ಹಾಕಿ ಟೆಸ್ಟ್: ಆಸೀಸ್ ವಿರುದ್ಧ ಭಾರತಕ್ಕೆ ಸೋಲು
ಮೆಲ್ಬೋರ್ನ್: ನೀರಸ ಪ್ರದರ್ಶನ ನೀಡಿದ ಭಾರತ ಮಹಿಳಾ ಹಾಕಿ ತಂಡ ಇಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಹಾಕಿ ಟೆಸ್ಟ್ನ ತನ್ನ ಎರಡನೇ ಪಂದ್ಯದಲ್ಲಿ ಆತಿಥೇಯ ಆಸ್ಪ್ರೇಲಿಯಾ ವಿರುದ್ಧ ಪರಾಭವಗೊಂಡಿದೆ. ಇಲ್ಲಿನ ರಾಜ್ಯ ನೆಟ್ಬಾಲ್ ಮತ್ತು ಹಾಕಿ...
View Articleಎಡವಿದ ಸೈನಾ, ಮುನ್ನಡೆದ ಸಿಂಧೂ
ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಕೌಲೂನ್: ರಿಯೊ ಒಲಿಂಪಿಕ್ ಪದಕ ವಿಜೇತೆ ಪಿ.ವಿ. ಸಿಂಧೂ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ನಲ್ಲಿ ಸೆಮಿಫೈನಲ್...
View Articleಟೇಬಲ್ ಟೆನಿಸ್ ಚಾಂಪಿಯನ್ನರಿಗೆ ಹಳೆ ನೋಟೇ ಗತಿ
ಬೆಂಗಳೂರು: ರಾಜ್ಯಮಟ್ಟದ ಸಿವಿಎಲ್ ಶಾಸ್ತ್ರಿ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದ ರಾಜ್ಯದ ಆಟಗಾರರು ಪ್ರಶಸ್ತಿ ಸ್ವೀಕರಿಸಿದ ನಂತರ ಅಚ್ಚರಿಗೊಂಡರೆ. ಏಕೆಂದರೆ ಪ್ರಶಸ್ತಿ ಗೆದ್ದವರಿಗೆ ನೀಡಿದ ನಗದು 500 ಹಾಗೂ 1000...
View Articleವಿಶ್ವ ಸ್ಕ್ವಾಷ್ ಚಾಂಪಿಯನ್ಷಿಪ್ಗೆ ಭಾರತ ತಂಡ
ಚೆನ್ನೈ:ಜೋತ್ಸ್ನಾ ಚಿನ್ನಪ್ಪ ಹಾಗೂ ದೀಪಿಕಾ ಪಳ್ಳಿಕಲ್ ಕಾರ್ತಿಕ್ ಅವರನ್ನೊಳಗೊಂಡ ಭಾರತ ಸ್ಕ್ವಾಷ್ ತಂಡ ಪ್ಯಾರಿಸ್ನಲ್ಲಿ ನಡೆಯಲಿರುವ ವಿಶ್ವ ಮಹಿಳಾ ಟೀಮ್ ಚಾಂಪಿಯನ್ಷಿಪ್ನಲ್ಲಿ ಪಾಲ್ಗೊಳ್ಳಲು ನಾಳೆ ಫ್ರಾನ್ಸ್ನ ರಾಜಧಾನಿಗೆ...
View Articleಅಬುಧಾಬಿ ಗ್ರ್ಯಾನ್ ಪ್ರಿ: ಹ್ಯಾಮಿಲ್ಟನ್ಗೆ ಮೊದಲ ಸ್ಥಾನ
ಅಬುಧಾಬಿ: ಹಾಲಿ ಚಾಂಪಿಯನ್ ಲೂಯಿಸ್ ಹ್ಯಾಮಿಲ್ಟನ್ ಪ್ರಸಕ್ತ ಸಾಲಿನ ಕೊನೆಯ ರೇಸ್ ಎನಿಸಿರುವ ಅಬುಧಾಬಿ ಗ್ರ್ಯಾನ್ ಪ್ರಿ ಅರ್ಹತಾ ಸುತ್ತಿನಲ್ಲಿ ಮೊದಲ ಸ್ಥಾನ ಅಲಂಕರಿಸಿದ್ದಾರೆ. ಶನಿವಾರ ನಡೆದ ಅರ್ಹತಾ ಸುತ್ತಿನ ರೇಸ್ನಲ್ಲಿ ಮಿಂಚಿದ...
View Articleನ್ಯೂಜಿಲೆಂಡ್ಗೆ ಶರಣಾದ ಭಾರತ
ಮೆಲ್ಬೋರ್ನ್: ಕೊನೆಯ ಕ್ವಾರ್ಟರ್ನಲ್ಲಿ ತೋರಿದ ನಿರ್ಲಕ್ಷ ್ಯದಿಂದಾಗಿ ಭಾರತದ ಪುರುಷರ ತಂಡ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ ಆಹ್ವಾನಿತ ಹಾಕಿ ಟೂರ್ನಿಯ ತನ್ನ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋಲನುಭವಿಸಿದೆ. ಹಿಂದಿನ...
View Articleಫೈನಲ್ಗೆ ಸಿಂಧೂ, ಸಮೀರ್ ಲಗ್ಗೆ
ಕೌಲೂನ್:ರಾಷ್ಟ್ರೀಯ ಚಾಂಪಿಯನ್ ಸಮೀರ್ ವರ್ಮಾ ಮತ್ತು ಭರವಸೆಯ ಆಟಗಾರ್ತಿ ಪಿ. ಸಿಂಧೂ ಇಲ್ಲಿ ನಡೆಯುತ್ತಿರುವ ಹಾಂಕಾಂಗ್ ಓಪನ್ ಸೂಪರ್ ಸೀರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ. ಶನಿವಾರ ನಡೆದ ಪುರುಷರ...
View Articleಬಾಂಗಾರಕ್ಕೆ ಮುತ್ತಿಟ್ಟ ಬಾಕ್ಸರ್ ಸಚಿನ್
ಎಐಬಿಎ ಯೂತ್ ವಿಶ್ವ ಚಾಂಪಿಯನ್ಷಿಪ್ | ಸ್ವರ್ಣ ಗೆದ್ದ 3ನೇ ಭಾರತೀಯ ಹೊಸದಿಲ್ಲಿ: ವಿಶ್ವ ಜೂನಿಯರ್ ಚಾಂಪಿಯನ್ಷಿಪ್ನ ಕಂಚಿನ ಪದಕ ವಿಜೇತ ಭಾರತದ ಸಚಿನ್ ಸಿಂಗ್, ರಷ್ಯಾದ ಸೇಂಟ್ ಪೀಟರ್ಬರ್ಗ್ನಲ್ಲಿ ನಡೆದ ಎಐಬಿಎ(ಐಬಾ) ಯೂತ್ ವಿಶ್ವ...
View Articleಹಾಂಕಾಂಗ್ ಸೂಪರ್ ಸೀರೀಸ್ ಟ್ವಿನ್ ಟೈಟಲ್ ಕನಸು ಭಗ್ನ
ಕೌಲೂನ್: ಹಾಂಕಾಂಗ್ ಓಪನ್ ಸೂಪರ್ ಸೀರೀಸ್ನಲ್ಲಿ ಟ್ವಿನ್ ಟೈಟಲ್ ಗೆಲ್ಲುವ ಭಾರತದ ಕನಸು ಭಗ್ನವಾಗಿದೆ. ರಾಷ್ಟ್ರೀಯ ಚಾಂಪಿಯನ್ ಸಮೀರ್ ವರ್ಮಾ ಮತ್ತು ಒಲಿಂಪಿಕ್ ಪದಕ ವಿಜೇತೆ ಪಿವಿ ಸಿಂಧೂ ಫೈನಲ್ ಪಂದ್ಯದಲ್ಲಿ ಸೋತಿದ್ದಾರೆ. ಎರಡನೇ...
View Articleಕ್ಯಾಸ್ಟ್ರೊ ಕ್ರೂರ ಸರ್ವಾಧಿಕಾರಿ:ಸಲ್ಲದ ಮಾತಾಡಿದ ಟ್ರಂಪ್
ನ್ಯೂಯಾರ್ಕ್: ಕ್ಯೂಬಾ ಧೀಮಂತ ನಾಯಕ ಫಿಡೆಲ್ ಕ್ಯಾಸ್ಟ್ರೊ ಅವರ ನಿಧನಕ್ಕೆ ಸಮಸ್ತ ವಿಶ್ವ ನಾಯಕರು ದುಃಖ ವ್ಯಕ್ತಪಡಿಸಿ, ಮೆಚ್ಚುಗೆ ಮಾತುಗಳ ಮೂಲಕ ಗೌರವ ನಮನ ಸಲ್ಲಿಸುತ್ತಿದ್ದರೆ, ಅಮೆರಿಕ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೀಗಳಿಕೆಯ...
View Articleಫಿಡೆಲ್ ಇಲ್ಲದ ಕ್ಯೂಬಾ: ಶೋಕ ಸಾಗರದಲ್ಲಿ ಮುಳುಗಿದ ಜನತೆ
ಧೀಮಂತ ನಾಯಕನಿಗೆ ದೇಶದ ನಾಗರಿಕರ ಗೌರವ ನಮನ ಹವಾನಾ: ಶತಮಾನದ ಕ್ರಾಂತಿಕಾರಿ ನಾಯಕ ಫಿಡೆಲ್ ಕ್ಯಾಸ್ಟ್ರೊ ಅಗಲಿಕೆಗೆ ಕ್ಯೂಬಾ ಜನತೆ ಶೋಕ ಸಾಗರದಲ್ಲಿ ಮುಳುಗಿದೆ. ಕಮ್ಯುನಿಸ್ಟ್ ದ್ವೀಪ ರಾಷ್ಟ್ರದ ದಿಗ್ಗಜನಾಗಿ, ವಿಶ್ವದ ಕ್ರಾಂತಿಕಾರಿ ನಾಯಕನಾಗಿ...
View Articleಗ್ವಾದರ್ ರೇವು ಬಳಕೆ: ರಷ್ಯಾ ಮನವಿಗೆ ಪಾಕ್ ಸಮ್ಮತಿ
ಇಸ್ಲಾಮಾಬಾದ್: ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಇತ್ತೀಚೆಗಷ್ಟೇ ಕಾರ್ಯಾಚರಣೆ ಆರಂಭಿಸಿದ ಗ್ವಾದರ್ ರೇವು ಬಳಕೆಗೆ ಅವಕಾಶ ನೀಡಬೇಕೆಂಬ ರಷ್ಯಾ ಮನವಿಗೆ ಪಾಕಿಸ್ತಾನ ಸರಕಾರ ಸಮ್ಮತಿ ಸೂಚಿಸಿದೆ. ದಶಕಗಳ ಕಾಲದ ಶೀತಲ ಸಮರದಿಂದ...
View Articleಸ್ವಿಸ್ ಬ್ಯಾಂಕ್ ಹಣಕ್ಕೆ ಕಣ್ಣು
ಹೊಸದಿಲ್ಲಿ: ಸ್ವಿಸ್ ಬ್ಯಾಂಕ್ನಲ್ಲಿ ಹಣ ಬಚ್ಚಿಟ್ಟಿರುವ ಕಾಳಧನವನ್ನು ಹೊರತೆಗೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ತನ್ನ ಪ್ರಯತ್ನಗಳನ್ನು ಮುಂದುವರಿಸಿದ್ದು, ಕಳೆದ ಕೆಲವು ತಿಂಗಳಲ್ಲಿ 20 ಮನವಿಗಳನ್ನು ಸಲ್ಲಿಸಿದೆ. ಪ್ರಮುಖವಾಗಿ ಭಾರತದ 3...
View Articleಮುಸ್ಲಿಮರು ದೇಶಭಕ್ತರು, ಐಸಿಸ್ ಸಮಸ್ಯೆಯೇ ಅಲ್ಲ: ರಾಜನಾಥ್
ಹೈದರಾಬಾದ್: ಮತೀಯ ಮೂಲಭೂತವಾದಿ ಭಯೋತ್ಪಾದಕ ಸಂಘಟನೆ ಐಸಿಸ್ ಭಾರತಕ್ಕೆ ಒಂದು ಸಮಸ್ಯೆಯೇ ಅಲ್ಲ. ಏಕೆಂದರೆ, ಎಲ್ಲ ಮುಸ್ಲಿಮರೂ ದೇಶಭಕ್ತರಾಗಿದ್ದು, ಭಾರತದಲ್ಲಿ ಇದಕ್ಕೆ ಭವಿಷ್ಯವಿಲ್ಲ. ನಮ್ಮಲ್ಲಿ ಉಗ್ರ ಸಂಘಟನೆಗೆ ನೆಲೆ ಸಿಗದು ಎಂದು ಕೇಂದ್ರ...
View Articleಜೈಲಿನಿಂದ ಪರಾರಿಯಾಗಿದ್ದ ಖಲಿಸ್ತಾನ್ ಉಗ್ರ ಮಿಂಟೂ ಸೆರೆ
ಹೊಸದಿಲ್ಲಿ: ಪಂಜಾಬ್ನ ಪಟಿಯಾಲಾದಲ್ಲಿರುವ ಅತಿ ಭದ್ರತೆಯ ನಭಾ ಜೈಲಿನಿಂದ ಭಾನುವಾರ ಪರಾರಿಯಾಗಿದ್ದ ಕುಖ್ಯಾತ ಉಗ್ರ ಸಂಘಟನೆಯ ಮುಖ್ಯಸ್ಥ ಹರ್ಮಿಂದರ್ ಮಿಂಟೂನನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. ಭಾನುವಾರ ಬೆಳಗ್ಗೆ ನಭಾ ಜೈಲಿಗೆ ಪೊಲೀಸ್...
View Articleಪಂಜರದಿಂದ ಹೊರ ಬಂದ ಹುಲಿ: ಕಾಲ್ತುಳಿತದಲ್ಲಿ ಹಲವರಿಗೆ ಗಾಯ
ಇಂದೋರ್: ಪಂಜರವು ತೆರೆದುಕೊಂಡಿದ್ದರಿಂದ ಹೆಣ್ಣು ಹುಲಿ ಜಮುನಾ ಹೊರಬಂದು ಉದ್ವಿಗ್ನತೆ ಸೃಷ್ಟಿಯಾಗಿ ಉಂಟಾದ ಕಾಲ್ತುಳಿತದಲ್ಲಿ ಹಲವರು ಗಾಯಗೊಂಡಿರುವ ಘಟನೆ ಇಂದೋರ್ ಮೃಗಾಲಯದಲ್ಲಿ ಭಾನುವಾರ ನಡೆದಿದೆ. ಈ ಆಕಸ್ಮಿಕ ಘಟನೆಯಿಂದ ಆತಂಕಗೊಂಡು ಜನ...
View Articleಬ್ಯಾಂಕ್ನಲ್ಲಿ 40 ಕೋಟಿ ರೂ. ನಿಷೇಧಿತ ನೋಟು ಠೇವಣಿ ಪತ್ತೆ
ಹೊಸದಿಲ್ಲಿ: ಸರಕಾರವು ನಿಷೇಧಿಸಿರುವ 500,1000 ರೂ. ನೋಟುಗಳ 40 ಕೋಟಿ ರೂ.ಮೊತ್ತವು ಹೊಸದಿಲ್ಲಿಯ ಕಾಶ್ಮೀರೆಗೇಟ್ನಲ್ಲಿರುವ ಆಕ್ಸಿಸ್ ಬ್ಯಾಂಕ್ನಲ್ಲಿ ಠೇವಣಿಯಾಗಿ ಬೇರೆ ಖಾತೆಗಳಿಗೆ ವರ್ಗಾಣೆಗೊಂಡಿರುವುದು ಪತ್ತೆಯಾಗಿದೆ ಎಂದು ಆದಾಯ ತೆರಿಗೆ...
View Articleನೋಟು ಬ್ಯಾನ್: ಸ್ಯಾಲರಿ ವಿತ್ಡ್ರಾ ಮಾಡಬಹುದಾ?
ಅಹ್ಮದಾಬಾದ್: ತಿಂಗಳು ಕೊನೆಯಾಗುತ್ತಿದೆ. ಕಳೆದ ತಿಂಗಳ ಎರಡನೇ ವಾರದಲ್ಲಿಯೇ ಗರಿಷ್ಠ ಮುಖಬೆಲೆಯ ನೋಟುಗಳನ್ನು ನಿಷೇಧಿಸಿದ್ದರಿಂದ ಜನರು ಪಟ್ಟ ಪಾಡು ಅಷ್ಟಿಷ್ಟಲ್ಲ. ಇದೀಗ ವೇತನ ಪಡೆಯುವ ನಿರೀಕ್ಷೆಯಲ್ಲಿ ಉದ್ಯೋಗಸ್ಥರಿದ್ದಾರೆ. ಆದರೆ, ಬ್ಯಾಂಕ್,...
View Articleಕಾಳಧನಿಕರಿಗೆ ಆದಾಯ ಘೋಷಿಸಲು ಮತ್ತೊಂದು ಅವಕಾಶ!
ಹೊಸದಿಲ್ಲಿ: ಜನ್ಧನ್ ಖಾತೆಗೆ ಕೇವಲ 2 ವಾರಗಳಲ್ಲಿ 21 ಸಾವಿರ ಕೋಟಿ ರೂ. ಹರಿದುಬಂದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ, ಕಾಳಧನಕ್ಕೆ ತೆರಿಗೆ ಜಡಿಯಲು ಮತ್ತೊಂದು ದಿಟ್ಟ ಕ್ರಮ ಕೈಗೊಂಡಿದ್ದು, ಕಾಳಧನಿಕರನ್ನು ಮಟ್ಟ ಹಾಕಲು ಆದಾಯ ತೆರಿಗೆ ಕಾಯಿದೆ...
View Articleಚಕ್ರವರ್ತಿ ಮುಗಿಸಿದ ದರ್ಶನ್
ದರ್ಶನ್ ಅಭಿನಯಿಸಿರುವ ಚಕ್ರವರ್ತಿ ಚಿತ್ರದ ಚಿತ್ರೀಕರಣ ಬಹುತೇಕ ಪೂರ್ಣಗೊಂಡಿದ್ದು, ಅವರು ತಮ್ಮ ಭಾಗದ ಚಿತ್ರೀಕರಣವನ್ನು ಮುಗಿಸಿ ರಿಲ್ಯಾಕ್ಸ್ ಆಗಿದ್ದಾರೆ. ಕೆಲವು ದೃಶ್ಯಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅವುಗಳನ್ನು ಮುಗಿಸಿದ ಬಳಿಕ...
View Article