಯ ನಿರ್ದೇಶನದ 'ಗೋಲಿ ಸೋಡಾ' ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅನಾಥ ಮಕ್ಕಳಲ್ಲಿರುವ ಫೋರ್ಸ್‌ ಸ್ಫೋಟವಾದರೆ ಏನಾಗುತ್ತದೆ ಎನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದ್ದು, ಕಾಲಿವುಡ್‌ನ ಜನಪ್ರಿಯ ನಟ ಮಧುಸೂದನ್‌ ಮತ್ತು...

View Article

Image may be NSFW.
Clik here to view.

ಕಾವೇರಿ ಕಿಚ್ಚಿಗೆ ತಾರಾಬಲ

ಕನ್ನಡ ಚಿತ್ರರಂಗ ಕಾವೇರಿ ಹೋರಾಟಕ್ಕೆ ಸಂಪೂರ್ಣವಾಗಿ ಬೆಂಬಲ ನೀಡಿದೆಯಲ್ಲದೆ, ಹೋರಾಟಕ್ಕೂ ಧುಮುಕಿದೆ. ರೈತರು ಹಾಗೂ ಕನ್ನಡಪರ ಹೋರಾಟಗಾರರ ರೋಷಾವೇಶಕ್ಕೆ ಸಾಥ್‌ ನೀಡಿರುವ ಸ್ಯಾಂಡಲ್‌ವುಡ್‌ ನೀರಿಗಾಗಿ ಯಾವುದೇ ತ್ಯಾಗಕ್ಕೂ ಸಿದ್ಧ ಎಂದು ಘೋಷಿಸಿದೆ....

View Article


ಇಂದಿನಿಂದ ಸುರಿಯಲಿದೆ ಮುಂಗಾರು ಮಳೆ-2

ಗಣೇಶ್‌, ರವಿಚಂದ್ರನ್‌ ಮತ್ತು ನಿರ್ದೇಶಕ ಶಶಾಂಕ್‌ ಕಾಂಬಿನೇಷನ್‌ನ ಮೊದಲ ಸಿನಿಮಾ 'ಮುಂಗಾರು ಮಳೆ-2' ಇಂದು ರಾಜ್ಯಾದ್ಯಂತ ಮುನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್‌ ಆಗುತ್ತಿದೆ. ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರದ ವಿಶೇಷತೆಯ...

View Article

1944 ಚಿತ್ರ ವಿಮರ್ಶೆ: ತೆರೆಯ ಮೇಲೊಂದು ನಾಟಕ

ಕನ್ನಡ ಸಿನಿಮಾ * ಪದ್ಮಾ ಶಿವಮೊಗ್ಗ ನಾಟಕಗಳನ್ನಾಧರಿಸಿ ಹಲವು ಚಿತ್ರಗಳು ಕನ್ನಡದಲ್ಲಿ ಬರುತ್ತಿವೆ. ರಂಗ ಪ್ರಯೋಗಕ್ಕೂ, ಸಿನಿಮಾ ಶೈಲಿಗೂ ಇರುವ ವ್ಯತ್ಯಾಸವನ್ನು ತಿಳಿಯದೆ ಹೋದರೆ ಸಿನಿಮಾ ಯಶಸ್ವಿಯಾಗೋದು ಕನಸಿನ ಮಾತೇ ಸರಿ. ಈ ವಾರ ತೆರೆಕಂಡ '1944'...

View Article

ಕೋಟಿಗೊಬ್ಬ ಚಿತ್ರವಿಮರ್ಶೆ: ಮಾಸ್‌ ಮನಗೆಲ್ಲುವ ಕೋಟಿಗೊಬ್ಬ-2

-ಪದ್ಮಾ ಶಿವಮೊಗ್ಗ ಮೊದಲ ಬಾರಿಗೆ ಸುದೀಪ್‌ ಅಭಿನಯದ ಚಿತ್ರವೊಂದು ಕನ್ನಡ ಮತ್ತು ತಮಿಳು ಭಾಷೆಗಳೆರಡರಲ್ಲೂ ಏಕಕಾಲದಲ್ಲಿ ರಿಲೀಸ್‌ ಆಗಿದೆ. ಬಹು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ 'ಕೋಟಿಗೊಬ್ಬ-2' ಚಿತ್ರ ಅವರ ಅಭಿಮಾನಿಗಳಿಗೆ ನಿರಾಶೆ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>