Quantcast
Channel: VijayKarnataka
Browsing all 6795 articles
Browse latest View live

ಲಕ್ಷ್ಮಣ ಚಿತ್ರ ವಿಮರ್ಶೆ: ಈತ ಮಾಸ್ ಲಕ್ಷ್ಮಣ

ಕನ್ನಡ ಚಿತ್ರ * ಶರಣು ಹುಲ್ಲೂರು ಈವರೆಗೂ ಸೆಂಟಿಮೆಂಟ್ ಕತೆಗಳ ಮೂಲಕ ಗುರುತಿಸಿಕೊಂಡಿದ್ದ ನಿರ್ದೇಶಕ ಆರ್.ಚಂದ್ರು, ಇದೀಗ 'ಲಕ್ಷ್ಮಣ' ಚಿತ್ರದ ಮೂಲಕ ಔಟ್ ಅಂಡ್ ಔಟ್ ಮಾಸ್ ಸಿನಿಮಾ ಮಾಡಿದ್ದಾರೆ. ಕೆಲವು ಸಣ್ಣಪುಟ್ಟ ನ್ಯೂನ್ಯತೆಗಳಿದ್ದರೂ, ಮಾಸ್...

View Article


ಜಿಗರ್ ಥಂಡ ಚಿತ್ರ ವಿಮರ್ಶೆ: ಕುತೂಹಲಕಾರಿ ಕತೆ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಮಧುರೈನ ಹುಸೈನ್ ಸ್ಟಾಲ್‌ನಲ್ಲಿ ಸಿಗುವ ಜಿಲ್ ಜಿಲ್ ಜಿಗರ್ ಥಂಡಾ ಎನ್ನುವ ಸ್ಪೆಷಲ್ ಡ್ರಿಂಕ್ಸ್ ತಮಿಳುನಾಡಿನಲ್ಲಿ ಜನಪ್ರಿಯ. ಕೋಲ್ಡ್ ಮತ್ತು ಹಾಟ್ ಎರಡರ ಸಮ್ಮಿಶ್ರವಿದು. ಇದೇ ಹೆಸರಿನ ತಮಿಳು ಚಿತ್ರದ ರಿಮೇಕ್...

View Article


ನಾನಿ ಚಿತ್ರ ವಿಮರ್ಶೆ: ನಾನಿಯಲ್ಲಿ ಹೆದರುವುದೇನಿಲ್ಲ

ಚಿತ್ರ: ನಾನಿ (ಕನ್ನಡ) -ಪದ್ಮಾ ಶಿವಮೊಗ್ಗ ಗುಜರಾತ್‌ನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿದ್ದು ಎಂದು ಹೇಳಲಾಗಿರುವ ಚಿತ್ರ 'ನಾನಿ'. 1997ರಲ್ಲಿ ಟೆಸ್ಟ್‌ ಟ್ಯೂಬ್‌ ಬೇಬಿ ನಾನಿಯ ಸಾವಿನ ನಂತರ ಆ ದೊಡ್ಡ ಬಂಗಲೆಯಲ್ಲಿ ಆತ್ಮ ಸುಳಿದಾಡುತ್ತಿದೆ...

View Article

ಜೂಮ್‌ ಚಿತ್ರ ವಿಮರ್ಶೆ: ಮ್ಯಾಜಿಕ್‌ ಜೂಮ್‌

ಚಿತ್ರ : ಜೂಮ್‌ (ಕನ್ನಡ) - ಶರಣು ಹುಲ್ಲೂರು ಜೂಮ್‌ ಪದಕ್ಕೆ ನಾನಾ ಅರ್ಥಗಳಿದ್ದರೂ, ಸಿನಿಮಾದಲ್ಲಿ ನಿರ್ದೇಶಕರು ಕೊಟ್ಟ ಉತ್ತರ ಮತ್ತೊಂದಿದೆ. ಅದು ಪಕ್ಕಾ ಪಡ್ಡೆಗಳ ಪಾಲಿಗೆ ಪರಮಾನ್ನದಂತಿದೆ. ಹೀಗಾಗಿ ಹೇಳುವುದಕ್ಕಿಂತ ನೀವು ಸಿನಿಮಾದಲ್ಲಿ...

View Article

ಶಿಕ್ಷಣ ಗುಣಮಟ್ಟ ಸುಧಾರಣೆಗೆ ಆದ್ಯತೆ: ಜಾವಡೇಕರ್

ಹೊಸದಿಲ್ಲಿ: 'ದೇಶದ ಶಿಕ್ಷಣ ಗುಣಮಟ್ಟ ಸುಧಾರಿಸಲು ನನ್ನ ಮೊದಲ ಆದ್ಯತೆ,' ಎಂದು ಸ್ಮೃತಿ ಇರಾನಿ ಸ್ಥಾನಕ್ಕೆ ನೇಮಕವಾದ ನೂತನ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ. ಈ ಮೊದಲು ಪರಿಸರ ರಾಜ್ಯ ಖಾತೆ ಸಚಿವರಾಗಿದ್ದ 65 ವರ್ಷದ...

View Article


ನಾರಿಗೆ ಆನ್‌ಲೈನ್ ಕಿರುಕುಳ; ಕಿಡಿಗೇಡಿಗಳ ವಿರುದ್ಧ ಕ್ರಮ: ಮೇನಕಾ

ಹೊಸದಿಲ್ಲಿ: ಮಹಿಳೆಯರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಹಾಗೂ ನಿಂದಾತ್ಮಕ ಟೀಕೆಗಳನ್ನು ಪೋಸ್ಟ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು, ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ...

View Article

ಅತ್ಯಾಚಾರ ಸಂತ್ರಸ್ತೆ ಹೇಳಿಕೆ: ಮಹಿಳಾ ಆಯೋಗದ ಮುಂದೆ ಹಾಜರಾಗಲು ಸಲ್ಮಾನ್‌ಗೆ ಕಡೆ ಅವಕಾಶ

ಮುಂಬಯಿ: 'ಅತ್ಯಾಚಾರ ಸಂತ್ರಸ್ತೆ'ಯಂತಾಗಿದ್ದೆ ಎಂದು 'ಸುಲ್ತಾನ್' ಪ್ರಚಾರದ ವೇಳೆ ನೀಡಿದ ಹೇಳಿಕೆಗೆ ಕ್ಷಮೆ ಕೇಳದ ನಟ ಸಲ್ಮಾನ್ ಖಾನ್, ಮಹಿಳಾ ಸಮಿತಿ ಮುಂದೆ ಹಾಜರಾಗಲು ಮಹಾರಾಷ್ಟ್ರ ಮಹಿಳಾ ಆಯೋಗ ಕೊನೆಯ ಅವಕಾಶ ನೀಡಿದೆ. 'ಈಗಾಗಲೇ ಈ ಪ್ರಕರಣದ...

View Article

45 ಸಾವಿರ ಕೋಟಿ ದೂರಸಂಪರ್ಕ ಹಗರಣ: ಕಾಂಗ್ರೆಸ್‌ ಆರೋಪ

ಹೊಸದಿಲ್ಲಿ: 2ಜಿ ತರಂಗಗುಚ್ಛದ ಹಗರಣ ಜನರ ಮನಸ್ಸಿನಲ್ಲಿ ಹಸಿರಾಗಿರುವಾಗಲೇ ಮತ್ತೊಂದು ದೂರಸಂಪರ್ಕ ಹಗರಣದ ಆರೋಪ ಕೇಳಿಬಂದಿದೆ. ಕಾಂಗ್ರೆಸ್‌ ಹೇಳುವ ಪ್ರಕಾರ, ಭಾರ್ತಿ ಏರ್‌ಟೆಲ್‌, ವಡಾಫೋನ್‌, ರಿಲಯನ್ಸ್‌, ಐಡಿಯಾ, ಟಾಟಾ ಮತ್ತು ಏರ್‌ಸೆಲ್‌...

View Article


ಈದ್ಗಾದಲ್ಲಿ ಮಹಿಳೆಯರ ಐತಿಹಾಸಿಕ ನಮಾಜ್‌

ಲಖನೌ: ಇಲ್ಲಿನ ಐಶ್‌ಭಾಗ್‌ ಈದ್ಗಾ ಗುರುವಾರ ಐತಿಹಾಸಿಕ ವಿದ್ಯಮಾನಕ್ಕೆ ಸಾಕ್ಷಿಯಾಯಿತು. ಇದೇ ಮೊದಲ ಬಾರಿಗೆ ನೂರಾರು ಸಂಖ್ಯೆಯಲ್ಲಿ ಈದ್ಗಾಕ್ಕೆ ಆಗಮಿಸಿದ ಮುಸ್ಲಿಂ ಮಹಿಳೆಯರು, ಈದ್‌ ಉಲ್‌ ಫಿತರ್‌ನ ಅಂಗವಾಗಿ ನಮಾಜ್‌ ಸಲ್ಲಿಸಿದರು. ಮುಸ್ಲಿಂ...

View Article


ಜಾಕೀರ್‌ ನಾಯ್ಕ್‌ ವಿರುದ್ಧ ಕ್ರಮ: ವೆಂಕಯ್ಯ ಸುಳಿವು

ಮುಂಬಯಿ: ಬಾಂಗ್ಲಾದೇಶದ ಆರ್ಟಿಸನ್‌ ಬೇಕರಿಯಲ್ಲಿ ನರಮೇಧ ನಡೆಸಿದ ಐಸಿಸ್‌ ಉಗ್ರರು ಇಸ್ಲಾಂ ಧರ್ಮ ಪ್ರಚಾರಕ ಜಾಕೀರ್‌ ನಾಯ್ಕ್‌ ಭಾಷಣಗಳಿಂದ ಪ್ರೇರಿತರಾಗಿದ್ದರು ಎಂಬ ವರದಿ ಹಿನ್ನೆಲೆಯಲ್ಲಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಕೇಂದ್ರ...

View Article

ಸುಲ್ತಾನನ ಕಲೆಕ್ಷನ್‌ 36.54 ಕೋಟಿ !

ಮುಂಬಯಿ: ಬಾಲಿವುಡ್‌ನ ಖಾನ್‌ತ್ರಯರ ಸಿನಿಮಾಗಳೆಂದರೆ ಬಾಕ್ಸ್‌ ಆಫೀಸ್‌ ದಾಖಲೆ ಮುರಿಯುವುದಕ್ಕೇ ಫೇಮಸ್ಸು. ಈ ಬಾರಿ ನಟ ಸಲ್ಮಾನ್‌ ಖಾನ್‌ ಸರದಿ. ಸಲ್ಲು ಹಾಗೂ ಅನುಷ್ಕಾ ಶರ್ಮಾ ಪ್ರಮುಖ ಭೂಮಿಕೆಯ ಸುಲ್ತಾನ್‌ ಚಿತ್ರವು ಬುಧವಾರವಷ್ಟೇ...

View Article

ಐಸಿಸ್‌ಗೆ ಮರುಳಾಗದಿರಿ: ಇಸ್ಲಾಂ ಧರ್ಮಗುರುಗಳ ಕರೆ

ಲಖನೌ/ಹೊಸದಿಲ್ಲಿ: ಧರ್ಮದ ಹೆಸರಿನಲ್ಲಿ ರಕ್ತಪಾತ ನಡೆಸುತ್ತಿರುವ ಐಸಿಸ್‌ ರಾಕ್ಷಸರ ಬಗ್ಗೆ ಸ್ವಧರ್ಮೀರಲ್ಲೇ ಹೇಸಿಗೆ ಹುಟ್ಟಿದೆ. ಈದ್‌ ಪ್ರಾರ್ಥನೆ ನಡೆಸಿದ ಬಳಿಕ ಐಸಿಸ್‌ ವರ್ತನೆ ಬಗ್ಗೆ ಕೆಂಡಕಾರಿರುವ ದೇಶದ ಬಹುತೇಕ ಮುಸ್ಲಿಂ ಧರ್ಮ ಗುರುಗಳು,...

View Article

ಮಕ್ಕಳಲ್ಲಿ ಪ್ರಶ್ನಿಸುವ ಪ್ರವೃತ್ತಿ ಬೆಳೆಸಿ: ಜಾವಡೇಕರ್‌

ಸ್ಮೃತಿ ಗೈರಿನಲ್ಲಿ ಎಚ್‌ಆರ್‌ಡಿ ಖಾತೆ ವಹಿಸಿಕೊಂಡ ಸಚಿವರು ಹೊಸದಿಲ್ಲಿ: ಭಾರತದ ಶಿಕ್ಷಣದಲ್ಲಿ ಹೊಸತನವೇ ಇಲ್ಲ, ಹಾಗಾಗಿ ನಮ್ಮ ಶಾಲೆಗಳಲ್ಲಿ ಮಕ್ಕಳು ಪ್ರಶ್ನೆಗಳನ್ನು ಕೇಳಲು ಹಿಂಜರಿಯುತ್ತಾರೆ. ಇಂತಹ ಮನಸ್ಥಿತಿ ನಿರ್ಮಾಣ ಆಗಬಾರದು ಎಂದು...

View Article


ಕೇಜ್ರಿ ಪೋಸ್ಟರ್ ತೆರವು: ಬಿಜೆಪಿ ವಿರುದ್ಧ ಎಎಪಿ ಕಿಡಿ

ಅಹಮದಾಬಾದ್: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಕುಟುಂಬವು ಶನಿವಾರ ಗುಜರಾತ್‌ಗೆ ಆಗಮಿಸುತ್ತಿ ರುವ ಹಿನ್ನೆಲೆಯಲ್ಲಿ ಸ್ವಾಗತ ಕೋರಿ ಹಾಕಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿರುವುದಕ್ಕೆ ಬಿಜೆಪಿ ವಿರುದ್ಧ ಎಎಪಿ ಕಿಡಿ...

View Article

ಜಾಕೀರ್‌ ನಾಯ್ಕ್‌ ಭಾಷಣಗಳ ಸಿಡಿ ಪರಿಶೀಲನೆ

ಹೊಸದಿಲ್ಲಿ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಆರ್ಟಿಸನ್‌ ಬೇಕರಿ ಮೇಲೆ ಇತ್ತೀಚೆಗೆ ದಾಳಿಗೆ ನಡೆಸಿದ ಉಗ್ರರಿಗೆ ಪ್ರೇರಣೆ ನೀಡಿದ ಮುಂಬಯಿ ಇಸ್ಲಾಂ ಧರ್ಮಗುರು ಜಾಕೀರ್‌ ನಾಯ್ಕ್‌ ಮಾಡಿದ ಭಾಷಣಗಳ ಮೇಲೆ ಕೇಂದ್ರ ಸರಕಾರ ಈಗ ಹದ್ದಿನ ಕಣ್ಣಿಟ್ಟಿದೆ....

View Article


ಮಂತ್ರಿಮಂಡಲ ವಿಸ್ತರಿಸಿದ ಫಡ್ನವೀಸ್‌

ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಶುಕ್ರವಾರ ತಮ್ಮ ಮಂತ್ರಿಮಂಡಲವನ್ನು ವಿಸ್ತರಿಸಿದ್ದು, 10 ಹೊಸ ಮುಖಗಳನ್ನು ಸೇರಿಸಲಾಗಿದೆ. ಬಿಜೆಪಿಯ ರಾಮ್‌ ಶಿಂಧೆಯವರಿಗೆ ಕ್ಯಾಬಿನೆಟ್‌ ದರ್ಜೆಗೆ ಭಡ್ತಿ ಸಿಕ್ಕಿದ್ದರೆ, ಕಚ್ಚಾಡುವ...

View Article

ಕಾಸರಗೋಡಿನ 16 ಯುವಕರು ಐಸಿಸ್ ಸೇರ್ಪಡೆ?

ಹಜ್ ಯಾತ್ರೆಗೆಂದು ಪ್ರಯಾಣ / ಒಂದು ತಿಂಗಳಿಂದ ಕಣ್ಮರೆ / ಪೋಷಕರಲ್ಲಿ ಹೆಚ್ಚಿದ ಆತಂಕ ತಿರುವನಂತಪುರಂ: ನೆರೆಯ ಬಾಂಗ್ಲಾದಲ್ಲಿ ಹೆಚ್ಚುತ್ತಿರುವ ಐಸಿಸ್ ಪ್ರಾಬಲ್ಯ ಭಾರತದ ಪಾಲಿಗೂ ಆತಂಕ ಹುಟ್ಟಿಸಿರುವ ಬೆನ್ನಲ್ಲೇ, ಕೇರಳದ ಕಾಸರಗೋಡಿನಿಂದ...

View Article


ಕೊಚಾಡಿಯನ್ ವಿತರಣೆ ಹಕ್ಕು: ರಜನಿ ಪತ್ನಿಗೆ ನೋಟಿಸ್

ಚೆನ್ನೈ: ಕೊಚಾಡಿಯನ್ ಚಲನಚಿತ್ರದ ವಿತರಣೆ ಹಕ್ಕಿನ ಕುರಿತಂತೆ ಎಡಿ ಬ್ಯೂರೊ ಸಲ್ಲಿಸಿದ್ದ ಪ್ರಕರಣ ಸಂಬಂಧ ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. 2014 ಮೇ 23ರಂದು ತೆರೆಕಂಡ ಈ...

View Article

ಎನ್‌ಡಿಎ ಶೇ.31 ಸಚಿವರ ವಿರುದ್ಧ ಕ್ರಿಮಿನಲ್‌ ಕೇಸ್‌

ಹೊಸದಿಲ್ಲಿ: ಕೇಂದ್ರದ ವಿಸ್ತೃತ ಸಂಪುಟದಲ್ಲಿ ಶೇ.30ಕ್ಕಿಂತ ಹೆಚ್ಚು ಸಚಿವರ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿದ್ದು, ಬಹುತೇಕ ಎಲ್ಲರೂ ಕರೋಡ್‌ಪತಿಗಳು. ಅಸೋಸಿಯೇಷನ್‌ ಫಾರ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ ನಡೆಸಿದ ವಿಶ್ಲೇಷಣಾ ವರದಿಯಿಂದ ಈ ಅಂಶ...

View Article

ಲೇಡಿ ಶ್ರೀರಾಮ್‌ ವಿದ್ಯಾರ್ಥಿನಿಯರಿಗೆ 2 ಲಕ್ಷ ರೂ. ಇಂಟರ್ನ್‌ಶಿಪ್‌

ಹೊಸದಿಲ್ಲಿ: ದಿಲ್ಲಿಯ ಪ್ರತಿಷ್ಠಿತ ಲೇಡಿ ಶ್ರೀರಾಮ್‌ ಕಾಲೇಜಿನ 4 ವಿದ್ಯಾರ್ಥಿನಿಯರು ಬೇಸಿಗೆ ಕಾಲದ ಇಂಟರ್ನ್‌ಶಿಪ್‌ಗೆ ಈವರೆಗಿನ ಅತಿ ಹೆಚ್ಚು ಮೊತ್ತದ ವೇತನ ಪಡೆದಿದ್ದಾರೆ. ಬ್ರೆಜಿಲಿಯನ್‌ ಕಂಪನಿ ಎಂಬಾರ್ಕೊ, ಈ ವರ್ಷ ನಾಲ್ವರು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>