ಕೇರಳದಲ್ಲಿ ಪ್ರೊಫೆಸರ್ ಕೈ ಕಡಿದ ಆರೋಪಿ ಶರಣಾಗತಿ
ತಿರುವನಂತಪುರ: ಕೇರಳದಲ್ಲಿ ಪ್ರೊಫೆಸರ್ವೊಬ್ಬರ ಕೈ ಕಡಿದಿದ್ದ ಪ್ರಕರಣದ ಪ್ರಮುಖ ಆರೋಪಿ ಎಂ.ಕೆ. ನಜೀರ್ ಎನ್ಐಎ ಕೋರ್ಟ್ಗೆ ಶುಕ್ರವಾರ ಶರಣಾಗಿದ್ದಾನೆ. ಪ್ರಶ್ನೆ ಪತ್ರಿಕೆಯಲ್ಲಿ ಪ್ರವಾದಿ ಮಹಮ್ಮದ್ ಅವರನ್ನು ಹೀಯಾಳಿಸಲಾಗಿದೆ ಎಂದು ದೂರಿ...
View Articleಉತ್ತರ ಪ್ರದೇಶದಲ್ಲಿ ಜನಿಸಿದೆ ಭೀಮಕಾಯದ ಮಗು
ಲಖನೌ: ಭಾರತದ ಅತಿ ತೂಕದ ಮಗು ಉತ್ತರ ಪ್ರದೇಶದಲ್ಲಿ ಜನಿಸುವ ಮೂಲಕ ಜಗತ್ತು ನೋಡುವ ಮುನ್ನವೇ ದಾಖಲೆ ಬರೆದಿದೆ. ಈ ಗಂಡು ಮಗುವಿನ ತೂಕ 7 ಕೆಜಿ. ಆಸ್ಪತ್ರೆಗೆ ದಾಖಲಾದ 15 ನಿಮಿಷದಲ್ಲಿ ಸಹಜ ಹೆರಿಗೆಯ ಮೂಲಕ ಈ ಮಗು ಜನ್ಮ ತಾಳಿದೆ. ಹೆರಿಗೆ ನಂತರ...
View Articleನಿತೀಶ್ ಮಹಾನ್ ನಾಯಕ: ಶತ್ರುಘ್ನ ಸಿನ್ಹಾ ಮೆಚ್ಚುಗೆ
ಬಿಜೆಪಿಗೆ ಮುಜುಗರ ತಂದಿಟ್ಟ ಸಂಸದ ಸಿನ್ಹಾ ಪಟನಾ : ಬಿಹಾರ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಕಂಡ ನಂತರವೂ ಸಂಸದ ಶತ್ರುಘ್ನ ಸಿನ್ಹಾ ಅವರು ಜೆಡಿಯು ನಾಯಕ ನಿತೀಶ್ ಕುಮಾರ್ ಅವರನ್ನು ಸೋಮವಾರ ಖುದ್ದು ಭೇಟಿ ಮಾಡಿ ಮೆಚ್ಚುಗೆ ಸೂಚಿಸುವ ಮೂಲಕ...
View Articleಬಿಹಾರ ಸೊಲು, ಬಿಜೆಪಿ ಒಳ ಬೇಗುದಿ ಬಯಲು
ಶಾ ರಣತಂತ್ರಗಳ ಬಗ್ಗೆ ಅಪಸ್ವರ / ಮೋಹನ್ ಭಾಗವತ್ ಹೇಳಿಕೆಗೆ ಕಿಡಿ ಹೊಸದಿಲ್ಲಿ/ಪಟನಾ: ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿರುವುದು ಆ ಪಕ್ಷದಲ್ಲಿ ಪಿಸುಗುಡುವ ಮಟ್ಟದಲ್ಲಿದ್ದ ಬೇಗುದಿ ಸ್ಫೋಟಗೊಳ್ಳುವಂತೆ ಮಾಡಿದೆ....
View Articleವಾಯುಭಾರ ಕುಸಿತ: ತಮಿಳುನಾಡಲ್ಲಿ ಭೀಕರ ಮಳೆ
ಚೆನ್ನೈ: ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ತಮಿಳುನಾಡು ಸೇರಿದಂತೆ ದಿಕ್ಷಿಣ ಭಾರತದ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ಚಂಡಮಾರುತದ ಭೀತಿ ಎದುರಾಗಿದೆ. ವಾಯುಭಾರ ಕುಸಿತದ ಪರಿಣಾಮ ಸಮುದ್ರದ ಅಲೆಗಳ ರಭಸ ಹೆಚ್ಚಾಗಿದೆ....
View Articleಮತಗಳ ಒಗ್ಗೂಡಿಕೆ ಬಿಜೆಪಿ ಸೋಲಿಗೆ ಕಾರಣ: ಜೇಟ್ಲಿ
ಬಿಹಾರ ಚುನಾವಣಾ ಸೋಲಿನ ಪರಾಮರ್ಶೆ ನಡೆಸಿದ ಬಿಜೆಪಿ ಸಂಸದೀಯ ಮಂಡಳಿ ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸೋಮವಾರ ನಡೆದ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಬಿಹಾರದಲ್ಲಿ ಪಕ್ಷದ ಹೀನಾಯ ಸೋಲಿನ ಕುರಿತು ಗಂಭೀರ ಪರಾಮರ್ಶೆ...
View Articleಸರ್ವರಿಗೂ ನ್ಯಾಯ ದೊರೆಯಬೇಕು: ಮೋದಿ ಪ್ರತಿಪಾದನೆ
ಕಾನೂನು ಸೇವಾ ದಿನದಂದು ಸರಕಾರದ ಆದ್ಯತೆಗಳನ್ನು ಪಟ್ಟಿ ಮಾಡಿದ ನಮೋ ಹೊಸದಿಲ್ಲಿ: ಎಲ್ಲರ ಜತೆಗೂಡಿ ಸರ್ವಾಂಗೀಣ ಅಭಿವೃದ್ಧಿ ಸಾಧಿಸುವುದಷ್ಟೇ ಅಲ್ಲ, ಎಲ್ಲರಿಗೂ ನ್ಯಾಯ ದೊರೆಕಿಸಿಕೊಡುವುದೂ ಸರಕಾರದ ಹೊಣೆಗಾರಿಕೆಯಾಗಿದೆ ಎಂದು ಪ್ರಧಾನಿ ನರೇಂದ್ರ...
View Articleಎಲ್ಲ ಬೇಡಿಕೆಗಳನ್ನೂ ಪೂರೈಸುವುದು ದುಸ್ತರ: ಪರಿಕರ್
ಹೊಸದಿಲ್ಲಿ: ''ಪ್ರಜಾಪ್ರಭುತ್ವದಲ್ಲಿ ಬೇಡಿಕೆ ಇಡಲು ಎಲ್ಲರಿಗೂ ಅವಕಾಶವಿದೆ. ಹಾಗೆಂದು ಎಲ್ಲ ಬೇಡಿಕೆಗಳನ್ನೂ ಈಡೇರಿಸಲಾಗುವುದಿಲ್ಲ,'' ಎಂದು ರಕ್ಷಣಾ ಸಚಿವ ಮನೋಹರ್ ಪರಿಕರ್ ಸೋಮವಾರ ಹೇಳಿದ್ದಾರೆ. ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ವಿಷಯದಲ್ಲಿ...
View Articleಸಂಭಾವನೆ ಬಾಕಿ: ನಿರ್ಮಾಪಕರ ವಿರುದ್ಧ ಶ್ರೀದೇವಿ ದೂರು
ಚೆನ್ನೈ: ಬಾಲಿವುಡ್ನ ಎವರ್ ಬ್ಯೂಟಿ ಕ್ವೀನ್ ಶ್ರೀ ದೇವಿ ಅವರು ಇತ್ತೀಚೆಗೆ ತಾವು ನಟಿಸಿದ ಪುಲಿ ಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದ್ದಾರೆ. ತಮಗೆ ನೀಡಬೇಕಾಗಿರುವ 50 ಲಕ್ಷ ರೂಪಾಯಿ ಸಂಭಾವನೆಯನ್ನು ಕೊಡದೆ ನಿರ್ಮಾಪಕರಾದ ಪಿ ಟಿ ಸೆಲ್ವಂ...
View Articleಬಿಹಾರ: ಮುಖ್ಯಮಂತ್ರಿಯಾಗಿ ನಿತೀಶ್ ಅಧಿಕಾರ ಸ್ವೀಕಾರ 20ಕ್ಕೆ
ಪಟನಾ: ಬಿಜೆಪಿ ಮೈತ್ರಿಕೂಟಕ್ಕೆ ಅಚ್ಚರಿಯ ಸೋಲುಣಿಸಿದ ನಿತೀಶ್ ಕುಮಾರ್ ನೇತೃತ್ವದ ಮಹಾಮೈತ್ರಿ ಕೂಟದ ಸರಕಾರವು ನವೆಂಬರ್ 20ರಂದು ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. ಪಟನಾದ ಗಾಂಧಿ ಮೈದಾನದಲ್ಲಿ ಮತ್ತೊಮ್ಮೆ ಮುಖ್ಯಮಂತ್ರಿಯಾಗಿ, ಜೆಡಿಯು,...
View Articleಅಮಿತಾಭ್ ಜತೆ ರಿಕ್ಕಿ ಕೇಜ್
ಬೆಂಗಳೂರು ಹುಡುಗ ರಿಕ್ಕಿ ಕೇಜ್ ಒಂದಿಲ್ಲೊಂದು ಸುದ್ದಿ ಮಾಡುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ಅವರು ಗ್ರಾಮ್ಮಿ ಅವಾರ್ಡ್ ಪಡೆದು ಕನ್ನಡಿಗರಲ್ಲಿ ಹೆಮ್ಮೆ ತಂದಿದ್ದರು. ಈಗ ಅಮಿತಾಭ್ ಬಚ್ಚನ್ ಜತೆ ಕೆಲಸ ಮಾಡುವ ಮೂಲಕ ಅವರು ಕನ್ನಡಿಗರ ಕೀರ್ತಿಯನ್ನು...
View Articleಫೋರ್ಬ್ಸ್ ಇಂಡಿಯಾ ಪಟ್ಟಿಗೆ ಪುನೀತ್, ಸುದೀಪ್
ಫೋರ್ಬ್ಸ್ ಇಂಡಿಯಾ ಮ್ಯಾಗಝಿನ್ ವಿವಿಧ ಕ್ಷೇತ್ರಗಳಲ್ಲಿರುವ ಪ್ರಭಾವಿ ವ್ಯಕ್ತಿಗಳ ಪಟ್ಟಿಯನ್ನು ಪ್ರತಿವರ್ಷ ಬಿಡುಗಡೆ ಮಾಡುತ್ತಾ ಬಂದಿದ್ದು, ಈ ಬಾರಿ ಪಟ್ಟಿಯಲ್ಲಿ ಸ್ಯಾಂಡಲ್ವುಡ್ನ ಸ್ಟಾರ್ಗಳಾದ ಪುನೀತ್ ಮತ್ತು ಸುದೀಪ್ ಹೆಸರೂ ಕೂಡಾ...
View Articleಸಂಜನಾ ಡಾನ್ಸ್ ಲೀಲೆ
ಸಂಜನಾ ಇತ್ತೀಚೆಗಂತೂ ಐಟಂ ಸಾಂಗ್ಗಳಿಗೆ ಹೆಜ್ಜೆ ಹಾಕುವುದು ಹೆಚ್ಚಾಗಿತ್ತು. ಆದರೆ ಇಲ್ಲಿ ಅವರು ಫ್ಯಾಮಿಲಿ ಗೆಟ್ ಟುಗೆದರ್ ಸೀಕ್ವೆನ್ಸ್ನಲ್ಲಿ 45 ಕಲಾವಿದರ ಜತೆ ಕುಣಿಯುತ್ತಾರೆ. ಐಟಂ ಸಾಂಗ್ ಅಲ್ಲದ ಹಾಡಿನಲ್ಲಿ ಇದೇ ಮೊದಲ ಬಾರಿಗೆ ಅವರು...
View Articleರ್ಯಾಂಕ್ ರಾಜುಗೆ ಇಡಿಯಟ್ ಸ್ಫೂರ್ತಿ
ನಮ್ಮ ನಡುವೆ ಅನೇಕ ಫಸ್ಟ್ ರ್ಯಾಂಕ್ ರಾಜುಗಳು ಇದ್ದಾರೆ. ಸ್ಕೂಲ್ನಲ್ಲಿ ಹೆಚ್ಚೆಚ್ಚು ಅಂಕ ಗಳಿಸುವ ಇವರು, ಬದುಕಿನಲ್ಲಿ ಫೇಲಾಗುತ್ತಲೇ ಇರುತ್ತಾರೆ. ಅವರ ಬದುಕನ್ನು ಸಿನಿಮಾದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕರು. - ಶರಣು...
View Articleಡಬಲ್ ಶೇಡ್ ಲೀಲೆ
ರಾಮ್ಲೀಲಾ ಚಿತ್ರದ ಕ್ಲೈಮಾಕ್ಸ್ ಶೂಟಿಂಗ್ನಲ್ಲಿ ಅಮೂಲ್ಯ ಭಾಗವಹಿಸಿದ್ದಾಗ 103 ಡಿಗ್ರಿ ಜ್ವರ ಇತ್ತು. ಆದರೂ ಶೂಟಿಂಗ್ನಲ್ಲಿ ಭಾಗವಹಿಸಿ ಚಿತ್ರತಂಡದಿಂದ ಮೆಚ್ಚುಗೆ ಗಳಿಸಿದ್ದಾರೆ. - ಎಚ್. ಮಹೇಶ್ ಕಲಾವಿದರು, ಜ್ವರ ಬಂದರೆ ಶೂಟಿಂಗ್ನಿಂದ...
View Articleಸಿನಿತಾರೆಯರ ದೀಪಾವಳಿ
ದೀಪಾವಳಿ ಹಬ್ಬದಾಚರಣೆಗೆ ಸ್ಯಾಂಡಲ್ವುಡ್ ತಾರೆಯರು ಉತ್ಸುಕರಾಗಿದ್ದಾರೆ. ಪಟಾಕಿ ಹೊಡೆಯದೇ ಇದನ್ನು ಆಚರಿಸಲು ಇವರೆಲ್ಲ ನಿರ್ಧರಿಸಿದ್ದು ವಿಶೇಷ. - ಎಚ್. ಮಹೇಶ್ ದೀಪಾವಳಿ ಹಬ್ಬದ ಸಂಭ್ರಮ ಆಚರಿಸಲು ಸಿನಿ ತಾರೆಯರು ಸಜ್ಜಾಗಿದ್ದಾರೆ....
View Articleಹೊಸ ಸ್ಟಾರ್ಗಳ ಉದಯ
ಪ್ರತಿ ವರ್ಷದಂತೆ ಈ ಬಾರಿಯೂ ಹತ್ತಾರು ಸಂಖ್ಯೆಯಲ್ಲಿ ಹೊಸಬರು ಬೆಳ್ಳಿತೆರೆಗೆ ಪದಾರ್ಪಣೆ ಮಾಡಿದ್ದಾರೆ. ಈ ಪೈಕಿ ಹೆಸರು ಮಾಡಿದ ಹೊಸ ಸ್ಟಾರ್ಗಳ ಬಗ್ಗೆ ವಿವರ ಇಲ್ಲಿದೆ. - ಎಚ್. ಮಹೇಶ್ ಇತ್ತೀಚೆಗಂತೂ ಅನೇಕ ಹೊಸ ಪ್ರತಿಭೆಗಳು ಚಿತ್ರರಂಗಕ್ಕೆ...
View Articleನಿರ್ದೇಶಕನಾದ ಕೋಮಲ್
ಈವರೆಗೂ ನೀವು ಕೋಮಲ್ರನ್ನು ಹೀರೋ ಆಗಿ ನೋಡಿದ್ದೀರಿ. ಇನ್ಮುಂದೆ ನಿರ್ದೇಶಕನಾಗಿ ನೋಡುವ ಅವಕಾಶ ಸಿಗಲಿದೆ. ಇದು ಕುತೂಹಲಕ್ಕೂ ಕಾರಣವಾಗಿದೆ. - ಶರಣು ಹುಲ್ಲೂರು ಹಾಸ್ಯ ಪಾತ್ರಗಳ ಮೂಲಕ ಸಿನಿಮಾರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಕೋಮಲ್,...
View Articleಆ್ಯಕ್ಷನ್ ಪಾತ್ರದಲ್ಲಿ ಪ್ರಜ್ವಲ್
ಈವರೆಗೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಸಾಹಸ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೀವ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಪ್ರಜ್ವಲ್ ಇಲ್ಲಿ ಆ್ಯಕ್ಷನ್ ಹೀರೋ. ಇದೇ ಮೊದಲ...
View Articleಇಬ್ಬರ ನಾಯಕಿಯರ ಮುದ್ದಿ ಜಾನಿ
ವಿಜಯ ರಾಘವೇಂದ್ರ ಮತ್ತೊಂದು ಸಿನಿಮಾಗೆ ಸಹಿ ಮಾಡಿದ್ದಾರೆ. ಚಿತ್ರಕ್ಕೆ ಮಿಸ್ಟರ್ ಜಾನಿ ಎಂದು ಹೆಸರಿಡಲಾಗಿದ್ದು, ಇಬ್ಬರ ನಾಯಕಿಯರೂ ಆಯ್ಕೆಯಾಗಿದ್ದಾರೆ. ಈಗಾಗಲೇ ಹಲವು ಚಿತ್ರಗಳಿಗೆ ನಾಯಕಿ ಆಗಿರುವ ಮಿಲನಾ ನಾಗರಾಜ್ ಮತ್ತು ಜನನಿ ಈ ಸಿನಿಮಾದ...
View Article