Quantcast
Channel: VijayKarnataka
Browsing all 6795 articles
Browse latest View live

ಏ.5ರಂದು ಆರ್‌ಬಿಐ ಬಡ್ಡಿ ದರ ಕಡಿತ ಸಾಧ್ಯತೆ

ಹೊಸದಿಲ್ಲಿ : ''ದೇಶದಲ್ಲಿ ಮುಂದಿನ ದಿನಗಳಲ್ಲಿ ಕಡಿಮೆ ಬಡ್ಡಿ ದರದ ಪ್ರಕ್ರಿಯೆ ಮುಂದುವರಿಯಲಿದ್ದು, ಏ.5ರಂದು ರಿಸರ್ವ್ ಬ್ಯಾಂಕ್(ಆರ್‌ಬಿಐ) ತನ್ನ ಬಡ್ಡಿ ದರ ಇಳಿಕೆ ಮಾಡಬಹುದು ಎಂದು ವಿತ್ತತಜ್ಞರು, ಬ್ಯಾಂಕರ್‌ಗಳು ನಿರೀಕ್ಷಿಸಿದ್ದಾರೆ....

View Article


ಜೆಟ್ ಏರ್‌ವೇಸ್‌ನ 5 ವಿಮಾನಗಳಿಗೆ ಬಾಂಬ್ ಬೆದರಿಕೆ

ಹೊಸದಿಲ್ಲಿ: ಬೆಲ್ಜಿಯಂ ರಾಜಧಾನಿ ಬ್ರಸೆಲ್ಸ್ ವಿಮಾನ ನಿಲ್ದಾಣದಲ್ಲಿ ಸರಣಿ ಬಾಂಬ್ ಸ್ಫೋಟ ನಡೆದ ಬೆನ್ನಿಗೇ ದಿಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧೆಡೆ ಹೊರಟಿದ್ದ ಜೆಟ್‌ಏರ್‌ವೇಸ್ ಐದು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು...

View Article


ಶವ ಮನೆಯಲ್ಲಿರಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ಬಾಲಕಿ

ತಿರುಪತಿ: ಈ ಬಾಲಕಿಗೆ ಜೀವನದಲ್ಲಿ ಎದುರಾದ ಅತಿ ದೊಡ್ಡ ಸಂದಿಗ್ಧ ಪರಿಸ್ಥಿತಿ ಇದು. ಒಂದೆಡೆ ಜೀವನದ ಮಹತ್ವದ ಘಟ್ಟವಾದ 10ನೇ ತರಗತಿ ಪರೀಕ್ಷೆ. ಮತ್ತೊಂದೆಡೆ ತನ್ನ ತಾಯಿಯ ಅನಿರೀಕ್ಷಿತ ಸಾವು. ಧೃತಿಗೆಡದೇ ತನ್ನ ತಾಯಿಯ ಕೊನೆ ಆಸೆಯಂತೆ ಪರೀಕ್ಷೆ...

View Article

ಮ್ಯಾಡಮ್ ಟುಸೇಡ್ಸ್‌ನಲ್ಲಿ ಕೇಜ್ರಿ ಮೇಣದ ಪ್ರತಿಮೆ

ಹೊಸದಿಲ್ಲಿ: ವಿಶ್ವವಿಖ್ಯಾತ ಮ್ಯಾಡಮ್ ಟುಸೇಡ್ಸ್ ಮೇಣದ ಮೂರ್ತಿಗಳ ಮ್ಯೂಸಿಯಂನ ದಿಲ್ಲಿ ಗ್ಯಾಲರಿಯಲ್ಲಿ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಮೇಣದ ಪ್ರತಿಮೆಯೂ ರಾರಾಜಿಸಲಿದೆ. ಪ್ರಧಾನಿ ಮೋದಿ ಅವರ ಮೇಣದ ಪ್ರತಿಮೆ ಸ್ಥಾಪನೆಗೆ ಲಂಡನ್...

View Article

ಈಶಾನ್ಯ ರಾಜ್ಯಗಳ ಅಭಿವೃದ್ಧಿಗೆಆದ್ಯತೆ: ರಾಜನಾಥ ಸಿಂಗ್

ಶಿಲ್ಲಾಂಗ್: ಈಶಾನ್ಯ ರಾಜ್ಯಗಳನ್ನು ಆಗ್ನೇಯ ಏಷ್ಯಾದ ಭಾಗಗಳ ವ್ಯಾಪಾರ ಕೇಂದ್ರವಾಗಿ ಮಾಡಲಾಗುವುದು.ಆದರೆ ಅಲ್ಲಿ ಶಾಂತಿಯನ್ನು ಕಾಪಾಡುವಂತಾಗಬೇಕು ಎಂದು ಗೃಹ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ. ಅಸ್ಸಾಂ ರೈಫಲ್ಸ್ ನ 181ನೇ ವರ್ಷದ ದಿನಾಚರಣೆಯ...

View Article


ಟಿಕೆಟ್: ಶ್ರೀಶಾಂತ್ ಹೇಳಿಕೆಯಿಂದ ಬಿಜೆಪಿ ಅಚ್ಚರಿ

ತಿರುವನಂತಪುರ: ಮುಂಬರುವ ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಬಿಜೆಪಿ ಕೇಂದ್ರ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದಾಗಿ ಕ್ರಿಕೆಟ್‌ ಪಟು ಎಸ್.ಶ್ರೀಶಾಂತ್‌ ಅವರು ಹೇಳಿರುವುದು ಅಚ್ಚರಿ ಹುಟ್ಟಿಸಿದೆ ಎಂದು ರಾಜ್ಯ ಬಿಜೆಪಿ...

View Article

ಮೋದಿ 'ದೇವರ ವರ' ಹೇಳಿಕೆಗೆ ಆರೆಸ್ಸೆಸ್‌ ಗರಂ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ದೇವರ ವರ ಎಂದು ಬಿಜೆಪಿ ನಾಯಕರು ಬಣ್ಣಿಸಿರುವ ಬಗ್ಗೆ ಆರೆಸ್ಸೆಸ್‌ ಅಸಮಾಧಾನ ವ್ಯಕ್ತಪಡಿಸಿದೆ. ರಾಷ್ಟ್ರೀಯತೆ ಹಾಗೂ ಅಭಿವೃದ್ಧಿ ಮಂತ್ರದೊಂದಿಗೆ ಪಕ್ಷ ಮನ್ನಡೆಯಬೇಕು. ವ್ಯಕ್ತಿ ಆರಾಧನೆ ಸಲ್ಲದು,...

View Article

ಭಗತ್ ಸಿಂಗ್ ಬಲಿದಾನದಿಂದ ಸ್ವಾತಂತ್ರ್ಯ: ಪ್ರಧಾನಿ

ಹೊಸದಿಲ್ಲಿ: ಭಗತ್ ಸಿಂಗ್, ಸುಖ್‌ದೇವ್, ರಾಜ್‌ಗುರು ಅವರ ಶ್ರೇಷ್ಠ ಬಲಿದಾನದಿಂದ ಇಂದಿನ ತಲೆಮಾರು ಸ್ವಾತಂತ್ರ್ಯದ ಸುಖ ಅನುಭವಿಸುವಂತಾಗಿದೆ. ಅವರ ಅದಮ್ಯ ದೇಶಭಕ್ತಿ ಮತ್ತು ಶೌರ್ಯಕ್ಕೆ ವಂದಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ....

View Article


ಶ್ರೀನಗರದಲ್ಲಿ ಪಾಕ್ ಧ್ವಜ ಹಾರಿಸಿದ ಡಿಇಎಂ

ಶ್ರೀನಗರ: ಪಾಕಿಸ್ತಾನ ದಿನಾಚರಣೆ ಪ್ರಯುಕ್ತ ಆಸಿಯಾ ಅಂದ್ರಾಬಿ ನೇತೃತ್ವದ ಪ್ರತ್ಯೇಕತಾವಾದಿ ಸಂಘಟನೆ ದುಕ್ತರನ್-ಇ-ಮಿಲ್ಲತ್ ಸಿವಿಲ್ ಲೇನ್ಸ್, ಲಾಲ್ ಚೌಕ್ ಸೇರಿದಂತೆ ಶ್ರೀನಗರದ ಹಲವೆಡೆ ಬುಧವಾರ ಪಾಕ್ ಧ್ವಜ ಹಾರಿಸಿದೆ. ಕೆಲ ಹೊತ್ತಿನ ಬಳಿಕ...

View Article


ಟಿಕೆಟ್‌ ರಹಿತ ಪ್ರಯಾಣಕ್ಕೆ ದಂಡ ಕಟ್ಟಲ್ಲ, ಮೊದಲು ಮಲ್ಯನನ್ನು ಬಂಧಿಸಿ ಎಂದ ಮಹಿಳೆ

ಮುಂಬಯಿ: ಟೆಕೆಟ್‌ ರಹಿತ ಪ್ರಯಾಣಕ್ಕೂ ಮದ್ಯ ದೊರೆ ವಿಜಯ್‌ ಮಲ್ಯಗೂ ಎಲ್ಲಿಯ ಸಂಬಂಧ ? ಮುಂಬಯಿ ಮಹಿಳೆಯೊಬ್ಬರು ಇದಕ್ಕೊಂದು ಸಂಬಂಧ ಕಲ್ಪಿಸಿದ್ದಾರೆ. ಟಿಕೆಟ್‌ ಇಲ್ಲದೇ ಭಾನುವಾರ ಲೋಕಲ್‌ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀಮಂತ ಕುಟುಂಬದ 44...

View Article

ರಿಂಗಿಂಗ್ ಬೆಲ್ಸ್ ವಿರುದ್ಧ ಪ್ರಕರಣ ದಾಖಲು

ನೋಯ್ಡಾ: ಅತಿ ಅಗ್ಗ ದರದಲ್ಲಿ ಫ್ರೀಡಂ 251 ಸ್ಮಾರ್ಟ್‌ಪೋನ್ ಮಾರಾಟದ ಜಾಹೀರಾತು ಮತ್ತು ಸಾರ್ವಜನಿಕರಿಂದ ಹಣ ಸಂಗ್ರಹಿಸುತ್ತಿದೆ ಎಂದು ಬಿಜೆಪಿ ಸಂಸದ ಸೋಮಯ್ಯಅವರು ನೀಡಿರುವ ದೂರಿನ ಹಿನ್ನೆಲೆಯಲ್ಲಿ ರಿಂಗಿಂಗ್ ಬೆಲ್ಸ್ ಕಂಪೆನಿ ವಿರುದ್ಧ ಪ್ರಕರಣ...

View Article

ಬಿಗ್ ಬಿಗೆ 2 ಕೋಟಿ ಟ್ವಿಟರ್ ಫಾಲೋವರ್ಸ್‌

ಮುಂಬಯಿ : ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ಕೋಟ್ಯಂತರ ಅಭಿಮಾನಿಗಳಿರುವುದು ನಿಜ. ಆದರೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲೂ ಅವರು 2 ಕೋಟಿಗೂ ಹೆಚ್ಚು ಫಾಲೋವರ್‌ಗಳನ್ನು ಹೊಂದುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. 2010ರಲ್ಲಿ...

View Article

ಸಾವರ್ಕರ್ ದೇಶದ್ರೋಹಿ: ಕಾಂಗ್ರೆಸ್ ಟ್ವೀಟ್!

ಹೊಸದಿಲ್ಲಿ: ಬಲಪಂಥೀಯ ನಾಯಕ ದಿ. ವಿ ಡಿ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಕಾಂಗ್ರೆಸ್ ಬಣ್ಣಿಸಿದೆ. ಭಾರತೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಕುರಿತು ಹೇಳಿಕೆ ನೀಡಲಾಗಿದೆ. ಹುತಾತ್ಮರ ದಿನದ ಅಂಗವಾಗಿ ಮಾಡಲಾಗಿರುವ ಈ...

View Article


2.95 ಕೋಟಿ ಗ್ರಾಮೀಣ ಮನೆಗಳ ನಿರ್ಮಾಣ

ಕೇಂದ್ರ ಸಚಿವ ಸಂಪುಟ ಸಭೆ ಅನುಮೋದನೆ ಹೊಸದಿಲ್ಲಿ: 2022ರ ವೇಳೆಗೆ ಎಲ್ಲರಿಗೂ ವಸತಿ ಕಲ್ಪಿಸುವ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಅಡಿ, ಗ್ರಾಮೀಣ ಭಾರತದಲ್ಲಿ 2.95 ಕೋಟಿ ಮನೆಗಳನ್ನು ನಿರ್ಮಿಸಲು ಕೇಂದ್ರ ಸರಕಾರ ನಿರ್ಧರಿಸಿದೆ. ಹೊಸದಿಲ್ಲಿಯಲ್ಲಿ...

View Article

ಪಾಕ್‌ ಮಾಜಿ ಯೋಧ, 6 ಉಗ್ರರು ಭಾರತಕ್ಕೆ ಎಂಟ್ರಿ

ಹೊಸದಿಲ್ಲಿ: ದಿಲ್ಲಿಯಲ್ಲಿ ದಾಳಿ ನಡೆಸುವ ಉದ್ದೇಶದಿಂದ ಪಾಕಿಸ್ತಾನದ ಮಾಜಿ ಯೋಧ ಹಾಗೂ 6 ಉಗ್ರರು ಭಾರತ ಪ್ರವೇಶಿಸಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದ್ದು, ಪಂಜಾಬ್ ಮತ್ತು ಅಸ್ಸಾಂನಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಹೋಳಿ...

View Article


ಶ್ರೀನಗರದಲ್ಲಿ ಹಾರಿದ ಪಾಕ್ ಧ್ವಜ

ಶ್ರೀನಗರ: ಪಾಕಿಸ್ತಾನ ದಿನವಾದ ಬುಧವಾರ ಶ್ರೀನಗರದ ನಾನಾ ಕಡೆ ಪಾಕಿಸ್ತಾನದ ಬಾವುಟಗಳು ರಾರಾಜಿಸಿದವು. ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕಿ ಆಸಿಯಾ ಅಂದ್ರಾಬಿ ನಾಯಕತ್ವದ ದುಖ್ತರನ್ - ಎ - ಮಿಲ್ಲತ್ (ಡಿಇಎಂ) ಸಂಘಟನೆಯ ಕಾರ್ಯಕರ್ತರು ಈ ಕೃತ್ಯ...

View Article

ಕತ್ತೆ ಮೇಲೆ ಮೆರವಣಿಗೆಗೂ ಇಲ್ಲಿ ಕ್ಯೂ

ಅಹಮದಾಬಾದ್‌: ಮುಖಕ್ಕೆ ಮಸಿ ಬಳಿದು, ಚಪ್ಪಲಿ ಹಾರ ಹಾಕಿ, ಕತ್ತೆ ಮೇಲೆ ಮೆರವಣಿಗೆ ಮಾಡುತ್ತಿದ್ದಾರೆ ಎಂದರೆ, ಆತ ಮಾಡಬಾರದ ಕೆಲಸ ಮಾಡಿದ್ದಾನೆ ಎಂದೇ ಅರ್ಥ. ಆದರೆ, ಗುಜರಾತ್‌ನ ಹಳ್ಳಿಯಲ್ಲಿ ಮಾತ್ರ ಇಂಥ ಮೆರವಣಿಗೆಗೂ ಭಾರಿ ಡಿಮ್ಯಾಂಡ್‌ ಇದೆಯಂತೆ....

View Article


ಬಾಳಾ ಠಾಕ್ರೆ ಹತ್ಯೆಗೆ ಎಲ್‌ಇಟಿ ಸ್ಕೆಚ್‌ ಹಾಕಿತ್ತು: ಹೆಡ್ಲಿ

ಮುಂಬಯಿ: ಶಿವಸೇನೆ ನಾಯಕ ಬಾಳಾ ಠಾಕ್ರೆ ಹತ್ಯೆಗೆ ಲಷ್ಕರೆ ತಯ್ಬಾ ಸಂಚು ರೂಪಿಸಿತ್ತು. ಆದರೆ, ಕೊಲೆ ಮಾಡಬೇಕಿದ್ದವ ಬಂಧಿತನಾಗಿ ಸಂಚು ವಿಫಲವಾಯಿತು ಎಂದು ಪಾಕ್‌ ಮೂಲದ ಅಮೆರಿಕದ ಉಗ್ರ ಡೇವಿಡ್ ಹೇಡ್ಲಿ ಹೇಳಿದ್ದಾನೆ. 'ನನಗೆ ಈ ಬಗ್ಗೆ ಸರಿಯಾದ...

View Article

ಅಪಘಾತ: ಮೃತರ ಕುಟುಂಬಕ್ಕೆ 1.76 ಕೋಟಿ ರೂ. ಪರಿಹಾರ

ಚೆನ್ನೈ: ಅಪಘಾತವೊಂದರಲ್ಲಿ ಮಡಿದ ಕಾರ್ಪೋರೇಟ್ ಎಗ್ಸಿಕ್ಯೂಟಿವ್ ಅವರ ಕುಟುಂಬಕ್ಕೆ ಎರಡು ಖಾಸಗಿ ವಿಮಾ ಕಂಪನಿಗಳು 1.76 ಕೋಟಿ ರೂ. ವಿಮಾ ಪರಿಹಾರ ನೀಡಿದ್ದು, ಇದು ರಾಜ್ಯದಲ್ಲಿ ಇಂಥ ಪ್ರಕರಣವೊಂದಕ್ಕೆ ಸಿಕ್ಕಿರುವ ಅತ್ಯಂತ ಹೆಚ್ಚಿನ ಮೊತ್ತದ...

View Article

ಕೆಲಸವನ್ನು 'ಮುನ್ನಭಾಯಿ'ಗೆ ಒಪ್ಪಿಸಿದ ಸರಕಾರಿ ವೈದ್ಯರು

ಚಂಡೀಗಢ್: 'ಮುನ್ನ ಭಾಯಿ ಎಂಬಿಬಿಎಸ್'ನಂಥ ಕಥೆ ಹರಿಯಾಣದ ರೋಹತಕ್‌ನ ಪೋಸ್ಟ್ ಗ್ರ್ಯಾಜುಯೇಟ್ ಇನ್ಸ್‌ಟ್ಯೂಟ್‌ ಆಫ್ ಮೆಡಿಕಲ್ ಸೈನ್ಸಸ್ (ಪಿಜಿಐಎಂಎಸ್) ನಡೆದಿದೆ. ನಾಲ್ವರು ಸರಕಾರಿ ಹಿರಿಯ ವೈದ್ಯರು ತಮ್ಮ ಸ್ಥಾನಕ್ಕೆ ವೈದ್ಯ ಕ್ಷೇತ್ರದಲ್ಲದವರಿಗೆ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>