64,000 ಹೊಸ ಕಂಪನಿಗಳ ನೋಂದಣಿ
ಹೊಸದಿಲ್ಲಿ: ದೇಶದಲ್ಲಿ 2014-15ನೇ ಸಾಲಿನಲ್ಲಿ 64,000 ಹೊಸ ಕಂಪನಿಗಳು ನೋಂದಣಿ ಮಾಡಿಕೊಂಡಿವೆ. ಇವುಗಳಲ್ಲಿ ಬಹುತೇಕ ಕಂಪನಿಗಳು ದಿಲ್ಲಿ ಮತ್ತು ಮಹಾರಾಷ್ಟ್ರದಲ್ಲಿವೆ. ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ವಿತ್ತ ಸಚಿವ ಅರುಣ್...
View Articleಹಣ ವಾಪಸ್ಗೆ ಮುಂದಾದ ಫ್ರೀಡಂ 251
ಹೊಸದಿಲ್ಲಿ : 'ಫ್ರೀಡಂ 251'ಸ್ಮಾರ್ಟ್ಫೋನ್ ಪೂರೈಸುವುದಾಗಿ ಜನರಿಂದ ಮೊದಲ ಹಂತದಲ್ಲಿ ಸಂಗ್ರಹಿಸಿದ್ದ ಹಣವನ್ನು ರಿಂಗಿಂಗ್ ಬೆಲ್ಸ್ ಕಂಪನಿ ವಾಪಸ್ ಮಾಡುತ್ತಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ. ವೆಬ್ಸೈಟ್ ಕ್ರ್ಯಾಶ್ ಆಗುವುದಕ್ಕಿಂತ ಮೊದಲು...
View Articleಫ್ಲಿಪ್ಕಾರ್ಟ್ ಷೇರುಗಳ ಮೌಲ್ಯ ಇಳಿಸಿದ ಮೋರ್ಗಾನ್
ಹೊಸದಿಲ್ಲಿ : ಮೋರ್ಗಾನ್ ಸ್ಟ್ಯಾನ್ಲಿ ಕಂಪನಿಯು ಫ್ಲಿಪ್ಕಾರ್ಟ್ನ ಷೇರುಗಳ ಮೌಲ್ಯವನ್ನು ಶೇ.27ರಷ್ಟು ಇಳಿಕೆ ಮಾಡಿದೆ. ಈ ಬೆಳವಣಿಗೆಯು ಫ್ಲಿಪ್ಕಾರ್ಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳಿವೆ. ಭಾರತದ ದೊಡ್ಡ ಇ-ಕಾಮರ್ಸ್ ಕಂಪನಿ...
View Articleರಿಂಗಿಂಗ್ ಬೆಲ್ಸ್ ಮೇಲೆ ಮೇಲೆ ಇಡಿ ಕಣ್ಣು
ಹೊಸದಿಲ್ಲಿ: ಅಗ್ಗದ ದರಕ್ಕೆ ಸ್ಮಾರ್ಟ್ಫೋನ್ ನೀಡುವುದಾಗಿ ಭರವಸೆ ನೀಡಿರುವ ರಿಂಗಿಂಗ್ ಬೆಲ್ಸ್ನ ಆರ್ಥಿಕ ವ್ಯವಹಾರಗಳ ಕುರಿತಾಗಿ ಜಾರಿ ನಿರ್ದೇಶನಾಲಯ(ಇ.ಡಿ) ತನಿಖೆ ಆರಂಭಿಸಿದೆ. 'ಫ್ರೀಡಂ 251' ಸ್ಮಾರ್ಟ್ಫೋನ್ ಅನ್ನು ಕೇವಲ 251 ರೂಪಾಯಿಗೆ...
View Articleಮಾ.30ರಿಂದ ಮೋದಿ ತ್ರಿರಾಷ್ಟ್ರ ಪ್ರವಾಸ
ಹೊಸದಿಲ್ಲಿ : ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 30ರಿಂದ ತ್ರಿರಾಷ್ಟ್ರ ಪ್ರವಾಸ ಕೈಗೊಳಲ್ಲಿದ್ದು, ಇದು ಅವರ ಈ ವರ್ಷದ ಮೊದಲ ವಿದೇಶ ಪ್ರವಾಸ ಎನಿಸಿಕೊಳ್ಳಲಿದೆ ಎಂದು ಮೂಲಗಳು ಹೇಳಿವೆ....
View Articleಸಾವಿರ ಕೋಟಿ ಬಾಸ್ಮತಿ ಅಕ್ಕಿ ಅವ್ಯವಹಾರ ಬೆಳಕಿಗೆ
ಹೊಸದಿಲ್ಲಿ: ಸಮುದ್ರ ಮಾರ್ಗವಾಗಿ ಇರಾನ್ಗೆ ರಫ್ತಾಗಬೇಕಿದ್ದ ಎರಡು ಲಕ್ಷ ಮೆಟ್ರಿಕ್ಟನ್ ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಯು ಮಾರ್ಗ ಬದಲಾಯಿಸಿ ದುಬೈಗೆ ರಫ್ತಾಗಿದ್ದು, ಸುಮಾರು ಒಂದು ಸಾವಿರ ಕೋಟಿ ಅವ್ಯವಹಾರ ನಡೆದಿರುವುದು ಬೆಳಕಿಗೆ ಬಂದಿದೆ....
View Articleಆನೆಯ ರೌದ್ರಾವತಾರಕ್ಕೆ ವಾಹನಗಳು ಪುಡಿ
ಪಾಲಕ್ಕಾಡ್: ಸಾಕಾನೆಯೊಂದು ಇದ್ದಕ್ಕಿದ್ದಂತೆ ಮದವೇರಿದ ಮದ್ದಾನೆಯಂತೆ ದಾಳಿ ನಡೆಸಿ ಜನರನ್ನು ಭೀತಿಗೊಳಿಸಿದ ಘಟನೆ ಕೇರಳದ ಪಾಲಕ್ಕಾಡ್ನಲ್ಲಿ ನಡೆದಿದೆ. ಮಾವುತ ಬೆನ್ನ ಮೇಲಿದ್ದಾಗಲ್ಲೇ, ಗಜರಾಯ ತೋರಿದ ರೌದ್ರಾವತಾರಕ್ಕೆ ರಸ್ತೆಯ ಇಕ್ಕೆಲಗಳಲ್ಲಿ...
View Articleಆಸ್ಕರ್ ಶಾರ್ಟ್ ಲಿಸ್ಟ್ಗೆ ಭಾರತೀಯನ ಸಿನಿಮಾ
ಹೊಸದಿಲ್ಲಿ: ಭಾರತೀಯ ಮೂಲದ ನಿರ್ದೇಶಕ ಸಂಜಯ್ ಪಟೇಲ್ ಅವರ 'ಸಂಜಯ್ಸ್ ಸೂಪರ್ ಟೀಮ್' ಆ್ಯನಿಮೇಷನ್ ಕಿರು ಚಿತ್ರವು ಪ್ರಸಕ್ತ ಸಾಲಿನ ಆಸ್ಕರ್ ಕಿರು ಪಟ್ಟಿಗೆ ಸೇರ್ಪಡೆಯಾಗಿದೆ. ಸೋಮವಾರ ಅಂತಿಮ ಪಟ್ಟಿ ಹೊರಬೀಳಲಿದ್ದು, ಚಿತ್ರ ಆಸ್ಕರ್ಗೆ...
View Articleಬಜೆಟ್ ಪರೀಕ್ಷೆ : ಮಧ್ಯಮವರ್ಗದ ಅಚ್ಛೇ ದಿನ್ ನಿರೀಕ್ಷೆ
*ರೈತರು, ಉದ್ಯಮಿಗಳ ಮನಗೆಲ್ಲುವ ಸವಾಲು *ಜೇಟ್ಲಿ ಪಾಲಿಗಿದು 3ನೇ ಸತ್ವ ಪರೀಕ್ಷೆ * ಮಧ್ಯಮವರ್ಗದ ಅಚ್ಛೇ ದಿನ್ ನಿರೀಕ್ಷೆ ಹೊಸದಿಲ್ಲಿ : ಜಾಗತಿಕ ಆರ್ಥಿಕ ಪರಿಸ್ಥಿತಿಯ ಮೇಲೆ ಹಿಂಜರಿತದ ಮೋಡ ಕವಿದಿರುವ ಹೊತ್ತಿನಲ್ಲೇ ಹಣಕಾಸು ಸಚಿವ ಅರುಣ್ ಜೇಟ್ಲಿ...
View Articleರಾಹುಲ್ ವಿರುದ್ಧ ದೇಶದ್ರೊಹ ಪ್ರಕರಣ
ಹೈದರಾಬಾದ್: ಸ್ಥಳೀಯ ನ್ಯಾಯಾಲಯವೊಂದರ ನಿರ್ದೇಶನದ ಮೇರೆಗೆ ತೆಲಂಗಾಣ ಪೊಲೀಸರು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮಾಜಿ ಕೇಂದ್ರ ಸಚಿವರಾದ ಆನಂದ್ ಶರ್ಮಾ, ಸಿಪಿಎಂ ನಾಯಕ ಸೀತಾರಾಂ ಯೆಚೂರಿ, ಸಿಪಿಐ...
View Articleವಿದೇಶ ಕನಸು ನನಸಾಗಿಸುವ ‘ವೀಸಾ ದೇಗುಲ’
ಹೈದರಾಬಾದ್: ದಿನಗಟ್ಟಲೆ ಉರಿಬಿಸಿಲಲ್ಲಿ ನಿಂತರೂ ವೀಸಾ ಸಿಗೋದು ಮಾತ್ರ ಸಂದೇಹ. ದಾಖಲೆ ಸರಿಯಿಲ್ಲ, ಹೆಸರು ಹೊಂದಾಣಿಕೆಯಾಗುತ್ತಿಲ್ಲ, ತಂದೆ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್, ಬರ್ತ್ ಸರ್ಟಿಫಿಕೇಟ್ ತನ್ನಿ... ಹೀಗೆ ನೂರೆಂಟು ಲೋಪ ಹುಡುಕಿ...
View Articleಜಾಮೀನು ಪಡೆಯುವರೇ ಕನ್ಹಯ್ಯ?
*ಜಾಮೀನು ಅರ್ಜಿ ವಿಚಾರಣೆ ಇಂದು *ಬಿಡುಗಡೆಯ ನಿರೀಕ್ಷೆಯಲ್ಲಿ ಜೆಎನ್ಯು ಹೊಸದಿಲ್ಲಿ: ದೇಶದ್ರೋಹ ಆಪಾದನೆಯಲ್ಲಿ ಜೈಲು ಸೇರಿರುವ ದಿಲ್ಲಿಯ ಜೆಎನ್ಯು ವಿದ್ಯಾರ್ಥಿ ಸಂಘಟನೆಯ ಮುಖ್ಯಸ್ಥ ಕನ್ಹಯ್ಯ ಕುಮಾರ್ ಜಾಮೀನು ಅರ್ಜಿಯನ್ನು ದಿಲ್ಲಿ ಹೈಕೋರ್ಟ್...
View Articleರೈತರ ಆದಾಯ ದುಪ್ಪಟ್ಟಿಗೆ ಮೋದಿ ಐಡಿಯಾ
*2022ರ ಹೊತ್ತಿಗೆ ಕನಸು ನನಸು ಮಾಡುವ ಯೋಜನೆ ಬರೇಲಿ: ಮುಂದಿನ ಆರು ವರ್ಷಗಳ ಅವಧಿಯಲ್ಲಿ ಭಾರತದ ರೈತರ ಆದಾಯ ದುಪ್ಪಟ್ಟಾಗಬೇಕು. ಆ ರೀತಿಯಲ್ಲಿ ಕೃಷಿ ವಲಯಕ್ಕೆ ಅನುಕೂಲವಾದ ಕಾರ್ಯಕ್ರಮಗಳನ್ನು ಜಾರಿಗೆ ತರುವಲ್ಲಿ ಎಲ್ಲ ರಾಜ್ಯಗಳು ಆದ್ಯತೆ...
View Articleಅವಕಾಶಗಳು ಅಪಾರ ಅಂಜದಿರಿ
*ಮನ್ ಕಿ ಬಾತ್ನಲ್ಲಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಮೋದಿ *ಪರೀಕ್ಷೆ ವೇಳೆ ಪಾಸಿಟಿವ್ ಚಿಂತನೆಗಳಿರಲಿ ಎಂದ ಪ್ರಧಾನಿ ಹೊಸದಿಲ್ಲಿ : ಪರೀಕ್ಷೆಗಳೆಂದರೆ ಕೇವಲ ಅಂಕಗಳಲ್ಲ. ಗುರಿ ತಲುಪಲು ಬೇಕಿರುವ ಮೆಟ್ಟಿಲುಗಳು. ನಿಮ್ಮೊಂದಿಗೆ ನೀವು...
View Articleಪ್ರೀತಿಯ ಹುಡುಕಾಟದಲ್ಲಿ
ಕಳೆದ ಶುಕ್ರವಾರ ರಿಲೀಸ್ ಆದ ಪ್ರೀತಿ ಕಿತಾಬ್ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಶೂಟಿಂಗ್ ಮಾಡಿದ ಲೊಕೇಶನ್ ನೋಡುವುದಕ್ಕಾಗಿಯೇ ಪ್ರೇಕ್ಷಕರು ಮತ್ತೆ ಮತ್ತೆ ಥಿಯೇಟರ್ಗೆ ಆಗಮಿಸುತ್ತಿದ್ದಾರೆ. ಇದು ವಿಠಲ್ ಭಟ್ ನಿರ್ದೇಶನದ ಸಿನಿಮಾ. ಇಡೀ...
View Articleನನ್ನ ನಟನೆ ಓಕೆ ಆದಾಗ ಖುಷಿಯಿಂದ ಕುಣೀತಿದ್ದೆ
ಹರ್ಷಿಕಾ ಪೂಣಚ್ಚ ಮತ್ತೆ ಸುದ್ದಿಯಲ್ಲಿದ್ದಾರೆ. ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ '...ರೆ' ಚಿತ್ರದಲ್ಲಿ ನಟಿಸಿದ್ದು, ಇದಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಕಾತರದಲ್ಲಿದ್ದಾರೆ. ಈ ವೇಳೆ ಇವರ ಜತೆಗೆ ನಡೆಸಿದ ಮಾತುಕತೆ...
View Articleಲವ್ ಸ್ಟೋರಿಗೆ ಬಂದ ಆ್ಯಕ್ಟರ್
ಧಾರಾವಾಹಿಯೊಂದರಲ್ಲಿ ನಟಿಸಿ ಗುರುತಿಸಿಕೊಂಡಿದ್ದ ಪ್ರವೀಣ್ ಈ ಲವ್ ಸ್ಟೋರಿಯ ನಾಯಕ. ಯುವಕನಾದರೂ ಮಗುವಿನಂತೆಯೇ ಇದ್ದ ಹುಡುಗನ ಬಾಳಲ್ಲಿ ಹುಡುಗಿಯೊಬ್ಬಳ ಪ್ರವೇಶ ಆದಾಗ ಏನಾಗುತ್ತದೆ ಎಂಬುದೇ ಇಲ್ಲಿನ ಕತೆ. - ಶರಣು ಹುಲ್ಲೂರು ನಿರ್ದೇಶಕ ಸುನಿ ಮಾತು...
View Articleಅಚ್ಚರಿ ಹಾಡು!
ದಕ್ಷಿಣದ ಭರವಸೆಯ ಯುವ ಹಿರೋಯಿನ್ಗಳ ಪೈಕಿ ಅಂಜಲಿ ಹೆಸರೂ ಪ್ರಸ್ತಾಪವಾಗುತ್ತದೆ. ತೆಲುಗು ಮತ್ತು ತಮಿಳು ಸಿನಿಮಾ ಪ್ರೇಕ್ಷಕರಿಗೆ ಚಿರಪರಿಚಿತರಾಗಿರುವ ಹುಡುಗಿ ಗ್ಲಾಮರ್ ಜತೆಗೆ ಉತ್ತಮ ಅಭಿನಯದಿಂದಲೂ ಗಮನ ಸೆಳೆದಿದ್ದಾರೆ. ಅವರೀಗ ತಾವು...
View Articleಲಕ್ಕಿ ಲಾವಣ್ಯ
ಮಾಡೆಲಿಂಗ್ನಿಂದ ಬೆಳ್ಳಿತೆರೆಗೆ ಪರಿಚಯವಾದ ಲಾವಣ್ಯ ತ್ರಿಪಾಠಿ ಅವರಿಗೆ ಸಾಲಾಗಿ ಸಿನಿಮಾಗಳ ಅವಕಾಶಗಳು ಸಿಗುತ್ತಿವೆ. ಮೊನ್ನೆಯಷ್ಟೇ ಸಂದೀಪ್ ಕಿಶನ್ ನಟಿಸುತ್ತಿರುವ ಸೈನ್ಸ್ ಫಿಕ್ಷನ್ ಚಿತ್ರದ ನಾಯಕಿಯಾಗಿ ಅವರು ಅವಕಾಶ ಗಿಟ್ಟಿಸಿದ್ದರು. ಇದೀಗ...
View Articleವಿಜಯ್ ಜತೆ ಕಾಜಲ್
ಕಾಲಿವುಡ್ ಸ್ಟಾರ್ ಹೀರೋ ವಿಜಯ್ರ ಅರವತ್ತನೇ ತಮಿಳು ಚಿತ್ರಕ್ಕೆ ಪ್ರಮುಖ ನಾಯಕಿಯಾಗಿ ಕಾಜಲ್ ಅಗರ್ವಾಲ್ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ. 'ರಜನಿ ಮುರುಗನ್' ತಮಿಳು ಸಿನಿಮಾ ಖ್ಯಾತಿಯ ಕೀರ್ತಿ ಸುರೇಶ್ ಚಿತ್ರದ ನಾಯಕಿಯರಲ್ಲೊಬ್ಬರು ಎಂದು ಈ...
View Article