Quantcast
Channel: VijayKarnataka
Viewing all articles
Browse latest Browse all 6795

ಪಂಜರದಿಂದ ಹೊರ ಬಂದ ಹುಲಿ: ಕಾಲ್ತುಳಿತದಲ್ಲಿ ಹಲವರಿಗೆ ಗಾಯ

$
0
0

ಇಂದೋರ್‌: ಪಂಜರವು ತೆರೆದುಕೊಂಡಿದ್ದರಿಂದ ಹೆಣ್ಣು ಹುಲಿ ಜಮುನಾ ಹೊರಬಂದು ಉದ್ವಿಗ್ನತೆ ಸೃಷ್ಟಿಯಾಗಿ ಉಂಟಾದ ಕಾಲ್ತುಳಿತದಲ್ಲಿ ಹಲವರು ಗಾಯಗೊಂಡಿರುವ ಘಟನೆ ಇಂದೋರ್‌ ಮೃಗಾಲಯದಲ್ಲಿ ಭಾನುವಾರ ನಡೆದಿದೆ.

ಈ ಆಕಸ್ಮಿಕ ಘಟನೆಯಿಂದ ಆತಂಕಗೊಂಡು ಜನ ಎಲ್ಲೆಂದರಲ್ಲಿ ಓಡಲಾರಂಭಿಸಿದಾಗ ಮಕ್ಕಳು ಸೇರಿದಂತೆ ಹಲವರು ಬಿದ್ದು ಗಾಯಗೊಂಡಿದ್ದಾರೆ. ಜತೆಗೆ ವದಂತಿ ಹರಡಿದ್ದರಿಂದ ಇನ್ನಷ್ಟು ಭೀತಿಯ ವಾತಾವರಣ ನಿರ್ಮಾಣಗೊಂಡಿತ್ತು. ಮೃಗಾಲಯದ ಅಧಿಕಾರಿಗಳು ಜನರನ್ನು ಸುರಕ್ಷಿತವಾಗಿ ತೆರವುಗೊಳಿಸಿದರು. ಕೊನೆಗೂ ಅರಣ್ಯ ಅಧಿಕಾರಿಗಳು ಸಂಜೆ 7.30ರ ವೇಳೆಗೆ ಹುಲಿಯನ್ನು ಪಂಜರದ ಪಕ್ಕದಲ್ಲೇ ಪತ್ತೆ ಹಚ್ಚಿ ಜೀಪ್‌ನಲ್ಲಿ ಕರೆದೊಯ್ದರು.

ಹುಲಿಯು ಬಳಲಿದ್ದಂತೆ ಕಂಡು ಬಂದಿದೆ. ಮೃಗಾಲಯದ ಹೊರ ಭಾಗದಲ್ಲಿ ಮದುವೆ ಕಾರ್ಯಕ್ರಮದಲ್ಲಿ ಅಬ್ಬರದ ಸಂಗೀತ ಹಾಕಿದ್ದರಿಂದ ಅದಕ್ಕೆ ತೊಂದರೆಯಾಗಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೆಲವು ಮಕ್ಕಳು ಹುಲಿಯತ್ತ ಕಲ್ಲು ತೂರುತ್ತಿದ್ದರೂ ಸಿಬ್ಬಂದಿ ತಡೆದಿಲ್ಲ, ಅಧಿಕಾರಿಗಳು ಸ್ಥಳದಲ್ಲಿ ಇರಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಅಧಿಕಾರಿಗಳು ತಿಳಿಸಿದ್ದಾರೆ.

ಚಮೇಲಿ ಜಿಲ್ಲೆಯಲ್ಲಿ ಶನಿವಾರ ಚಿರತೆಯೊಂದು ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ. ಇದೊಂದು ನರಭಕ್ಷಕ ಚಿರತೆ ಎಂದು ಘೋಷಿಸಿರುವ ಅರಣ್ಯ ಇಲಾಖೆಯು ಅದನ್ನು ಸೆರೆ ಹಿಡಿಯುವಂತೆ ಆದೇಶಿಸಿದೆ


INDORE: A stampede broke out in the Sunday crowd at Indore zoo after a tigress leapt out of her cage and into the open.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>