ಶೌಚಾಲಯ ಇಲ್ಲದ್ದಕ್ಕೆ ಪತಿಗೆ ಡಿವೋರ್ಸ್
ಬಾಗಾ: ಬಿಹಾರದ ಪಶ್ಚಿಮ ಚಂಪಾರಣ್ ಜಿಲ್ಲೆಯ ದಹವಾ ಗ್ರಾಮದ ಮನೆಯಲ್ಲಿ ಪತಿ ಶೌಚಾಲಯ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ನವ ವಿವಾಹಿತೆ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಅರ್ಚನಾ ಗೌತಮ್ (21) ಹಾಗೂ ಬಾಬುಲ್...
View Articleಐಸಿಸ್ ಸೇರಿದ 4 ಮುಂಬಯಿ ಯುವಕರಿಗೂ ನಾಯ್ಕ್ ಪ್ರೇರಣೆ
ಕಲ್ಯಾಣ್: ಐಸಿಸ್ ಸೇರಿದ ಕಲ್ಯಾಣ್ನ ನಾಲ್ಕು ಯುವಕರಿಗೂ ಮುಂಬಯಿ ಮೂಲದ ಮುಸ್ಲಿಂ ಬೋಧಕ ಜಾಕೀರ್ ನಾಯ್ಕ್ ಭಾಷಣವೇ ಪ್ರೇರಣೆ ಎನ್ನಲಾಗಿದೆ. ನಾಯ್ಕ್ ಭಾಷಣವೇ ಪ್ರೇರಣೆ ಎಂದು ಬಾಂಗ್ಲಾದೇಶದ ರಾಜಧಾನಿ ಢಾಕಾದ ಆರ್ಟಿಸನ್ ಬೇಕರಿ ಮೇಲೆ...
View Articleಚಿಕಿತ್ಸೆ ನೀಡುವೆನೆಂದು ಹೇಳಿ ರೇಪ್ ಮಾಡಿದ ಮಂತ್ರವಾದಿ
ಜೈಪುರ: ರೋಗ ವಾಸಿ ಮಾಡುವುದಾಗಿ ಮಹಿಳೆಯನ್ನು ಸ್ಮಶಾನಕ್ಕೆ ಕರೆದುಕೊಂಡು ಹೋದ ಮಂತ್ರವಾದಿ ಆಕೆಯ ಮೇಲೆ ಅತ್ಯಾಚಾರ ನಡೆಸಿರುವುದು ಬಯಲಾಗಿದೆ. ಕೋಟಾದಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ....
View Articleಗಾಳಿಪಟದ ದಾರ ಕತ್ತು ಸೀಳಿ ಬೈಕ್ ಸವಾರ ಸಾವು
ಘಾಜಿಯಾಬಾದ್: ಗಾಳಿಪಟದ ಹರಿತವಾದ ದಾರ ಘಾಜಿಯಾಬಾದ್ನ ಫ್ಲೈಓವರ್ ಮೇಲೆ ಸಾಗುತ್ತಿದ್ದ ಬೈಕ್ ಸವಾರನ ಕುತ್ತಿಗೆ ಸೀಳಿದ ಭೀಕರ ಘಟನೆ ಶುಕ್ರವಾರ ಸಂಜೆ ನಡೆದ ಬಗ್ಗೆ ವರದಿಯಾಗಿದೆ. ಮೃತ ವ್ಯಕ್ತಿಯನ್ನು ಪ್ರಾರ್ಪಟಿ ಡೀಲರ್ ಯೋಗೀಶ್ ಶರ್ಮ...
View Articleಬೇಳೆಕಾಳು ಬೆಲೆ ತಗ್ಗಿಸಲು ಶತಪ್ರಯತ್ನ
*ಬೆಂಬಲ ಬೆಲೆ ಪರಿಶೀಲನೆಗೆ ಸಮಿತಿ ರಚನೆ ಹೊಸದಿಲ್ಲಿ: ಗಗನಮುಖಿಯಾಗಿರುವ ಬೇಳೆಕಾಳುಗಳ ಬೆಲೆಯನ್ನು ನಿಯಂತ್ರಿಸಲು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿರುವ ಕೇಂದ್ರ ಸರಕಾರ, ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಪುನರ್ ಪರಿಶೀಲನೆ...
View Articleಶನಿಯ ಚಂದ್ರನಲ್ಲಿ ಜೀವದ ಕುರುಹು?
ನೀರಿನ ಬದಲು ಇಲ್ಲಿ ಹೈಡ್ರೋಜನ್ ಸೈನೆಡ್ ಜೀವ ಅಸ್ತಿತ್ವದ ಮೂಲ ಕಣ! ಲಾಸ್ ಏಂಜಲೀಸ್: ಭೂಮಿಯಲ್ಲಿ ಜೀವರಾಶಿಯ ಅಸ್ತಿತ್ವಕ್ಕೆ ಮೂಲಾಧಾರ ನೀರು. ನೀರಿಲ್ಲದ ಬದುಕು ಕಲ್ಪಿಸಿಕೊಳ್ಳಲೂ ಅಸಾಧ್ಯ. ಆದರೆ, ನೀರನ್ನು ಆಧರಿಸಿದ ರಾಸಾಯನಿಕ...
View Articleಮಗುವಿಗಾಗಿ ಮೃತ ಗಂಡನ ವೀರ್ಯ ಕೋರಿದ ಪತ್ನಿ
ವೈದ್ಯಕೀಯ ಲೋಕಕ್ಕೆ ಸವಾಲಾದ ಪ್ರಕರಣ * ನಿರ್ದಿಷ್ಟ ಸೂತ್ರವಿಲ್ಲದೆ ನಿರಾಕರಣೆ ಹೊಸದಿಲ್ಲಿ: ಒಂದು ಕಡೆ ಅವನ ಶವ ಮಲಗಿದೆ. ಮತ್ತೊಂದು ಕಡೆ ಅವನ ಹೆಂಡತಿ, ನನಗೆ ಅವನಿಂದಲೇ ಮಗು ಬೇಕು, ಅವನ ವೀರ್ಯಾಣು ತೆಗೆದುಕೊಡಿ ಎಂದು ಅಂಗಲಾಚುತ್ತಿದ್ದಾಳೆ....
View Articleಕೆಲಸ ಬಿಟ್ಟು, ಲೋಳೆಸರ ಬೆಳೆದು ಕರೋಡ್ಪತಿ ಆದರು
ಜೈಸಲ್ಮೇರ್: ಅವರಿಗೆ ಸರಕಾರಿ ನೌಕರಿ ಇತ್ತು. ಆದರೂ, ಏನೋ ಅತೃಪ್ತಿ. ರೈತ ಕುಟುಂಬದ ವ್ಯಕ್ತಿಗೆ ವಿಭಿನ್ನವಾಗಿ ಏನಾದರೂ ಮಾಡಬೇಕೆಂಬ ಹಂಬಲ. ಒಮ್ಮೆ ದಿಲ್ಲಿಯಲ್ಲಿ ನಡೆದ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಅದು ಅವರ ಬದುಕಿಗೆ ದೊಡ್ಡ ತಿರುವು...
View Articleರಸ್ತೆ ದತ್ತು: ಪುಣೆ ಪೌರಸಂಸ್ಥೆಯ ಹೊಸ ಯೋಜನೆ
ಪುಣೆ: ರಸ್ತೆ ನಿರ್ವಹಣೆ ಪುಣೆ ಪುರಸಭೆಗೆ (ಪಿಎಂಸಿ)ಗೆ ದೊಡ್ಡ ಹೊರೆ ಆಗಿರುವ ಸಂದರ್ಭದಲ್ಲಿ ನಗರಾಡಳಿತ ಹೊಸ ಯೋಜನೆ ಘೋಷಿಸಿದೆ. ರಸ್ತೆಗಳ ಗುಣಮಟ್ಟ ಹೆಚ್ಚಿಸುವ ಮೂಲಕ ಸಂಚಾರ ಸುಗಮಗೊಳಿಸುವ ನಿಟ್ಟಿನಲ್ಲಿ ಪಿಎಂಸಿ, ರಸ್ತೆಗಳನ್ನು ದತ್ತು ನೀಡಲಿದೆ....
View Articleದರೋಡೆಗೆ ಮೊದಲು ಗುಂಡು ಪಾರ್ಟಿ ಮಾಡಿದ ಖದೀಮರು
ವಡೋದರ: ಮಂಜಲ್ಪುರ್ ಪ್ರದೇಶದ ಎರಡು ಮನೆಗಳಿಗೆ ಭಾನುವಾರ ರಾತ್ರಿ ಕನ್ನ ಹಾಕಿದ ಖದೀಮರು 3.84 ಲಕ್ಷ ರೂ.ಗೂ ಅಧಿಕ ಮೌಲ್ಯದ ನಗದು , ಚಿನ್ನಾಭರಣಗಳೊಂದಿಗೆ ಪರಾರಿಯಾಗಿದ್ದಾರೆ. ನಗದು, ಚಿನ್ನಾಭರಣ ದೋಚಿ ದರೋಡೆಕೋರರು ಪರಾರಿಯಾಗುವುದು ಮಾಮೂಲು,...
View Articleಕೇರಳ ಸಲಫಿಗಳಿಗೆ ಶ್ರೀಲಂಕಾ ಇಸ್ಲಾಂ ಜ್ಞಾನತಾಣ
ಕೋಯಿಕ್ಕೋಡ್: ಈಗ ಶ್ರೀಲಂಕಾವು ಮಲಯಾಳಿ ಸಲಫಿಗಳಿಗೆ ಅಚ್ಚುಮೆಚ್ಚಿನ ಇಸ್ಲಾಂ ಜ್ಞಾನತಾಣವಾಗಿದೆ. ಕೇರಳದಲ್ಲಿ ಸರಿಯಾಗಿ ಇಸ್ಲಾಮ್ ಜ್ಞಾನ ದೊರೆಯುತ್ತಿಲ್ಲ ಎಂಬುದು ಈ ಯುವಕರ ನಂಬಿಕೆ. ಧಾರ್ಮಿಕ ಅಧ್ಯಯನಕ್ಕಾಗಿ ಶ್ರೀಲಂಕಾದಲ್ಲಿರುವ ಹದೀಸ್...
View Articleಹೆಣ್ಣಿನ ವೇಷದಲ್ಲಿ ಪತ್ನಿ ಭೇಟಿಯಾಗುತ್ತಿದ್ದ ಪತಿಗೆ ತದುಕಿದ ಸ್ಥಳೀಯರು!
ಚೆನ್ನೈ: ದೇಶಾಭಿಮಾನವೋ, ಬೇರೆ ಯಾವ ಹೊಣೆಯೋ ಸಿಂಗಾಪುರದಲ್ಲಿದ್ದ ಒಳ್ಳೆ ಕೆಲಸ ಬಿಟ್ಟು ಈತ ಭಾರತಕ್ಕೆ ಬಂದಿದ್ದ. ಇದರಿಂದ ಆಕ್ರೋಶಗೊಂಡ ಪತ್ನಿಯ ಅಮ್ಮ, ಮಗಳನ್ನು ಅಳಿಯನೊಂದಿಗೆ ಕಳುಹಿಸಲು ಒಲ್ಲೆ ಎಂದು ಬಿಟ್ಟಳು. ಅಮ್ಮನಿಗೆ ಹೆದರಿದ ಮಗಳೂ,...
View Articleವಿಶ್ವದ ಹೆಚ್ಚು ಸಂಭಾವನೆ ಪಡೆಯುವ ಫೋರ್ಬ್ಸ್ ಪಟ್ಟಿಯಲ್ಲಿ ಶಾರುಖ್, ಅಕ್ಷಯ್
ಮುಂಬಯಿ: ಬಾಲಿವುಡ್ ಸೂಪರ್ ಸ್ಟಾರ್ಗಳಾದ ಶಾರುಖ್ ಖಾನ್ ಮತ್ತು ಅಕ್ಷಯ್ ಕುಮಾರ್ ಈ ವರ್ಷ ವಿಶ್ವದಲ್ಲಿಯೇ ಹೆಚ್ಚು ಸಂಭಾವನೆ ಪಡೆಯುವ 100 ಕಲಾವಿದರೊಂದಿಗೆ ಸೇರಿಕೊಂಡಿದ್ದಾರೆ. ಫೋರ್ಬ್ಸ್ ಘೋಷಿಸಿದ ವಾರ್ಷಿಕ ಪಟ್ಟಿಯಲ್ಲಿ ಈ ನಟರ ಹೆಸರಿವೆ....
View Articleಹೈದರಾಬಾದ್ ಐಸಿಸ್ ಮುಖ್ಯಸ್ಥನ ಬಂಧನ
ಹೈದರಾಬಾದ್: ಆಂಧ್ರ ಮತ್ತು ತೆಲಂಗಾಣದಲ್ಲಿ ಇತ್ತೀಚೆಗಷ್ಟೇ ಐಸಿಸ್ ಉಗ್ರರ ಬೇಟೆ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ, ಮಂಗಳವಾರ ಐಸಿಸ್ ಸಂಘಟನೆಯ ಹೈದರಾಬಾದ್ ಘಟಕದ ಮುಖ್ಯಸ್ಥ ಯಾಸಿನ್ ನಿಯಾಮತುಲ್ಲಾ (42) ಮತ್ತು ಆತನ ಬಲಗೈ ಬಂಟ ಅತಾವುಲ್ಲಾ...
View Articleಗಣಜೂರಲ್ಲಿ ಚಿನ್ನ ಗಣಿಗಾರಿಕೆ ಘಟಕ ಸ್ಥಾಪನೆಗೆ ಹಿನ್ನಡೆ
ತಾಂತ್ರಿಕ ಅನುಮೋದನೆ ನೀಡಲು ರಾಜ್ಯ ಸರಕಾರ ಮೀನಮೇಷ * ರಾಜು ನದಾಫ ಹಾವೇರಿ ಕೇಂದ್ರ ಸರಕಾರ ಜುಲೈ 2015ರಲ್ಲೇ ಅನುಮತಿ ನೀಡಿದ್ದರೂ ರಾಜ್ಯ ಸರಕಾರ ತಾಂತ್ರಿಕ ಅನುಮೋದನೆ ನೀಡುವಲ್ಲಿ ಮೀನಮೇಷ ಎಣಿಸುತ್ತಿದೆ. ಇದರಿಂದಾಗಿ ಜಿಲ್ಲೆಯ ಗಣಜೂರಿನಲ್ಲಿ...
View Articleಹಣಕಾಸು ನಿರ್ವಹಣೆಗೆ ನೈನ್ apps
ತೆರಿಗೆ ಲೆಕ್ಕಾಚಾರ ಮಾಡಲು, ಬ್ಯಾಂಕ್ ಲೋನ್ಗಳ ಇಎಂಐ ಲೆಕ್ಕಾಚಾರಕ್ಕೆ ಈಗ ಯಾರದೇ ನೆರವು ಅಗತ್ಯವಿಲ್ಲ. ಎಲ್ಲವೂ ಈಗ ನಿಮ್ಮ ಪ್ಯಾಕೆಟ್ನಲ್ಲೇ ಇದೆ! ಇಎಂಐ ಕ್ಯಾಲ್ಕುಲೇಟರ್, ಬ್ಯಾಂಕಿಂಗ್ ಮತ್ತು ವೈಯಕ್ತಿಕ ಹಣಕಾಸು ನಿರ್ವಹಣೆಗೆ ಸಂಬಂಧಿಸಿದ...
View Articleಸ್ವಿಸ್ ಬ್ಯಾಂಕ್ಗಳಲ್ಲಿ ವಿದೇಶಿಯರ ಹಣ ಇಳಿಕೆ
ಭಾರತಕ್ಕೆ 75ನೇ ರಾರಯಂಕ್, ಬ್ರಿಟನ್ಗೆ ಮೊದಲ ರಾರಯಂಕ್ ಹೊಸದಿಲ್ಲಿ: 'ಕಪ್ಪು ಹಣದ ಸ್ವರ್ಗ' ಎನ್ನಲಾದ ಸ್ವಿಜರ್ಲೆಂಡ್ನ ಬ್ಯಾಂಕ್ಗಳಲ್ಲಿ ಹಣ ಇಡುವ ವಿದೇಶಿ ಗ್ರಾಹಕರ ಸಂಖ್ಯೆ ಕಳೆದ ವರ್ಷ ಶೇ.4ರಷ್ಟು ಇಳಿಕೆಯಾಗಿದೆ. ಭಾರತ 75ನೇ...
View Articleವಿಮೆ ಕಂಪನಿಗಳ ಪಿಂಚಣಿ ಸ್ಕೀಮ್ಗಳಿಗಿಂತಲೂ ಎನ್ಪಿಎಸ್, ಇಪಿಎಫ್ ಬೆಟರ್
ಎಕನಾಮಿಕ್ ಟೈಮ್ಸ್ ಮುಂಬಯಿ ಜೀವ ವಿಮೆ ಕಂಪನಿಗಳು ನೀಡುವ ಪಿಂಚಣಿ ಯೋಜನೆಗಳಿಗೆ ಹೋಲಿಸಿದರೆ ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್ಪಿಎಸ್), ಉದ್ಯೋಗಿಗಳ ಭವಿಷ್ಯ ನಿಧಿ(ಇಪಿಎಫ್) ಮತ್ತಿತರ ಆಯ್ಕೆಗಳೇ ಉತ್ತಮ. ವಿಮೆ ಕಂಪನಿಗಳ ಪಿಂಚಣಿ ಯೋಜನೆಗಳು...
View Articleಸೆನ್ಸೆಕ್ಸ್ ಅಲ್ಪ ಚೇತರಿಕೆ
ಮುಂಬಯಿ: ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರ 35 ಅಂಕ ಏರಿಕೆ ದಾಖಲಿಸಿದ್ದು, 27,201.49 ಅಂಕಗಳ ನೀರಸ ವಹಿವಾಟು ದಾಖಲಿಸಿತು. ನಿಫ್ಟಿ 1.95 ಅಂಕ ಗಳಿಸಿ 8,337.90ಕ್ಕೆ ದಿನದಾಟ ಮುಕ್ತಾಯಗೊಳಿಸಿತು. ಮಂಗಳವಾರ...
View Articleಆನ್ಲೈನ್ ಮೂಲಕ ತೆರಿಗೆ ರಿಟರ್ನ್ಸ್ಗೆ ಆರು ಹೆಜ್ಜೆಗಳು
ಹೆಜ್ಜೆ-1 ನಿಮ್ಮನ್ನು ನೋಂದಣಿ ಮಾಡಿಸಿಕೊಳ್ಳಿ ಆನ್ಲೈನ್ ಮೂಲಕ ನಿಮ್ಮ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕಾದರೆ ಆದಾಯ ತೆರಿಗೆ ಇಲಾಖೆಯ ಆನ್ಲೈನ್ ಟ್ಯಾಕ್ಸ್ ಫೈಲಿಂಗ್ ವೆಬ್ಸೈಟ್ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. Six steps to...
View Article