Quantcast
Channel: VijayKarnataka
Browsing all 6795 articles
Browse latest View live

ಕತೆ ಚೆನ್ನಾಗಿದ್ದರೆ ಎಂಥ ರಿಸ್ಕ್‌ಗೂ ನಾನು ರೆಡಿ

ರಾಜಕೀಯ ಒತ್ತಡದ ನಡುವೆಯೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಗೌಡ ನಟನೆಯ ಜಾಗ್ವಾರ್ ಸಿನಿಮಾದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದಾರೆ. ತಾವೇ ಶೂಟಿಂಗ್ ಸ್ಪಾಟ್‌ನಲ್ಲಿದ್ದು, ಹಲವು ಜವಾಬ್ದಾರಿಗಳನ್ನೂ ಹೊತ್ತುಕೊಂಡಿದ್ದಾರೆ. ಇಂಥ...

View Article


ಫ್ಯಾನ್ಸ್ ಕ್ರೇಜ್‌ನ ಪರಾಕಾಷ್ಠೆ

* ಪದ್ಮಾ ಶಿವಮೊಗ್ಗ ದಕ್ಷಿಣ ಭಾರತದಲ್ಲಿ ಚಿತ್ರನಟರಿಗೆ ಅಭಿಮಾನಿಗಳ ಸಂಖ್ಯೆ ಹೆಚ್ಚು . ತಮ್ಮ ನೆಚ್ಚಿನ ನಾಯಕರ ಬಗ್ಗೆ ಫ್ಯಾನ್ಸ್‌ಗಿರುವ ಕ್ರೇಜ್ ಅಷ್ಟಿಷ್ಟಲ್ಲ. ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿಯಂತೂ ಇದರ ತೀವ್ರತೆ ಇನ್ನೂ ಜಾಸ್ತಿ. ಹಾಗೇನೇ...

View Article


ಹಿಂಬಾಗಿಲಿನಿಂದ ಡಬ್ಬಿಂಗ್ 'ಯು ಟ್ಯೂಬ್‌ನಲ್ಲಿ ರಿಲೀಸ್'

* ಶರಣು ಹುಲ್ಲೂರು ಈವರೆಗೂ ಡಬ್ಬಿಂಗ್ ಪರ ಮತ್ತು ವಿರೋಧದ ಹೋರಾಟ ಕೇವಲ ಚರ್ಚೆಗೆ ಸೀಮಿತವಾಗಿತ್ತು. ಅದು ಈಗ ಕಾರ್ಯರೂಪಕ್ಕೂ ಬಂದಿದೆ. ರಾಮ್‌ಗೋಪಾಲ್ ವರ್ಮಾ ನಿರ್ದೇಶನದ ತೆಲುಗಿನ 'ಐಸ್‌ಕ್ರೀಮ್ ಪಾರ್ಟ್-1'ಸಿನಿಮಾ ಕನ್ನಡಕ್ಕೆ ಡಬ್ ಆಗಿದೆ. 'ಐಸ್...

View Article

ಆ್ಯಕ್ಷನ್ ಸ್ಟಾರ್‌ಗೆ ಸುವರ್ಣ ವೇದಿಕೆ

* ಪದ್ಮಿನಿ ಜೈನ್ ಎಸ್. ಹತ್ತು ಜನ ಗಟ್ಟಿಗಿತ್ತಿಯರು ತೊಡೆ ತಟ್ಟಿ ನಿಂತಿದ್ದಾರೆ. ಜೋಶ್ ತುಂಬಲು ಮಾಲಾಶ್ರೀ ಬಂದಾಗಿದೆ. ವೇದಿಕೆ ಸಿದ್ಧವಾಗಿದೆ. ಮಿಸ್ಟರ್ ಇಂಡಿಯಾ ರಘು ಮುಖರ್ಜಿಯೂ ಸೈ ಅಂದ ಮೇಲೆ ಮುಗೀತು, ಆ್ಯಕ್ಷನ್ ಸ್ಟಾರ್ ಶೋ ಶುರುವಾಗ್ತಿದೆ...

View Article

ರಮ್ಯಾ ಜಾಗಕ್ಕೆ ನಾನಲ್ಲ

ಹಲವು ವರ್ಷಗಳಿಂದ ವಿವಾದಕ್ಕೆ ಕಾರಣವಾಗಿದ್ದ ಚಿತ್ರದಲ್ಲಿ ಕೊನೆಗೂ ನಟಿ ರಮ್ಯಾ ಪಾತ್ರ ನಟಿ ಹರಿಪ್ರಿಯಾ ಮಡಿಲಿಗೆ ಹೋಗಿದ್ದು ನಿಮಗೆಲ್ಲಾ ಗೊತ್ತೇ ಇದೆ. ಈಗ ಅರ್ಧಕ್ಕೆ ನಿಂತಿರುವ ದಿಲ್ ಕಾ ರಾಜಾ ಚಿತ್ರವೂ ಹರಿಪ್ರಿಯಾ ಪಾಲಿಗೆ ಸಿಕ್ಕಿದೆ ಎನ್ನುವ...

View Article


ಕಬಾಲಿ ನಂತರ ಫೋಬಿಯಾದಲ್ಲಿ ರಾಧಿಕಾ

ಬಾಲಿವುಡ್ ತಾರೆ ರಾಧಿಕಾ ಆಪ್ಟೆ ನೂತನ ಹಿಂದಿ ಸಿನಿಮಾ 'ಫೋಬಿಯಾ'ದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇದೊಂದು ಸೈಕಾಲಾಜಿಕಲ್ ಥ್ರಿಲ್ಲರ್ ಕಥಾನಕವಾಗಿದ್ದು, ಈ ಮಾದರಿಯಲ್ಲಿ ರಾಧಿಕಾಗೆ ಇದು ಮೊದಲ ಪ್ರಯೋಗ. ಪ್ರಸ್ತುತ ಅವರು 'ಕಬಾಲಿ' ತಮಿಳು...

View Article

ವಿಲನ್ ಆಗಿ ಕ್ಲಿಕ್ಕಾದ ರಾಮ್!

ಹಿಂದಿ ಕಿರುತೆರೆಯ ಜನಪ್ರಿಯ ನಟ ಗುರ್‌ಮೀತ್ ಚೌಧರಿ ಅವರಿಗೆ 'ಖಾಮೋಷಿಯನ್' ಸಿನಿಮಾ ಪಾತ್ರ ಒಂದೊಳ್ಳೆಯ ತಿರುವು ನೀಡಿದೆ. ಕಳೆದ ವರ್ಷ ತೆರೆಕಂಡ 'ಖಾಮೋಷಿಯಾನ್' ಚಿತ್ರದಲ್ಲಿ ಅವರು ಖಳನಾಗಿ ನಟಿಸಿದ್ದರು. ಈ ಪಾತ್ರ ಅವರ ನಟನಾ ಬದುಕಿಗೆ ಬಹುದೊಡ್ಡ...

View Article

Image may be NSFW.
Clik here to view.

ತಣಿದ ನಿರೀಕ್ಷೆ ಕುಣಿದ ಮನಸು

ಕೋಲ್ಕತಾದಲ್ಲಿ ಶನಿವಾರ ನಡೆದ ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಟಿ-20 ವಿಶ್ವಕಪ್ ಕ್ರಿಕೆಟ್ ಪಂದ್ಯಕ್ಕೆ ಅನೇಕ ಸಿಲೆಬ್ರಿಟಿಗಳು ಸಾಕ್ಷಿಯಾಗಿದ್ದರು. ಆದರೆ ಸ್ಯಾಂಡಲ್‌ವುಡ್‌ನ ತಾರೆಯರು ತಾವು ಇದ್ದ ಸ್ಥಳದಲ್ಲೇ ಟಿ.ವಿ. ಪರದೆಯ ಮೇಲೆ...

View Article


ನಾಲ್ಕು ತಿಂಗಳಲ್ಲಿ ನಾಲ್ಕೇ ಬಾರಿ ಊಟ

ಸಿಕ್ಸ್ ಪ್ಯಾಕ್ ಮಾಡೋಕೆ ಏನೆಲ್ಲ ವನವಾಸ ಇರುತ್ತೆ ಅನ್ನೋದು ಅದನ್ನು ಮಾಡಿದವರಿಗೇ ಗೊತ್ತು. ಆದರೆ ಅದನ್ನು ಮಾಡಿದಾಗ ಸಿಗುವ ಖುಷಿಯೇ ಬೇರೆ ಅನ್ನುತ್ತಾರೆ ಅನೀಶ್. ಇವರು ಇಂಥದೊಂದು ಹರಸಾಹಸ ಮಾಡಿದ್ದು ಅಕಿರ ಚಿತ್ರಕ್ಕಾಗಿ. - ಪದ್ಮಾ ಶಿವಮೊಗ್ಗ...

View Article


ಲಂಡನ್ ಅಭಿಮಾನಿಗಳ ಜತೆ ಶಿವರಾಜ್

ಶಿವರಾಜ್‌ಕುಮಾರ್ ಲಂಡನ್‌ಗೆ ತೆರಳಿದ್ದಾರೆ. ಅಲ್ಲಿನ ನೈಲ್ ನದಿ ದಡದಲ್ಲಿರುವ ಬಸವೇಶ್ವರ ಪುತ್ಥಳಿ ಬಳಿ ಲಂಡನ್ ಅಭಿಮಾನಿಗಳು ಇವರನ್ನು ಸನ್ಮಾನಿಸಿದ್ದಾರೆ. ಶಿವರಾಜ್ ಸಿನಿಮಾ ರಂಗಕ್ಕೆ ಬಂದು ಮೂವತ್ತು ವರ್ಷಗಳಾಗಿವೆ. ಅಲ್ಲದೇ ನೂರಕ್ಕೂ ಹೆಚ್ಚು...

View Article

ರಾ ಸ್ಟೈಲ್‌ನಲ್ಲಿ ಪೂಜಾ

ದಂಡುಪಾಳ್ಯ ಸಿನಿಮಾದಲ್ಲಿ ಲಕ್ಷ್ಮಿ ಪಾತ್ರ ನಿರ್ವಹಿಸಿ, ಭಾರೀ ವಿವಾದಕ್ಕೀಡಾಗಿದ್ದರು ಪೂಜಾ ಗಾಂಧಿ. ಈ ಚಿತ್ರದಲ್ಲಿ ಇವರು ಬೆತ್ತಲೆಯ ಬೆನ್ನು ತೋರಿಸಿ ಮಹಿಳಾ ಸಂಘಟನೆಗಳ ಕಂಗೆಣ್ಣಿಗೂ ಗುರಿಯಾಗಿದ್ದರು. ಈಗ ಮತ್ತೆ ಅದೇ ಸಿನಿಮಾದ ಕಾರಣಕ್ಕಾಗಿ...

View Article

ನಕಲಿ ಪಾನ್‌ ನಿಯಂತ್ರಣಕ್ಕೆ ಹೊಸ ತಂತ್ರಜ್ಞಾನ

ಹೊಸದಿಲ್ಲಿ : ಆದಾಯ ತೆರಿಗೆ ವಂಚಿಸಲು ನಕಲಿ ಪ್ಯಾನ್ ಕಾರ್ಡ್‌ಗಳ ಬಳಕೆ ದೇಶದಲ್ಲಿ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೊಸ ತಂತ್ರಜ್ಞಾನವನ್ನು ಆದಾಯ ತೆರಿಗೆ ಇಲಾಖೆ ಬಳಸಲಿದೆ. ನಕಲಿ ಪ್ಯಾನ್ ಕಾರ್ಡ್‌ಗಳನ್ನು ಪತ್ತೆ ಹಚ್ಚಿ,...

View Article

ಬಡ್ಡಿ ಇಳಿಕೆಯಿಂದ ದೇಶದ ವಿತ್ತ ವ್ಯವಸ್ಥೆಗೆ ಅನುಕೂಲ

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕಡಿತಕ್ಕೆ ಜೇಟ್ಲಿ ಸಮರ್ಥನೆ ಹೊಸದಿಲ್ಲಿ : ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಮತ್ತು ಪಿಪಿಎಫ್ ಬಡ್ಡಿ ದರ ಕಡಿತವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಭಾನುವಾರ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ...

View Article


ದಿಲ್ಲಿಯಲ್ಲಿ ಜ್ಯುವೆಲರ್‌ಗಳ ಮುಷ್ಕರ ಮುಂದುವರಿಕೆ

ಹೊಸದಿಲ್ಲಿ : ಅಬಕಾರಿ ಸುಂಕ ವಿರೋಧಿಸಿ ಬಹುತೇಕ ಜ್ಯುವೆಲರ್‌ಗಳು ಮುಷ್ಕರ ವಾಪಸ್ ಪಡೆದಿದ್ದಾರೆ. ಜೇಟ್ಲಿ ಜತೆಗಿನ ಮಾತುಕತೆ ನಂತರ ಪ್ರಮುಖ ಜ್ಯುವೆಲರ್ಸ್‌ ಸಂಘಟನೆಗಳು ಮುಷ್ಕರ ನಿಲ್ಲಿಸಿದ್ದವು. ಆದರೆ, ಈ ವಿಷಯದಲ್ಲಿ ಜ್ಯುವೆಲರ್‌ಗಳ ಮಧ್ಯೆ...

View Article

ಎಚ್‌ಎಎಲ್ ಸ್ಮರಣಾರ್ಥ ಅಂಚೆ ಚೀಟಿ ಬಿಡುಗಡೆ

ಬೆಂಗಳೂರು: ಬೆಂಗಳೂರು ಮೂಲದ ಸಾರ್ವಜನಿಕ ವಲಯದ ರಕ್ಷಣಾ ಕಂಪನಿ ಎಚ್‌ಎಎಲ್‌ಗೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿ, ಅಮೃತ ಮಹೋತ್ಸವದ ಸ್ಮರಣಾರ್ಥ ಅಂಚೆ ಇಲಾಖೆಯು ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆಗೊಳಿಸಿದೆ. ಕರ್ನಾಟಕ ವೃತ್ತದ ಮುಖ್ಯ ಪ್ರಧಾನ...

View Article


344 ಔಷಧಗಳ ನಿರ್ಬಂಧ ಮಾ.28ರ ತನಕ ತೆರವು

ಹೊಸದಿಲ್ಲಿ: 344 ಔಷಧಗಳಿಗೆ ಸರಕಾರ ವಿಧಿಸಿದ್ದ ನಿರ್ಬಂಧಕ್ಕೆ ಮಾ.28ರ ತನಕ ದಿಲ್ಲಿ ಹೈಕೋರ್ಟ್ ಸೋಮವಾರ ಮಧ್ಯಂತರ ತಡೆ ನೀಡಿದೆ. ಆ ಮೂಲಕ ಮಾರಾಟಕ್ಕಿದ್ದ ಅಡ್ಡಿಯನ್ನು ನಿವಾರಿಸಿದೆ. ಕೋರ್ಟ್ ತೀರ್ಪಿನಿಂದಾಗಿ ಜನಪ್ರಿಯ ಬ್ರ್ಯಾಂಡ್‌ಗಳಾದ...

View Article

ಮನೆ, ಕಾರು ಸಾಲ ಏಪ್ರಿಲ್‌ನಿಂದ ಅಗ್ಗ ?

ಬ್ಯಾಂಕ್‌ಗಳಲ್ಲಿ ಸಾಲದ ಬಡ್ಡಿ ದರ ನಿಗದಿಗೆ ಹೊಸ ಪದ್ಧತಿ ಏಪ್ರಿಲ್‌ನಿಂದ ಜಾರಿ ಮುಂಬಯಿ: ಗೃಹ, ಕಾರು, ಟಿ.ವಿ, ವಾಷಿಂಗ್ ಮೆಷೀನ್ ಖರೀದಿಸಲು ಸಾಲ ತೆಗೆದುಕೊಳ್ಳ ಬಯಸುವವರಿಗೆ ಇದು ಸಿಹಿ ಸುದ್ದಿ. ಮುಂದಿನ ತಿಂಗಳು ಏಪ್ರಿಲ್‌ನಿಂದ ಈ ಸಾಲಗಳ ಬಡ್ಡಿ...

View Article


ಸೆನ್ಸೆಕ್ಸ್ 333 ಅಂಕ ಜಿಗಿತ

ಮುಂಬಯಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಬಡ್ಡಿ ದರಗಳನ್ನು ಇಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಸೋಮವಾರ 333 ಅಂಕಗಳ ಜಿಗಿತ ದಾಖಲಿಸಿತು. ಸೂಚ್ಯಂಕ 332.3 ಅಂಕ ಏರಿಕೊಮಡು...

View Article

ನಾಲ್ಕು ದಿನ ರಜೆ, ಬ್ಯಾಂಕ್ ವ್ಯವಹಾರಕ್ಕೆ ಪ್ಲಾನ್ ಮಾಡಿ...

ಹೊಸದಿಲ್ಲಿ: ಈ ವಾರ ಬ್ಯಾಂಕ್‌ಗಳಿಗೆ ನಾಲ್ಕು ರಜೆಗಳಿದ್ದು, ಗ್ರಾಹಕರು ತಮ್ಮ ಬ್ಯಾಂಕ್ ವ್ಯವಹಾರಕ್ಕೆ ಸಮಯವನ್ನು ಹೊಂದಿಸಿಕೊಳ್ಳುವುದು ಅನಿವಾರ್ಯವಾಗಿದೆ. ಗುರುವಾರ ಹೋಲಿ ಹಬ್ಬ, ಶುಕ್ರವಾರ ಗುಡ್ ಫ್ರೈಡೇ ಮತ್ತು ಶನಿವಾರ ಮತ್ತು ಭಾನುವಾರ...

View Article

ಸಣ್ಣ ಉಳಿತಾಯ ದರ ಮತ್ತಷ್ಟು ಕಡಿತ ಸಂಭವ

* ಮೂರು ತಿಂಗಳಿಗೊಮ್ಮೆ ಸಣ್ಣ ಉಳಿತಾಯ ದರ ಪರಿಷ್ಕರಣೆ ಹಿನ್ನೆಲೆ * ಪರಿಷ್ಕೃತ ದರ ಏಪ್ರಿಲ್-ಜೂನ್‌ಗೆ ಅನ್ವಯ * ಆರ್‌ಬಿಐನಿಂದ ಬಡ್ಡಿ ದರ ಇಳಿಕೆ ನಿರೀಕ್ಷೆ * ಹೀಗಾಗಿ ಸಣ್ಣ ಉಳಿತಾಯ ದರ ಮತ್ತಷ್ಟು ಇಳಿಕೆ ಸಂಭವ ಮುಂಬಯಿ: ಕೇಂದ್ರ ಸರಕಾರ ಸಣ್ಣ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>