Quantcast
Channel: VijayKarnataka
Browsing all 6795 articles
Browse latest View live

ಮಲಯಾಳಂಗೆ ಜಗಪತಿ

ಟಾಲಿವುಡ್‌ನ ಹಿರಿಯ ನಟ ಜಗಪತಿ ಬಾಬು ತಮ್ಮನ್ನು ಭಿನ್ನ ಪಾತ್ರಗಳಿಗೆ ಒಡ್ಡಿಕೊಳ್ಳುತ್ತಿದ್ದಾರೆ. ಅವರೀಗ ವಿಶಿಷ್ಟ ಪಾತ್ರವೊಂದರ ಮೂಲಕ ಮಲಯಾಳಂ ಚಿತ್ರಜಗತ್ತನ್ನು ಪ್ರವೇಶಿಸುತ್ತಿದ್ದಾರೆ! ಮೋಹನ್‌ಲಾಲ್ ಅಭಿನಯದ 'ಪುಲಿ ಮುರುಗನ್' ಚಿತ್ರದಲ್ಲಿ...

View Article


ಮೌನ ರಶ್ಮಿ

ಇತ್ತ ಮೂಕಿ ಚಿತ್ರ ಎನ್ನಲಾಗದ ಅತ್ತ ಟಾಕಿ ಸಿನಿಮಾ ಎಂದೂ ಹೇಳಲಾಗದ ಚಿತ್ರವೊಂದು ತೆರೆಗೆ ಬರಲಿದೆ. ದುನಿಯಾ ರಶ್ಮಿ ಮತ್ತು ಶ್ರೀಕಿ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಶಿವು ಹೊಳಲು ನಿರ್ದೇಶನ ಮಾಡಿದ್ದಾರೆ. ದುನಿಯಾ ರಶ್ಮಿ ಈಗ...

View Article


ರಾಜುಗೆ ನೇಹಾ ನಾಯಕಿ

ಫಸ್ಟ್ ರ‌್ಯಾಂಕ್ ರಾಜು ಸಿನಿಮಾ ಖ್ಯಾತಿಯ ಗುರುನಂದನ್ ಮತ್ತೊಂದು ಸಿನಿಮಾ ಮಾಡುತ್ತಿರುವ ವಿಷಯ ಗೊತ್ತೇ ಇದೆ. ಫಸ್ಟ್ ರ‌್ಯಾಂಕ್‌ನಲ್ಲಿ ಗುರು ಇಬ್ಬರು ನಾಯಕಿಯರ ಜತೆ ಡ್ಯುಯೆಟ್ ಹಾಡಿದ್ದರು. ಈ ಸಲ ಅವರು ಬರೋಬ್ಬರಿ ಮೂರು ನಾಯಕಿಯರ ಜತೆ ತೆರೆ...

View Article

ಹಸೆಮಣೆ ಏರಲಿರುವ ಭಾವನಾ

* ಪದ್ಮಾ ಶಿವಮೊಗ್ಗ ದಕ್ಷಿಣ ಭಾರತದ ಎಲ್ಲ ಭಾಷೆಗಳಲ್ಲಿ 10 ವರ್ಷಗಳಿಂದ ನಟಿಸುತ್ತ ಬಂದಿರುವ ಮಲಯಾಳಂ ನಟಿ ಭಾವನಾ ಇದೀಗ ಹಸೆಮಣೆ ಏರಲು ಸಿದ್ಧವಾಗಿದ್ದಾರೆ. ಇವರು ಕನ್ನಡದಲ್ಲೂ ಹೆಸರು ಮಾಡಿದವರು. ವಿಷ್ಣುವರ್ಧನ, ಜಾಕಿ, ರೋಮಿಯೋ, ಯಾರೇ ಕೂಗಾಡಲಿ...

View Article

ಫ್ರೆಂಚ್‌ನಲ್ಲಿ ರಂಗಿ ತರಂಗ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಅನೂಪ್ ಬಂಡಾರಿಯವರ ಚಿತ್ರ 'ರಂಗಿ ತರಂಗ'ದ ಹವಾ ಇನ್ನೂ ಇಳಿದಿಲ್ಲ. ಕನ್ನಡದಲ್ಲಿ ಅಪೂರ್ವ ದಾಖಲೆ ನಿರ್ಮಿಸಿದ ಈ ಚಿತ್ರ ಫ್ರಾನ್ಸ್ ತೆರೆ ಮೇಲೂ ಕಾಣಿಸಲಿದ್ದು, ಫ್ರೆಂಚ್‌ಗೆ ಡಬ್ ಆಗುತ್ತಿದೆ....

View Article


ಪ್ರಾಣಿ ಪ್ರಿಯೆ

ಪ್ರಾಣಿಗಳು ಕೂಡ ಈ ನಿಸರ್ಗದ ಅವಿಭಾಜ್ಯ ಅಂಗ. ಹೀಗಾಗಿ ಅವುಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಅಂತಾರೆ ಪ್ರಿಯಾಮಣಿ. ರಾಷ್ಟ್ರ ಪ್ರಶಸ್ತಿ ಪುರಸ್ಕೃತೆ ಪ್ರಿಯಾಮಣಿಗೆ ಪ್ರಾಣಿಗಳ ಮೇಲೆ ಅಗಾಧ ಪ್ರೀತಿ. ಹೀಗಾಗಿಯೇ ಅವರು ಯಾವಾಗಲೂ ಪ್ರಾಣಿ ದಯಾ ಸಂಘದ...

View Article

ಬರ್ತ್‌ಡೇ ಸೆಲೆಬ್ರೇಷನ್ನಿನ ಹ್ಯಾಪಿ ದಾಖಲೆ

ಸಾವಿರಾರು ಕಲಾವಿದರ ಮಧ್ಯೆ ಮಾಸ್ಟರ್ ಪೀಸ್ ಸಿನಿಮಾ ಹಾಡೊಂದು ಶೂಟ್ ಆಗಿ ಅಚ್ಚರಿಗೆ ಕಾರಣವಾಗಿತ್ತು. ಅದನ್ನೂ ಮೀರಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ ಹ್ಯಾಪಿ ಬರ್ತ್‌ಡೇ ಚಿತ್ರದ ನಿರ್ದೇಶಕ ಮಹೇಶ್ ಸುಖಧರೆ. - ಶರಣು ಹುಲ್ಲೂರು ಮಾಸ್ಟರ್ ಪೀಸ್...

View Article

ಕನ್ಹಯ್ಯಗೆ ಮಧ್ಯಂತರ ಜಾಮೀನು

ಹೊಸದಿಲ್ಲಿ: ಧೀರ್ಘ ಕಾಲ ನಡೆದ ಜೆಎನ್‌ಯು ಜಟಾಪಟಿಗೆ ತಾತ್ಕಾಲಿಕ ತೆರೆ ಬಿದ್ದಿದ್ದು, ದೇಶದ್ರೋಹ ಪ್ರಕರಣ ಸಂಬಂಧ ಸೆರೆಯಾಗಿದ್ದ ಜೆಎನ್‌ಯು ವಿದ್ಯಾರ್ಥಿ ನಾಯಕ ಕನ್ಹಯ್ಯ ಕುಮಾರ್‌ಗೆ ದಿಲ್ಲಿ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. 10ಸಾವಿರ...

View Article


ಶಾರುಖ್ ಖಾನ್ ಮಾವ ರಮೇಶ್ ಚಂದ್ರ ಚಿಬ್ಬಾ ಸಾವು

ಹೊಸದಿಲ್ಲಿ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಮಾವ ರಮೇಶ್ ಚಂದ್ರ ಬೋಸ್ ನಿಧನರಾಗಿದ್ದಾರೆ. ಶಾರುಖ್ ಪತ್ನಿ ಗೌರಿಯ ತಂದೆಯಾದ ಚಿಬ್ಬಾ ಅವರ ಲೋಧಿ ಚಿತಾಗಾರದಲ್ಲಿ ನಡೆಯುವ ಅಂತ್ಯಸಂಸ್ಕಾರಕ್ಕೆ ಹಾಜರಾಗಲು ಶಾರುಖ್ 'ರೀಜ್' ಚಿತ್ರದ ಶೂಂಟಿಂಗ್‌ನ್ನು...

View Article


ರೈಲ್ವೆ ಟಿಕೇಟ್ ಪಡೆಯದೇ ಪ್ರಯಾಣಿಸಿದವರ ಸಂಖ್ಯೆ 1.5 ಕೋಟಿ

ಹೊಸದಿಲ್ಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟೂ 1 ಕೋಟಿ 45 ಲಕ್ಷದ 76 ಸಾವಿರ ಜನರು ರೈಲಿನಲ್ಲಿ ಟಿಕೇಟ್ ತೆಗೆದುಕೊಳ್ಳದೇ ಪ್ರಯಾಣಿಸಿದ್ದಾರೆ. ಕಳೆದ ವರ್ಷದಲ್ಲಿ 1ಕೋಟಿ 65 ಲಕ್ಷದ 43 ಸಾವಿರ ಪ್ರಯಾಣಿಕರು ರೈಲ್ವೆ ಟಿಕೇಟ್...

View Article

ಸಿಎಂ ಫಡ್ನಾವೀಸ್ ಪತ್ನಿಯೀಗ ಸಿಂಗರ್

ಹೊಸದಿಲ್ಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಯಶಸ್ವಿ ಬ್ಯಾಂಕರ್ ಎಂಬುದು ಗೊತ್ತು. ಇದೀಗ ಬಾಲಿವುಡ್‌ನ ಚಿತ್ರವೊಂದಕ್ಕೆ ಹಾಡುವ ಮೂಲಕ ತಾವು ಉತ್ತಮ ಗಾಯಕಿ ಎಂಬುದನ್ನು ಕೂಡಾ ಸಾಬೀತು ಮಾಡಿದ್ದಾರೆ. ಪ್ರಕಾಶ್...

View Article

ಇದು ‘ಫೇರ್ ಅಂಡ್ ಲವ್ಲಿ’ ಸರಕಾರ!

ಹೊಸದಿಲ್ಲಿ: ಅಪರೂಪಕ್ಕೆ ಎಂಬಂತೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ವೀರಾವೇಷದಿಂದ ಸಂಸತ್ತಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಹರಿಹಾಯ್ದರು. ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯ ಚರ್ಚೆಯಲ್ಲಿ ಪಾಲ್ಗೊಂಡು...

View Article

ಪಾಕಿಸ್ತಾನದ ಬೇಹುಕಾರಿಕಾ ಸಂಸ್ಥೆಗೆ ಮಾಹಿತಿ ಕೊಡುತ್ತಿದ್ದ 8 ಮಾಜಿ ಸೈನಿಕರ ಬಂಧನ

ಹೊಸದಿಲ್ಲಿ: ಕಳೆದ 3 ವರ್ಷಗಳಿಂದ ಪಾಕಿಸ್ತಾನೀ ಬೇಹುಗಾರಿಕಾ ಸಂಸ್ಥೆಗೆ ಗೂಢಾಚಾರಿ ಮಾಹಿತಿಯನ್ನು ಕೊಡುತ್ತಿದ್ದ 8 ಮಾಜಿ ಸೈನಿಕರನ್ನು ಬಂಧಿಸಲಾಗಿದೆ. ವಿವಿಧ ಉದ್ಯೋಗ ಅವಕಾಶ, ಸ್ಕಾಲರ್‌ಶಿಫ್ ಮತ್ತು ಆರ್ಥಿಕ ಪರಿಗಣನೆಗಾಗಿ ಬೇಹುಗಾರಿಕೆಯವರು...

View Article


ಡಾನ್ಸ್‌ಬಾರ್ ಲೈಸೆನ್ಸ್ ನೀಡಲು ಮಹಾ ಸರಕಾರಕ್ಕೆ ಮಾ.15ರ ಗಡುವು; ಸುಪ್ರೀಂ

ಹೊಸದಿಲ್ಲಿ: ಮಾ.15ರೊಳಗೆ ಡ್ಯಾನ್ಸ್‌ಬಾರ್‌ಗಳಿಗೆ ಪರವಾನಗಿ ನೀಡುವಂತೆ ಮಹಾರಾಷ್ಟ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ. ಡ್ಯಾನ್ಸ್ ಬಾರ್‌ನಲ್ಲಿ ಸಿಸಿ ಟಿವಿ ಅಳವಡಿಸಿ ಹತ್ತಿರದ ಪೊಲೀಸ್ ಠಾಣೆಗಳಿಗೆ ಲೈವ್ ಚಿತ್ರೀಕರಣ...

View Article

ನೇತಾಜಿ: ಜಪಾನ್, ರಷ್ಯಾ, ಬ್ರಿಟನ್ ನೆರವು ಕೋರಿದ ಭಾರತ

ಹೊಸದಿಲ್ಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಕುರಿತ ದಾಖಲೆಗಳನ್ನು ಒದಗಿಸುವಂತೆ ಜಪಾನ್, ರಷ್ಯಾ, ಬ್ರಿಟನ್ ಸೇರಿದಂತೆ ಹಲವು ದೇಶಗಳಿಗೆ ಭಾರತ ಮನವಿ ಮಾಡಿದೆ. ಗೃಹ ಇಲಾಖೆಯ ಸಹಾಯಕ ಸಚಿವ ಹರಿಬಾಯ್ ಚೌಧರಿ ಬುಧವಾರ ರಾಜ್ಯಸಭೆಯಲ್ಲಿ ಈ ವಿಷಯ...

View Article


ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಏರ್ಸೆಲ್-ಮ್ಯಾಕ್ಸಿಸ್ ಹಗರಣ

ಹೊಸದಿಲ್ಲಿ: ಕೇಂದ್ರದ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಮತ್ತವರ ಪುತ್ರ ಕಾರ್ತಿ ಚಿದಂಬರಂ ಪಾಲ್ಗೊಂಡಿದ್ದಾರೆಂಬ ಆರೋಪ ಕೇಳಿಬಂದಿರುವ ಬಹುಕೋಟಿ ಏರ್ಸೆಲ್-ಮ್ಯಾಕ್ಸಿಸ್ ಒಪ್ಪಂದ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂಬ ಆಗ್ರಹ ಸಂಸತ್ತಿನಲ್ಲಿ...

View Article

ಪಠಾಣ್‌ಕೋಟ್ ದಾಳಿ: ವರದಿ ಕೇಳಿದ ಭಾರತ

ಹೊಸದಿಲ್ಲಿ: ಪಠಾಣ್‌ಕೋಟ್ ವಾಯುನೆಲೆ ಮೇಲೆ ದಾಳಿ ನಡೆಸಿದ ನಾಲ್ವರು ಉಗ್ರರ ಕುರಿತ ಮಾಹಿತಿ ಕೇಳಿ ಭಾರತವು, ಪಾಕ್‌ನ ವಿಶೇಷ ತನಿಖಾ ತಂಡಕ್ಕೆ ಪತ್ರ ಬರೆದಿದೆ. ಜನವರಿ 1ರಂದು ನಡೆದ ದಾಳಿಯಲ್ಲಿ ಭಾಗಿಯಾದ ನಾಲ್ವರು ಉಗ್ರರು ಹಾಗೂ ಅವರಿಗೆ ಕರೆ...

View Article


ಇಂದಿನಿಂದ 3 ದಿನ ಜ್ಯುವೆಲರ್ಸ್‌ ಮುಷ್ಕರ

ಶೇ.1ರಷ್ಟು ಅಬಕಾರಿ ಸುಂಕದ ಮರು ಜಾರಿ ವಿರೋಧಿಸಿ ಜ್ಯುವೆಲರ್ಸ್‌ ವರ್ತಕರ ಮುಷ್ಕರ ಮುಂಬಯಿ: ಜ್ಯುವೆಲರ್ಸ್‌ ವಲಯದ ವರ್ತಕರು ಮತ್ತು ಉದ್ಯಮಿಗಳು ಕೇಂದ್ರ ಸರಕಾರ ಶೇ.1ರಷ್ಟು ಅಬಕಾರಿ ಸುಂಕವನ್ನು ಮರು ಜಾರಿಗೊಳಿಸಲು ನಿರ್ಧರಿಸಿರುವುದನ್ನು...

View Article

ಸಬ್ಸಿಡಿ ರಹಿತ ಎಲ್ಪಿಜಿ ಬೆಲೆ ಇಳಿಕೆ

ಹೊಸದಿಲ್ಲಿ: ಪೆಟ್ರೋಲ್ ಬೆಲೆಯಲ್ಲಿ 3 ರೂ. ಇಳಿಕೆ ಬೆನ್ನಲ್ಲೇ ಸಬ್ಸಿಡಿರಹಿತ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ತೈಲ ಕಂಪನಿಗಳು ಮಂಗಳವಾರ 61.50 ರೂಪಾಯಿ ಕಡಿತಗೊಳಿಸಿವೆ. ಇದರೊಂದಿಗೆ 14.2 ಕೆಜಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರಿನ ಬೆಲೆ 575...

View Article

ವಿಜಯ್‌ ಮಲ್ಯ ಬಂಧನಕ್ಕೆ ಎಸ್‌ಬಿಐ ಮನವಿ

ಮುಂಬಯಿ: ಕಿಂಗ್‌ಫಿಷರ್ ಏರ್‌ಲೈನ್ಸ್ ಪರವಾಗಿ ಪಡೆದಿದ್ದ 7000 ಕೋಟಿ ರೂ. ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ, ಸಂಸ್ಥೆಯ ಚೇರ್ಮನ್ ವಿಜಯ್ ಮಲ್ಯ ಅವರನ್ನು ಬಂಧಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 'ಸಾಲ ವಸೂಲಿ ನ್ಯಾಯಾಧಿಕರಣ'ವನ್ನು...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>