ರಾಶಿ ನೋಡಿ ಸಂಗಾತಿಯ ಆಯ್ಕೆ ಮಾಡಿ
ಸೂಕ್ತವಾದ ಜೀವನ ಸಂಗಾತಿಯನ್ನು ಪಡೆಯುವುದು ಅಷ್ಟು ಸುಲಭವಲ್ಲ. ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಒಳ್ಳೆಯ ವ್ಯಕ್ತಿಯನ್ನು ಪತಿಯಾಗಿ ಪಡೆಯುವುದು ದೊಡ್ಡ ಸವಾಲಾಗಿದೆ. ಆದರೆ ಜ್ಯೋತಿಷ್ಯಶಾಸ್ತ್ರದ ಮೂಲಕ ನಿಮ್ಮ ಗುಣ ನಡತೆಗನುಗುಣವಾದ ವ್ಯಕ್ತಿಯನ್ನು...
View Articleಸ್ಫಟಿಕ ಮಣಿಯ ಮಹತ್ವ
* ಪ್ರಕಾಶ ಬಾಬು ಸ್ಫಟಿಕ ಮಣಿಗಳು ಬೆಣಚು ಕಲ್ಲಿನ ಶಿಲೆಗೆ ಸೇರಿದ್ದು, ಸಿಲಿಕಾನ್ ಡೈ ಆಕ್ಸೈಡ್ನಿಂದ ರಚನೆಗೊಂಡಿರುತ್ತದೆ. ಇದು ಸಾಮಾನ್ಯವಾಗಿ ಹಿಮಾಲಯದ ತಪ್ಪಲಿನಲ್ಲಿ ಹೇರಳವಾಗಿ ದೊರೆಯುತ್ತದೆ. ಸ್ಫಟಿಕವು ದೇಹದ ಉಷ್ಣತೆಯನ್ನು ಕಡಿಮೆ...
View Articleದಾರಿ ದೀಪ: ಸುಬ್ರಹ್ಮಣ್ಯ ಸೇವೆಯಿಂದ ಪ್ರಗತಿ
*ಮನೆ ಕಟ್ಟುವುದಕ್ಕೆ ಒಳ್ಳೆಯ ದಿನ, ಸಮಯಕ್ಕೆ ನಿಮ್ಮ ಸೂಚನೆ ಬೇಕು. ಪ್ರಕಾಶ್ ಕೆ.ಟಿ, ಬೆಂಗಳೂರು ಕನ್ಯಾ ರಾಶಿಯ ನಿಮಗೆ ಸದ್ಯ ಹೊಸ ಮನೆ ಹೂಡುವುದು ಜನವರಿತನಕ ಕಾಯ್ದು ಮಾಡುವುದೊಳಿತು. ಉತ್ತರಾಯಣಕ್ಕೆ ಗುರುಶುದ್ಧ ಯೋಗ ಉಂಟಾಗಿ ಶುಭ ಫಲಗಳ ಕಾಲ....
View Articleಹಸ್ತದ ಮಹತ್ವ
ಪ್ರತಿಯೊಬ್ಬರ ಜೀವನದಲ್ಲೂ ಹಸ್ತ ಪ್ರಮುಖ ಪಾತ್ರವಹಿಸುತ್ತದೆ. ಹಸ್ತವು ತೊಂದರೆ, ವಿಳಂಬ ಮತ್ತು ಕೆಲವು ಬಾರಿ ಜೀವನದಲ್ಲಾಗುವ ಬದಲಾವಣೆಯನ್ನು ಕೂಡ ಸೂಚಿಸುತ್ತದೆ. *ಶನಿಗ್ರಹದ ಪ್ರಭಾವ:ಇದು ಜೀವನದಲ್ಲಿ ಅಪಘಾತವನ್ನು ತೋರಿಸುತ್ತದೆ ಮತ್ತು...
View Articleಬಾಂಧವ್ಯ ವಿಶ್ಲೇಷಿಸುವ ಸಪ್ತಮ ಭಾವ
ಸಪ್ತಮಾಧಿಪತಿಯು ಬಲಾಢ್ಯನಾಗಿದ್ದರೆ ವಿವಾಹ ಜೀವನ ಸುಖಮಯವಾಗಿ, ಗಂಡ ಹೆಂಡಿರು ಸುಖ ಸಂತೋಷದಿಂದ ಬಾಳುವರು. ಸಪ್ತಮಾಧಿಪತಿಯು 3 ನೇ ಭಾವದಲ್ಲಿದ್ದಾಗ ಬಂಧುಗಳ ಸಂಬಂಧದಲ್ಲೇ ವಿವಾಹವಾಗುವ ಸಂಭವ. * ಎಂ.ವಿ.ಸತ್ಯನಾರಾಯಣ ವಿವಾಹದ ನಂತರ ಪತಿ, ಪತ್ನಿಯರು...
View Articleಪ್ರೀತಿ, ದ್ವೇಷಕ್ಕೆ ವಿವೇಚನೆ ಇರದು
- ದಾರಿದೀಪ: ಹರೀಶ್ ಕಾಶ್ಯಪ್ *ಪಿತೃ ಕಾರ್ಯದ ಬಗ್ಗೆ ಸಲಹೆ ನೀಡಿದ್ದೀರಿ-ಯಾವಾಗ, ಎಲ್ಲಿ ಮಾಡಬೇಕು ದಯವಿಟ್ಟು ತಿಳಿಸಿ. ಹೇಮಂತ್ ಕೆ, ವಿಜಾಪುರ ನಿಮಗೆ ಉತ್ತರಿಸಿ ಮೂರು ತಿಂಗಳೇ ಆಯ್ತು. ಈಗ ಇನ್ನೂ ವಿವರ ಕೇಳುತ್ತಿರುವಿರಿ! ಸತ್ಕರ್ಮಗಳೇ ಹಾಗೆ,...
View Article'ದಾನದ' ಫಲವೇ ಶ್ರೇಷ್ಠ
* ಎಸ್.ಎನ್.ಶೈಲೇಶ್ ಬಾಣಾವರ ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ಮನುಷ್ಯನೂ ಯಾವುದಾದರೊಂದು ತೊಂದರೆ ತಾಪತ್ರೆಯಗಳಿಂದ ಒದ್ದಾಡುತ್ತಿರುತ್ತಾನೆ. ಇಂಥ ಸಂದರ್ಭದಲ್ಲಿ ಜಾತಕದ ಕುಂಡಲಿಯನ್ನು ಪರೀಕ್ಷಿಸಿ, ಅದರಲ್ಲಿರುವ ತೊಂದರೆಗಳನ್ನು...
View Articleಭೂಕಂಪನಕ್ಕೆ ಕುಜ ಗ್ರಹ ಕಾರಣ
* ಪ್ರಕಾಶ ಬಾಬು ಕೆ.ಆರ್ ಚಂಡಮಾರುತ, ಸುಂಟರಗಾಳಿ, ಜ್ವಾಲಾಮುಖಿ ಮೊದಲಾದ ನೈಸರ್ಗಿಕ ಪ್ರಕೋಪಗಳ ಪೈಕಿ ಭೂಕಂಪ ಕೂಡ ಒಂದು ಪ್ರಕೋಪವೇ. ಆದರೆ ಭೂಕಂಪ ಯಾಕಾಗುತ್ತದೆ ಎಂದು ಹುಡುಕಲು ಹೊರಟರೆ ಭೂಮಿಯ ಉಗಮದ ಹಿಂದೆ ಹೋಗಬೇಕು. ಹಿಂದೆ ಈ ಭೂಮಿ ಇರುವ...
View Articleದಾರಿ ದೀಪ: ಶುಭ ಗ್ರಹರಿದ್ದರೆ ಮಾತ್ರ ವಿದೇಶಯಾನ ಸುಲಭ
*ಅಣ್ಣನಿಗೆ ಮದುವೆ ಆಗೋದು ತಡ, ತಮ್ಮ ಆಗಬಹುದೇ ಗುರುಗಳೇ? ವಿಜಯ ವಿಕಾಸ್, ದೊಮ್ಮಲೂರು ಹಿರಿಯ ಸಹೋದರ, ಅಕ್ಕ, ತಂಗಿಯರು ಮದುವೆಗೆ ಬಂದೂ ಆಗಿಲ್ಲದಿದ್ದರೆ, ಕಿರಿಯರಿಗೆ ಮಾಡುವುದು ಸಂಪ್ರದಾಯ ಒಪ್ಪದು. ಆದರೆ ವಯೋ ಕಾರಣ, ಕೌಟುಂಬಿಕ ಕಾರಣಾಂತರ,...
View Articleಕಷ್ಟಗಳಿಗೆ ಪ್ರಾರಬ್ಧಗಳೇ ಕಾರಣ
*ಡಿಗ್ರಿ ಓದುತ್ತಿದ್ದು, ಅನೇಕ ಗೊಂದಲ ಕಾಡುವುದು. ಪರಿಹಾರ ಹೇಳಿ. ನಿಂಗರಾಜು ಆರ್, ತಿನರಸೀಪುರ ಬಿಲ್ಲು ಎಂದಿಗೂ ಒಂಟಿಯೇ, ಬಾಣ-ಶುತ್ರಗಳನೇಕ ! ಅದನ್ನು ನಿಭಾಯಿಸುವ ಕಲೆ ಮನವೆಂಬ ಬಿಲ್ಲಿಗೆ ಇರಬೇಕು. ಇಲ್ಲವಾದರೆ ನಿಮ್ಮಂತೆ ಅನಗತ್ಯ, ಸಂಬಂಧವೇ...
View Articleಪ್ಲಸ್: ಪಾಸಿಟಿವ್ ಪ್ಲಸ್ ನೆಗೆಟಿವ್
ಕನ್ನಡ ಚಿತ್ರ * ಪ್ರವೀಣ್ ಚಂದ್ರ ಪ್ರೀತಿಪ್ರೇಮ, ಮಚ್ಚುಲಾಂಗು ಸಿನಿಮಾಗಳ ನಡುವೆ ಅಪರೂಪಕ್ಕೊಮ್ಮೆ ವಿಭಿನ್ನ ಪ್ರಯತ್ನಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತವೆ. ಅನಂತ್ನಾಗ್ಗೆ ವಿಭಿನ್ನ ಗೆಟಪ್ನ ವಿಜ್ಞಾನಿ ಪಾತ್ರ ನೀಡಿರುವ 'ಪ್ಲಸ್' ಸಿನಿಮಾ...
View Articleರಿಂಗ್ ರೋಡ್: ರಿಂಗ್ರೋಡ್ನಲ್ಲಿ ಟ್ರಾಫಿಕ್ ಜಾಮ್
ಚಿತ್ರ : ರಿಂಗ್ ರೋಡ್ * ಎಚ್. ಮಹೇಶ್ ಹುಡುಗಿಯರೇ ಸೇರಿಕೊಂಡು ಮಾಡಿದ ರಿಂಗ್ರೋಡ್ ಸುಮಾ ಚಿತ್ರದಲ್ಲಿ ಯಾರಿಗೂ ಗೊತ್ತಿಲ್ಲದ ಸರ್ಪ್ರೈಸ್ ಎಲಿಮೆಂಟ್ ಇದೆ. ಇದುವರೆಗೂ ಆ ಗುಟ್ಟು ಬಿಟ್ಟು ಕೊಡದೇ ಇದ್ದ ಹುಡುಗಿಯರ ತಂಡ ಅದನ್ನು ಪರಿಣಾಮಕಾರಿಯಾಗಿ...
View Articleವಾಸ್ಕೋಡಿಗಾಮ: ಕನ್ಫ್ಯೂಸ್ಡ್ ಗಾಮಾ
ಕನ್ನಡ ಸಿನಿಮಾ: ವಾಸ್ಕೋಡಿಗಾಮ * ಪದ್ಮಾ ಶಿವಮೊಗ್ಗ ಇಂದು ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಓದಬಯಸೋದು ಬೇರೆ, ಪೋಷಕರು, ಉಪನ್ಯಾಸಕರು ಮೂಗು ಹಿಡಿದು ಕುಡಿಸೋದೇ ಬೇರೆ. ಇದನ್ನು ಸಿನಿಮಾದಲ್ಲಿ ಹೇಳುವ ಪ್ರಯತ್ನವೇ 'ವಾಸ್ಕೋಡಿಗಾಮ' ಚಿತ್ರ. ಆದರೆ,...
View Articleಗಂಗಾ: ಗಂಗಾವತಾರದಲ್ಲಿ ಅರ್ಧನಾರೇಶ್ವರಿ
ಕನ್ನಡ ಚಿತ್ರ : ಗಂಗಾ - ಶರಣು ಹುಲ್ಲೂರು ಸಾಂಸಾರಿಕ ಚಿತ್ರಗಳು ಅಂದಾಕ್ಷಣ ಸಾಮಾನ್ಯವಾಗಿ ತ್ಯಾಗಮಯ ಕತೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಗಂಗಾ ಸಿನಿಮಾದಲ್ಲೂ ಅಂಥದ್ದೇ ಕತೆ ಇದೆ. ಕಣ್ಣೀರಿನ ಕತೆಯ ಜತೆಗೆ ಆ್ಯಕ್ಷನ್ ದೃಶ್ಯಗಳನ್ನು ಅರೆದು,...
View Articleತಿಪ್ಪಜ್ಜಿ ಸರ್ಕಲ್: ಮನಪರಿವರ್ತನೆ ಮಾಡುವ ತಿಪ್ಪಜ್ಜಿ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕಾದಂಬರಿಕಾರ ಬಿ.ಎಲ್ ವೇಣು ಬರೆದ ಕತೆ 'ತಿಪ್ಪಜ್ಜಿ ಸರ್ಕಲ್' ಸಿನಿಮಾ ಆಗಿ ತೆರೆಕಂಡಿದೆ. ತಿಪ್ಪಜ್ಜಿ ಎಂಬ ದೇವದಾಸಿಯ ಜೀವನ ಕತೆಯ ಮೂಲ ಸತ್ವಕ್ಕೆ, ನೈಜತೆಗೆ ಧಕ್ಕೆ ಬರದಂತೆ ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಾರೆ...
View Articleಬೆತ್ತನಗೆರೆ: ಮಾಸ್ ಮಸಾಲ್ ಪುರಿ
ಕನ್ನಡ ಚಿತ್ರ * ಎಚ್. ಮಹೇಶ್ ಸ್ಯಾಂಡಲ್ವುಡ್ನಲ್ಲಿ ಬಂದಿರುವ ಸಾಕಷ್ಟು ರೌಡಿಸಂ ಚಿತ್ರಗಳ ಪೈಕಿ ಕೆಲವೇ ಕೆಲವನ್ನು ಪ್ರೇಕ್ಷಕ ಇಷ್ಟಪಟ್ಟಿದ್ದಾನೆ. ಉಳಿದವುಗಳಿಂದ ದೂರವೇ ಉಳಿದಿದ್ದಾನೆ. ಬೆತ್ತನಗೆರೆ ಚಿತ್ರದ ಕತೆ ಎಲ್ಲರಿಗೂ ಗೊತ್ತಿರುವಂಥದ್ದೆ....
View Articleಮನಮೆಚ್ಚಿದ ಬಂಗಾರು: ಮಚ್ಚಿನ ಕತೆಯಲ್ಲ, ಮನುಕುಲದ ವ್ಯಥೆ
ಕನ್ನಡ ಚಿತ್ರ * ಶರಣು ಹುಲ್ಲೂರು ಮನೆ ಮೆಚ್ಚುವ ಚಿತ್ರಗಳು ಮರೆಯಾಗುತ್ತಿರುವ ಈ ಹೊತ್ತಿನಲ್ಲಿ, ಮನಮೆಚ್ಚಿದ ಬಂಗಾರು ಬಿಡುಗಡೆ ಆಗಿದೆ. ಅದೂ ಕಣ್ಣೀರಿನ ಕತೆಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ನಿರ್ದೇಶನದಲ್ಲಿ. ಸಾಮಾನ್ಯವಾಗಿ ಸಾಯಿ ಪ್ರಕಾಶ್ರ...
View Articleರಾಕ್ಷಸಿ: ರಾಕ್ಷಸಿಯ ಪ್ರೇಮ್ ಕಹಾನಿ
ಕನ್ನಡ ಚಿತ್ರ * ಎಚ್. ಮಹೇಶ್ ಇದುವರೆಗೂ ಪ್ರೇಕ್ಷಕ ದೆವ್ವಗಳು ಎಂದರೆ ಮಾನವರಿಗೆ ಕೆಟ್ಟದು ಮಾಡುತ್ತವೆ, ಅವುಗಳಿಂದ ರಕ್ಷಿಸಿಕೊಳ್ಳಲು ಮಂತ್ರವಾದಿಗಳ ಮೊರೆ ಹೋಗುವುದು , ದೇವರ ಮೊರೆ ಹೋಗುವ ಚಿತ್ರಗಳನ್ನು ನೋಡಿದ್ದಾನೆ. ಆದರೆ ಫಾರ್ ಎ ಚೇಂಜ್ ಈ...
View Articleಊಜಾ: ಆಟಕ್ಕುಂಟು ಲೆಕ್ಕಕ್ಕಿಲ್ಲ
ಕನ್ನಡ ಚಿತ್ರ * ಶರಣು ಹುಲ್ಲೂರು ಕನ್ನಡದಲ್ಲಿ ಸದ್ಯ ಹಾರರ್ ಸಿನಿಮಾ ಸುಗ್ಗಿ. ಹೆದರಿಸುವ ಇಂಥ ಚಿತ್ರಗಳು ವಾರಕ್ಕೊಂದು ತೆರೆ ಕಾಣುತ್ತಿವೆ. ಈ ಸಾಲಲ್ಲಿ ಹೊಸದಾಗಿ ಸೇರಿದ್ದು ಊಜಾ ಸಿನಿಮಾ. ಮರ ಸುತ್ತುವ ಪ್ರೇಮಿಗಳ ಕತೆಗಿಂತ ಹೆದರಿಸುವ ಮತ್ತು...
View Articleವಂಶೋದ್ಧಾರಕ : ಆದರ್ಶಪ್ರಾಯ ವಂಶೋದ್ಧಾರಕ
ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಜನರನ್ನು ಸೆಳೆಯಲು ಚಿತ್ರರಂಗದವರು ರಂಜನೀಯ ಕತೆ, ಫಾರಿನ್ ಲೊಕೇಷನ್ಗಳತ್ತ ಹೊರಳಿರುವ ಸಮಯದಲ್ಲಿ ಮತ್ತೆ ಗ್ರಾಮದತ್ತ ಮುಖ ಮಾಡಿದ್ದಾರೆ ನಿರ್ದೇಶಕ ಆದಿತ್ಯ ಚಿಕ್ಕಣ್ಣ. ರಾಜ್ ಕುಮಾರ್ ಅಭಿನಯದ ಚಿತ್ರಗಳಲ್ಲಿ...
View Article