Quantcast
Channel: VijayKarnataka
Viewing all articles
Browse latest Browse all 6795

ಪತನಗೊಂಡ ವಿಮಾನದಲ್ಲಿ ವಾರದ ಹಿಂದೆ ಮೆಸ್ಸಿ ಪ್ರಯಾಣಿಸಿದ್ದರು

$
0
0

ಎಎಫ್‌ಪಿ ಲಾ ಯೂನಿಯನ್‌ (ಕೊಲಂಬಿಯಾ): ಕೊಲಂಬಿಯಾದ ಪರ್ವತ ಶ್ರೇಣಿಗಳ ನಡುವೆ ಪತನಗೊಂಡ ಎಲ್‌ಎಮ್‌ಐ 2933 ಚಾರ್ಟರ್‌ ವಿಮಾನದಲ್ಲಿದ್ದ ಬ್ರೆಜಿಲ್‌ನ ಪ್ರಥಮ ದರ್ಜೆ ಫುಟ್ಬಾಲ್‌ ಕ್ಲಬ್‌ ತಂಡದ ಆಟಗಾರರನ್ನು ಒಳಗೊಂಡಂತೆ ಒಟ್ಟಾರೆ 71 ಮಂದಿ ಮೃತಪಟ್ಟರು. ಇದೇ ವಿಮಾನದಲ್ಲಿ ವಾರದ ಹಿಂದಷ್ಟೇ ವಿಶ್ವ ಶ್ರೇಷ್ಠ ಫುಟ್ಬಾಲ್‌ ಆಟಗಾರ ಲಿಯೋನೆಲ್‌ ಮೆಸ್ಸಿ ಕೂಡ ಪ್ರಯಾಣಿಸಿದ್ದರು ಎಂಬುದು ಇದೀಗ ಬೆಳಕಿಗೆ ಬಂದಿದೆ.

ಬೊಲಿವಿಯಾದ ಸ್ಯಾಂಟಾ ಕ್ರೂಜ್‌ನಿಂದ ಹೊರಟ ವಿಮಾನ ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ತಾಂತ್ರಿಕ ತೊಂದರೆಯಿಂದಾಗಿ ಪತನಗೊಂಡಿತು. ಅದೃಷ್ಠ ರೀತಿಯಲ್ಲಿ ಮೂರು ಮಂದಿ ಫುಟ್ಬಾಲ್‌ ಆಟಗಾರರು ಈ ದುರ್ಘಟನೆಯಲ್ಲಿ ಬದುಕುಳಿದಿದ್ದಾರೆ. ಬ್ರೆಜಿಲ್‌ನ ಚೇಪ್‌ಕೊಯೆನ್ಸ್‌ ರಿಯಲ್‌ ಕ್ಲಬ್‌ ತಂಡದ ಗೋಲ್‌ಕೀಪರ್‌ ಘಟನೆಯಲ್ಲಿ ಬದುಕುಳಿದರಾದರೂ, ಚಿಕಿತ್ಸೆ ಸಲುವಾಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಕೊನೆಯುಸಿರೆಳೆದರು.

ಇದೇ ವಿಮಾನದಲ್ಲಿ ಎರಡು ವಾರದ ಹಿಂದೆÜ ವಿಶ್ವಕಪ್‌ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯವನ್ನಾಡಲು ಅರ್ಜೇಂಟೀನಾದ ತಾರೆ ಎಫ್‌ಸಿ ಬಾರ್ಸಿಲೋನಾ ಆಟಗಾರ ಲಿಯೋನೆಲ್‌ ಮೆಸ್ಸಿ ಮತ್ತು ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್‌ ತಂಡ ಸ್ಯಾನ್‌ ಜುವಾನ್‌ಗೆ ಪ್ರಯಾಣ ಬೆಳೆಸಿತ್ತು ಎಂಬುದು ವೈಮಾನಿಕ ಹಾರಾಟ ದಾಖಲೆಗಳಿಂದ ಪತ್ತೆಯಾಗಿದೆ.



Viewing all articles
Browse latest Browse all 6795

Trending Articles


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ಮಲಗಿದ್ದ ಮಹಿಳೆ ಬೆದರಿಸಿ ಬೆತ್ತಲೆ ಫೋಟೋ ತೆಗೆದ ಕಳ್ಳ


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


 ಕೌಟುಂಬಿಕ ಕಲಹ ಹಿನ್ನೆಲೆ; ಬುದ್ದಿವಾದ ಹೇಳಿದ ತಂಗಿಯನ್ನೇ ಕೊಂದ ಅಣ್ಣ…


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ವಚನಗಳಿಂದ ಸಂಗೀತ ಲೋಕ ಶ್ರೀಮಂತ


Final chapter from Krishnamacharya's Yogasanagalu Part II Pranayam. Plus the...


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಆಲೋಚನೆಗೂ ಕ್ರಿಯೆಯಷ್ಟೇ ಮಹತ್ವವಿದೆ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>