Quantcast
Channel: VijayKarnataka
Browsing all 6795 articles
Browse latest View live

ಮಾಡೆಲಿಂಗ್ ಸುಲಭ, ಆ್ಯಕ್ಟಿಂಗ್ ಕಷ್ಟ

ಕೊಡಗಿನಿಂದ ಸ್ಯಾಂಡಲ್‌ವುಡ್‌ಗೆ ಈವರೆಗೆ ಸಾಕಷ್ಟು ನಾಯಕಿಯರು ಎಂಟ್ರಿ ಕೊಟ್ಟಿದ್ದಾರೆ. ಈಗ ಆ ಸಾಲಿಗೆ ರಶ್ಮಿಕಾ ಹೊಸ ಸೇರ್ಪಡೆ. ಮೊದಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ದರ್ಶನ್‌ ಜತೆ ಸಿನಿಮಾಗೆ ಅವರು ಆಯ್ಕೆಯಾಗಿದ್ದಾರೆ. ತಮ್ಮ ಸಿನಿ ಜರ್ನಿ...

View Article


ಸಲ್ಮಾನ್‌ - ಕರಿಷ್ಮಾ 16 ವರ್ಷಗಳ ಬಳಿಕ ಒಂದೇ ಸಿನಿಮಾದಲ್ಲಿ

ಜುಡ್ವಾ-2ನಲ್ಲಿ ಕರಿಷ್ಮಾ - ಸಲ್ಮಾನ್‌ ಸುಮಾರು 19 ವರ್ಷಗಳ ನಂತರ ಸಲ್ಮಾನ್‌ ಖಾನ್‌ ಹಾಗೂ ಕರಿಷ್ಮಾ ಕಪೂರ್‌ ಮತ್ತೆ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆಯೆ? ಹೌದು ಎನ್ನುತ್ತಿವೆ ಬಾಲಿವುಡ್‌ ಮೂಲಗಳು. 'ಜುಡ್ವಾ-2' ಸಿನಿಮಾದಲ್ಲಿ...

View Article


ಯುವಿ ಮದುವೆಗೆ ಕೊಹ್ಲಿ ಜತೆ ಅನುಷ್ಕಾ

ಅನುಷ್ಕಾ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ನಡುವಿನ ಪ್ರೇಮಕತೆ ಮುಗಿದೇ ಹೋಯಿತು ಎಂದು ಅನೇಕರು ಮಾತನಾಡಿಕೊಂಡಿದ್ದರು. ಆದರೆ ಇದಕ್ಕೆ ಎದಿರೇಟು ಕೊಡುವಂತೆ ಈ ಜೋಡಿ ತಮ್ಮದೇ ಧಾಟಿಯಲ್ಲಿ ಪ್ರತಿಕ್ರಿಯಿಸಿದ್ದೂ ಇದೆ. ಇದೀಗ ಇವರು ಕ್ರಿಕೆಟಿಗ...

View Article

ಕ್ಯಾಶ್‌ಲೆಸ್‌ ಸೊಸೈಟಿ: ಕೊಂಚ ಅಡಚಣಿ ಹೆಚ್ಚಿದ ಬೆಂಬಲ ದನಿ

ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿರುವ 'ಕ್ಯಾಶ್‌ಲೆಸ್‌ ಇಂಡಿಯಾ' ಕರೆಗೆ ಸಿನಿಮಾದವರು ತಮ್ಮದೇ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. - ಹರೀಶ್‌ ಬಸವರಾಜ್‌ ಭಾರತವನ್ನು ಭ್ರಷ್ಟಾಚಾರ ಮುಕ್ತ ದೇಶ ಮಾಡಲು ಪ್ರಧಾನಿ ನರೇಂದ್ರ ಮೋದಿ, ನಗದು ರಹಿತ...

View Article

ಸ್ಕ್ರಿಪ್ಟ್‌ ರೈಟರ್‌ ಪ್ರಿಯಾಂಕಾ

ಸ್ಕ್ರಿಪ್ಟ್‌ ರೈಟರ್‌ ಪ್ರಿಯಾಂಕಾ ಪ್ರಿಯಾಂಕಾ ಉಪೇಂದ್ರ ನಟನೆಯ 'ಮಮ್ಮಿ ಸೇವ್‌ ಮಿ' ಚಿತ್ರ ಈ ವಾರ ರಾಜ್ಯಾದ್ಯಂತ ರಿಲೀಸ್‌ ಆಗಲಿದೆ. ಹಾರರ್‌ ಆ್ಯಂಡ್‌ ಥ್ರಿಲ್ಲರ್‌ ಇರುವ ಈ ಚಿತ್ರದ ಶೂಟಿಂಗ್‌ ಅನುಭವ ಹಾಗೂ ಮತ್ತಿತರ ವಿಷಯಗಳನ್ನು ಅವರಿಲ್ಲಿ...

View Article


ಚಿತ್ರಮಂದಿರಗಳಲ್ಲಿ ಇನ್ನು ಮೊಳಗಲಿದೆ ಜನ ಗಣ ಮನ

- ಪದ್ಮಾ ಶಿವಮೊಗ್ಗ ನಮ್ಮ ದೇಶದ ಚಿತ್ರಮಂದಿರಗಳಲ್ಲಿ ಇನ್ನುಮೇಲೆ ಸಿನಿಮಾ ನೋಡುವ ಮೊದಲು ರಾಷ್ಟ್ರಗೀತೆ 'ಜನ ಗಣ ಮನ' ಹಾಡುವುದು ಕಡ್ಡಾಯ. ಯೆಸ್‌, ಬುಧವಾರ ಸುಪ್ರೀಂ ಕೋರ್ಟ್‌ ಇಂಥದೊಂದು ಆದೇಶ ಹೊರಡಿಸಿದೆ. ಇದನ್ನು ಜಾರಿಯಲ್ಲಿ ತರಲು ಕೇಂದ್ರ...

View Article

ಹವ್ಯಾಸಿ ಹಾಡುಗಾರರಿಗೊಂದು ಖುಷಿಯ ತಾಣ ಕರೋಕೆ ಕ್ಲಬ್‌

- ಹರೀಶ್‌ ಬಸವರಾಜ್‌ ಸಂಗೀತ ಕಾರ್ಯಕ್ರಮ ಎಂದರೆ ಅಲ್ಲಿ ಮ್ಯೂಸಿಕ್‌ ವಾದ್ಯಗಳ ತನನ ಇದ್ದೇ ಇರುತ್ತದೆ. ಆದರೆ ಈಗ ಕಾಲ ಬದಲಾಗಿದೆ. ಸಂಗೀತ ಪರಿಕರಗಳ ಗೊಡವೆಯೇ ಇಲ್ಲದೇ ಮ್ಯೂಸಿಕ್‌ ಟ್ರ್ಯಾಕ್‌ ಪ್ಲೇ ಮಾಡಿ ಹಾಡುವ ಸಂಗೀತಗಾರರೂ ಇದ್ದಾರೆ. ಅವರೇ...

View Article

ಪಾರ್ಟಿಯಲ್ಲಿ ಕಿರಿಕ್‌ ಮಾಡಿದ ರಕ್ಷಿತ್‌

- ಪದ್ಮಾ ಶಿವಮೊಗ್ಗ ರಿಷಭ್‌ ಶೆಟ್ಟಿ ನಿರ್ದೇಶನದ ಕಿರಿಕ್‌ ಪಾರ್ಟಿ ಚಿತ್ರದ ಟ್ರೇಲರ್‌ ಈಗಾಗಲೇ ಆನ್‌ಲೈನ್‌ನಲ್ಲಿ ಅತಿ ಹೆಚ್ಚು ಹಿಟ್‌ ಆಗಿದೆ. ಇಲ್ಲಿ ರಕ್ಷಿತ್‌ ಶೆಟ್ಟಿ ಫಂಕಿ ಸ್ಟೈಲ್‌ನಲ್ಲಿ ಕಾಲೇಜು ಹುಡುಗನಾಗಿ ಕಾಣಿಸಿಕೊಂಡಿದ್ದಾರೆ. ಈ...

View Article


ಟ್ರೆಂಡಿಯಾಗುತ್ತಿದೆ ಸ್ಟಾರ್‌ಗಳ ಹೇರ್‌ ಸ್ಟೈಲ್‌

- ಶರಣು ಹುಲ್ಲೂರು ನಾನಾ ರೀತಿಯ ಹೇರ್‌ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ ಕನ್ನಡದ ಸಿನಿ ಸ್ಟಾರ್ಸ್‌. ಇವರ ಕೇಶವಿನ್ಯಾಸ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುವುದರ ಜತೆಗೆ ಅಭಿಮಾನಿಗಳು ಕೂಡ ಅದನ್ನು ಅನುಕರಿಸುತ್ತಿದ್ದಾರೆ. ಈವರೆಗೂ ಕನ್ನಡದ...

View Article


ದನ ಕಾಯೋನು ಚಿತ್ರ ವಿಮರ್ಶೆ: ದನ ಕಾಯೋನು ಮತ್ತು ಜಾಗತೀಕರಣ

ಕನ್ನಡ ಚಿತ್ರ: ದನ ಕಾಯೋನು - ಶರಣು ಹುಲ್ಲೂರು ದನ ಕಾಯೋನು ಚಿತ್ರದ ಮೂಲಕ ಎರಡು ಭಯಂಕರ ಆರೋಪಗಳಿಂದ ಮುಕ್ತವಾಗಿದ್ದಾರೆ ನಿರ್ದೇಶಕ ಯೋಗರಾಜ್‌ ಭಟ್‌ ಮತ್ತು ನಟ ದುನಿಯಾ ವಿಜಯ್‌. ಸಾಮಾನ್ಯವಾಗಿ ಭಟ್ಟರ ಸಿನಿಮಾಗಳಲ್ಲಿ ಕತೆಯೇ ಇರುವುದಿಲ್ಲ ಅನ್ನುವ...

View Article

ಜಾಗ್ವಾರ್ ಚಿತ್ರ ವಿಮರ್ಶೆ:ಆಕ್ಷನ್ ಆಂಗಲ್‌ನಲ್ಲಿ ಜಾಗ್ವಾರ್ ಸೂಪರ್

ಕನ್ನಡ ಸಿನಿಮಾ: ಜಾಗ್ವಾರ್ -ಹರೀಶ್‌ಬಸವರಾಜ್‌ ಕನ್ನಡ ಚಿತ್ರರಂಗ ಮಾತ್ರವಲ್ಲದೆ ಇಡೀ ರಾಜ್ಯ ‘ಜಾಗ್ವಾರ್‌’ ಚಿತ್ರಕ್ಕಾಗಿ ಎದುರು ನೋಡುತ್ತಿತ್ತು. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಪುತ್ರನ ಸಿನಿಮಾ ಎನ್ನುವ ಕಾರಣಕ್ಕೆ ಹೆಚ್ಚು ಹವಾ...

View Article

ನಾಗರ ಹಾವು ಚಿತ್ರ ವಿಮರ್ಶೆ: ವಿಷ್ಣುವಿನ ನಾಗ ಸ್ಮರಣೆ

ಕನ್ನಡ ಚಿತ್ರ * ಶರಣು ಹುಲ್ಲೂರು ನಾನಾ ಕಾರಣಗಳಿಂದಾಗಿ ‘ನಾಗರಹಾವು’ ಚಿತ್ರ ನಿರೀಕ್ಷೆ ಮೂಡಿಸಿತ್ತು. ವಿಷ್ಣುವರ್ಧನ್ ಅವರನ್ನು ಈ ಚಿತ್ರಕ್ಕಾಗಿ ಮರುಸೃಷ್ಟಿ ಮಾಡಲಾಗಿದ್ದರಿಂದ ಅಭಿಮಾನಿಗಳಲ್ಲೂ ಕಾತರ ಹೆಚ್ಚಿಸಿತ್ತು. ಒಂದಷ್ಟು ಕೊರತೆಗಳ ನಡುವೆಯೂ...

View Article

ರಾಮಾ ರಾಮಾ ರೇ ಚಿತ್ರವಿಮರ್ಶೆ: ಪ್ರಶಸ್ತಿ, ಚಪ್ಪಾಳೆ ಎರಡರ ಆಚೆ ನಿಲ್ಲುವ ಕತೆ

ಚಿತ್ರ: ರಾಮಾ ರಾಮಾ ರೇ (ಕನ್ನಡ) - ಹರೀಶ್‌ ಬಸವರಾಜ್‌ ಸಿನಿಮಾವೊಂದರ ನಿರ್ಮಾಣದಲ್ಲಿ ಪ್ರಶಸ್ತಿ ಮತ್ತು ಚಪ್ಪಾಳೆಯಂಥ ಅಂಶಗಳೂ ಕೇಂದ್ರಿವಾಗಿರುತ್ತವೆ. ಆದರೆ, ರಾಮಾ ರಾಮಾ ರೇ ಸಿನಿಮಾ ಈ ಫಾರ್ಮುಲಾವನ್ನು ದೂರ ಇಟ್ಟು ಮನಸ್ಸಿಗೆ ಹತ್ತಿರವಾಗುವ...

View Article


ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರ ವಿಮರ್ಶೆ: ಯಶ್ ಹೀರೋಯಿಸಂನ ಅಬ್ಬರ

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಬಾಳ ಸಂಗಾತಿಗಳಾಗಿ ಹೊಸ ಜೀವನಕ್ಕೆ ಕಾಲಿಡಲಿರುವ ಯಶ್ ಮತ್ತು ರಾಧಿಕಾ ಪಂಡಿತ್ ತೆರೆಯ ಮೇಲೂ ಜೋಡಿಯಾಗಿ ಕಾಣಿಸಿಕೊಂಡಿರುವ ಚಿತ್ರ ಸಂತು ಸ್ಟ್ರೈಟ್ ಫಾರ್ವರ್ಡ್. ಮಹೇಶ್ ರಾವ್ ನಿರ್ದೇಶನದ ಈ ಚಿತ್ರ ಯಶ್...

View Article

ಮುಕುಂದ ಮುರಾರಿ ಚಿತ್ರ ವಿಮರ್ಶೆ: ದೇವರ ಆಟ ಬಲ್ಲವರಾರು?

ಕನ್ನಡ ಚಿತ್ರ * ಶರಣು ಹುಲ್ಲೂರು ನಾಸ್ತಿಕ ಮತ್ತು ಆಸ್ತಿಕ ವಾದಗಳ ಜಂಗಿ ನಿಕಾಲಿ ಕುಸ್ತಿ ಇಂದು ನೆನ್ನೆಯದ್ದಲ್ಲ. ದೇವರ ಇರುವಿಕೆಯನ್ನು ಪ್ರಶ್ನಿಸುವ ಮತ್ತು ದೇವರ ಬಗ್ಗೆ ಅಪಾರ ಭಕ್ತಿ ಇರುವ ಅನೇಕ ಚಿತ್ರಗಳು ಈಗಾಗಲೇ ತೆರೆಕಂಡಿವೆ. ಎರಡೂ ತಮ್ಮದೇ...

View Article


ಕಹಿ ಚಿತ್ರ ವಿಮರ್ಶೆ: ನಗರ ತಲ್ಲಣಗಳ ಅಚ್ಚುಕಟ್ಟಾದ ಚೌಕಟ್ಟು

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಕನ್ನಡ ಚಿತ್ರರಂಗದಲ್ಲಿ ಹೊಸಬರಿಂದ ಮಾತ್ರ ಪ್ರಯೋಗಾತ್ಮಕ ಚಿತ್ರಗಳನ್ನು ನಿರೀಕ್ಷಿಸಬಹುದು. ಈ ಸಾಲಿಗೆ ಅರವಿಂದ್ ಶಾಸ್ತ್ರಿ ಹೊಸ ಸೇರ್ಪಡೆ. ಸ್ಟಾರ್ ನಟರ ಬಿಲ್ಡಪ್‌ಗಳನ್ನು ನೋಡಲು ಇಷ್ಟಪಡದವರು, ಹೊಸ ರೀತಿಯ...

View Article

ಬದ್ಮಾಶ್ ಚಿತ್ರ ವಿಮರ್ಶೆ: ಅಬ್ಬರಸಿ ಬೊಬ್ಬಿರಿಯುವ ಬದ್ಮಾಶ್

ಕನ್ನಡ ಚಿತ್ರ * ಹರೀಶ್ ಬಸವರಾಜ್ ಸಿನಿಮಾ ನಿರ್ಮಾಣ ಹಂತದಿಂದ ಟ್ರೇಲರ್ ಬಿಡುಗಡೆ ದಿನದವರೆಗೆ ಬಹು ನೀರಿಕ್ಷೆ ಹುಟ್ಟಿಸಿದ್ದ ಬದ್ಮಾಶ್ ಕಂಪ್ಲೀಟ್ ಮಾಸ್ ಚಿತ್ರ. ಹೊಡೆದಾಟ, ಕಿಕ್ ಕೊಡುವ ಡೈಲಾಗ್‌ಗಳು, ಅಬ್ಬರಿಸುವ ನಾಯಕ, ಖಡಕ್ ವಿಲನ್ ಮಾಸ್...

View Article


ನಟರಾಜ ಸರ್ವಿಸ್ ಚಿತ್ರ ವಿಮರ್ಶೆ: ತೆಳು ಹಾಸ್ಯದ ನಟರಾಜ ಸರ್ವೀಸ್

ಕನ್ನಡ ಚಿತ್ರ * ಪದ್ಮಾ ಶಿವಮೊಗ್ಗ ಶರಣ್‌ಗೆ ಅಭಿಮಾನಿಗಳ ಕೊರತೆ ಇಲ್ಲ. ಕಾಮಿಡಿಗಾಗಿಯೇ ಅವರ ಚಿತ್ರಗಳನ್ನು ಇಷ್ಟಪಟ್ಟು ನೋಡುವವರಿದ್ದಾರೆ. ಹಾಗಾಗಿ ತಮ್ಮ ಬುಹೇತ ಚಿತ್ರಗಳಲ್ಲಿ ಅವರು ಹೀರೊಯಿಸಂ ಬಿಟ್ಟು ಸಾಮಾನ್ಯ ಪಾತ್ರಗಳಲ್ಲೇ ನಟಿಸುತ್ತಾ ಬಂದು...

View Article

ಮಾದ ಮಾನಸಿ ಚಿತ್ರ ವಿಮರ್ಶೆ: ಮೋಡಿ ಮಾಡದ ಮಾದ ಮತ್ತು ಮಾನಸಿ

ಕನ್ನಡ ಚಿತ್ರ: ಮಾದ ಮತ್ತು ಮಾನಸಿ -ಪದ್ಮಾ ಶಿವಮೊಗ್ಗ ನಟ ಪ್ರಜ್ವಲ್‌ ದೇವರಾಜ್‌ ಮತ್ತು ನಿರ್ದೇಶಕ ಸತೀಶ್‌ ಪ್ರದಾನ್‌ ಇಬ್ಬರೂ ಹಿಂದಿನ ಚಿತ್ರಗಳಲ್ಲಿ ಸೋಲು ಕಂಡವರು. ಹೀಗಾಗಿ ಈ ಚಿತ್ರದ ಬಗ್ಗೆ ಬಹಳ ನಿರೀಕ್ಷೆ ಇತ್ತು. ಆದರೆ, ಇಬ್ಬರ ಗ್ರಾಫ್‌...

View Article

ಏಷ್ಯನ್‌ ಚಾಂಪಿಯನ್‌ಷಿಪ್‌ಲ್ಲಿ ಚಿನ್ನ ಗೆದ್ದ ಕನ್ನಡಿಗ ಜಿಲ್ಲಾಧಿಕಾರಿ

ಉತ್ತರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡಿಗ ಐಎಎಸ್‌ ಅಧಿಕಾರಿ ಸುಹಾಸ್‌ ಎಲ್‌.ವೈ ಸೋಮಶೇಖರ್‌ ಪಡುಕರೆ ಬೆಂಗಳೂರು: ಇತ್ತೀಚಿಗೆ ಚೀನಾದ ಬೀಜಿಂಗ್‌ನಲ್ಲಿ ನಡೆದ ಏಷ್ಯನ್‌ ಪ್ಯಾರಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ...

View Article
Browsing all 6795 articles
Browse latest View live


<script src="https://jsc.adskeeper.com/r/s/rssing.com.1596347.js" async> </script>