Quantcast
Channel: VijayKarnataka
Browsing all 6795 articles
Browse latest View live

ಪತನಗೊಂಡ ವಿಮಾನದಲ್ಲಿ ವಾರದ ಹಿಂದೆ ಮೆಸ್ಸಿ ಪ್ರಯಾಣಿಸಿದ್ದರು

ಎಎಫ್‌ಪಿ ಲಾ ಯೂನಿಯನ್‌ (ಕೊಲಂಬಿಯಾ): ಕೊಲಂಬಿಯಾದ ಪರ್ವತ ಶ್ರೇಣಿಗಳ ನಡುವೆ ಪತನಗೊಂಡ ಎಲ್‌ಎಮ್‌ಐ 2933 ಚಾರ್ಟರ್‌ ವಿಮಾನದಲ್ಲಿದ್ದ ಬ್ರೆಜಿಲ್‌ನ ಪ್ರಥಮ ದರ್ಜೆ ಫುಟ್ಬಾಲ್‌ ಕ್ಲಬ್‌ ತಂಡದ ಆಟಗಾರರನ್ನು ಒಳಗೊಂಡಂತೆ ಒಟ್ಟಾರೆ 71 ಮಂದಿ...

View Article


ಮಿ. ಯುನಿವರ್ಸ್‌ನಲ್ಲಿ ಟ್ಯಾಂಕರ್‌ ಚಾಲಕ ರನ್ನರ್‌ ಅಪ್‌

ಜರ್ಮನಿಯಲ್ಲಿ ನಡೆದ ಚಾಂಪಿಯನ್‌ಷಿಪ್‌ನಲ್ಲಿ ಎರಡನೇ ಸ್ಥಾನ ಪಡೆದ ಬಾಲಕೃಷ್ಣ ಎನ್‌. ಅರುಣ್‌ ಕುಮಾರ್‌ ಕೃಷ್ಣರಾಜಪುರ: ನೀರಿನ ಟ್ಯಾಂಕರ್‌ ಚಾಲಕನಾಗಿರುವ ಇಲ್ಲಿನ ದೇಹದಾಢ್ರ್ಯಪಟು ಬಾಲಕೃಷ್ಣ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆದ ಮಿಸ್ಟರ್‌...

View Article


ಕ್ವಾರ್ಟರ್‌ ಫೈನಲ್‌ಗೆ ಸೈನಾ ನೆಹ್ವಾಲ್‌

ಮಕಾವ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿ ಮಕಾವ್‌: ವಿಶ್ವದ ಮಾಜಿ ನಂ.1 ಆಟಗಾರ್ತಿ ಭಾರತದ ತಾರೆ ಸೈನಾ ನೆಹ್ವಾಲ್‌, ಇಲ್ಲಿ ನಡೆಯುತ್ತಿರುವ ಮಕಾವ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ...

View Article

ಚಾಂಪಿಯನ್‌ ಸುಹಾಸ್‌ಗೆ ಯಶ್‌ ಭಾರತಿ ಸಮ್ಮಾನ್‌

ಕನ್ನಡಿಗನಿಗೆ ಉತ್ತರ ಪ್ರದೇಶ ಸರಕಾರ ನೀಡಿದ ಉನ್ನತ ಪ್ರಶಸ್ತಿ * ಸೋಮಶೇಖರ್‌ ಪಡುಕರೆ ಬೆಂಗಳೂರು ಏಷ್ಯನ್‌ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಉತ್ತರ ಪ್ರದೇಶದ ಐಎಎಸ್‌ ಅಧಿಕಾರಿ ಕನ್ನಡಿಗ ಸುಹಾಸ್‌...

View Article

ಶಾಲೆಗಳಲ್ಲಿ ಆಟದ ಮೈದಾನ ಕಡ್ಡಾಯ: ಕೇಂದ್ರ ಸರಕಾರ

ಹೊಸದಿಲ್ಲಿ: ಶಿಕ್ಷ ಣ ಹಕ್ಕು ಕಾಯಿದೆ (ರೈಟ್‌ ಟು ಎಜುಕೇಷನ್‌)ಅಡಿಯಲ್ಲಿ ಎಲ್ಲಾ ಶಾಲೆಗಳು ಆಟದ ಮೈದಾನ ಮತ್ತು ದೈಹಿಕ ಶಿಕ್ಷ ಕರನ್ನು ಹೊಂದುವುದು ಕಡ್ಡಾಯ ಎಂದು ಕೇಂದ್ರ ಸರಕಾರ ಲೋಕಸಭೆಯಲ್ಲಿ ಗುರುವಾರ ಹೇಳಿದೆ. ದೇಶದಲ್ಲಿ ಮಕ್ಕಳು ಮತ್ತು ಯುವಕರ...

View Article


ಕ್ವಾರ್ಟರ್‌ ಫೈನಲ್‌ನಲ್ಲಿ ಎಡವಿದ ಸೈನಾ

ಮಕಾವ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿ ಮಕಾವ್‌: ಅಗ್ರ ಶ್ರೇಯಾಂಕಿತ ಆಟಗಾರ್ತಿ ಭಾರತದ ಸೈನಾ ನೆಹ್ವಾಲ್‌, ಇಲ್ಲಿ ನಡೆಯುತ್ತಿರುವ ಮಕಾವ್‌ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ...

View Article

ನೇಪಾಳ ತಂಡ 21ಕ್ಕೆ ಆಲ್‌ಔಟ್‌!

ಮಹಿಳಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿ | ಭಾರತ ತಂಡಕ್ಕೆ 99 ರನ್‌ಗಳ ಭರ್ಜರಿ ಗೆಲುವು ಬ್ಯಾಂಕಾಕ್‌:ಬ್ಯಾಟಿಂಗ್‌ ಮತ್ತು ಬೌಲಿಂಗ್‌ನಲ್ಲಿ ಪ್ರಭುತ್ವ ಮೆರೆದ ಭಾರತದ ತಂಡ, ಮಹಿಳಾ ಏಷ್ಯಾ ಕಪ್‌ ಟಿ20 ಕ್ರಿಕೆಟ್‌ ಟೂರ್ನಿಯ ಕೊನೆಯ ಲೀಗ್‌...

View Article

ಎಲ್‌ ಕ್ಲಾಸಿಕೊ: ಒತ್ತಡದಲ್ಲಿ ಮೆಸ್ಸಿ ಪಡೆ

ಲಾ ಲೀಗ: ರಿಯಲ್‌ ಮ್ಯಾಡ್ರಿಡ್‌-ಎಫ್‌ಸಿಬಿ ನಡುವಣ ಪಂದ್ಯ ಇಂದು ಬಾರ್ಸಿಲೋನ:ಸಾಂಪ್ರದಾಯಿಕ ಎದುರಾಳಿ ರಿಯಲ್‌ ಮ್ಯಾಡ್ರಿಡ್‌ ವಿರುದ್ಧದ ಬಹು ನಿರೀಕ್ಷಿತ ಎಲ್‌ ಕ್ಲಾಸಿಕೊ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್‌ ಎಫ್‌ಸಿ ಬಾರ್ಸಿಲೋನಾ ತಂಡ ಒತ್ತಡದಲ್ಲಿ...

View Article


ಪಟಿಯಾಲದಲ್ಲಿ ಕರ್ನಾಟಕಕ್ಕೆ ಸೋಲಿನ ಪೆಟ್ಟು

ಸೌರಾಷ್ಟ್ರ ವಿರುದ್ಧ ರಾಜ್ಯ ಪಡೆಗೆ 4 ವಿಕೆಟ್‌ಗಳ ಸೋಲು | ಬ್ಯಾಟಿಂಗ್‌ ವೈಫಲ್ಯಕ್ಕೆ ಬೆಲೆ ತೆತ್ತ ವಿನಯ್‌ ಬಳಗ ಪಟಿಯಾಲ: ಪಂದ್ಯದ ಕೊನೆಯ ದಿನ ಸ್ಪಿನ್ನರ್‌ಗಳಾದ ಕೆ.ಗೌತಮ್‌ ಹಾಗೂ ಅಬ್ರಾರ್‌ ಕಾಜಿ ಅದ್ಭುತ ಪ್ರದರ್ಶನ ತೋರಿದರೂ ಪ್ರಸಕ್ತ...

View Article


ಹಾರರ್‌, ಎಮೋಷನಲ್‌ ಕಾಂಬಿನೇಷನ್ನಿನ ಮಮ್ಮಿ

- ಪದ್ಮಾ ಶಿವಮೊಗ್ಗ ಸಿನಿಪ್ರೇಮಿಗಳಲ್ಲಿ ಟ್ರೇಲರ್‌ನಿಂದಲೇ ಕುತೂಹಲ ಮೂಡಿಸಿರುವ ಚಿತ್ರ 'ಮಮ್ಮಿ ಸೇವ್‌ ಮಿ'. ಲೋಹಿತ್‌ ಚೊಚ್ಚಲ ನಿರ್ದೇಶನದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮತ್ತು ಬಾಲ ನಟಿ ಯುವಿನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ....

View Article

ನಾಲ್ವರು ಸುಂದರಿಯರ ಜತೆ ಗಣೇಶ್‌ ರೋಮಾನ್ಸ್‌

- ಶರಣು ಹುಲ್ಲೂರು ಗಾಳಿಪಟ ಚಿತ್ರದ ನಂತರ ಗಣೇಶ್‌ ಮತ್ತು ನಿರ್ದೇಶಕ ಯೋಗರಾಜ್‌ ಭಟ್‌ ಒಂದಾಗಲಿರುವ ಸುದ್ದಿ ಸ್ಯಾಂಡಲ್‌ವುಡ್‌ನಲ್ಲಿ ಸಂಚಲನವುಂಟು ಮಾಡಿತ್ತು. ಈ ಚಿತ್ರ ಯಾವಾಗ ಶುರುವಾಗಲಿದೆ ಅನ್ನುವ ಕುತೂಹಲ ಕೂಡ ಮೂಡಿತ್ತು. ಈ ಎಲ್ಲ...

View Article

ದಾಖಲೆಯತ್ತ ದಾಪುಗಾಲು

ಕಿರುಚಿತ್ರಕ್ಕಾಗಿ ರಾಜ್ಯಪ್ರಶಸ್ತಿ ಪಡೆದ ಚೌಕಬಾರ ಕಿರುಚಿತ್ರ ಮತ್ತೊಂದು ದಾಖಲೆಗೆ ಕಾರಣವಾಗಿದೆ. ಐವತ್ತು ಪ್ರದರ್ಶನ ಕಂಡ ಕನ್ನಡದ ಮೊದಲ ಕಿರುಚಿತ್ರ ಇದಾಗಿದ್ದು, ಸಾಮಾಜಿಕ ಜಾಲತಾಣದಲ್ಲ ವೈರಲ್‌ ಆಗಿದೆ. ಲಕ್ಷಕ್ಕೂ ಅಧಿಕ ಪ್ರೇಕ್ಷಕರು...

View Article

ಕಲರ್‌ಫುಲ್‌ ರೂಪ

ಮುಖಪುಟ ಮಕ್ಕಳ ಚಿತ್ರದ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ರೂಪಾ ಅಯ್ಯರ್‌, ಈಗ ಮತ್ತೊಂದು ಮಕ್ಕಳ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಮೊನ್ನೆಯಷ್ಟೇ ಈ ಚಿತ್ರದ ಪ್ರೊಮೊ ರಿಲೀಸ್‌ ಆಗಿದೆ. ರೂಪಾ ಅಯ್ಯರ್‌ ಮತ್ತೊಂದು...

View Article


ಈ ವಾರ ಬಿಡುಗಡೆ: ಮಮ್ಮಿ, ನೋ ಎಂಟ್ರಿ

ತೆರೆಗೆ ಮಮ್ಮಿ ಹೊಸ ತಂಡದ ಮಮ್ಮಿ ಸೇವ್‌ ಮಿ ಚಿತ್ರ ಇಂದು ರಾಜ್ಯಾದ್ಯಂತ ರಿಲೀಸ್‌ ಆಗುತ್ತಿದೆ. ಟೀಸರ್‌ ಮತ್ತು ಟ್ರೇಲರ್‌ಗಳಿಂದಲೇ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಯುವ...

View Article

ಕಂಗುಲಾಬಿ ಮಿಡಿದ ಮನ

ಕನ್ನಡದಲ್ಲಿ ಕಾದಂಬರಿ ಆಧಾರಿತ ಚಿತ್ರಗಳ ಸಂಖ್ಯೆ ಕಡಿಮೆ ಆಗುತ್ತಿವೆ. ಆ ಕೊರತೆಯನ್ನು ನೀಗಿಸಲು ತಯಾರಾಗುತ್ತಿದೆ ಕೆಂಗುಲಾಬಿ ಚಿತ್ರ. ಹಲವು ಪ್ರಶಸ್ತಿಗಳನ್ನು ಪಡೆದಿರುವ ಈ ಕಾದಂಬರಿಯಲ್ಲಿ ವೇಶ್ಯಯ ಬದುಕಿನ ಕಣ್ಣೀರಿನ ಕತೆಯಿದೆ. ಉತ್ತರ...

View Article


ಮತ್ತೆ ಬಂದ ಮರಿ ಟೈಗರ್‌ ವಿನೋದ್‌

ಪ್ರಭಾಕರ್‌ ಪುತ್ರ ವಿನೋದ್‌ ಪ್ರಭಾಕರ್‌ ಸಿನಿಮಾ ರಂಗದಿಂದಲೇ ದೂರ ಉಳಿಯುತ್ತಾರೆ ಎಂಬ ಗಾಸಿಪ್‌ ಹರಡಿತ್ತು. ಕೆಲ ವರ್ಷಗಳ ಹಿಂದೆ ವಿನೋದ್‌ ಕೂಡ ಇಂಡಸ್ಟ್ರಿಯಿಂದ ದೂರವೇ ಉಳಿದಿದ್ದರು. ಈಗ ಮತ್ತೆ ಮರಿ ಟೈಗರ್‌ ಅಬ್ಬರ ಸ್ಯಾಂಡಲ್‌ವುಡ್‌ನಲ್ಲಿ...

View Article

ಸ್ವೈಪ್‌ ಮಷಿನ್‌ ಇದ್ದರೂ ಪ್ರೇಕ್ಷಕರ ಬಳಿ ಕಾರ್ಡು ಇಲ್ಲ

ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಪರದಾಟ ದೇಶದಾದ್ಯಂತ 500-1000 ರೂಪಾಯಿ ನೋಟು ಬ್ಯಾನ್‌ ಮಾಡಿದಾಗಿನಿಂದ ಕನ್ನಡ ಚಿತ್ರರಂಗ ತತ್ತರಿಸಿದೆ. ಚಿತ್ರಮಂದಿರಗಳು ಬಣಗುಡುತ್ತಿವೆ. ಕರ್ನಾಟಕದ ಚಿತ್ರಮಂದಿರಗಳ ಮಾಲೀಕರು ಇದಕ್ಕೆ ಯಾವ ಪರಿಹಾರ...

View Article


ಹಿರೋಯಿನ್‌ಗಳ ಮದುವೆ ಸಡಗರ

ಸ್ಯಾಂಡಲ್‌ವುಡ್‌ನಲ್ಲೀಗ ಮದುವೆ ಪರ್ವ. ಕನ್ನಡದ ಸುಂದರ ನಟಿಯರೆಲ್ಲಾ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಪಟ್ಟಿಯಲ್ಲಿ ಯಾರಾರ‍ಯರು ಇದ್ದಾರೆಂಬ ಮಾಹಿತಿ ಇಲ್ಲಿದೆ. ಹರೀಶ್‌ ಬಸವರಾಜ್‌ ಕನ್ನಡ ಚಿತ್ರರಂಗದಲ್ಲಿ ಈಗ ಕೆಲ ನಾಯಕಿಯರು...

View Article

ನಿರೂಪ್‌ಗೆ ರಿಷಬ್‌ ಆ್ಯಕ್ಷನ್‌ ಕಟ್‌

ಸಾಮಾಜಿಕ ಜಾಲತಾಣದಲ್ಲಿ ಸಖತ್‌ ಸದ್ದು ಮಾಡುತ್ತಿರುವ 'ಕಿರಿಕ್‌ ಪಾರ್ಟಿ' ಸಿನಿಮಾದ ನಿರ್ದೇಶಕ ರಿಷಭ್‌ ಶೆಟ್ಟಿ ಸಿನಿಮಾ ಬಿಡುಗಡೆಗೆ ಮುನ್ನವೇ ಮತ್ತೊಂದು ಸಿನಿಮಾ ಮಾಡುವ ಆಫರ್‌ ಪಡೆದಿದ್ದಾರೆ. ಅವರ ಮುಂದಿನ ಸಿನಿಮಾದಲ್ಲಿ ನಾಯಕರಾಗಿ ರಂಗಿತರಂಗ...

View Article

ಜನಧನ್‌ ಠೇವಣಿ ಪ್ರವಾಹ ಕ್ಷೀಣ

ನ.10ರ ಬಳಿಕ ಜಮೆಯಾದ ಮೊತ್ತ: 28685 ಕೋಟಿ ಹೊಸದಿಲ್ಲಿ: ನೋಟು ರದ್ದತಿ ಬಳಿಕ ಒಮ್ಮೆಂದೊಮ್ಮೆಗೇ ಭಾರಿ ಪ್ರಮಾಣದ ಠೇವಣಿ ಹೆಚ್ಚಳದೊಂದಿಗೆ ಸುದ್ದಿ ಮಾಡಿದ್ದ ಜನಧನ್‌ ಖಾತೆಗೆ ದುಡ್ಡು ಹಾಕುವ ವೇಗ ನವಂಬರ್‌ ಕೊನೆಯ ವಾರದಲ್ಲಿ ಕಡಿಮೆಯಾಗಿದೆ....

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>